ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಸಿದ್ದಾಪುರದ ವಸಂತ ನಾಯ್ಕ ಕೊಲೆ: ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ ಬಂಧನ

ಅನೈತಿಕ ಸಂಬಂಧ ಪ್ರಕರಣ: ಹತ್ಯೆಯಲ್ಲಿ ಕೊನೆಗೊಂಡ ಕಲಹ: ಜ್ಯೋತಿಷಿ ಸೇರಿ ಏಳು ಮಂದಿ ಬಂಧನ
Last Updated 3 ಫೆಬ್ರುವರಿ 2026, 13:34 IST
ಸಿದ್ದಾಪುರದ ವಸಂತ ನಾಯ್ಕ ಕೊಲೆ: ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ ಬಂಧನ

ಔರಾದ್: ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ

School Food Poisoning: ಔರಾದ್ (ಬೀದರ್‌ ಜಿಲ್ಲೆ): ತಾಲ್ಲೂಕಿನ ಜಮಾಲಪೂರ ಸರ್ಕಾರಿ ಪ್ರಾಥಮಿಕ ಶಾಲೆಯ 50 ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಮಂಗಳವಾರ ಔರಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ.
Last Updated 3 ಫೆಬ್ರುವರಿ 2026, 12:46 IST
ಔರಾದ್: ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ

ಬಾಗಲಕೋಟೆ: ಶೀಲ ಶಂಕಿಸಿ ಪತ್ನಿಯ ತಲೆ ಬೋಳಿಸಿದ ಪತಿ ಬಂಧನ

Domestic Violence: ಬಾಗಲಕೋಟೆ: ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವಮಾನ ಮಾಡುವ ಉದ್ದೇಶದಿಂದ ಪತಿಯೇ ಪತ್ನಿಯ ತಲೆ ಬೋಳಿಸಿದ್ದಾರೆ. ತೊದಲಬಾಗಿಯ ಉಮೇಶ ಎನ್ನುವ ಆರೋಪಿ ಎಲೆಕ್ಟ್ರಿಕ್ ಟ್ರಿಮ್ಮರ್ ನಿಂದ ತಲೆ ಬೋಳಿಸಿ ಜೀವ ಬೆದರಿಕೆ ಹಾಕೊದ್ದಾರೆ.
Last Updated 3 ಫೆಬ್ರುವರಿ 2026, 10:25 IST
ಬಾಗಲಕೋಟೆ: ಶೀಲ ಶಂಕಿಸಿ ಪತ್ನಿಯ ತಲೆ ಬೋಳಿಸಿದ ಪತಿ ಬಂಧನ

ಮಾರಿಕಾಂಬಾ ದೇವಾಲಯದಲ್ಲಿ ಕುಸಿದು ಅಸ್ವಸ್ಥರಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ

Former Minister Health: ಸಾಗರ: ಇಲ್ಲಿನ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಮಂಗಳವಾರ ದೇವರ ದರ್ಶನ ಪಡೆಯಲು ಬಂದಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೇವಾಲಯದಲ್ಲೆ ಅಸ್ವಸ್ಥತರಾಗಿದ್ದಾರೆ. ಕುಸಿದು ನಿತ್ರಾಣರಾದ ಅವರನ್ನು ದೇವಾಲಯದ ಸಮಿತಿ, ಆರಕ್ಷಕ ಸಿಬ್ಬಂದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Last Updated 3 ಫೆಬ್ರುವರಿ 2026, 9:39 IST
ಮಾರಿಕಾಂಬಾ ದೇವಾಲಯದಲ್ಲಿ ಕುಸಿದು ಅಸ್ವಸ್ಥರಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಕೌಟುಂಬಿಕ ಕಲಹ: ಜಗಳ ಬಿಡಿಸಲು ಬಂದವನ ಹತ್ಯೆ

Family Dispute Crime: ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ತಾಯಿ-ಮಗಳ ಜಗಳವನ್ನು ಬಿಡಿಸಲು ಹೋಗಿ ವಸಂತ ನಾಯ್ಕ ಎನ್ನುವವರನ್ನು ಇರಿದು ಕೊಲೆ ಮಾಡಿದ ಘಟನೆ ಸಂಭವಿಸಿದೆ. ಆರೋಪಿಗಳ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 3 ಫೆಬ್ರುವರಿ 2026, 8:06 IST
ಕೌಟುಂಬಿಕ ಕಲಹ: ಜಗಳ ಬಿಡಿಸಲು ಬಂದವನ ಹತ್ಯೆ

