ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ವಾಹನ ಡಿಕ್ಕಿ: ಕೊಟ್ಟೂರಿಗೆ ನಡೆಯುತ್ತಿದ್ದ ರಾಣೆಬೆನ್ನೂರಿನ ಮಹಿಳೆ ಸಾವು

Road Accident: ತಾಲ್ಲೂಕಿನ ವ್ಯಾಸನತಾಂಡ ಕ್ರಾಸ್ ಬಳಿ ಮಂಗಳವಾರ ಅಪರಿಚಿತ ವಾಹನ ಡಿಕ್ಕಿಯಾಗಿದ್ದರಿಂದ ಕೊಟ್ಟೂರಿಗೆ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ‌.
Last Updated 10 ಫೆಬ್ರುವರಿ 2026, 16:17 IST
ವಾಹನ ಡಿಕ್ಕಿ: ಕೊಟ್ಟೂರಿಗೆ ನಡೆಯುತ್ತಿದ್ದ ರಾಣೆಬೆನ್ನೂರಿನ ಮಹಿಳೆ ಸಾವು

ಬೇಸಿಗೆಯಲ್ಲಿ ನೀರಿನ ಬವಣೆ ನೀಗಿಸಲು ಮಿನಿ ಟ್ಯಾಂಕ್: ಜಲಮಂಡಳಿ ಸಭೆಯಲ್ಲಿ ತೀರ್ಮಾನ

BWSSB Mini Tanks: ನಗರದಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಬವಣೆ ನೀಗಿಸಲು ಬೆಂಗಳೂರು ಜಲಮಂಡಳಿ ಅಣಿಯಾಗುತ್ತಿದ್ದು, ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳಲ್ಲಿ ‘ಮಿನಿ ಟ್ಯಾಂಕ್‌’ಗಳ ಅಳವಡಿಕೆಗೆ ನಿರ್ಧರಿಸಿದೆ.
Last Updated 10 ಫೆಬ್ರುವರಿ 2026, 16:16 IST
ಬೇಸಿಗೆಯಲ್ಲಿ ನೀರಿನ ಬವಣೆ ನೀಗಿಸಲು ಮಿನಿ ಟ್ಯಾಂಕ್: ಜಲಮಂಡಳಿ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಟ್ರ್ಯಾಕ್ಟರ್‌ ಕಳವು; ರೌಡಿಶೀಟರ್ ಸೇರಿ ಮೂವರ ಸೆರೆ

Tractor Theft Case: ಬೆಂಗಳೂರು: ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಹಾಗೂ ಟ್ರಾಲಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ರೌಡಿಶೀಟರ್ ಸೇರಿ ಮೂವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 8 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
Last Updated 10 ಫೆಬ್ರುವರಿ 2026, 16:15 IST
ಬೆಂಗಳೂರು: ಟ್ರ್ಯಾಕ್ಟರ್‌ ಕಳವು; ರೌಡಿಶೀಟರ್ ಸೇರಿ ಮೂವರ ಸೆರೆ

ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ: ಮುಖ್ಯಮಂತ್ರಿಗೆ ಮನವಿ

Siddaramaiah Budget: ರಾಜ್ಯ ಬಜೆಟ್‌ನಲ್ಲಿ ಈ ಬಾರಿ ಪತ್ರಿಕಾ ವಿತರಕರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
Last Updated 10 ಫೆಬ್ರುವರಿ 2026, 16:10 IST
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ: ಮುಖ್ಯಮಂತ್ರಿಗೆ ಮನವಿ

ವರ್ತೂರು ಕೆರೆ: ಪಾಲಿಕೆಗೆ ಹಸ್ತಾಂತರಿಸಿಕೊಳ್ಳಲು ಡಿ.ಎಸ್.ರಮೇಶ್ ಸೂಚನೆ

ಮಳೆಗಾಲದೊಳಗೆ ಬೆಳ್ಳಂದೂರು ಕೆರೆಯ ಹೂಳು ತೆಗೆಯಲು ಬಿಡಿಎ ಎಂಜಿನಿಯರ್‌ಗಳಿಗೆ ಆದೇಶ
Last Updated 10 ಫೆಬ್ರುವರಿ 2026, 16:08 IST
ವರ್ತೂರು ಕೆರೆ: ಪಾಲಿಕೆಗೆ ಹಸ್ತಾಂತರಿಸಿಕೊಳ್ಳಲು ಡಿ.ಎಸ್.ರಮೇಶ್ ಸೂಚನೆ

ಮಂತ್ರಾಲಯದ ಕಾಣಿಕೆಪಟ್ಟಿ: 21ದಿನಗಳಲ್ಲಿ ₹ 3.08 ಕೋಟಿ ಕಾಣಿಕೆ ಸಂಗ್ರಹ

Raghavendra Swamy Mutt: ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಕಾಣಿಕೆಪಟ್ಟಿ ತೆರೆದು ಮಂಗಳವಾರ ಕಾಣಿಕೆ ಎಣಿಕೆ ಮಾಡಲಾಗಿದ್ದು, 21 ದಿನಗಳ ಅವಧಿಯಲ್ಲಿ ₹ 3.08 ಕೋಟಿ ಸಂಗ್ರಹವಾಗಿದೆ.
Last Updated 10 ಫೆಬ್ರುವರಿ 2026, 15:49 IST
ಮಂತ್ರಾಲಯದ ಕಾಣಿಕೆಪಟ್ಟಿ: 21ದಿನಗಳಲ್ಲಿ ₹ 3.08 ಕೋಟಿ ಕಾಣಿಕೆ ಸಂಗ್ರಹ

