ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ತಾಯಂದಿರ ಮರಣ ತಗ್ಗಿಸಲು ಸಮಿತಿ ರಚನೆ: ಆರೋಗ್ಯ ಇಲಾಖೆ ಆದೇಶ

Karnataka Health Department: ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ₹139.53 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಉನ್ನತ ಮಟ್ಟದ ಸಮಿತಿ ರಚಿಸಿದೆ.
Last Updated 20 ಫೆಬ್ರುವರಿ 2026, 16:34 IST
ತಾಯಂದಿರ ಮರಣ ತಗ್ಗಿಸಲು ಸಮಿತಿ ರಚನೆ: ಆರೋಗ್ಯ ಇಲಾಖೆ ಆದೇಶ

ಬಾಗಲಕೋಟೆಯಲ್ಲಿ ಕಲ್ಲು ತೂರಾಟ | ಶಾಂತಿ‌ ಸಭೆಗೆ ಮುಸ್ಲಿಂ ಮುಖಂಡರು ಗೈರು: ಆರೋಪ

Peace Meeting: ಬಾಗಲಕೋಟೆ: ಜಿಲ್ಲಾಡಳಿತದ‌ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಶಾಂತಿ ಸಭೆಗೆ ಮುಸ್ಲಿಂ ಮುಖಂಡರು ಗೈರಾಗಿದ್ದಾರೆ. ಈ ಕುರಿತು ಮಾತನಾಡಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಅವರು ದೂರು ನೀಡಿದ್ದಾರೆ.
Last Updated 20 ಫೆಬ್ರುವರಿ 2026, 16:32 IST
ಬಾಗಲಕೋಟೆಯಲ್ಲಿ ಕಲ್ಲು ತೂರಾಟ | ಶಾಂತಿ‌ ಸಭೆಗೆ ಮುಸ್ಲಿಂ ಮುಖಂಡರು ಗೈರು: ಆರೋಪ

ಮಾರ್ಚ್‌ 12–13ಕ್ಕೆ ಕನ್ನಡ ಸಾಹಿತ್ಯ & ಬೇಸಾಯದ ಬದುಕು ಶಿಬಿರ

Karnataka Sahitya Academy: ರಾಮನಗರದಲ್ಲಿ ಮಾರ್ಚ್ 12 ಮತ್ತು 13ರಂದು ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ಮಾರ್ಚ್ 1ರೊಳಗೆ ನೋಂದಾಯಿಸಿಕೊಳ್ಳಬಹುದು.
Last Updated 20 ಫೆಬ್ರುವರಿ 2026, 16:28 IST
ಮಾರ್ಚ್‌ 12–13ಕ್ಕೆ ಕನ್ನಡ ಸಾಹಿತ್ಯ & ಬೇಸಾಯದ ಬದುಕು ಶಿಬಿರ

ಹೆಬ್ಬಗೋಡಿ ಡಿಪೊದಲ್ಲಿ ಹಳಿ ತಪ್ಪಿದ್ದ ಮೆಟ್ರೊ ರೈಲು: ಸಮಿತಿ ರಚನೆ

Yellow Line Metro Derailment: ಹೆಬ್ಬಗೋಡಿ ಡಿಪೊದಲ್ಲಿ ಮೆಟ್ರೊ ರೈಲು ಹಳಿ ತಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್‌ ತನಿಖಾ ಸಮಿತಿ ರಚಿಸಿದೆ. ತಾಂತ್ರಿಕ ದೋಷ ಅಥವಾ ಸಿಬ್ಬಂದಿ ಅಜಾಗರೂಕತೆ ಬಗ್ಗೆ ತನಿಖೆ ನಡೆಯಲಿದೆ.
Last Updated 20 ಫೆಬ್ರುವರಿ 2026, 16:26 IST
ಹೆಬ್ಬಗೋಡಿ ಡಿಪೊದಲ್ಲಿ ಹಳಿ ತಪ್ಪಿದ್ದ ಮೆಟ್ರೊ ರೈಲು: ಸಮಿತಿ ರಚನೆ