ಬಾಗೇಪಲ್ಲಿ: ಸಿರಿಧಾನ್ಯ ಬೆಳೆ, ಸಂಸ್ಕರಣೆ ಕಾರ್ಯಾಗಾರ

Millet Processing: ತಾಲ್ಲೂಕಿನ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹುಡ್ಯ ಗ್ರಾಮದ ರೈತ ಎಲ್.ಮಂಜುನಾಥರೆಡ್ಡಿ ಹೊಲದಲ್ಲಿ ಶನಿವಾರ ಎಸ್‍ಆರ್‌ಟಿ ವಿಧಾನದಲ್ಲಿ ಸಿರಿಧಾನ್ಯಗಳ ಬೆಳೆಸುವಿಕೆ ಹಾಗೂ ಪ್ರಾಥಮಿಕ ಸಂಸ್ಕರಣೆ ಕುರಿತು ಪ್ರಾಯೋಗಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
Last Updated 3 ಫೆಬ್ರುವರಿ 2026, 6:51 IST
ಬಾಗೇಪಲ್ಲಿ: ಸಿರಿಧಾನ್ಯ ಬೆಳೆ, ಸಂಸ್ಕರಣೆ ಕಾರ್ಯಾಗಾರ

ಸ್ವಾತಂತ್ರ್ಯ ಹೋರಾಟಕ್ಕೆ ಸಮಗ್ರತೆ ನೀಡಿದ್ದ ಗಾಂಧಿ: ಲೇಖಕ ಅರವಿಂದ ಚೊಕ್ಕಾಡಿ

ಲೇಖಕ ಅರವಿಂದ ಚೊಕ್ಕಾಡಿ ಅಭಿಪ್ರಾಯ
Last Updated 3 ಫೆಬ್ರುವರಿ 2026, 6:47 IST
ಸ್ವಾತಂತ್ರ್ಯ ಹೋರಾಟಕ್ಕೆ ಸಮಗ್ರತೆ ನೀಡಿದ್ದ ಗಾಂಧಿ: ಲೇಖಕ ಅರವಿಂದ ಚೊಕ್ಕಾಡಿ
ADVERTISEMENT

ಕಾರವಾರ: ಫೆ.7ರಿಂದ ದಾಂಡೇಲಿಗೆ ರೈಲು ಸಂಚಾರ

Railway Operations: ದಾಂಡೇಲಿ ರೈಲು ಸಂಚಾರಕ್ಕೆ ಫೆ.7ರಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ.
Last Updated 3 ಫೆಬ್ರುವರಿ 2026, 6:46 IST
ಕಾರವಾರ: ಫೆ.7ರಿಂದ ದಾಂಡೇಲಿಗೆ ರೈಲು ಸಂಚಾರ

ಅಂಕೋಲಾ: ನಾಗವರ್ಮ ಅರಸನ ಕಾಲದ ವೀರಗಲ್ಲು ಪತ್ತೆ

Archaeological Discovery: ತಾಲ್ಲೂಕಿನ ಅಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದ್ಕಣಿ ಗ್ರಾಮದ ಅರಣ್ಯ ಪ್ರದೇಶದಲ್ಲಿ 12ನೇ ಶತಮಾನದ ಆರಂಭ ಕಾಲದ ನಾಗವರ್ಮ ಅರಸನ ಆಡಳಿತಾವಧಿಯ ವೀರಗಲ್ಲು ಸೋಮವಾರ ಪತ್ತೆಯಾಗಿದೆ.
Last Updated 3 ಫೆಬ್ರುವರಿ 2026, 6:44 IST
ಅಂಕೋಲಾ: ನಾಗವರ್ಮ ಅರಸನ ಕಾಲದ ವೀರಗಲ್ಲು ಪತ್ತೆ

ಕುಮಟಾ: ರೆಸಾರ್ಟ್ ತೆರವಿಗೆ ಮೀನುಗಾರರ ಆಗ್ರಹ

Kumta Fishing Dispute: ಅಕ್ರಮವಾಗಿ ನಿರ್ಮಿಸಿರುವ ರೆಸಾರ್ಟ್‌ನಿಂದಾಗಿ ಅಳ್ವೆದಂಡೆಯ ಕಿರಿದಾದ ರಸ್ತೆಯಲ್ಲಿ ಪ್ರಯಾಣಿಕರನ್ನು ಹೊತ್ತ ದೊಡ್ಡ ವಾಹನಗಳು ವೇಗವಾಗಿ ಓಡಾಡುತ್ತವೆ.
Last Updated 3 ಫೆಬ್ರುವರಿ 2026, 6:42 IST
ಕುಮಟಾ: ರೆಸಾರ್ಟ್ ತೆರವಿಗೆ ಮೀನುಗಾರರ ಆಗ್ರಹ
ADVERTISEMENT
ADVERTISEMENT
ADVERTISEMENT