ಶನಿವಾರ, 22 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಆಲೂರು | ಕ್ಷೇತ್ರಕ್ಕೆ ಮೂರು ಭವನ ಮಂಜೂರು

ಹೆತ್ತೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ಮಂಜು ಶಂಕುಸ್ಥಾಪನೆ
Last Updated 22 ನವೆಂಬರ್ 2025, 3:16 IST
ಆಲೂರು | ಕ್ಷೇತ್ರಕ್ಕೆ ಮೂರು ಭವನ ಮಂಜೂರು

ಆಲೂರು : 'ಮಠಗಳು ಸಂಸ್ಕಾರ ನೀಡುವ ಕೇಂದ್ರಗಳು'

ನಿರಂಜನ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
Last Updated 22 ನವೆಂಬರ್ 2025, 3:14 IST
ಆಲೂರು : 'ಮಠಗಳು ಸಂಸ್ಕಾರ ನೀಡುವ ಕೇಂದ್ರಗಳು'

ಬೇಲೂರು | ‘ಹೊಯ್ಸಳ ಉತ್ಸವ ಆಚರಿಸಲು ಸರ್ಕಾರಕ್ಕೆ ತಿಳಿಸುವೆ’

ಬೇಲೂರು ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ
Last Updated 22 ನವೆಂಬರ್ 2025, 3:14 IST
ಬೇಲೂರು | ‘ಹೊಯ್ಸಳ ಉತ್ಸವ ಆಚರಿಸಲು ಸರ್ಕಾರಕ್ಕೆ ತಿಳಿಸುವೆ’

ಹಾಸನ | ನಗರದಲ್ಲಿ ಬಾಲಕಿಯರಿಗೆ ಅಥ್ಲೆಟಿಕ್ ಸ್ಪರ್ಧೆ ನಾಳೆ

Girls Sports Event: ಹಾಸನ: ನಗರದ ಜಿಲ್ಲಾ ಸಿಂಥೆಟಿಕ್ ಕ್ರೀಡಾಂಗಣದಲ್ಲಿ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ವತಿಯಿಂದ ನವೆಂಬರ್ 23 ರಂದು ಬೆಳಿಗ್ಗೆ 9.30ಕ್ಕೆ ಬಾಲಕಿಯರ ಜಿಲ್ಲಾ ಮಟ್ಟದ ಅಸ್ಮಿತ ಅಥ್ಲೆಟಿಕ್ ಲೀಗ್ 2025-26 ಆಯೋಜಿಸಲಾಗಿದೆ ಎಂದು...
Last Updated 22 ನವೆಂಬರ್ 2025, 3:13 IST
ಹಾಸನ | ನಗರದಲ್ಲಿ ಬಾಲಕಿಯರಿಗೆ ಅಥ್ಲೆಟಿಕ್ ಸ್ಪರ್ಧೆ ನಾಳೆ

ಅರಸೀಕೆರೆ | ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ: ವತ್ಸಲಾ

Rural Education Program: ತಾಲ್ಲೂಕಿನ ನಾಗವೇದಿ ಗ್ರಾಮದಲ್ಲಿ ಜೆ.ಸಿ.ಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಪೋಷಕರ ಮತ್ತು ಶಿಕ್ಷಕರ ಮಹಾಸಭೆ ಆಯೋಜಿಸಲಾಗಿತ್ತು. ಮಕ್ಕಳು ಗುಣಾತ್ಮಕ ಶಿಕ್ಷಣಕ್ಕೆ ಇವು ಮುಖ್ಯ.
Last Updated 22 ನವೆಂಬರ್ 2025, 3:12 IST
ಅರಸೀಕೆರೆ | ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ: ವತ್ಸಲಾ

ಹಾಸನ | ಕುಷ್ಠರೋಗ ಮುಕ್ತ ಜಿಲ್ಲೆಗೆ ಆಂದೋಲನ: ಬಿ.ಆರ್. ಪೂರ್ಣಿಮಾ

ಜಿಲ್ಲೆಯಲ್ಲಿ ಅತೀ ಕಡಿಮೆ ಪ್ರಕರಣ: ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ
Last Updated 22 ನವೆಂಬರ್ 2025, 3:11 IST
ಹಾಸನ | ಕುಷ್ಠರೋಗ ಮುಕ್ತ ಜಿಲ್ಲೆಗೆ ಆಂದೋಲನ: ಬಿ.ಆರ್. ಪೂರ್ಣಿಮಾ

ಗೋಕರ್ಣ | ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ

Beach Rescue: ಗೋಕರ್ಣದ ಓಂ ಬೀಚ್‌ ನಲ್ಲಿ ಮುಳುಗುತ್ತಿದ್ದ ಸಾಗರ ಮೂಲದ ಯುವಕ ವರುಣ ಸಾಗರ (23) ಅವರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ; ನಂತರ ಪ್ರಾಥಮಿಕ ವೈದ್ಯಕೀಯ ನೆರವಿನ ನಂತರ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಆಸ್ಪತ್ರೆಗೆ ಕರೆ ತೆರಳಿದ್ದಾರೆ.
Last Updated 22 ನವೆಂಬರ್ 2025, 2:58 IST
ಗೋಕರ್ಣ | ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ
ADVERTISEMENT

ಶಿರಸಿ | ಗೇಟ್ ಅಳವಡಿಕೆ ವಿಳಂಬ: ರೈತರ ಆತಂಕ

ಕೃಷಿ, ಜನ–ಜಾನುವಾರುಗಳಿಗೆ ಜಲಮೂಲವಾಗಿರುವ 150 ಬ್ಯಾರೇಜ್‍
Last Updated 22 ನವೆಂಬರ್ 2025, 2:52 IST
ಶಿರಸಿ | ಗೇಟ್ ಅಳವಡಿಕೆ ವಿಳಂಬ: ರೈತರ ಆತಂಕ

ಯಲ್ಲಾಪುರ | ಮತದಾರರ ಪಟ್ಟಿ ಪರಿಷ್ಕರಣೆಗೆ ಮನವಿ

Electoral Update: ಪಟ್ಟಣ ಪಂಚಾಯಿತಿಯ ಮತದಾರರ ಪಟ್ಟಿಯನ್ನು ಪರಿಷ್ಕರಿಸುವಂತೆ ಆಗ್ರಹಿಸಿ ಬಿಜೆಪಿ ಯಲ್ಲಾಪುರ ಮಂಡಳವು ತಹಶೀಲ್ದಾರ್ ಚಂದ್ರಶೇಖರ ಹೊಸಮನಿಯ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
Last Updated 22 ನವೆಂಬರ್ 2025, 2:52 IST
ಯಲ್ಲಾಪುರ | ಮತದಾರರ ಪಟ್ಟಿ ಪರಿಷ್ಕರಣೆಗೆ ಮನವಿ

ಭಟ್ಕಳ: ಅಂತ್ಯಸಂಸ್ಕಾರಕ್ಕೂ ಸಿಗದ ಉರುವಲು

ಖರೀದಿದಾರರ ಕೊರತೆ ನೆಪ: ಹಲವು ಉರುವಲು ಸಂಗ್ರಹಾಲಯ ಸ್ಥಗಿತ
Last Updated 22 ನವೆಂಬರ್ 2025, 2:47 IST
ಭಟ್ಕಳ: ಅಂತ್ಯಸಂಸ್ಕಾರಕ್ಕೂ ಸಿಗದ ಉರುವಲು
ADVERTISEMENT
ADVERTISEMENT
ADVERTISEMENT