ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಪಕ್ಷಿಗಳ ಕಾಟ ಹೆಚ್ಚಳ: ಜೋಳದ ಕಾಳು ರಕ್ಷಣೆಗೆ ಗುಲೆಲ್ ಹಿಡಿದು ‘ಸೈನಿಕ’ರಾದ ರೈತರು

Crop Guarding: ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಜೋಳದ ಹಸಿ ಕಾಳುಗಳಿಗೆ ಪಕ್ಷಿಗಳ ಕಾಟ ಆರಂಭವಾಗಿದ್ದು, ಅವುಗಳನ್ನು ಓಡಿಸಲು ರೈತರು ಜಮೀನಿನಲ್ಲಿ ‘ಸೈನಿಕ’ರಂತೆ ಕಾವಲು ಕಾಯುತ್ತಿದ್ದಾರೆ.
Last Updated 3 ಮಾರ್ಚ್ 2026, 5:26 IST
ಪಕ್ಷಿಗಳ ಕಾಟ ಹೆಚ್ಚಳ: ಜೋಳದ ಕಾಳು ರಕ್ಷಣೆಗೆ ಗುಲೆಲ್ ಹಿಡಿದು ‘ಸೈನಿಕ’ರಾದ ರೈತರು

ಹೋಳಿ ಹಬ್ಬ: ಬೀದರ್‌ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ

Dry Day Bidar: ಹೋಳಿ ಹಬ್ಬದ ಅಂಗವಾಗಿ ಬೀದರ್‌ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
Last Updated 3 ಮಾರ್ಚ್ 2026, 5:21 IST
ಹೋಳಿ ಹಬ್ಬ: ಬೀದರ್‌ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ

ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ 2ನೇ ಬಾರಿ ಚಾಲನೆ: ಸಚಿವರ ಕಾರು ತಡೆದು ಶಾಸಕ ಧರಣಿ

Residential School Construction: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಎರಡನೇ ಬಾರಿ ಭೂಮಿ ಪೂಜೆ ಕಾರ್ಯಕ್ರಮ ಸೋಮವಾರ ಜರುಗಿತು. ಈ ಶಾಲೆಯು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದು ಕಟ್ಟಡದ ಕೆಲಸ ಶೀಘ್ರ ಆರಂಭವಾಗಲಿದೆ.
Last Updated 3 ಮಾರ್ಚ್ 2026, 5:19 IST
ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ 2ನೇ ಬಾರಿ ಚಾಲನೆ: ಸಚಿವರ ಕಾರು ತಡೆದು ಶಾಸಕ ಧರಣಿ

ಮಧ್ಯಪ್ರಾಚ್ಯ ಬಿಕ್ಕಟ್ಟು | ಸಹಾಯವಾಣಿ ಸ್ಥಾಪನೆ: ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ

Emergency Contacts: ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಅಸ್ಥಿರ ಪರಿಸ್ಥಿತಿ ನಿರ್ಮಾಣವಾಗಿ ಅಂತರರಾಷ್ಟ್ರೀಯ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲೆಯ ನಿವಾಸಿಗಳು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.
Last Updated 3 ಮಾರ್ಚ್ 2026, 5:18 IST
ಮಧ್ಯಪ್ರಾಚ್ಯ ಬಿಕ್ಕಟ್ಟು | ಸಹಾಯವಾಣಿ ಸ್ಥಾಪನೆ: ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ

ಅನರ್ಹ ಸದಸ್ಯರ ಮತದಾನ: ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆ ಉರ್ಜಿತವೇ?

District Planning Committee: ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ವಿಜಯಪುರ ಪುರಸಭೆ ಅನರ್ಹ ಸದಸ್ಯರು ಮತದಾನ ಮಾಡಿದ್ದಾರೆ. ಇವರ ಮತದಾನದಿಂದ ಆಯ್ಕೆಯಾಗಿರುವ ಸದಸ್ಯರ ಸ್ಥಾನ ಊರ್ಜಿತವೇ? ಎಂಬ ಚರ್ಚೆ ಜಿಲ್ಲೆಯಲ್ಲಿ ತೀವ್ರಗೊಂಡಿದೆ.
Last Updated 3 ಮಾರ್ಚ್ 2026, 5:12 IST
ಅನರ್ಹ ಸದಸ್ಯರ ಮತದಾನ: ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆ ಉರ್ಜಿತವೇ?

ಸರ್ಜಾಪುರ: ಭೂಸ್ವಾಧೀನ ವಿರೋಧಿಸಿ ಮಾರ್ಚ್‌ 22ರಂದು ಟ್ರ್ಯಾಕ್ಟರ್‌ ರ‍್ಯಾಲಿ

KIADB Land Acquisition: ಸರ್ಜಾಪುರ (ಆನೇಕಲ್): ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ಮಾರ್ಚ್‌ 22ರಂದು ತಾಲ್ಲೂಕಿನ ಸರ್ಜಾಪುರದಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ಆಯೋಜಿಸಲಾಗಿದೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ಸಿ.ಜಯಪ್ರಕಾಶ್‌ ತಿಳಿಸಿದರು.
Last Updated 3 ಮಾರ್ಚ್ 2026, 5:11 IST
ಸರ್ಜಾಪುರ: ಭೂಸ್ವಾಧೀನ ವಿರೋಧಿಸಿ ಮಾರ್ಚ್‌ 22ರಂದು ಟ್ರ್ಯಾಕ್ಟರ್‌ ರ‍್ಯಾಲಿ

