ಭಾನುವಾರ, 13 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ಗೋಮಾಂಸ ರಫ್ತು ತಡೆಯಲು ಸಾಧ್ಯವಾಗಿಲ್ಲ ಏಕೆ?: ಬಿಜೆಪಿಗೆ ಸಂತೋಷ ಲಾಡ್ ಪ್ರಶ್ನೆ

ಗೋಮಾಂಸ ರಫ್ತುವಿನಲ್ಲಿ ಭಾರತವು ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಗೋಮಾಂಸ ಉತ್ಪಾದನೆಯಲ್ಲಿ ಉತ್ತರಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ನಿತ್ಯ ಬೆಳಗಾದರೆ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿಗೆ ಇದನ್ನು ತಡೆಯಲು ಈವರೆಗೆ ಏಕೆ ಸಾಧ್ಯವಾಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
Last Updated 13 ಜುಲೈ 2025, 8:14 IST
ಗೋಮಾಂಸ ರಫ್ತು ತಡೆಯಲು ಸಾಧ್ಯವಾಗಿಲ್ಲ ಏಕೆ?: ಬಿಜೆಪಿಗೆ ಸಂತೋಷ ಲಾಡ್ ಪ್ರಶ್ನೆ

ರಾಯಚೂರು: ಡಿ.ರಾಂಪೂರ; ಬೋನಿಗೆ ಬಿದ್ದ ಚಿರತೆ

ಚಿರತೆ ಮೇ 20ರಂದು ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿತ್ತು. ಬೀದಿ ನಾಯಿಗಳು ಹಾಗೂ ಬೆಟ್ಟದಲ್ಲಿ ನವಿಲು ತಿಂದು ಪರಮೇಶ್ವರ ಬೆಟ್ಟದ ಬಂಡೆಗಳ ಮಧ್ಯೆ ನೆಲೆಯೂರಿತ್ತು.
Last Updated 13 ಜುಲೈ 2025, 7:05 IST
ರಾಯಚೂರು: ಡಿ.ರಾಂಪೂರ; ಬೋನಿಗೆ ಬಿದ್ದ ಚಿರತೆ

ದಾವಣಗೆರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ಬೇಕಿದೆ ನೆರವು

Medical Donation Appeal: ದಾವಣಗೆರೆ ಜಿಲ್ಲೆಯ ಕೆ.ಬಿ.ಬಡಾವಣೆಯ ಚಂದ್ರಶೇಖರ್ ಅವರ ಪತ್ನಿಗೆ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಚಿಕಿತ್ಸೆಗೆ ₹10 ಲಕ್ಷ ಅವಶ್ಯಕವಿದೆ ಎಂದು ದಾನಿಗಳಿಗೆ ಮನವಿ ಮಾಡಿದ್ದಾರೆ.
Last Updated 13 ಜುಲೈ 2025, 6:43 IST
ದಾವಣಗೆರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ಬೇಕಿದೆ ನೆರವು

ಮೊಳಕಾಲ್ಮುರು: ‘ಬಸವ ಸೇವಾರತ್ನ ಪ್ರಶಸ್ತಿʼಗೆ ಸೋಮೇಶ್ವರ ಸ್ವಾಮೀಜಿ ಆಯ್ಕೆ

Lifetime Achievement Award: ಐತಿಹಾಸಿಕ ಬ್ರಹ್ಮಗಿರಿ ಬೆಟ್ಟದ ಸೋಮೇಶ್ವರ ಸ್ವಾಮೀಜಿಗೆ ಧಾರ್ಮಿಕ ಹಾಗೂ ಗೋಶಾಲೆ ಸೇವೆಗಾಗಿ ಎಚ್‌ಎಎಲ್‌ ಬಸವ ಸೇವಾ ಸಮಿತಿಯ 'ಬಸವ ಸೇವಾರತ್ನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 13 ಜುಲೈ 2025, 6:37 IST
ಮೊಳಕಾಲ್ಮುರು: ‘ಬಸವ ಸೇವಾರತ್ನ ಪ್ರಶಸ್ತಿʼಗೆ ಸೋಮೇಶ್ವರ ಸ್ವಾಮೀಜಿ ಆಯ್ಕೆ

