ಶನಿವಾರ, 31 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಹೊಸಕೋಟೆ: ಅನುಮಾನಾಸ್ಪದವಾಗಿ ನಾಲ್ವರ ಕಾರ್ಮಿಕರ ಸಾವು

Police Investigation: ಸೂಲಿಬೆಲೆ ಠಾಣಾ ವ್ಯಾಪ್ತಿಯ ಮುತ್ಸಂದ್ರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಸುಕಿನ ಜಾವ ಅಸ್ಸಾಂನ ನಾಲ್ವರು ಕಾರ್ಮಿಕರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
Last Updated 31 ಜನವರಿ 2026, 13:13 IST
ಹೊಸಕೋಟೆ: ಅನುಮಾನಾಸ್ಪದವಾಗಿ ನಾಲ್ವರ ಕಾರ್ಮಿಕರ ಸಾವು

ಬೆಂದ್ರೆ ಕವಿತೆಗಳಲ್ಲಿ ತತ್ವದ ಮಾಧುರ್ಯ: ಎಸ್‌.ಆರ್.ವಿಜಯಶಂಕರ

Bendre Poetry: ಬೇಂದ್ರೆಯವರ ಕಾಲಘಟ್ಟದಲ್ಲಿನ ನವೋದಯ ಸಾಹಿತ್ಯದ ಮೇಲೆ ಕವಿ ರವೀಂದ್ರನಾಥ ಟಾಗೋರ್, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ ಘೋಷ್‌ ಮತ್ತು ಆನಂದಕುಮಾರ ಸ್ವಾಮಿಯವರ ಪ್ರಭಾವ ಅಗಾಧವಾದುದು ಎಂದು ವಿಮರ್ಶಕ ಎಸ್‌.ಆರ್.ವಿಜಯಶಂಕರ ಅಭಿಪ್ರಾಯಪಟ್ಟರು.
Last Updated 31 ಜನವರಿ 2026, 13:11 IST
ಬೆಂದ್ರೆ ಕವಿತೆಗಳಲ್ಲಿ ತತ್ವದ ಮಾಧುರ್ಯ: ಎಸ್‌.ಆರ್.ವಿಜಯಶಂಕರ

ಗುಂಡು ಹೊಡೆದ್ರಾ? ಹೊಡೆದುಕೊಂಡ್ರಾ? ರಾಯ್ ‍ಸಾವಿನ ಬಗ್ಗೆ ಪ್ರದೀಪ್ ಈಶ್ವರ್ ಅನುಮಾನ

Pradeep Eshwar: ‘ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಅವರೇ ಗುಂಡು ಹೊಡೆದುಕೊಂಡ್ರಾ ಅಥವಾ ಯಾರಾದರೂ ಗುಂಡು ಹೊಡೆದ್ರಾ ಎಂಬ ಅನುಮಾನವಿದೆ. ಯಾಕೆಂದರೆ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
Last Updated 31 ಜನವರಿ 2026, 12:58 IST
ಗುಂಡು ಹೊಡೆದ್ರಾ? ಹೊಡೆದುಕೊಂಡ್ರಾ? ರಾಯ್ ‍ಸಾವಿನ ಬಗ್ಗೆ ಪ್ರದೀಪ್ ಈಶ್ವರ್ ಅನುಮಾನ

ಕಲಬುರಗಿ: ಪತ್ರಕರ್ತ, ಸಾಹಿತಿ ಪ್ರಭುಲಿಂಗ ನೀಲೂರೆ ಆತ್ಮಹತ್ಯೆ

Journalist Suicide: ನಗರದ ಹೊರವಲಯದ ಅಷ್ಟಗಾ ಗ್ರಾಮದ ಬಳಿ ಪತ್ರಕರ್ತ ಪ್ರಭುಲಿಂಗ ನೀಲೂರೆ (52) ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ರಾಜ್ಯಮಟ್ಟದ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
Last Updated 31 ಜನವರಿ 2026, 10:50 IST
ಕಲಬುರಗಿ: ಪತ್ರಕರ್ತ, ಸಾಹಿತಿ ಪ್ರಭುಲಿಂಗ ನೀಲೂರೆ ಆತ್ಮಹತ್ಯೆ

ಕನ್ನಡಕ್ಕೆ ಆದ್ಯತೆ ನೀಡಲಾಗಿದೆ: ಬೆಮೆಲ್‌ ಸ್ಪಷ್ಟನೆ

BEML Management: ಬಿಇಎಂಎಲ್ ಕನ್ನಡ ಸಂಘದ ಚುನಾವಣೆಯು ನಮ್ಮದಲ್ಲದ ಕಾರಣದಿಂದ ಮುಂದೂಡಲಾಗಿದೆ. ಉಳಿದಂತೆ ಕನ್ನಡಕ್ಕೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬರಲಾಗಿದೆ ಎಂದು ಬೆಮೆಲ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Last Updated 31 ಜನವರಿ 2026, 10:20 IST
ಕನ್ನಡಕ್ಕೆ ಆದ್ಯತೆ ನೀಡಲಾಗಿದೆ: ಬೆಮೆಲ್‌ ಸ್ಪಷ್ಟನೆ