ಗೀತಂ ವಿವಿ, ಪ್ರಜಾವಾಣಿ ಸಹಯೋಗದಲ್ಲಿ ಸಾಮಾಜಿಕ ಅರಿವು ಆಂದೋಲನಕ್ಕೆ ಅದ್ದೂರಿ ಚಾಲನೆ

Drug Free Karnataka: ದೊಡ್ಡಬಳ್ಳಾಪುರ: ಇಲ್ಲಿನ ಗೀತಂ ವಿಶ್ವವಿದ್ಯಾಲಯ, ‘ಪ್ರಜಾವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಸಾಮಾಜಿಕ ಅರಿವು ಆಂದೋಲನ’ ಸರಣಿ ಕಾರ್ಯಕ್ರಮಕ್ಕೆ ಸೋಮವಾರ ಅದ್ದೂರಿ ಚಾಲನೆ ದೊರೆಯಿತು. ದೊಡ್ಡಬಳ್ಳಾಪುರ ಉಪವಿಭಾಗದ ಡಿಎಸ್‍ಪಿ ಪಾಡುರಂಗ ಆಂದೋಲನಕ್ಕೆ ಚಾಲನೆ ನೀಡಿದರು.
Last Updated 3 ಮಾರ್ಚ್ 2026, 5:11 IST
ಗೀತಂ ವಿವಿ, ಪ್ರಜಾವಾಣಿ ಸಹಯೋಗದಲ್ಲಿ ಸಾಮಾಜಿಕ ಅರಿವು ಆಂದೋಲನಕ್ಕೆ ಅದ್ದೂರಿ ಚಾಲನೆ
ADVERTISEMENT

ಹೊಸಕೋಟೆ | 5.5 ಕೆಜಿ ಗಾಂಜಾ, ಎಂಡಿಎಂಎ ವಶ: 8 ಮಂದಿ ಸೆರೆ

Hoskote Drug Bust: ಹೊಸಕೋಟೆ: ಉಪವಿಭಾಗ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ಮತ್ತು ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಒಟ್ಟು ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.
Last Updated 3 ಮಾರ್ಚ್ 2026, 5:11 IST
ಹೊಸಕೋಟೆ | 5.5 ಕೆಜಿ ಗಾಂಜಾ, ಎಂಡಿಎಂಎ ವಶ: 8 ಮಂದಿ ಸೆರೆ

ಕಲಬುರಗಿ ಓಪನ್ ಮಹಿಳಾ ಟೆನಿಸ್‌ ಟೂರ್ನಿ: ಮರಿಯಾ ಸವಾಲು ಮೀರಿದ ಲಕ್ಷ್ಮಿ ಪ್ರಭಾ

Tennis Tournament: ಅತ್ಯಂತ ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತದ ಎ. ಲಕ್ಷ್ಮಿ ಪ್ರಭಾ ಅವರು ರಷ್ಯಾದ ಮರಿಯಾ ಮಿಖೈಲೊವಾ ಅವರನ್ನು ಮಣಿಸಿ ಕಲಬುರಗಿ ಓಪನ್ ಐಟಿಎಫ್‌ ಮಹಿಳೆಯರ ಟೆನಿಸ್‌ ಟೂರ್ನಿಯ ಮುಖ್ಯಸುತ್ತಿಗೆ ಕಾಲಿಟ್ಟರು.
Last Updated 3 ಮಾರ್ಚ್ 2026, 5:04 IST
ಕಲಬುರಗಿ ಓಪನ್ ಮಹಿಳಾ ಟೆನಿಸ್‌ ಟೂರ್ನಿ: ಮರಿಯಾ ಸವಾಲು ಮೀರಿದ ಲಕ್ಷ್ಮಿ ಪ್ರಭಾ

ಪ್ರತಿ ಡಯಾಲಿಸಿಸ್ ರೋಗಿಗೆ ₹1,500 ಭರಿಸಲು ಕ್ರಮ: ಸಚಿವ ಡಾ.ಶರಣಪ್ರಕಾಶ ಪಾಟೀಲ

ಪೂರ್ಣಿಮಾ ಪಿ.ಎಂ.ಬಿರಾದಾರ ಡಯಾಲಿಸಿಸ್ ಕೇಂದ್ರದ ವಾರ್ಷಿಕೋತ್ಸವದಲ್ಲಿ ಡಾ.ಶರಣಪ್ರಕಾಶ ಭರವಸೆ
Last Updated 3 ಮಾರ್ಚ್ 2026, 5:03 IST
ಪ್ರತಿ ಡಯಾಲಿಸಿಸ್ ರೋಗಿಗೆ ₹1,500 ಭರಿಸಲು ಕ್ರಮ: ಸಚಿವ ಡಾ.ಶರಣಪ್ರಕಾಶ ಪಾಟೀಲ
ADVERTISEMENT
ADVERTISEMENT
ADVERTISEMENT