ಧಾರವಾಡ | ದಿವ್ಯಪ್ರಭು ವರ್ಗಾವಣೆ: ಆರ್. ಸ್ನೇಹಲ್ ಹೊಸ ಜಿಲ್ಲಾಧಿಕಾರಿ

R Snehal: ಧಾರವಾಡ: ಜಿಲ್ಲಾಧಿಕಾರಿ ದಿವ್ಯಪ್ರಭು ಜೆಆರ್ ಜೆ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಆದರೆ, ಸ್ಥಳ ನಿಯುಕ್ತಿ ಮಾಡಿ ಮಾಡಿಲ್ಲ. ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕಿ ಆರ್. ಸ್ನೇಹಲ್ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
Last Updated 10 ಫೆಬ್ರುವರಿ 2026, 15:44 IST
ಧಾರವಾಡ | ದಿವ್ಯಪ್ರಭು ವರ್ಗಾವಣೆ: ಆರ್. ಸ್ನೇಹಲ್ ಹೊಸ ಜಿಲ್ಲಾಧಿಕಾರಿ
ADVERTISEMENT

ನಲಿ ಕಲಿ ಅನುಷ್ಠಾನದಲ್ಲಿ ವಿಫಲ:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯಲ್ಲಿ ಉಲ್ಲೇಖ

Education Department: ‘ಶಿಕ್ಷಣ ಇಲಾಖೆಯ ನಲಿಕಲಿ ಯೋಜನೆಯ ಪರಿಕಲ್ಪನೆಯು ಬಹಳ ಚೆನ್ನಾಗಿದ್ದರೂ ಅದನ್ನು ಅನುಷ್ಠಾನ ಮಾಡುವಲ್ಲಿ ಶಿಕ್ಷಕರು ವಿಫಲರಾಗಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Last Updated 10 ಫೆಬ್ರುವರಿ 2026, 15:43 IST
ನಲಿ ಕಲಿ ಅನುಷ್ಠಾನದಲ್ಲಿ ವಿಫಲ:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯಲ್ಲಿ ಉಲ್ಲೇಖ

ಉದ್ದಿಮೆ ಪರವಾನಗಿಗೆ ತಡೆ: ಸುತ್ತೋಲೆ ವಾಪಸ್‌ಗೆ ಶಾಸಕ ಸುರೇಶ್‌ ಕುಮಾರ್ ಒತ್ತಾಯ

Suresh Kumar: ನಗರದಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆ ಇರುವ ಪ್ರದೇಶದಲ್ಲಿ ಉದ್ದಿಮೆ ಪರವಾನಗಿ ತಡೆಹಿಡಿಯುವ ಆದೇಶವನ್ನು ಕೂಡಲೇ ವಾಪಸ್‌ ಪಡೆದು, ಬಡ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ಎಸ್‌. ಸುರೇಶ್‌ ಕುಮಾರ್ ಮನವಿ ಮಾಡಿದ್ದಾರೆ.
Last Updated 10 ಫೆಬ್ರುವರಿ 2026, 15:21 IST
ಉದ್ದಿಮೆ ಪರವಾನಗಿಗೆ ತಡೆ: ಸುತ್ತೋಲೆ ವಾಪಸ್‌ಗೆ ಶಾಸಕ ಸುರೇಶ್‌ ಕುಮಾರ್ ಒತ್ತಾಯ

ಸೇನೆಯ ಗ್ರೂಪ್ ‘ಸಿ’ ನೇಮಕಾತಿ ಪರೀಕ್ಷೆಯಲ್ಲಿ ನಕಲು: 18 ಅಭ್ಯರ್ಥಿಗಳ ಬಂಧನ

Exam Cheating: ಸೇನೆಯ ಗ್ರೂಪ್ ‘ಸಿ’ ನೇಮಕಾತಿಗೆ ಫೆಬ್ರುವರಿ 8ರಂದು ನಡೆದ ಪರೀಕ್ಷೆ ವೇಳೆ ನಕಲು ಹಾಗೂ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ 18 ಅಭ್ಯರ್ಥಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. 515 ಆರ್ಮಿ ಬೇಸ್ ವರ್ಕ್‌ಶಾಪ್‌ನಲ್ಲಿ ಈ ಘಟನೆ ನಡೆದಿದೆ.
Last Updated 10 ಫೆಬ್ರುವರಿ 2026, 15:21 IST
ಸೇನೆಯ ಗ್ರೂಪ್ ‘ಸಿ’ ನೇಮಕಾತಿ ಪರೀಕ್ಷೆಯಲ್ಲಿ ನಕಲು: 18 ಅಭ್ಯರ್ಥಿಗಳ ಬಂಧನ
ADVERTISEMENT
ADVERTISEMENT
ADVERTISEMENT