‘ಬಿರ್ದ್ ದ ಕಂಬಳ’ ಸಿನಿಮಾ:ಹೆಗ್ಗಡೆ ದೃಶ್ಯಕ್ಕೆ ಕತ್ತರಿಗೆ ಒತ್ತಡ–ರಾಜೇಂದ್ರ ಸಿಂಗ್
Film Controversy: ‘ಬಿರ್ದ್ ದ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ಅವರ ದೃಶ್ಯ ತೆಗೆದುಹಾಕಲು ಒತ್ತಡ ಬಂದಿತ್ತು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ವಿವಾದದ ನಡುವೆಯೂ ದೃಶ್ಯ ಉಳಿಸಲಾಗಿದೆ.Last Updated 21 ಫೆಬ್ರುವರಿ 2026, 18:13 IST