ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಪರಿಶಿಷ್ಟರಿಗೆ ದೇವಸ್ಥಾನ ಪ್ರವೇಶ, ಕ್ಷೌರ

ಜಾತಿ ನಿಂದನೆ ಆರೋಪ: ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ
Last Updated 24 ಫೆಬ್ರುವರಿ 2026, 6:20 IST
ಪರಿಶಿಷ್ಟರಿಗೆ ದೇವಸ್ಥಾನ ಪ್ರವೇಶ, ಕ್ಷೌರ

ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ಕಾನೂನು: ಯತ್ನಾಳ ಆರೋಪ

Karnataka Politics: ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ಅನ್ವಯಿಸುವ ಮೂಲಕ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಗಲಕೋಟೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
Last Updated 24 ಫೆಬ್ರುವರಿ 2026, 6:19 IST
ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ಕಾನೂನು: ಯತ್ನಾಳ ಆರೋಪ

ಗುಲಬರ್ಗಾ ವಿವಿ 43ನೇ ಘಟಿಕೋತ್ಸವ: ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ

Honorary Doctorate Awards: ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಂಗಳವಾರ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ‌ಪದವಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಮುರುಗೇಶ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
Last Updated 24 ಫೆಬ್ರುವರಿ 2026, 6:13 IST
ಗುಲಬರ್ಗಾ ವಿವಿ 43ನೇ ಘಟಿಕೋತ್ಸವ: ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ

ಕಳ್ಳಬಟ್ಟಿ ನಿರ್ಮೂಲನೆಗೆ ಕ್ರಮ: ಸಂಗಪ್ಪ

ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆ; 6 ಪ್ರಕರಣಗಳಿಗೆ ಶಿಕ್ಷೆ, ದಂಡ 
Last Updated 24 ಫೆಬ್ರುವರಿ 2026, 6:12 IST
ಕಳ್ಳಬಟ್ಟಿ ನಿರ್ಮೂಲನೆಗೆ ಕ್ರಮ: ಸಂಗಪ್ಪ

ವಿಜಯೇಂದ್ರ ಎಂದೂ ಸಿಎಂ ಆಗಲ್ಲ: ಯತ್ನಾಳ

Karnataka BJP News: ಬಿ.ವೈ. ವಿಜಯೇಂದ್ರ ಅವರು ಎಂದಿಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Last Updated 24 ಫೆಬ್ರುವರಿ 2026, 6:10 IST
ವಿಜಯೇಂದ್ರ ಎಂದೂ ಸಿಎಂ ಆಗಲ್ಲ: ಯತ್ನಾಳ

ಚಿಕ್ಕಬಳ್ಳಾಪುರ | ದ್ವಿತೀಯ ಪಿಯುಸಿ: 12,986 ವಿದ್ಯಾರ್ಥಿಗಳ ನೋಂದಣಿ

Karnataka Board Exams: ಪರೀಕ್ಷಾ ಪಾವಿತ್ರ್ಯ ಕಾಪಾಡಿಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ
Last Updated 24 ಫೆಬ್ರುವರಿ 2026, 6:06 IST
ಚಿಕ್ಕಬಳ್ಳಾಪುರ | ದ್ವಿತೀಯ ಪಿಯುಸಿ: 12,986 ವಿದ್ಯಾರ್ಥಿಗಳ ನೋಂದಣಿ

ಚಿಕ್ಕಬಳ್ಳಾಪುರ: ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಭಕ್ತ ಸಂಗಮ

ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತಿ
Last Updated 24 ಫೆಬ್ರುವರಿ 2026, 6:06 IST
ಚಿಕ್ಕಬಳ್ಳಾಪುರ: ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಭಕ್ತ ಸಂಗಮ
ADVERTISEMENT

ಬಾಗೇಪಲ್ಲಿ | ಕೆಪಿಆರ್‌ಎಸ್‍: 25, 26ಕ್ಕೆ ರೈತ ಸಮ್ಮೇಳನ

KPRS Convention: ಬಾಗೇಪಲ್ಲಿ ಪಟ್ಟಣದಲ್ಲಿ ಫೆಬ್ರುವರಿ 25, 26 ರಂದು ಕರ್ನಾಟಕ ಪ್ರಾಂತ ರೈತ ಸಂಘಟನೆಯ 19ನೇ ಜಿಲ್ಲಾ ರೈತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ ನದಿ ನೀರು ಹಂಚಿಕೆ ಹಾಗೂ ವಿವಿಧ ರೈತ ಸಮಸ್ಯೆಗಳ ಕುರಿತು ಇಲ್ಲಿ ಚರ್ಚಿಸಲಾಗುವುದು.
Last Updated 24 ಫೆಬ್ರುವರಿ 2026, 6:06 IST
ಬಾಗೇಪಲ್ಲಿ | ಕೆಪಿಆರ್‌ಎಸ್‍: 25, 26ಕ್ಕೆ ರೈತ ಸಮ್ಮೇಳನ

ಗೌರಿಬಿದನೂರು: ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರ ಅರಿವು

Astronomy Program: ಗೌರಿಬಿದನೂರು: ಖಗೋಳಶಾಸ್ತ್ರವು ತಂತ್ರಜ್ಞಾನ ನವೀನತೆ ಮತ್ತು ಸ್ಥಿರ ಭವಿಷ್ಯವನ್ನು ಹೇಗೆ ರೂಪಿಸುತ್ತದೆ ಎನ್ನುವುದರ ಕುರಿತ ಕಾರ್ಯಕ್ರಮ ಕ್ರಿ ಆಕ್ಟಿವ್ ತಂಡದಿಂದ ನಗರದಲ್ಲಿ ಭಾನುವಾರ ನಡೆಯಿತು.
Last Updated 24 ಫೆಬ್ರುವರಿ 2026, 6:06 IST
ಗೌರಿಬಿದನೂರು: ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರ ಅರಿವು

ಗೌರಿಬಿದನೂರು: ದೊಡ್ಡ ಹುಸೇನ್‌ಪುರ ಡೇರಿಗೆ ಅವಿರೋಧ ಆಯ್ಕೆ

Gauribidanur News: ಗೌರಿಬಿದನೂರು ತಾಲ್ಲೂಕಿನ ದೊಡ್ಡ ಹುಸೇನ್‌ಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದಪ್ಪ ಹಾಗೂ ಉಪಾಧ್ಯಕ್ಷರಾಗಿ ತಿಮ್ಮೇಗೌಡ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 24 ಫೆಬ್ರುವರಿ 2026, 6:06 IST
ಗೌರಿಬಿದನೂರು: ದೊಡ್ಡ ಹುಸೇನ್‌ಪುರ ಡೇರಿಗೆ ಅವಿರೋಧ ಆಯ್ಕೆ
ADVERTISEMENT
ADVERTISEMENT
ADVERTISEMENT