ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕೆಎಸ್‌ಆರ್‌ಟಿಸಿ: ಲಗೇಜ್‌ ದರ ಇಂದಿನಿಂದ ಶೇ 15ರಷ್ಟು ಹೆಚ್ಚಳ

Transport Cost: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಲಗೇಜ್‌ ದರವನ್ನು ಶೇ 15ರಷ್ಟು ಹೆಚ್ಚಿಸಿದ್ದು, ಪರಿಷ್ಕೃತ ದರ ಫೆ.16 ರಿಂದ ಜಾರಿಯಾಗಲಿದೆ. ಸಾರಿಗೆ ಸಂಸ್ಥೆಯ ಡೀಸೆಲ್‌ ವೆಚ್ಚ, ಸಿಬ್ಬಂದಿ ವೆಚ್ಚ ಜಾಸ್ತಿಯಾಗಿದೆ. ಆರ್ಥಿಕ ಹೊರೆ
Last Updated 15 ಫೆಬ್ರುವರಿ 2026, 23:30 IST
ಕೆಎಸ್‌ಆರ್‌ಟಿಸಿ: ಲಗೇಜ್‌ ದರ ಇಂದಿನಿಂದ ಶೇ 15ರಷ್ಟು ಹೆಚ್ಚಳ

ಏಕಗವಾಕ್ಷಿ ಯೋಜನೆ: ಪೂರೈಕೆಯಾದ ಹಳೆ ಪುಸ್ತಕಗಳ ತನಿಖೆ

2024ರಲ್ಲಿ ಸರಬರಾಜಾದ 2020ರ ಆಯ್ದ ಪುಸ್ತಕಗಳ ಅಳತೆ, ಬೆಲೆ ಬಗ್ಗೆ ದೂರು *ಸಾರ್ವಜನಿಕ ಗ್ರಂಥಾಲಯ ಇಲಾಖೆ ನಡೆಗೆ ಪ್ರಕಾಶಕರ ಅಸಮಾಧಾನ
Last Updated 15 ಫೆಬ್ರುವರಿ 2026, 23:30 IST
ಏಕಗವಾಕ್ಷಿ ಯೋಜನೆ: ಪೂರೈಕೆಯಾದ ಹಳೆ ಪುಸ್ತಕಗಳ ತನಿಖೆ

‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ಎಲ್ಲ ಸಾರಿಗೆಗೂ ಬಳಕೆ

ಆಧಾರ್ ತೋರಿಸುವ ಬದಲು ಸ್ವೈಪ್‌ ಮಾಡಿ ಟಿಕೆಟ್‌ ಪಡೆಯುವ ವ್ಯವಸ್ಥೆ
Last Updated 15 ಫೆಬ್ರುವರಿ 2026, 23:30 IST
‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ಎಲ್ಲ ಸಾರಿಗೆಗೂ ಬಳಕೆ

ಮಲ್ಲೇಶ್ವರ: ರಂಗೋಲಿ ಸ್ಪರ್ಧೆ 28ಕ್ಕೆ

Bengaluru Cultural Event: ಮಲ್ಲೇಶ್ವರದ ರಾಮಮಂದಿರದಲ್ಲಿ ಫೆ.28ರಂದು ರಾಜ್ಯಮಟ್ಟದ ರಂಗೋಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ‘ರಂಗೋಲಿ ರಾಣಿ’ ಬಿರುದು ನೀಡಲಾಗುತ್ತದೆ.
Last Updated 15 ಫೆಬ್ರುವರಿ 2026, 22:57 IST
ಮಲ್ಲೇಶ್ವರ: ರಂಗೋಲಿ ಸ್ಪರ್ಧೆ 28ಕ್ಕೆ

ಬೆಂಬಲ ಹಾಸ್ಯಾಸ್ಪದ: ಕಾಂಗ್ರೆಸ್‌ ಟೀಕೆ

KR Puram Politics: ಬೈರತಿ ಬಸವರಾಜ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವೆಂಬ ಬಿಜೆಪಿಯ ಆರೋಪ ಹಾಸ್ಯಾಸ್ಪದ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಮೋಹನ್ ಟೀಕಿಸಿದ್ದಾರೆ.
Last Updated 15 ಫೆಬ್ರುವರಿ 2026, 22:50 IST
 ಬೆಂಬಲ ಹಾಸ್ಯಾಸ್ಪದ: ಕಾಂಗ್ರೆಸ್‌ ಟೀಕೆ