ಕೊಟ್ಟೂರು | ತಂದೆ, ತಾಯಿ, ತಂಗಿಯನ್ನು ಕೊಂದ ಪ್ರಕರಣ: FIRನಲ್ಲಿ ಇಬ್ಬರ ಹೆಸರು

Kotturu Murder Case: ಪಟ್ಟಣದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಬಡಾವಣೆಯ ಮನೆಯೊಂದರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಇಬ್ಬರ ಹೆಸರು ಉಲ್ಲೇಖ ಇದೆ.
Last Updated 31 ಜನವರಿ 2026, 10:18 IST
ಕೊಟ್ಟೂರು | ತಂದೆ, ತಾಯಿ, ತಂಗಿಯನ್ನು ಕೊಂದ ಪ್ರಕರಣ: FIRನಲ್ಲಿ ಇಬ್ಬರ ಹೆಸರು

ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ: ವಿಧುಶೇಖರಭಾರತೀ ಸ್ವಾಮೀಜಿ

Spiritual Wisdom: ಇಂದ್ರಿಯಗಳನ್ನು ತಮ್ಮ ವಶದಲ್ಲಿರಿಸಿಕೊಳ್ಳಲು ಸಾಧ್ಯವಾಗುವ ಜ್ಞಾನವೇ ನೈಜ ಜ್ಞಾನ. ಅಂತಹ ಜ್ಞಾನ ಪಡೆಯುವುದೇ ನಮ್ಮ ಜೀವನ ಮಾರ್ಗವಾಗಬೇಕು ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದ್ದಾರೆ.
Last Updated 31 ಜನವರಿ 2026, 10:00 IST
ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ: ವಿಧುಶೇಖರಭಾರತೀ ಸ್ವಾಮೀಜಿ
ADVERTISEMENT

ರಾಯ್‌ಗೆ ಶತ್ರುಗಳು, ಬೆದರಿಕೆ ಇರಲಿಲ್ಲ; ಐಟಿ ದಾಳಿಯಿಂದ ಒತ್ತಡದಲ್ಲಿದ್ದರು: ಸಹೋದರ

Confident Group Chief: ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಅವರಿಗೆ ಶತ್ರುಗಳು ಅಥವಾ ಬೆದರಿಕೆಗಳಿರಲಿಲ್ಲ. ಐಟಿ ದಾಳಿಯಿಂದ ಉಂಟಾದ ಒತ್ತಡದಿಂದ ಅವರು ಬಳಲುತ್ತಿದ್ದರು ಎಂದು ಸಹೋದರ ಬಾಬು ಹೇಳಿದ್ದಾರೆ.
Last Updated 31 ಜನವರಿ 2026, 9:46 IST
ರಾಯ್‌ಗೆ ಶತ್ರುಗಳು, ಬೆದರಿಕೆ ಇರಲಿಲ್ಲ; ಐಟಿ ದಾಳಿಯಿಂದ ಒತ್ತಡದಲ್ಲಿದ್ದರು: ಸಹೋದರ

ಬೆಳಗಾವಿ: ಮಕ್ಕಳಿಗೆ ಹೆಚ್ಚು ಅಂಕ ಗಳಿಸುವ ಒತ್ತಡ ಹೇರಬೇಡಿ

ಅಥಣಿಯ ಎಸ್.ಎಂ. ನಾರಗೊಂಡ ಶಿಕ್ಷಣ ಸಂಸ್ಥೆ ಉದ್ಘಾಟಿಸಿದ ನಟ ರವಿಚಂದ್ರನ್, ಮಕ್ಕಳಿಗೆ ಕೇವಲ ಅಂಕಗಳಿಗಾಗಿ ಒತ್ತಡ ಹೇರದೆ ಉತ್ತಮ ಸಂಸ್ಕಾರ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಪೋಷಕರಿಗೆ ಕರೆ ನೀಡಿದರು.
Last Updated 31 ಜನವರಿ 2026, 9:30 IST
ಬೆಳಗಾವಿ: ಮಕ್ಕಳಿಗೆ ಹೆಚ್ಚು ಅಂಕ ಗಳಿಸುವ ಒತ್ತಡ ಹೇರಬೇಡಿ

‘1.11 ಲಕ್ಷ ಹಕ್ಕು ಪತ್ರ: ಜಿಲ್ಲೆಗೊಬ್ಬ ನೋಡಲ್ ಅಧಿಕಾರಿ’

ಜಿಲ್ಲೆಯಲ್ಲಿ ಫೆ. 13ರಂದು ಸಾಧನಾ ಸಮಾವೇಶ: ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ
Last Updated 31 ಜನವರಿ 2026, 9:28 IST
‘1.11 ಲಕ್ಷ ಹಕ್ಕು ಪತ್ರ: ಜಿಲ್ಲೆಗೊಬ್ಬ ನೋಡಲ್ ಅಧಿಕಾರಿ’
ADVERTISEMENT
ADVERTISEMENT
ADVERTISEMENT