ಗುರುವಾರ, 29 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ

Vijayapura Special Train: ಶಿವರಾತ್ರಿ ಹಬ್ಬದ ಪ್ರಯುಕ್ತ ಎಸ್‌ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸಂಚರಿಸಲಿದೆ. ರೈಲು ಎಸ್‌ಎಂವಿಟಿಯಿಂದ ಫೆ.13ರಂದು ರಾತ್ರಿ 7.15ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 7.15ಕ್ಕೆ ವಿಜಯಪುರ ತಲುಪಲಿದೆ.
Last Updated 29 ಜನವರಿ 2026, 16:16 IST
ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ದೇಹ, ಅಂಗಾಂಗ ದಾನ

Ananth Subba Rao: ಬುಧವಾರ ನಿಧನರಾದ ಕಾರ್ಮಿಕ ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌ ಅವರ ದೇಹ ಮತ್ತು ಅಂಗಾಂಗಗಳನ್ನು ದಾನ ಮಾಡಲಾಯಿತು. ಕಣ್ಣು ಮತ್ತು ಮಿದುಳು ದಾನವು ತಡವಾದರೆ ಉಪಯೋಗಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಬುಧವಾರ ರಾತ್ರಿಯೇ ಕಣ್ಣುಗಳನ್ನು ನೀಡಲಾಯಿತು.
Last Updated 29 ಜನವರಿ 2026, 16:14 IST
ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ದೇಹ, ಅಂಗಾಂಗ ದಾನ

ಕೋಲಾರ | ಅಕ್ರಮ ಸಂಬಂಧ ಪ್ರಕರಣ: ಪ್ರೇಯಸಿ ಪುತ್ರನಿಂದಲೇ ವ್ಯಕ್ತಿಯ ಹತ್ಯೆ

ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ –75ರ ತಾಲ್ಲೂಕಿನ ಕೆಂದಟ್ಟಿ ಗೇಟ್ ಬಳಿ ನಡೆದಿದ್ದ ನರಸಾಪುರದ ಯಲ್ಲೇಶ್‌ ಹತ್ಯೆ ಪ್ರಕರಣಕ್ಕೆ ತಿರುವು ಲಭಿಸಿದ್ದು, ಆತನನ್ನು ಕೊಂದಿದ್ದು ಅಪ್ಪ ಅಲ್ಲ; ನಾನೇ ಎಂದು ಆರೋಪಿ ವಿಡಿಯೊ ಪೋಸ್ಟ್‌ ಮಾಡಿದ್ದಾನೆ.
Last Updated 29 ಜನವರಿ 2026, 16:11 IST
ಕೋಲಾರ | ಅಕ್ರಮ ಸಂಬಂಧ ಪ್ರಕರಣ: ಪ್ರೇಯಸಿ ಪುತ್ರನಿಂದಲೇ ವ್ಯಕ್ತಿಯ ಹತ್ಯೆ

ಮಾಲೀಕರ ಮನೆಯಿಂದ ಚಿನ್ನಗಳವು: ಆರೋಪಿಗಳು ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಶಂಕೆ

Huge Robbery: ಯಮಲೂರಿನ ಬಿಲ್ಡರ್‌ ಎಂ.ಆರ್.ಶಿವಕುಮಾರ್ ಅವರ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಕಳ್ಳತನವಾಗಿದೆ. ನೇಪಾಳ ಮೂಲದ ಕೆಲಸಗಾರರು ಕೃತ್ಯ ಎಸಗಿ ಪರಾರಿಯಾಗಿರುವ ಶಂಕೆಯಿದ್ದು, ಮಾರತ್‌ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 29 ಜನವರಿ 2026, 15:58 IST
ಮಾಲೀಕರ ಮನೆಯಿಂದ ಚಿನ್ನಗಳವು: ಆರೋಪಿಗಳು ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಶಂಕೆ

ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಪ್ರವೇಶಗಳ ಆಹ್ವಾನ

Short Film Festival: ಆಸ್ಕರ್‌ ಅರ್ಹತಾ ಉತ್ಸವವಾದ ‘ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ’ಕ್ಕೆ (BISFF) ಫೆಬ್ರುವರಿ 1ರಿಂದ ಕಿರುಚಿತ್ರಗಳ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
Last Updated 29 ಜನವರಿ 2026, 15:57 IST
ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಪ್ರವೇಶಗಳ ಆಹ್ವಾನ

ವೀರಶೈವ ಲಿಂಗಾಯತರು ಉದ್ಯಮಕ್ಕೆ ಬರಲಿ: ಸಚಿವ ಎಂ.ಬಿ.ಪಾಟೀಲ

Lingayat Business Summit: ವೀರಶೈವ ಲಿಂಗಾಯತ ಸಮುದಾಯದ ಯುವಕರು ಕೇವಲ ಕೃಷಿಗೆ ಸೀಮಿತರಾಗದೇ, ಉದ್ಯಮ ವಲಯದಲ್ಲೂ ತೊಡಗಿಸಿಕೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕರೆ ನೀಡಿದರು. ಅರಮನೆ ಮೈದಾನದಲ್ಲಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
Last Updated 29 ಜನವರಿ 2026, 15:56 IST
ವೀರಶೈವ ಲಿಂಗಾಯತರು ಉದ್ಯಮಕ್ಕೆ ಬರಲಿ: ಸಚಿವ ಎಂ.ಬಿ.ಪಾಟೀಲ