ಧರ್ಮಸ್ಥಳ: ಬೆಂಗಳೂರಿನ ಭಕ್ತರಿಂದ ಅನ್ನ ದಾಸೋಹ

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ
Last Updated 15 ಫೆಬ್ರುವರಿ 2026, 22:47 IST
ಧರ್ಮಸ್ಥಳ: ಬೆಂಗಳೂರಿನ ಭಕ್ತರಿಂದ ಅನ್ನ ದಾಸೋಹ

ಬೆಂಗಳೂರು | ವಕೀಲನ ಮೇಲೆ ಹಲ್ಲೆ: ಮೂವರ ವಿರುದ್ಧ ಪ್ರಕರಣ

Cubbon Park Police: ಕಟ್ಟಡದಲ್ಲಿ ಮೂತ್ರ ವಿಸರ್ಜನೆ ಪ್ರಶ್ನಿಸಿದ ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 15 ಫೆಬ್ರುವರಿ 2026, 22:39 IST
ಬೆಂಗಳೂರು | ವಕೀಲನ ಮೇಲೆ ಹಲ್ಲೆ: ಮೂವರ ವಿರುದ್ಧ ಪ್ರಕರಣ
ADVERTISEMENT

ತುಮಕೂರು | ನಾಪತ್ತೆಯಾಗಿದ್ದ ವಿವಾಹಿತೆ ಪ್ರಿಯಕರನ ಮನೆಯಲ್ಲಿ ಪತ್ತೆ!

ಕೊಲೆ ಎಂದು ಬಿಂಬಿಸಲು ಕೆರೆ ಬಳಿ ವಸ್ತುಗಳನ್ನು ಎಸೆದಿದ್ದ ಜೋಡಿ | ಪ್ರಿಯಕರನ ಮೆನೆಯಲ್ಲಿ ಜೋಡಿ ಬಂಧನ
Last Updated 15 ಫೆಬ್ರುವರಿ 2026, 22:30 IST
ತುಮಕೂರು | ನಾಪತ್ತೆಯಾಗಿದ್ದ ವಿವಾಹಿತೆ ಪ್ರಿಯಕರನ ಮನೆಯಲ್ಲಿ ಪತ್ತೆ!

ಆಹಾರ ವಾಹಿನಿ ಯೋಜನೆಯಡಿ ಅರ್ಜಿ ಆಹ್ವಾನ

Public Grievances Bengaluru: ಮಲ್ಲೇಶಪಾಳ್ಯ ರಂಗಮಂದಿರ, ಅಮರಜ್ಯೋತಿ ನಗರ ಪಾದಚಾರಿ ಮಾರ್ಗ, ರೈಲು ನಿಲ್ದಾಣದ ಅನಾಥ ವಾಹನಗಳು ಮತ್ತು ತೆರೆದ ಮ್ಯಾನ್‌ಹೋಲ್ ಕುರಿತು ನಾಗರಿಕರ ಅಹವಾಲುಗಳು.
Last Updated 15 ಫೆಬ್ರುವರಿ 2026, 22:17 IST
ಆಹಾರ ವಾಹಿನಿ ಯೋಜನೆಯಡಿ ಅರ್ಜಿ ಆಹ್ವಾನ

ಜನ ದನಿ | ‘ರಂಗಮಂದಿರ: ಕಸ ತೆರವುಗೊಳಿಸಿ’

Public Grievances Bengaluru: ಮಲ್ಲೇಶಪಾಳ್ಯ ರಂಗಮಂದಿರ, ಅಮರಜ್ಯೋತಿ ನಗರ ಪಾದಚಾರಿ ಮಾರ್ಗ, ರೈಲು ನಿಲ್ದಾಣದ ಅನಾಥ ವಾಹನಗಳು ಮತ್ತು ತೆರೆದ ಮ್ಯಾನ್‌ಹೋಲ್ ಕುರಿತು ನಾಗರಿಕರ ಅಹವಾಲುಗಳು.
Last Updated 15 ಫೆಬ್ರುವರಿ 2026, 22:13 IST
ಜನ ದನಿ |  ‘ರಂಗಮಂದಿರ: ಕಸ ತೆರವುಗೊಳಿಸಿ’
ADVERTISEMENT
ADVERTISEMENT
ADVERTISEMENT