ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಊಟ, ತಿಂಡಿ ಮಾಡಿಕೊಂಡೇ ಎರಡೂವರೆ ವರ್ಷ ಕಳೆದ್ರು: CM DCM ಬಗ್ಗೆ ಶ್ರೀರಾಮುಲು

ಕಾಂಗ್ರೆಸ್‌ ವೈಫಲ್ಯ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
Last Updated 2 ಡಿಸೆಂಬರ್ 2025, 8:35 IST
ಊಟ, ತಿಂಡಿ ಮಾಡಿಕೊಂಡೇ ಎರಡೂವರೆ ವರ್ಷ ಕಳೆದ್ರು: CM DCM ಬಗ್ಗೆ ಶ್ರೀರಾಮುಲು

ಕೃಷಿ ಯಂತ್ರೋಪಕರಣಗಳ ಪ್ರಾಮುಖ್ಯತೆ ತರಬೇತಿ. ಡಿ. 4 ರಿಂದ

ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಡಿ. 4 ರಿಂದ 6 ರವರೆಗೆ ಕೃಷಿ ವಿಕಾಸ ಯೋಜನೆಯಡಿ  ಜಿಲ್ಲೆಯ ಆಸಕ್ತ ರೈತರಿಗೆ ಲಾಭದಾಯಕ ಕೃಷಿಗೆ...
Last Updated 2 ಡಿಸೆಂಬರ್ 2025, 8:32 IST
fallback

‘ಹೊಸದುರ್ಗ ಪಟ್ಟಣದ ಅಭಿವೃದ್ಧಿಗೆ ₹ 22 ಕೋಟಿ ಮಂಜುೂರು’

ಹೊಸದುರ್ಗ :  ಪಟ್ಟಣದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳ ನಿರ್ವಹಣೆಗಾಗಿ ಸರ್ಕಾರದಿಂದ ₹22 ಕೋಟಿ ಮಂಜೂರು ಮಾಡಲಾಗಿದೆ. ಮುಂದಿನ 8 ತಿಂಗಳೊಳಗೆ ಎಲ್ಲಾ ಕಾಮಗಾರಿಗಳನ್ನು ಮುಗಿಸಿ ಹೊಸದುರ್ಗ ಪಟ್ಟಣವನ್ನು...
Last Updated 2 ಡಿಸೆಂಬರ್ 2025, 8:32 IST
‘ಹೊಸದುರ್ಗ ಪಟ್ಟಣದ ಅಭಿವೃದ್ಧಿಗೆ  ₹ 22 ಕೋಟಿ ಮಂಜುೂರು’

ಪದವಿ, ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸಲಿ: ಗುರುಬಸವ ಸ್ವಾಮೀಜಿ

ಪದವಿ, ಪ್ರಶಸ್ತಿಗಳು ಅಹಂಕಾರ ತಂದುಕೊಡದೆ, ನಮ್ಮ ಹೊಣೆಗಾರಿಕೆಯನ್ನು ಹೆಚ್ಚಿಸಬೇಕು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.
Last Updated 2 ಡಿಸೆಂಬರ್ 2025, 8:32 IST
ಪದವಿ, ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸಲಿ: ಗುರುಬಸವ ಸ್ವಾಮೀಜಿ

ಕರುಳ ಸಂಬಂಧ ಬೆಸೆಯುವ ಶಕ್ತಿ ಮಾತೃಭಾಷೆಗಿದೆ: ಶಿವಲಿಂಗಪ್ಪ

ಪ್ರಜಾವಾಣಿ ವಾರ್ತೆ ಚಳ್ಳಕೆರೆ : ಸಮಾಜದ ಜನರ ನಡುವೆ ಕರುಳ ಸಂಬಂಧ ಬೆಸೆಯುವ ಶಕ್ತಿ  ಮಾತೃಭಾಷೆಗೆ ಇದೆ ಎಂದು  ಬಂಡಾಯ ಸಾಹಿತ್ಯ ಚಿಂತಕ ಪ್ರೊ.ಸಿ.ಶಿವಲಿಂಗಪ್ಪ ಹೇಳಿದರು.
Last Updated 2 ಡಿಸೆಂಬರ್ 2025, 8:31 IST
ಕರುಳ ಸಂಬಂಧ ಬೆಸೆಯುವ ಶಕ್ತಿ ಮಾತೃಭಾಷೆಗಿದೆ: ಶಿವಲಿಂಗಪ್ಪ

