ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಜಾಗತಿಕ 'ಸ್ವಾನ್' ಸಮಿತಿಗೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಆಯ್ಕೆ

Bengaluru Water Board: ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಮ್ ಜಾಗತಿಕ ಸಲಹಾ ಸಮಿತಿಗೆ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಭಾರತದಿಂದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
Last Updated 19 ಫೆಬ್ರುವರಿ 2026, 14:10 IST
ಜಾಗತಿಕ 'ಸ್ವಾನ್' ಸಮಿತಿಗೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್‌ ಆಯ್ಕೆ

ಬೀದರ್| ಪ್ರಜಾವಾಣಿ ವರದಿ ಫಲಶೃತಿ: ಪೊಲೀಸ್‌ ಇಲಾಖೆಯಿಂದ ಸೂಚನಾ ಫಲಕ ಅಳವಡಿಕೆ

Bidar news: ನಗರದಲ್ಲಿ ‘ಯೂ ಟರ್ನ್’, ‘ಪಾರ್ಕಿಂಗ್’, ‘ನೋ ಪಾರ್ಕಿಂಗ್’ ಸೂಚನಾ ಫಲಕಗಳ ಕೊರತೆ ಬಗ್ಗೆ ವರದಿ ಬಳಿಕ ಪೊಲೀಸ್ ಇಲಾಖೆ ಪ್ರಮುಖ ರಸ್ತೆಗಳಲ್ಲಿ ಫಲಕ ಅಳವಡಿಕೆ ಆರಂಭಿಸಿದೆ.
Last Updated 19 ಫೆಬ್ರುವರಿ 2026, 14:07 IST
ಬೀದರ್| ಪ್ರಜಾವಾಣಿ ವರದಿ ಫಲಶೃತಿ: ಪೊಲೀಸ್‌ ಇಲಾಖೆಯಿಂದ ಸೂಚನಾ ಫಲಕ ಅಳವಡಿಕೆ

ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌: ಬೋರೇಗೌಡ ಅಧ್ಯಕ್ಷ, ಮಹೇಂದ್ರ ಉಪಾಧ್ಯಕ್ಷ

Mysuru news: ಜಿಲ್ಲಾ ಹಾಪ್‌ಕಾಮ್ಸ್‌ನ ನೂತನ ಅಧ್ಯಕ್ಷರಾಗಿ ಬಿ.ಪಿ. ಬೋರೇಗೌಡ ಹಾಗೂ ಉಪಾಧ್ಯಕ್ಷರಾಗಿ ವೈ.ಜಿ. ಮಹೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 19 ಫೆಬ್ರುವರಿ 2026, 14:07 IST
ಮೈಸೂರು ಜಿಲ್ಲಾ ಹಾಪ್‌ಕಾಮ್ಸ್‌: ಬೋರೇಗೌಡ ಅಧ್ಯಕ್ಷ, ಮಹೇಂದ್ರ ಉಪಾಧ್ಯಕ್ಷ

ಭಾಗವತಿ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ: ವಾಹನ ಸವಾರರಲ್ಲಿ ಆತಂಕ

Dandeli news: ಭಾಗವತಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಒಂಟಿ ಸಲಗ ಕಾಣಿಸಿಕೊಂಡು ಅರ್ಧ ಗಂಟೆ ಸಂಚಾರ ಸ್ಥಗಿತಗೊಂಡಿತು. ಸ್ಥಳೀಯರು ಮತ್ತು ವಾಹನ ಸವಾರರಲ್ಲಿ ಆತಂಕ ಉಂಟಾಯಿತು.
Last Updated 19 ಫೆಬ್ರುವರಿ 2026, 14:02 IST
ಭಾಗವತಿ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ: ವಾಹನ ಸವಾರರಲ್ಲಿ ಆತಂಕ

ದಾವಣಗೆರೆಯ 56,941 ಮತದಾರರಿಗೆ ನೋಟಿಸ್‌: ವದಂತಿಗೆ ಕಿವಿಗೊಡಬೇಡಿ ಎಂದ ಡಿಸಿ

Davangere news: ಮತದಾರರ ಪಟ್ಟಿಯ ಪುನರಾವರ್ತನೆ ಹಿನ್ನೆಲೆ 56,941 ಮಂದಿಗೆ ನೋಟಿಸ್ ನೀಡಲಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಡಿಸಿ ಜಿ.ಎಂ. ಗಂಗಾಧರಸ್ವಾಮಿ ಮನವಿ ಮಾಡಿದ್ದಾರೆ.
Last Updated 19 ಫೆಬ್ರುವರಿ 2026, 13:59 IST
ದಾವಣಗೆರೆಯ 56,941 ಮತದಾರರಿಗೆ ನೋಟಿಸ್‌: ವದಂತಿಗೆ ಕಿವಿಗೊಡಬೇಡಿ ಎಂದ ಡಿಸಿ