ಸಂಚಾರ ನಿರ್ವಹಣೆ: ಮಾಹಿತಿ ಪಡೆದ ನೆದರ್ಲೆಂಡ್ಸ್‌ ಪ್ರಧಾನಿ

ಸಂಚಾರ ಪೊಲೀಸ್‌ ವಸ್ತು ಸಂಗ್ರಹಾಲಯ, ಅನುಭವ ಕೇಂದ್ರಕ್ಕೆ ಡಿಕ್‌ ಶೂಫ್ ಭೇಟಿ
Last Updated 20 ಫೆಬ್ರುವರಿ 2026, 16:26 IST
ಸಂಚಾರ ನಿರ್ವಹಣೆ: ಮಾಹಿತಿ ಪಡೆದ ನೆದರ್ಲೆಂಡ್ಸ್‌ ಪ್ರಧಾನಿ

ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಭ್ರಷ್ಟಾಚಾರ: ಆರೋಪ

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕೆಆರ್‌ಎಸ್‌ ಪಕ್ಷದಿಂದ ಪ್ರತಿಭಟನೆ
Last Updated 20 ಫೆಬ್ರುವರಿ 2026, 16:26 IST
ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಭ್ರಷ್ಟಾಚಾರ: ಆರೋಪ

ಕೆಪಿಎಂಇ ಉಲ್ಲಂಘನೆ: ವೈದ್ಯಕೀಯ ಸಂಸ್ಥೆಗಳಿಗೆ ದಂಡ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆ
Last Updated 20 ಫೆಬ್ರುವರಿ 2026, 16:26 IST
ಕೆಪಿಎಂಇ ಉಲ್ಲಂಘನೆ: ವೈದ್ಯಕೀಯ ಸಂಸ್ಥೆಗಳಿಗೆ ದಂಡ
ADVERTISEMENT

ಎಂ.ಎಸ್.ರಾಮಯ್ಯ ಆಸ್ಪತ್ರೆ: ಅಸ್ಥಿಮಜ್ಜೆ ಕಸಿಗೆ ಅವಕಾಶ

Bone Marrow Transplant: ಎಂ.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆಗೆ ಅಸ್ಥಿಮಜ್ಜೆ ಕಸಿ ನಡೆಸಲು ಆರೋಗ್ಯ ಇಲಾಖೆ 5 ವರ್ಷಗಳ ಅವಧಿಗೆ ಅನುಮತಿ ನೀಡಿದೆ. ಆಸ್ಪತ್ರೆಯ ಮೂಲಸೌಕರ್ಯಗಳನ್ನು ಪರಿಶೀಲಿಸಿದ ನಂತರ ಈ ಆದೇಶ ಹೊರಡಿಸಲಾಗಿದೆ.
Last Updated 20 ಫೆಬ್ರುವರಿ 2026, 16:26 IST
ಎಂ.ಎಸ್.ರಾಮಯ್ಯ ಆಸ್ಪತ್ರೆ: ಅಸ್ಥಿಮಜ್ಜೆ ಕಸಿಗೆ ಅವಕಾಶ

ಬಾಗಲಕೋಟೆ ಗಲಾಟೆ: ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿ– ಆರ್‌.ಅಶೋಕ ಒತ್ತಾಯ

R Ashoka: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ ಮತಾಂಧರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದರು.
Last Updated 20 ಫೆಬ್ರುವರಿ 2026, 16:15 IST
ಬಾಗಲಕೋಟೆ ಗಲಾಟೆ: ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿ– ಆರ್‌.ಅಶೋಕ ಒತ್ತಾಯ

ಕೆಎಂಎಫ್ ಉತ್ಪನ್ನಗಳ ಕುರಿತು ಅಪಪ್ರಚಾರದ ಆರೋಪ: ವೈದ್ಯೆ ವಿಚಾರಣೆಗೆ ಸಿದ್ಧತೆ

ಮಕ್ಕಳ ಆರೋಗ್ಯದ ಕಾಳಜಿಯಿಂದ ಹೋರಾಟ: ವೈದ್ಯೆ ಹೇಳಿಕೆ
Last Updated 20 ಫೆಬ್ರುವರಿ 2026, 16:14 IST
ಕೆಎಂಎಫ್ ಉತ್ಪನ್ನಗಳ ಕುರಿತು ಅಪಪ್ರಚಾರದ ಆರೋಪ: ವೈದ್ಯೆ ವಿಚಾರಣೆಗೆ ಸಿದ್ಧತೆ
ADVERTISEMENT
ADVERTISEMENT
ADVERTISEMENT