'ಲಾಕ್ಡೌನ್ ವೇಳೆ ರಸ್ತೆಗಳಲ್ಲಿ ಯಾವುದೇ ವಾಹನ ಓಡಾಡುತ್ತಿರಲಿಲ್ಲ. ಈಗ ವಾಹನಗಳು ಮತ್ತೆ ರಸ್ತೆಗಿಳಿದಿವೆ. ನಾಯಿಗಳ ಕುತ್ತಿಗೆಗೆ ಪ್ರತಿಫಲಿತ ಕೊರಳಪಟ್ಟಿ ಕಟ್ಟುವುದರಿಂದ ವಾಹನ ಚಾಲಕರು ದೂರದಿಂದಲೇ ಇದನ್ನು ನೋಡಬಹುದು. ಇದರಿಂದ ಅಪಘಾತಗಳಾಗುವುದನ್ನು ತಪ್ಪಿಸಿ, ನಾಯಿಗಳ ಜೀವ ಉಳಿಸಬಹುದು' ಎಂದು ಅವರು ಹೇಳಿದ್ದಾರೆ.