ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮಂಗಳೂರು: ಭಾರತೀಯರಿಗೆ ಬಲೆ ಹಾಕುತ್ತಿದ್ದ ನೇಪಾಳಿ ಸೈಬರ್ ಕ್ರೈಂ ಗ್ಯಾಂಗ್ ಬಂಧನ

Online Investment Fraud: ಮಂಗಳೂರು: ನೇಪಾಳದಿಂದ ಆನ್‌ಲೈನ್‌ ಹೂಡಿಕೆ ನೆಪದಲ್ಲಿ ಭಾರತೀಯರನ್ನು ವಂಚಿಸುತ್ತಿದ್ದ 17 ಮಂದಿ ಸೈಬರ್ ಕ್ರೈಂ ಗ್ಯಾಂಗ್ ಪೈಕಿ 11 ಆರೋಪಿಗಳನ್ನು ಸೆನ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
Last Updated 5 ಫೆಬ್ರುವರಿ 2026, 13:25 IST
ಮಂಗಳೂರು: ಭಾರತೀಯರಿಗೆ ಬಲೆ ಹಾಕುತ್ತಿದ್ದ ನೇಪಾಳಿ ಸೈಬರ್ ಕ್ರೈಂ ಗ್ಯಾಂಗ್ ಬಂಧನ

ರಾಯಚೂರು ಜಿಲ್ಲಾ ಉತ್ಸವ: ಆಹಾರ ಮೇಳಕ್ಕೆ ಮಕ್ಕಳು–ಯುವಕರ ದಂಡು

Raichur District Utsav: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿಶ್ವವಿದ್ಯಾಲಯ ಆವರಣದಲ್ಲಿ ತೆರೆಯಲಾದ ಆಹಾರ ಮೇಳದ ಮಳಿಗೆಗಳಲ್ಲಿ ಉತ್ಸವದ ಮೊದಲ ದಿನವೇ ಮಕ್ಕಳು, ಯುವಕರು, ಯುವತಿಯರು ತಿಂಡಿ ತಿನಿಸುಗಳಿಗೆ ಮುಗಿಬಿದ್ದು ಸೇವೆವಿಸಿ ಸಂಭ್ರಮಿಸಿದರು.
Last Updated 5 ಫೆಬ್ರುವರಿ 2026, 12:54 IST
ರಾಯಚೂರು ಜಿಲ್ಲಾ ಉತ್ಸವ: ಆಹಾರ ಮೇಳಕ್ಕೆ ಮಕ್ಕಳು–ಯುವಕರ ದಂಡು

ರಾಯಚೂರು ಜಿಲ್ಲಾ ಉತ್ಸವ: ಜನಮನ ಸೆಳೆದ ಕಲಾ ತಂಡಗಳ ಮೆರವಣಿಗೆ

Cultural Procession Highlight: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಗುರುವಾರ ನಗರದ ಕರ್ನಾಟಕ ಸಂಘದ ಆವರಣದಿಂದ ಆರಂಭವಾದ ಕಲಾ ತಂಡಗಳ ಮೆರವಣಿಗೆ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
Last Updated 5 ಫೆಬ್ರುವರಿ 2026, 12:53 IST
ರಾಯಚೂರು ಜಿಲ್ಲಾ ಉತ್ಸವ: ಜನಮನ ಸೆಳೆದ ಕಲಾ ತಂಡಗಳ ಮೆರವಣಿಗೆ

ಕಾವ್ಯವು ಮಾನವೀಯ ಮೌಲ್ಯ ಬೆಳೆಸುವ ಬಲಿಷ್ಠ ಅಸ್ತ್ರ: ರಂಗಣ್ಣ ಪಾಟೀಲ ಅಳ್ಳುಂಡಿ

Poetic Power in Society: ‘ಕಾವ್ಯವು ಸಮಾಜದಲ್ಲಿ ಮಾನವೀಯ ಮೌಲ್ಯ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಬಲಿಷ್ಠ ಅಸ್ತ್ರವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಅಭಿಪ್ರಾಯಪಟ್ಟರು.
Last Updated 5 ಫೆಬ್ರುವರಿ 2026, 12:51 IST
ಕಾವ್ಯವು ಮಾನವೀಯ ಮೌಲ್ಯ ಬೆಳೆಸುವ ಬಲಿಷ್ಠ ಅಸ್ತ್ರ: ರಂಗಣ್ಣ ಪಾಟೀಲ ಅಳ್ಳುಂಡಿ

ರಾಯಚೂರು: ಕೃಷಿಮೇಳಕ್ಕೆ ರೈತರಿಂದ ಅಭೂತಪೂರ್ವ ಸ್ಪಂದನೆ

Farmer Response Raichur: ರಾಯಚೂರು: ಜಿಲ್ಲಾ ಉತ್ಸವದ ಅಂಗವಾಗಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ರೈತರಿಂದ ಭಾರಿ ಸ್ಪಂದನೆ ದೊರೆಯುತ್ತಿದೆ. ವಿವಿಧ ಇಲಾಖೆಗಳಿಂದ ಮಾಹಿತಿ ಮಳಿಗೆಗಳು ಸ್ಥಾಪಿಸಲಾಗಿದೆ.
Last Updated 5 ಫೆಬ್ರುವರಿ 2026, 12:49 IST
ರಾಯಚೂರು: ಕೃಷಿಮೇಳಕ್ಕೆ ರೈತರಿಂದ ಅಭೂತಪೂರ್ವ ಸ್ಪಂದನೆ

