ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮಂಗಳೂರು | ಕಾರ್ಮಿಕ ಹಿತಾಸಕ್ತಿ ನಿರ್ಲಕ್ಷ್ಯ: ಆರೋಪ

Workers' Strike Campaign: ಮಂಗಳೂರು: ಕಾರ್ಮಿಕ ವರ್ಗದ ಹಿತಾಸಕ್ತಿ ಕಾಪಾಡಬೇಕಾದ ಕೇಂದ್ರ ಸರ್ಕಾರವು ನಿರಂತರವಾಗಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಹಸಿವು ಮುಕ್ತ, ಬಡತನ ಮುಕ್ತ, ನಿರುದ್ಯೋಗ ಮುಕ್ತ ಭಾರತವನ್ನಾಗಿ ನಿರ್ಮಿಸುವ ಬದಲು ಯೂನಿಯನ್ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗಿದೆ
Last Updated 6 ಫೆಬ್ರುವರಿ 2026, 2:45 IST
ಮಂಗಳೂರು | ಕಾರ್ಮಿಕ ಹಿತಾಸಕ್ತಿ ನಿರ್ಲಕ್ಷ್ಯ: ಆರೋಪ

ಮನರೇಗಾ ಮರು ಸ್ಥಾಪನೆಗೆ ಆಗ್ರಹ

ಹರಪನಹಳ್ಳಿ; ಕಾಂಗ್ರೆಸ್‌ನಿಂದ ‘ಮನರೇಗಾ ಬಚಾವೋ ಸಂಗ್ರಾಮ’ ಉಪವಾಸ ಸತ್ಯಾಗ್ರಹ
Last Updated 6 ಫೆಬ್ರುವರಿ 2026, 2:44 IST
ಮನರೇಗಾ ಮರು ಸ್ಥಾಪನೆಗೆ ಆಗ್ರಹ

ಮೈಲಾರಲಿಂಗೇಶ್ವರ ಜಾತ್ರೆಗೆ ತೆರೆ

Religious Rituals: ಮೈಲಾರ ಸುಕ್ಷೇತ್ರದಲ್ಲಿ ನಡೆದ ಶಸ್ತ್ರ ಪವಾಡಗಳಲ್ಲಿ ಕಂಚವೀರರು ಕಬ್ಬಿಣದ ಸಲಾಕೆ, ಚೂಪಾದ ಮೊಳೆ, ಸರಪಳಿ ಮೂಲಕ ಧೈರ್ಯ ಪ್ರದರ್ಶಿಸಿ ಭಕ್ತರಿಗೆ ಧಾರ್ಮಿಕ ಅನುಭವ ಕಲಿಸಿದಂತೆ ಜಾತ್ರೆ ಮಹಾಮಂಗಳಾರತಿಯಿಂದ ಕೊನೆಗೊಂಡಿತು.
Last Updated 6 ಫೆಬ್ರುವರಿ 2026, 2:43 IST
ಮೈಲಾರಲಿಂಗೇಶ್ವರ ಜಾತ್ರೆಗೆ ತೆರೆ

ಉಳ್ಳಾಲ | ಯಕ್ಷಗಾನ ಬೊಂಬೆಯಾಟ ಸಂರಕ್ಷಣೆಗೆ ಸಾಂಸ್ಕೃತಿಕ ಅಭಿಯಾನ

Puppet Art Revival: ಉಳ್ಳಾಲ: ಕಾಸರಗೋಡು ಗೋಪಾಲಕೃಷ್ಣ ಬೊಂಬೆಯಾಟದ ಉಳಿವಿಗಾಗಿ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಯಕ್ಷಗಾನ ಬೊಂಬೆಯಾಟಕ್ಕೆ ಧರ್ಮಸ್ಥದಲ್ಲಿ ಚಾಲನೆ ನೀಡಲಾಗಿದೆ
Last Updated 6 ಫೆಬ್ರುವರಿ 2026, 2:43 IST
ಉಳ್ಳಾಲ | ಯಕ್ಷಗಾನ ಬೊಂಬೆಯಾಟ ಸಂರಕ್ಷಣೆಗೆ ಸಾಂಸ್ಕೃತಿಕ ಅಭಿಯಾನ

ತಂಬ್ರಹಳ್ಳಿ ವಿದ್ಯುತ್ ಸರಬರಾಜು ಉಪಕೇಂದ್ರಕ್ಕೆ 20ಎಂವಿಎ ಟ್ರಾನ್ಸ್‌ಫಾರ್ಮರ್

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ತಂಬ್ರಹಳ್ಳಿಯಲ್ಲಿರುವ ವಿದ್ಯುತ್ ಸರಬರಾಜು ಉಪ ಕೇಂದ್ರಕ್ಕೆ ಅಳವಡಿಸಲು ಗುಜರಾತ್‍ನಿಂದ 20ಎಂವಿಎ ಸಾಮಥ್ರ್ಯದ ವಿದ್ಯುತ್ ಪರಿವರ್ತಕ(ಟ್ರಾನ್ಸ್‍ಫಾರ್ಮರ್) ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ...
Last Updated 6 ಫೆಬ್ರುವರಿ 2026, 2:42 IST
ತಂಬ್ರಹಳ್ಳಿ ವಿದ್ಯುತ್ ಸರಬರಾಜು ಉಪಕೇಂದ್ರಕ್ಕೆ 
20ಎಂವಿಎ ಟ್ರಾನ್ಸ್‌ಫಾರ್ಮರ್

