ಭಾನುವಾರ, 25 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಧರ್ಮ ಪ್ರಚಾರದ ಕರಪತ್ರ ಹಂಚಲು ಸರ್ಕಾರಿ ವಾಹನ ಬಳಕೆ: ಜನರ ಆಕ್ರೋಶ

Religious Controversy Kolar: ಗುಲ್ಲಹಳ್ಳಿ ಗ್ರಾಮದಲ್ಲಿ ಸ್ವಚ್ಛತಾ ವಾಹನ ಬಳಸಿಕೊಂಡು ಕ್ರಿಶ್ಚಿಯನ್ ಧರ್ಮ ಸಭೆಯ ಕರಪತ್ರ ಹಂಚಿದ Panchayat ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Last Updated 25 ಜನವರಿ 2026, 5:40 IST
ಧರ್ಮ ಪ್ರಚಾರದ ಕರಪತ್ರ ಹಂಚಲು ಸರ್ಕಾರಿ ವಾಹನ 
ಬಳಕೆ: ಜನರ ಆಕ್ರೋಶ

ಕಜಕಿ: ಮದಗಜಗಳಂತೆ ಕಾದಾಡಿದ ದೇಶಿ–ವಿದೇಶಿ ಕುಸ್ತಿ ಪೈಲ್ವಾನ್‍ಗಳು

Indian Wrestling Victory: ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ಪುಣೆಯ ಸತೀಶ್ ಮುದ್ದೆ ಕಜಕಿಸ್ತಾನದ ದೌಲೆಟಿಯಾರ್ ಅವರನ್ನು ಕೇವಲ 10 ನಿಮಿಷದಲ್ಲಿ ಮಣಿಸಿ ಭಾರತೀಯರ ಪಾಲಿಗೆ ಗೆಲುವು ತಂದರು.
Last Updated 25 ಜನವರಿ 2026, 5:39 IST
ಕಜಕಿ: ಮದಗಜಗಳಂತೆ ಕಾದಾಡಿದ ದೇಶಿ–ವಿದೇಶಿ ಕುಸ್ತಿ ಪೈಲ್ವಾನ್‍ಗಳು

ಚಿಮುಲ್ ಚುನಾವಣೆ: ಯಾರ ತೆಕ್ಕೆಗೆ ಶಿಡ್ಲಘಟ್ಟ ಕ್ಷೇತ್ರ

ಚಿಮುಲ್ ಚುನಾವಣೆ; ಬಂಕ್ ಮುನಿಯಪ್ಪ, ಬೆಳ್ಳೂಟಿ ಚೊಕ್ಕೇಗೌಡ ನಡುವೆ ಪೈಪೋಟಿ
Last Updated 25 ಜನವರಿ 2026, 5:38 IST
ಚಿಮುಲ್ ಚುನಾವಣೆ: ಯಾರ ತೆಕ್ಕೆಗೆ ಶಿಡ್ಲಘಟ್ಟ ಕ್ಷೇತ್ರ

ಸಂಡೂರು| ಒಂಟಿ ಮಹಿಳೆಯರ ಕಲ್ಯಾಣಕ್ಕಾಗಿ ಒಕ್ಕೂಟ ರಚಿಸಿ: ಬಿ.ಮಾಳಮ್ಮ ಆಗ್ರಹ

Women Empowerment Demand: ಒಂಟಿ ಮಹಿಳೆಯರಿಗೆ ಪುನರ್ವಸತಿ, ಮಾಸಿಕ ₹5000 ಸಹಾಯಧನ, ಮತ್ತು ಶೇ33ರಷ್ಟು ಬಜೆಟ್ ಮೀಸಲಾತಿಗಾಗಿ ಒಕ್ಕೂಟ ರಚಿಸುವಂತೆ ಬಿ.ಮಾಳಮ್ಮ ಆಗ್ರಹಿಸಿದ್ದು, ಸಂಡೂರಿನಲ್ಲಿ ಸಮಾವೇಶ ನಡೆಯಿತು.
Last Updated 25 ಜನವರಿ 2026, 5:38 IST
ಸಂಡೂರು| ಒಂಟಿ ಮಹಿಳೆಯರ ಕಲ್ಯಾಣಕ್ಕಾಗಿ ಒಕ್ಕೂಟ ರಚಿಸಿ: ಬಿ.ಮಾಳಮ್ಮ ಆಗ್ರಹ

ಕೂಡ್ಲಿಗಿ| ಉನ್ನತ ಸ್ಥಾನ ಪಡೆಯಲು ಶ್ರಮಿಸಿ: ಕೆ.ಎಂ. ರವೀಂದ್ರನಾಥ

KM Ravindranath Message: ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುವುದೇ ಗುರುಗಳಿಗೆ ಸಾರ್ಥಕತೆ ತರುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಕೆ.ಎಂ. ರವೀಂದ್ರನಾಥ ಹೇಳಿದರು; 1991 ಹಳೆ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಗುರು ವಂದನಾ ನಡೆಯಿತು.
Last Updated 25 ಜನವರಿ 2026, 5:37 IST
ಕೂಡ್ಲಿಗಿ| ಉನ್ನತ ಸ್ಥಾನ ಪಡೆಯಲು ಶ್ರಮಿಸಿ:  ಕೆ.ಎಂ. ರವೀಂದ್ರನಾಥ