ಚಿಕ್ಕಬಳ್ಳಾಪುರ | ಹಾಸ್ಟೆಲ್‌ನ ಅಕ್ಕಿ ದುರು‍ಪಯೋಗ; ಪ್ರಾಂಶುಪಾಲ, ವಾರ್ಡನ್ ಅಮಾನತು

Rice Misuse Action: ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಕೊಂಡರೆಡ್ಡಿಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅಕ್ಕಿ ದುರುಪಯೋಗದ ಆರೋಪದ ಮೇಲೆ ಪ್ರಾಂಶುಪಾಲ ನಾಗರಾಜ ಮತ್ತು ವಾರ್ಡನ್ ರಾಧಿಕಾ ಎಸ್. ಅಮಾನತುಗೊಂಡಿದ್ದಾರೆ.
Last Updated 5 ಫೆಬ್ರುವರಿ 2026, 12:45 IST
ಚಿಕ್ಕಬಳ್ಳಾಪುರ | ಹಾಸ್ಟೆಲ್‌ನ ಅಕ್ಕಿ ದುರು‍ಪಯೋಗ; ಪ್ರಾಂಶುಪಾಲ, ವಾರ್ಡನ್ ಅಮಾನತು

ಚಿಂಚೋಳಿ: ಹೃದಯಾಘಾತದಿಂದ ಮಿರಿಯಾಣ ಠಾಣೆ ಹೆಡ್ ಕಾನ್‌ಸ್ಟೆಬಲ್‌ ಸಾವು

Police Constable Death: ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಪೊಲೀಸ್ ಠಾಣೆಯ ಹೆಡ್ ಕಾನಸ್ಟೆಬಲ್‌ ಆನಂದ ಬಸರಕೋಡ (58) ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.
Last Updated 5 ಫೆಬ್ರುವರಿ 2026, 12:43 IST
ಚಿಂಚೋಳಿ: ಹೃದಯಾಘಾತದಿಂದ ಮಿರಿಯಾಣ ಠಾಣೆ ಹೆಡ್ ಕಾನ್‌ಸ್ಟೆಬಲ್‌ ಸಾವು
ADVERTISEMENT

ರೈಲ್ವೆಯಲ್ಲಿ 22195 ಡಿ–ಗ್ರೂಪ್ ಹುದ್ದೆಗಳು: ಪರೀಕ್ಷೆ ಹೇಗಿರಲಿದೆ? ವಿವರ ಇಲ್ಲಿದೆ

ಮತ್ತೆ ರೈಲ್ವೆ ಇಲಾಖೆಯಲ್ಲಿ ಡಿ–ಗ್ರೂಪ್‌ ಹುದ್ದೆಗಳ ನೇಮಕಾತಿಗೆ ಚಾಲನೆ ಸಿಕ್ಕಿದೆ.
Last Updated 5 ಫೆಬ್ರುವರಿ 2026, 11:18 IST
ರೈಲ್ವೆಯಲ್ಲಿ 22195 ಡಿ–ಗ್ರೂಪ್ ಹುದ್ದೆಗಳು: ಪರೀಕ್ಷೆ ಹೇಗಿರಲಿದೆ? ವಿವರ ಇಲ್ಲಿದೆ

‘ಪ್ರಸಾರಾಂಗ’ ಪುಸ್ತಕಗಳ ನಕಲು: ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಂಜಯ್ಯ ಹೊಂಗನೂರು

University Action Warning: ಮೈಸೂರು: ಪ್ರಸಾರಾಂಗ ಪ್ರಕಟಿಸಿರುವ ಪಠ್ಯಪುಸ್ತಕಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಿರ್ದೇಶಕ ಎಂ. ನಂಜಯ್ಯ ಹೊಂಗನೂರು ಎಚ್ಚರಿಕೆ ನೀಡಿದ್ದಾರೆ.
Last Updated 5 ಫೆಬ್ರುವರಿ 2026, 11:07 IST
‘ಪ್ರಸಾರಾಂಗ’ ಪುಸ್ತಕಗಳ ನಕಲು: ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಂಜಯ್ಯ ಹೊಂಗನೂರು

ಫೆ. 8ರಿಂದ ಮೈಸೂರಿನಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ಪ್ರತಿಕೃತಿ ದರ್ಶನ

Spiritual Exhibition: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ಪ್ರತಿಕೃತಿ ದರ್ಶನವನ್ನು ಇಲ್ಲಿನ ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್‌ ಬಂಕ್‌ ಎದುರಿನ ಖಾಲಿ ಜಾಗದಲ್ಲಿ ಫೆ.8ರಿಂದ 22ರವರೆಗೆ ಆಯೋಜಿಸಲಾಗಿದೆ.
Last Updated 5 ಫೆಬ್ರುವರಿ 2026, 10:55 IST
ಫೆ. 8ರಿಂದ ಮೈಸೂರಿನಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ಪ್ರತಿಕೃತಿ ದರ್ಶನ
ADVERTISEMENT
ADVERTISEMENT
ADVERTISEMENT