ಶುಕ್ರವಾರ, 30 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಕಲಬುರಗಿ | ಪತಿ ವಿರುದ್ಧ ಪತ್ನಿ ದೂರು

Kalaburagi News: ಕುಡಿತದ ಚಟಕ್ಕೆ ಹಣ ನೀಡುವಂತೆ ಪೀಡಿಸಿ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಪತಿ ವಿರುದ್ಧ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 30 ಜನವರಿ 2026, 6:01 IST
ಕಲಬುರಗಿ | ಪತಿ ವಿರುದ್ಧ ಪತ್ನಿ ದೂರು

ಅಂತರರಾಜ್ಯ ಕಳ್ಳರ ಬಂಧನ

Burglary Investigation: ರಾತ್ರಿ ಸಮಯದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಆಂಧ್ಯಪ್ರದೇಶದ ವದ್ದೂರು ಗ್ರಾಮದ ಪೆದ್ದಿನೇನಿ ವಂಶಿ, ಆಂಧ್ರದ ಸಂಕ್ರಾತಿಪಲ್ಲಿ ಗ್ರಾಮದ ಎಲ್.ಲಕ್ಷ್ಮೀಪತಿ ಬಂಧಿತರು.
Last Updated 30 ಜನವರಿ 2026, 5:55 IST
ಅಂತರರಾಜ್ಯ ಕಳ್ಳರ ಬಂಧನ

ಹುಳು ಬಿದ್ದ ಧಾನ್ಯ ಪೂರೈಕೆ: ಕ್ರಮಕ್ಕೆ ಆಗ್ರಹ

ತುಮಕೂರು: ಹುಳು ಬಿದ್ದ ಧಾನ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ಒತ್ತಾಯಿಸಿದರು.
Last Updated 30 ಜನವರಿ 2026, 5:52 IST
ಹುಳು ಬಿದ್ದ ಧಾನ್ಯ ಪೂರೈಕೆ: ಕ್ರಮಕ್ಕೆ ಆಗ್ರಹ

ತುಮಕೂರು: ನೌಕರರ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ಪ್ರಶಸ್ತಿ ಪತ್ರಕ್ಕೆ ಮುಗಿ ಬಿದ್ದ ಕ್ರೀಡಾಪಟುಗಳು
Last Updated 30 ಜನವರಿ 2026, 5:51 IST



ತುಮಕೂರು: ನೌಕರರ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ಹೆಣ್ಣು ಮಕ್ಕಳ ಗೌರವ ಹೆಚ್ಚಿಸಬೇಕು: ಎಸ್.ಸಿದ್ದರಾಮಣ್ಣ

ತುಮಕೂರು: ಹೆಣ್ಣು ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿ, ಅವರಿಗೆ ಸ್ಥಾನಮಾನ, ಗೌರವ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ಸಿದ್ದರಾಮಣ್ಣ ತಿಳಿಸಿದರು.
Last Updated 30 ಜನವರಿ 2026, 5:50 IST
ಹೆಣ್ಣು ಮಕ್ಕಳ ಗೌರವ ಹೆಚ್ಚಿಸಬೇಕು: ಎಸ್.ಸಿದ್ದರಾಮಣ್ಣ

ಕೊಪ್ಪಳ | ಖಾತ್ರಿ ಬಲಪಡಿಸಲು ಎಸ್‌ಯುಸಿಐ ಪ್ರತಿಭಟನೆ

ಮನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಜಾರಿಗೆ ಖಂಡನೆ
Last Updated 30 ಜನವರಿ 2026, 5:49 IST
ಕೊಪ್ಪಳ | ಖಾತ್ರಿ ಬಲಪಡಿಸಲು ಎಸ್‌ಯುಸಿಐ ಪ್ರತಿಭಟನೆ

ಸಿದ್ದೇಶ್ವರ ಮಹಾರಥೋತ್ಸವಕ್ಕೆ ಕ್ಷಣಗಣನೆ

ಮದುವಣಗಿತ್ತಿಯಂತೆ ಸಿಂಗಾರಗೊಂಡ ಅಳವಂಡಿ ಗ್ರಾಮದಲ್ಲಿ ಸಂಭ್ರಮ
Last Updated 30 ಜನವರಿ 2026, 5:48 IST
ಸಿದ್ದೇಶ್ವರ ಮಹಾರಥೋತ್ಸವಕ್ಕೆ ಕ್ಷಣಗಣನೆ
ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ನಿರಂತರ ಧರಣಿಯ ದಾಖಲೆ

ಪ್ರತ್ಯೇಕ ಜಿಲ್ಲೆಗಾಗಿ ನಡೆದಿದ್ದ ಹೋರಾಟದ ದಾಖಲೆ ಮುರಿದು ದಾಪುಗಾಲು
Last Updated 30 ಜನವರಿ 2026, 5:48 IST
ಕೊಪ್ಪಳ ಜಿಲ್ಲೆಯಲ್ಲಿ ನಿರಂತರ ಧರಣಿಯ ದಾಖಲೆ

‘ಕಸಮುಕ್ತ ತಿಪಟೂರು’: ತ್ಯಾಜ್ಯದಲ್ಲಿ ಮೂಡಿದ ಮಾದರಿ

‘ಸ್ವಚ್ಛ ತಿಪಟೂರು’ಗೆ ಶ್ರಮ: ಎಲ್ಲೆಡೆ ಜಾಗೃತಿ
Last Updated 30 ಜನವರಿ 2026, 5:48 IST
‘ಕಸಮುಕ್ತ ತಿಪಟೂರು’: ತ್ಯಾಜ್ಯದಲ್ಲಿ ಮೂಡಿದ ಮಾದರಿ

ಗಂಗಾವತಿ | ಉದ್ಯೋಗಖಾತ್ರಿ ಕೆಲಸ ನೀಡುವಂತೆ ಒತ್ತಾಯಿಸಿ ಮನವಿ

Koppal News: ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳ ಕೆಲಸ ನೀಡುವಂತೆ ಒತ್ತಾಯಿಸಿ ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮ ಪಂಚಾಯಿತಿ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
Last Updated 30 ಜನವರಿ 2026, 5:47 IST
ಗಂಗಾವತಿ | ಉದ್ಯೋಗಖಾತ್ರಿ ಕೆಲಸ ನೀಡುವಂತೆ ಒತ್ತಾಯಿಸಿ ಮನವಿ
ADVERTISEMENT
ADVERTISEMENT
ADVERTISEMENT