ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಯರಗಟ್ಟಿ: ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌

ಊಟ, ಉಪಾಹಾರದಿಂದ ವಂಚಿತರಾದ ಕಾರ್ಮಿಕರು, ಬಡವರು, ಬೀದಿಬದಿ ವರ್ತಕರು
Last Updated 17 ಜನವರಿ 2026, 5:02 IST
ಯರಗಟ್ಟಿ: ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌

ಭೀಮಣ್ಣ ಖಂಡ್ರೆ ನಿಧನ: ಬೀದರ್ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

School Holiday Announcement: ಮಾಜಿ ಸಚಿವ ಭೀಮಣ್ಣ ಖಂಡ್ರೆಯವರ ನಿಧನದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ ಎಂದು ಡಿಡಿಪಿಐ ಸುರೇಶಗೌಡ ತಿಳಿಸಿದ್ದಾರೆ.
Last Updated 17 ಜನವರಿ 2026, 5:01 IST
ಭೀಮಣ್ಣ ಖಂಡ್ರೆ ನಿಧನ: ಬೀದರ್ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

ಜನರ ಸೇವೆಗಾಗಿ ರಾಜಕಾರಣ ಮಾಡುತ್ತಿರುವೆ: ಮಹಾಂತೇಶ ಕವಟಗಿಮಠ

Chikkodi Politics: ‘ರಾಜಕಾರಣ ನನ್ನ ವೈಯಕ್ತಿಕ ಬದುಕಿಗಾಗಿ ಅಲ್ಲ, ಜನಸೇವೆಗಾಗಿ ಮಾಡುತ್ತಿರುವೆ. ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಜನ ಮನೆ ಬಾಗಿಲಿಗೆ ಬರುತ್ತಾರೆ ಅಂದರೆ ಜನ ನಮ್ಮ ಕುಟುಂಬದ ಮೇಲೆ ಇರಿಸಿದ ವಿಶ್ವಾಸವೇ ಕಾರಣವಾಗಿದೆ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
Last Updated 17 ಜನವರಿ 2026, 5:00 IST
ಜನರ ಸೇವೆಗಾಗಿ ರಾಜಕಾರಣ ಮಾಡುತ್ತಿರುವೆ: ಮಹಾಂತೇಶ ಕವಟಗಿಮಠ

ದಾಂಡೇಲಿ ಹಾರ್ನ್‌ಬಿಲ್‌ ಹಬ್ಬ; ಜಾಗೃತಿ ಜಾಥಾಕ್ಕೆ ಚಾಲನೆ

Dandeli Hornbill Festival; ಶಿರಸಿಯ ಕೆನರಾ ವೃತ್ತದ ಹಳಿಯಾಳ ವಿಭಾಗದ ವತಿಯಿಂದ ದಾಂಡೇಲಿ ಹಾರ್ನ್‌ಬಿಲ್ ಭವನದಲ್ಲಿ ಎರಡು ದಿನಗಳ ಕಾಲ ನಡೆಯುವ ಹಾರ್ನ ಬಿಲ್ ಹಬ್ಬದ ಕಾರ್ಯಕ್ರಮ
Last Updated 17 ಜನವರಿ 2026, 5:00 IST
ದಾಂಡೇಲಿ ಹಾರ್ನ್‌ಬಿಲ್‌ ಹಬ್ಬ; ಜಾಗೃತಿ ಜಾಥಾಕ್ಕೆ ಚಾಲನೆ

ರೈತರ ಲಿಖಿತ ಒಪ್ಪಿಗೆ ಪಡೆದೇ ಕಾಮಗಾರಿ: ರಾಣಿ ಚನ್ನಮ್ಮ ವಿ.ವಿ ಕುಲಸಚಿವ

Belagavi University Campus: ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿ ಗುಡ್ಡದ ಮೇಲೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಬಹುಪಾಲು ಪೂರ್ಣಗೊಂಡಿದೆ. ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಈಗ ಸಿಮೆಂಟ್ ಮೂಲಕ ನಿರ್ಮಿಸಲಾಗುತ್ತಿದೆ.
Last Updated 17 ಜನವರಿ 2026, 4:58 IST
ರೈತರ ಲಿಖಿತ ಒಪ್ಪಿಗೆ ಪಡೆದೇ ಕಾಮಗಾರಿ: ರಾಣಿ ಚನ್ನಮ್ಮ ವಿ.ವಿ ಕುಲಸಚಿವ