ಹೊಳಲ್ಕೆರೆ: ಕೆಎಸ್ಆರ್‌ಟಿಸಿ ಬಸ್ ನೋಡಿ ಪಳಕಿತರಾದ ಉಪ್ಪಾರಹಟ್ಟಿ ಜನ

ಸಾರಿಗೆ ಸಂಪರ್ಕ ಇಲ್ಲದೆ ಕಂಗಾಲಾಗಿದ್ದ ಗ್ರಾಮಗಳಿಗೆ ಬಸ್ ಸೌಕರ್ಯ
Last Updated 2 ಡಿಸೆಂಬರ್ 2025, 8:30 IST
ಹೊಳಲ್ಕೆರೆ: ಕೆಎಸ್ಆರ್‌ಟಿಸಿ ಬಸ್ ನೋಡಿ ಪಳಕಿತರಾದ ಉಪ್ಪಾರಹಟ್ಟಿ ಜನ

ರಾಂಪುರ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ

MOLKAMURU 2023-24 ನೇ ಸಾಲಿನ ʼಗಾಂಧಿ ಪುರಸ್ಕಾರ ಗ್ರಾಮ ಪ್ರಶಸ್ತಿʼಗೆ ತಾಲ್ಲೂಕಿನ ರಾಂಪುರ ಗ್ರಾಮಪಂಚಾಯಿತಿ ಆಯ್ಕೆಯಾಗಿದ್ದು, ಸೋಮವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 
Last Updated 2 ಡಿಸೆಂಬರ್ 2025, 8:29 IST
ರಾಂಪುರ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ
ADVERTISEMENT

ಧಾರವಾಡ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

Farmers Protest Dharwad: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹಿಸಿ ಧಾರವಾಡದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ರೈತರು intermediate ಪರಿಹಾರಕ್ಕೆ ಆಗ್ರಹಿಸಿದರು.
Last Updated 2 ಡಿಸೆಂಬರ್ 2025, 8:24 IST
ಧಾರವಾಡ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

ಹಿಂದೂಗಳಿಂದ ಬಸವಣ್ಣನನ್ನು ಬೇರ್ಪಡಿಸಲು ಪ್ರಯತ್ನ –ಸ್ವಾಮೀಜಿ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ
Last Updated 2 ಡಿಸೆಂಬರ್ 2025, 8:03 IST
ಹಿಂದೂಗಳಿಂದ ಬಸವಣ್ಣನನ್ನು ಬೇರ್ಪಡಿಸಲು ಪ್ರಯತ್ನ –ಸ್ವಾಮೀಜಿ

ಚನ್ನಗಿರಿ ಘಟಕದಿಂದ ಬೆಂಗಳೂರಿಗೆ ಸಾರಿಗೆ ಸಂಸ್ಥೆ ಬಸ್

ಚನ್ನಗಿರಿ: ಚನ್ನಗಿರಿ ಘಟಕದಿಂದ ಬೆಂಗಳೂರಿಗೆ ರಸ್ತೆ ಸಾರಿಗೆ ಸಂಸ್ಥೆ ಬಸ್
Last Updated 2 ಡಿಸೆಂಬರ್ 2025, 8:02 IST
ಚನ್ನಗಿರಿ ಘಟಕದಿಂದ ಬೆಂಗಳೂರಿಗೆ ಸಾರಿಗೆ ಸಂಸ್ಥೆ ಬಸ್
ADVERTISEMENT
ADVERTISEMENT
ADVERTISEMENT