ವಿಟಿಯುನಲ್ಲಿ ‘ಯುಕ್ತಿ’ ಉತ್ಸವ ಕಲರವ

Mysuru VTU: ಸಾತಗಳ್ಳಿಯ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ‘ಯುಕ್ತಿ–2026’ ತಾಂತ್ರಿಕ–ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ದೊರೆತಿದ್ದು, 53 ಕಾಲೇಜುಗಳ 600 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
Last Updated 19 ಫೆಬ್ರುವರಿ 2026, 13:52 IST
ವಿಟಿಯುನಲ್ಲಿ ‘ಯುಕ್ತಿ’ ಉತ್ಸವ ಕಲರವ

ಎಐನಿಂದ ಉದ್ಯೋಗ ಕಡಿತದ ಆತಂಕ: ಕೋವಿಡ್‌ಗಿಂತಲೂ ಭೀಕರ! ಇದು ಅಲೆಯಲ್ಲ ಚಂಡಮಾರುತ!

Job Losses: ಹೊಸ ವರ್ಷ ಶುರುವಾತಿನಿಂದ ಒಂದಿಷ್ಟು ಬದಲಾವಣೆಗಳನ್ನು ಗಮನಿಸುತ್ತಿರುತ್ತೇವೆ. ಅದೆಲ್ಲವೂ ಸಹಜವೆಂಬುವಂತೆ ನಡೆಯುತ್ತಿರುತ್ತದೆ. ಆದರೆ, ಈ ವರ್ಷ 2026 ಜನವರಿ ಆರಂಭವಾದಾಗಿನಿಂದ ಎದ್ದಿರುವ ಆ ಒಂದಿಷ್ಟು ಬದಲಾವಣೆಗಳು ಮನುಕುಲದ ಮುಂದೆ ಭಾರಿ ಬಿರುಗಾಳಿಯನ್ನೇ
Last Updated 19 ಫೆಬ್ರುವರಿ 2026, 13:45 IST
ಎಐನಿಂದ ಉದ್ಯೋಗ ಕಡಿತದ ಆತಂಕ: ಕೋವಿಡ್‌ಗಿಂತಲೂ ಭೀಕರ! ಇದು ಅಲೆಯಲ್ಲ ಚಂಡಮಾರುತ!
ADVERTISEMENT

ವಾಹನ ತಡೆದು ಹೆದರಿಸಿ, ಎಮ್ಮೆಗಳೊಂದಿಗೆ ಪರಾರಿ: ಮೂವರ ಬಂಧನ

Bidar crime news: ಹುಮನಾಬಾದ್ ಆರ್‌ಟಿಒ ಚೆಕ್‌ಪೋಸ್ಟ್ ಬಳಿ ಲಾರಿ ತಡೆದು ಹಣ ವಸೂಲಿ ಮಾಡಿದ ಮೂವರನ್ನು ಬಂಧಿಸಿ, ಎಮ್ಮೆಗಳು ಹಾಗೂ ಶಸ್ತ್ರಾಸ್ತ್ರ ಜಪ್ತಿ ಮಾಡಲಾಗಿದೆ.
Last Updated 19 ಫೆಬ್ರುವರಿ 2026, 13:21 IST
ವಾಹನ ತಡೆದು ಹೆದರಿಸಿ, ಎಮ್ಮೆಗಳೊಂದಿಗೆ ಪರಾರಿ: ಮೂವರ ಬಂಧನ

ದಕ್ಷಿಣ ಕನ್ನಡ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ₹1 ಪ್ರೋತ್ಸಾಹಧನ

Milk producers incentive: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹1 ಹೆಚ್ಚುವರಿ ಪ್ರೋತ್ಸಾಹಧನ ಘೋಷಿಸಿದೆ.
Last Updated 19 ಫೆಬ್ರುವರಿ 2026, 13:15 IST
ದಕ್ಷಿಣ ಕನ್ನಡ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ₹1 ಪ್ರೋತ್ಸಾಹಧನ

ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ: ಪ್ರಥಮ ಬಹುಮಾನ ₹ 15,000; ನಿಯಮಗಳು ಇಲ್ಲಿವೆ

Essay Competition: ಸಂವಿಧಾನ ಓದು ಅಭಿಯಾನ - ಕರ್ನಾಟಕ ಮತ್ತು ಹರ್ಷ ವಿದ್ಯಾಸಂಸ್ಥೆಗಳ‌ ಸಹಯೋಗದಲ್ಲಿ ಫೆಬ್ರುವರಿ 28ರಂದು ಸಂವಿಧಾನದ ಕುರಿತು ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯ ವಿಜೇತರಿಗೆ ಪ್ರಥಮ ₹ 15,000 ಬಹುಮಾನವಿದೆ.
Last Updated 19 ಫೆಬ್ರುವರಿ 2026, 12:36 IST
ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ: ಪ್ರಥಮ ಬಹುಮಾನ ₹ 15,000; ನಿಯಮಗಳು ಇಲ್ಲಿವೆ
ADVERTISEMENT
ADVERTISEMENT
ADVERTISEMENT