ಭದ್ರಾ ಬಲದಂಡೆ ಕಾಮಗಾರಿ ಸ್ಥಗಿತಕ್ಕೆ ಆಗ್ರಹ; CM ನಿವಾಸಕ್ಕೆ ಮುತ್ತಿಗೆಗೆ ನಿರ್ಧಾರ

ಜುಲೈ 14 ರಂದು ಹೋರಾಟ
Last Updated 13 ಜುಲೈ 2025, 6:35 IST
ಭದ್ರಾ ಬಲದಂಡೆ ಕಾಮಗಾರಿ ಸ್ಥಗಿತಕ್ಕೆ ಆಗ್ರಹ; CM ನಿವಾಸಕ್ಕೆ ಮುತ್ತಿಗೆಗೆ ನಿರ್ಧಾರ

ಲೋಕ ಅದಾಲತ್‌: ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತೆ ಒಂದಾದ 23 ಜೋಡಿಗಳು

9,360 ಪ್ರಕರಣ ಇತ್ಯರ್ಥ
Last Updated 13 ಜುಲೈ 2025, 6:34 IST
ಲೋಕ ಅದಾಲತ್‌: ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತೆ ಒಂದಾದ 23 ಜೋಡಿಗಳು

ಅಸಂಘಟಿತ ಕಾರ್ಮಿಕರ ಹಿತ ಕಾಯಲು ಬದ್ಧ: ಸಂತೋಷ್ ಲಾಡ್

ಸ್ಮಾರ್ಟ್‌ ಕಾರ್ಡ್‌ ವಿತರಣೆ, ಕಾನೂನು ಅರಿವು ಕಾರ್ಯಕ್ರಮ
Last Updated 13 ಜುಲೈ 2025, 6:30 IST
ಅಸಂಘಟಿತ ಕಾರ್ಮಿಕರ ಹಿತ ಕಾಯಲು ಬದ್ಧ: ಸಂತೋಷ್ ಲಾಡ್
ADVERTISEMENT

ಪೋಡಿಮುಕ್ತ ಗ್ರಾಮ ಯೋಜನೆಗೆ ವೇಗ: ತಹಶೀಲ್ದಾರ್ ಪರುಸಪ್ಪ ಕುರುಬರ

ಇ-ಪೌತಿ ಖಾತೆ ವಿತರಣೆ; ದಾಖಲೆಗಳ ಡಿಜಿಟಲೀಕರಣ–ತಹಶೀಲ್ದಾರ್
Last Updated 13 ಜುಲೈ 2025, 6:29 IST
ಪೋಡಿಮುಕ್ತ ಗ್ರಾಮ ಯೋಜನೆಗೆ ವೇಗ: ತಹಶೀಲ್ದಾರ್ ಪರುಸಪ್ಪ ಕುರುಬರ

ರಿಪ್ಪನ್‌ಪೇಟೆ: ಸ್ವಚ್ಛತೆ ಮರೀಚಿಕೆ; ರೋಗದ ಭೀತಿ

ಪ್ಲಾಸ್ಟಿಕ್ ತ್ಯಾಜ್ಯ, ಕಸ, ಕಡ್ಡಿಗಳಿಂದ ತುಂಬಿ ತುಳುಕುತ್ತಿರುವ ಚರಂಡಿಗಳು
Last Updated 13 ಜುಲೈ 2025, 6:28 IST
ರಿಪ್ಪನ್‌ಪೇಟೆ: ಸ್ವಚ್ಛತೆ ಮರೀಚಿಕೆ; ರೋಗದ ಭೀತಿ

ಮುಳುಗಡೆ ಸಂತ್ರಸ್ತರಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ: ತೀ.ನ. ಶ್ರೀನಿವಾಸ್ ಎಚ್ಚರಕೆ

Sharavathi Project Protest: ಶರಾವತಿ ಹಾಗೂ ಇತರ ಜಲ ವಿದ್ಯುತ್ ಯೋಜನೆಗಳ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಶಿಕಾರಿಪುರದಿಂದ ಹೋರಾಟ ಆರಂಭಿಸುತ್ತೇವೆ ಎಂದು ತೀ.ನ. ಶ್ರೀನಿವಾಸ್ ಎಚ್ಚರಿಸಿದ್ದಾರೆ.
Last Updated 13 ಜುಲೈ 2025, 6:27 IST
ಮುಳುಗಡೆ ಸಂತ್ರಸ್ತರಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ: ತೀ.ನ. ಶ್ರೀನಿವಾಸ್ ಎಚ್ಚರಕೆ
ADVERTISEMENT
ADVERTISEMENT
ADVERTISEMENT