ಬೈಲಹೊಂಗಲ: ತಲಾ ₹1 ಕೋಟಿ ಪರಿಹಾರಕ್ಕೆ ಆಗ್ರಹಿಸಿ ಧರಣಿ

ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಮೃತಪಟ್ಟ 8 ಕಾರ್ಮಿಕರ ಕುಟುಂಬಗಳಿಗೆ ಬಂಬಲ
Last Updated 17 ಜನವರಿ 2026, 4:58 IST
ಬೈಲಹೊಂಗಲ: ತಲಾ ₹1 ಕೋಟಿ ಪರಿಹಾರಕ್ಕೆ ಆಗ್ರಹಿಸಿ ಧರಣಿ

ಕನ್ನಡ ಸಂಸ್ಕೃತಿ ಉಳಿಸಿದ್ದು ಮಠಗಳು: ಬಿ.ವೈ.ವಿಜಯೇಂದ್ರ

ಯಲ್ಲಾಲಿಂಗ ಮಹಾರಾಜರ 40ನೇ ಪುಣ್ಯಸ್ಮರಣೋತ್ಸವ ಸಮಾರೋಪ
Last Updated 17 ಜನವರಿ 2026, 4:58 IST
ಕನ್ನಡ ಸಂಸ್ಕೃತಿ ಉಳಿಸಿದ್ದು ಮಠಗಳು: ಬಿ.ವೈ.ವಿಜಯೇಂದ್ರ
ADVERTISEMENT

ಸತೀಶ ಶುಗರ್ಸ್ ಅವಾರ್ಡ್ಸ: ಪ್ರತಿಭಾ ಸಂಭ್ರಮ

Gokak Cultural Event: ಗೋಕಾಕ: ಸತೀಶ ಶುಗರ್ಸ್‌ ಅವಾರ್ಡ್ಸ ಕೇವಲ ಒಂದು ವೇದಿಕೆ ಅಲ್ಲ, ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಕಳೆದ ಸಾಲಿನ ಸತೀಶ್ ಶುಗರ್ಸ್‌ ಅವಾರ್ಡ್ಸ ಭಾಷಣ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಐಶ್ವರ್ಯ ಕೊಡ್ಲಿ ಹೇಳಿದರು.
Last Updated 17 ಜನವರಿ 2026, 4:58 IST
ಸತೀಶ ಶುಗರ್ಸ್ ಅವಾರ್ಡ್ಸ: ಪ್ರತಿಭಾ ಸಂಭ್ರಮ

ಅವಿಭಕ್ತ ಕುಟುಂಬದಲ್ಲಿ ನೆಮ್ಮದಿ: ಬಿ.ಆರ್.ಗಂಗಪ್ಪನವರ

Indian Family System: ಐಗಳಿ: ‘ಅವಿಭಕ್ತ ಕುಟುಂಬದಲ್ಲಿ ಸಿಗುವ ಪ್ರೀತಿ, ನೆಮ್ಮದಿ ಮತ್ತೊಂದರಲ್ಲಿ ಇಲ್ಲ. ಇತ್ತೀಚೆಗೆ ಕುಟುಂಬಗಳಲ್ಲಿ ಕಲಹ, ಅಸುಹೆ ಜಾಸ್ತಿಯಾಗಿದೆ. ಭಿನ್ನಾಭಿಪ್ರಾಯ ಬದಿಗಿಟ್ಟು ಅವಿಭಕ್ತ ಕುಟುಂಬದಲ್ಲಿ ಬಾಳಬೇಕು’ ಎಂದು ನಿವೃತ್ತ ಡಿಡಿಪಿಐ ಬಿ.ಆರ್.ಗಂಗಪ್ಪನವರ ಹೇಳಿದರು.
Last Updated 17 ಜನವರಿ 2026, 4:58 IST
ಅವಿಭಕ್ತ ಕುಟುಂಬದಲ್ಲಿ ನೆಮ್ಮದಿ: ಬಿ.ಆರ್.ಗಂಗಪ್ಪನವರ

ಹೊನ್ನಾವರ: ತಂಬಾಕು ಉತ್ಪನ್ನ ಮಾರಾಟ ಜೋರು–ಪ್ರಕರಣ ದಾಖಲಿಸದ ಅಧಿಕಾರಿಗಳು

ಪಟ್ಟಣಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಅಧಿಕ:ಪರಿಸರಕ್ಕೆ ಹಾನಿ ಆರೋಪ
Last Updated 17 ಜನವರಿ 2026, 4:57 IST
ಹೊನ್ನಾವರ: ತಂಬಾಕು ಉತ್ಪನ್ನ ಮಾರಾಟ ಜೋರು–ಪ್ರಕರಣ ದಾಖಲಿಸದ ಅಧಿಕಾರಿಗಳು
ADVERTISEMENT
ADVERTISEMENT
ADVERTISEMENT