ಮಂಗಳೂರು | ಉದ್ಯೋಗದ ಹಕ್ಕು ಕಸಿದ ಕೇಂದ್ರ ಸರ್ಕಾರ: ಎಸ್. ಅಪ್ಪಿ

Congress Rally MGNREGA: ಮಂಗಳೂರು: ‘ಮನರೇಗಾ ಬಚಾವೋ ಸಂಗ್ರಾಮ್’ ಪ್ರಯುಕ್ತ ಕಾಂಗ್ರೆಸ್ ಸಮಿತಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದ ಬಲ್ಮಠದಿಂದ ಲಾಲ್‌ಬಾಗ್‌ ಬಳಿ ಇರುವ ಗಾಂಧೀಜಿ ಪ್ರತಿಮೆಯವರೆಗೆ ಪಾದಯಾತ್ರೆ ನಡೆಸಿದರು
Last Updated 6 ಫೆಬ್ರುವರಿ 2026, 2:40 IST
ಮಂಗಳೂರು | ಉದ್ಯೋಗದ ಹಕ್ಕು ಕಸಿದ ಕೇಂದ್ರ ಸರ್ಕಾರ: ಎಸ್. ಅಪ್ಪಿ

ಪಕ್ಷಿ ಪ್ರಭೇದ ವೀಕ್ಷಣಾ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ

Bird Conservation: ಬಳ್ಳಾರಿ ಜಿಲ್ಲೆಯ ಬೊಮ್ಮಲಪುರದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ವೀಕ್ಷಣಾ ಕೇಂದ್ರಕ್ಕೆ ಅಧಿಕಾರಿಗಳು ಭೇಟಿ ನೀಡಿ, ಕಳ್ಳಬೇಟೆ ತಡೆ ಮತ್ತು ಸಂರಕ್ಷಣಾ ಜಾಗೃತಿಗೆ ಶಿಬಿರ ಆಯೋಜಿಸಿದರು.
Last Updated 6 ಫೆಬ್ರುವರಿ 2026, 2:39 IST
 ಪಕ್ಷಿ ಪ್ರಭೇದ ವೀಕ್ಷಣಾ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ
ADVERTISEMENT

ಯೋಜನೆ ಜಾರಿ: ಕಾಲಮಿತಿ ಪಾಲನೆಗೆ ಸೂಚನೆ

ಕೆಎಂಇಆರ್‌ಸಿಯ 25ನೇ ಸಭೆ; ಯೋಜನೆಗಳ ಪರಾಮರ್ಶೆ ನಡೆಸಿದ ಮೇಲ್ವಿಚಾರಣಾ ಪ್ರಾಧಿಕಾರ
Last Updated 6 ಫೆಬ್ರುವರಿ 2026, 2:38 IST
ಯೋಜನೆ ಜಾರಿ: ಕಾಲಮಿತಿ ಪಾಲನೆಗೆ ಸೂಚನೆ

ತೆಕ್ಕಲಕೋಟೆ | ಮುಗುಚಿದ ತೆಪ್ಪ; ಭಕ್ತರು ಅಪಾಯದಿಂದ ಪಾರು

Religious Festival Safety: ತುಂಗಭದ್ರಾ ನದಿಯಲ್ಲಿ ಉರುಸ್ ಉತ್ಸವದ ವೇಳೆ ನೂಕುನುಗ್ಗಲಿನಿಂದ ತೆಪ್ಪಗಳು ಮುಗುಚಿದರೂ, ದಡದಲ್ಲಿ ಘಟನೆ ನಡೆಯುತ್ತಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
Last Updated 6 ಫೆಬ್ರುವರಿ 2026, 2:38 IST
ತೆಕ್ಕಲಕೋಟೆ | ಮುಗುಚಿದ ತೆಪ್ಪ; ಭಕ್ತರು ಅಪಾಯದಿಂದ ಪಾರು

ಮಂಗಳೂರು | ಒಂದು ದೂರು– 4500 ವಂಚನೆ ಬಯಲಿಗೆ

Cyber Fraud Network: ಮಂಗಳೂರು: ಆನ್‌ಲೈನ್ ಹೂಡಿಕೆಯಿಂದ ಹೆಚ್ಚು ಲಾಭ ಒದಗಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ₹ 1.38 ಕೋಟಿ ಹಣವನ್ನು ಹತ್ತು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಇಲ್ಲಿನ ಸೆನ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು
Last Updated 6 ಫೆಬ್ರುವರಿ 2026, 2:37 IST
ಮಂಗಳೂರು | ಒಂದು ದೂರು– 4500 ವಂಚನೆ ಬಯಲಿಗೆ
ADVERTISEMENT
ADVERTISEMENT
ADVERTISEMENT