ಸುಳ್ಳು ದಾಖಲೆ: ಥಣಿಸಂದ್ರ ಸಾಮರ್ ಸ್ಕೂಲ್ ಆಡಳಿತಾಧಿಕಾರಿ ವಿರುದ್ಧ ಎಫ್ಐಆರ್

Islamic School Scam: ಶಾಲೆಯ ಹೆಸರು ಬದಲಾವಣೆ ಸಂದರ್ಭದಲ್ಲಿ ಬೇರೆ ಹೆಸರುಗಳಲ್ಲಿ ದಾಖಲೆ ಸಲ್ಲಿಸಿ, ಮಾನ್ಯತೆ ನವೀಕರಣ ಮಾಡಿರುವ ಥಣಿಸಂದ್ರದ ಸಾಮರ್ ಇಂಟರ್‌ ನ್ಯಾಷನಲ್‌ ಇಸ್ಲಾಮಿಕ್ ಸ್ಕೂಲ್ ಮುಖ್ಯ ಆಡಳಿತಾಧಿಕಾರಿ ಖಾಲಿದ್ ಮುಷರಫ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 29 ಜನವರಿ 2026, 15:55 IST
ಸುಳ್ಳು ದಾಖಲೆ: ಥಣಿಸಂದ್ರ ಸಾಮರ್ ಸ್ಕೂಲ್ ಆಡಳಿತಾಧಿಕಾರಿ ವಿರುದ್ಧ ಎಫ್ಐಆರ್
ADVERTISEMENT

ಪೀಣ್ಯ ದಾಸರಹಳ್ಳಿ: ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಸಾವು

Security Guard Death: ಪೀಣ್ಯ ದಾಸರಹಳ್ಳಿ: ಬೋನ್‌ಮಿಲ್‌ನಲ್ಲಿರುವ ಸ್ಮಾರ್ಟ್ ಪಾಯಿಂಟ್‌ ಕಟ್ಟಡದ ಸೆಕ್ಯೂರಿಟಿ ಗಾರ್ಡ್ ಸ್ವಾಮಿ (53) ಮೇಲೆ ಗೇಟ್‌ ಬಿದ್ದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Last Updated 29 ಜನವರಿ 2026, 15:49 IST
ಪೀಣ್ಯ ದಾಸರಹಳ್ಳಿ: ಗೇಟ್ ಬಿದ್ದು ಸೆಕ್ಯೂರಿಟಿ ಗಾರ್ಡ್ ಸಾವು

ಮದ್ಯ ಸೇವಿಸಿ ಕಾರು ಚಾಲನೆ: ನಟ ಮಯೂರ್‌ ಪಟೇಲ್ ವಿರುದ್ಧ ಎಫ್‌ಐಆರ್

Drunk Driving Case: ಬೆಂಗಳೂರು: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿದ ನಟ ಮಯೂರ್ ಪಟೇಲ್‌ ಅವರ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಸಿಗ್ನಲ್‌ನಲ್ಲಿ ಅಪಘಾತ ನಡೆದಿದೆ.
Last Updated 29 ಜನವರಿ 2026, 15:45 IST
ಮದ್ಯ ಸೇವಿಸಿ ಕಾರು ಚಾಲನೆ: ನಟ ಮಯೂರ್‌ ಪಟೇಲ್ ವಿರುದ್ಧ ಎಫ್‌ಐಆರ್

ರಾಜಾನುಕುಂಟೆ: ರೈತರಿಗೆ ಆರೋಗ್ಯ ವೆಚ್ಚದ ಚೆಕ್ ವಿತರಣೆ

ರಾಜಾನುಕುಂಟೆಯಲ್ಲಿರುವ ಬೆಂಗಳೂರು ಹಾಲು ಒಕ್ಕೂಟದ ಶಿಬಿರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಾರೋಗ್ಯಕ್ಕೆ ತುತ್ತಾದ 35 ಹಾಲು ಉತ್ಪಾದಕ ರೈತರಿಗೆ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು. ಒಕ್ಕೂಟದ ವತಿಯಿಂದ ₹25 ಸಾವಿರ ಚೆಕ್‌ಗಳನ್ನು ವಿತರಿಸಲಾಯಿತು.
Last Updated 29 ಜನವರಿ 2026, 15:34 IST
ರಾಜಾನುಕುಂಟೆ: ರೈತರಿಗೆ ಆರೋಗ್ಯ ವೆಚ್ಚದ ಚೆಕ್ ವಿತರಣೆ
ADVERTISEMENT
ADVERTISEMENT
ADVERTISEMENT