ಗುಡಿಬಂಡೆ: ಜೋಳ ಖರೀದಿ ಕೇಂದ್ರ ಆರಂಭ

Jowar MSP Karnataka: ಬಾಗೇಪಲ್ಲಿ ಕ್ಷೇತ್ರದಲ್ಲಿ ರೈತರಿಂದ ಜೋಳ ಖರೀದಿಸಲು ಸರಕಾರದಿಂದ ಖರೀದಿ ಕೇಂದ್ರ ಆರಂಭವಾಗಿದ್ದು, ಎಪಿಎಂಸಿ ಕೇಂದ್ರದಲ್ಲಿ ನೋಂದಾಯಿತ ರೈತರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
Last Updated 25 ಜನವರಿ 2026, 5:35 IST

ಗುಡಿಬಂಡೆ: ಜೋಳ ಖರೀದಿ ಕೇಂದ್ರ ಆರಂಭ

ಚಿಮುಲ್; ಕಣದಲ್ಲಿ 28 ಅಭ್ಯರ್ಥಿಗಳು

14 ಅಭ್ಯರ್ಥಿಗಳ ನಾಮಪತ್ರ ವಾಪಸ್; ಜೋರಾದ ಪೈಪೋಟಿ
Last Updated 25 ಜನವರಿ 2026, 5:34 IST
ಚಿಮುಲ್; ಕಣದಲ್ಲಿ 28 ಅಭ್ಯರ್ಥಿಗಳು
ADVERTISEMENT

ಬಾತುಕೋಳಿಗಳ ಕಲರವಕ್ಕೆ ಅಡ್ಡಿಯಾದ ಕಾಲುವೆ ನೀರಿನ ಸಮಸ್ಯೆ

Water Shortage Impact: ತುಂಗಭದ್ರಾ ಕಾಲುವೆ ನೀರಿನ ಕೊರತೆಯಿಂದ ಕೃಷಿಗೆ ಜೊತೆಗೆ ವಲಸೆ ಬಾತುಕೋಳಿ ಸಾಕಾಣಿಕೆದಾರರೂ ಸಂಕಷ್ಟ ಅನುಭವಿಸುತ್ತಿದ್ದು, ಯರಿಂಗಳಿಗಿ ಗ್ರಾಮದಲ್ಲಿ ಬಾತುಕೋಳಿಗಳು ಆಹಾರ ಹಾಗೂ ನೀರಿಗಾಗಿ ಪರದಾಡುತ್ತಿವೆ.
Last Updated 25 ಜನವರಿ 2026, 5:34 IST
ಬಾತುಕೋಳಿಗಳ ಕಲರವಕ್ಕೆ ಅಡ್ಡಿಯಾದ ಕಾಲುವೆ ನೀರಿನ ಸಮಸ್ಯೆ

ಮಕ್ಕಳು ಮೊಬೈಲ್ ಮೃಗದ ಕೈಗೆ ಸಿಲುಕದಿರಲಿ: ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ

‘ನೆಲದ ಪಠ್ಯಗಳು ಮಕ್ಕಳ ಸಾಂಸ್ಕೃತಿಕ ಪ್ರಜ್ಞೆ’ ವಿಚಾರ ಸಂಕಿರಣ
Last Updated 25 ಜನವರಿ 2026, 5:32 IST
ಮಕ್ಕಳು ಮೊಬೈಲ್ ಮೃಗದ ಕೈಗೆ ಸಿಲುಕದಿರಲಿ: ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ

ಕೋಲಾರ: ಗಮನ ಸೆಳೆಯುತ್ತಿರುವ ಸಾಲುಮರದ ತಿಮ್ಮಕ್ಕನ ಮರಳು ಕಲಾಕೃತಿ

ಫಲಪುಷ್ಪ ಪ್ರದರ್ಶನ, ಮರಳಾಕೃತಿಯಲ್ಲಿ ಮೂಡಿ ಬರಲಿದ್ದಾರೆ ಸಾಲು‌ಮರದ ತಿಮ್ಮಕ್ಕ
Last Updated 25 ಜನವರಿ 2026, 5:30 IST
ಕೋಲಾರ: ಗಮನ ಸೆಳೆಯುತ್ತಿರುವ ಸಾಲುಮರದ ತಿಮ್ಮಕ್ಕನ ಮರಳು ಕಲಾಕೃತಿ
ADVERTISEMENT
ADVERTISEMENT
ADVERTISEMENT