ಬುಧವಾರ, 3 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬಿಎಂಟಿಸಿ | ಶೇ 52 ಪ್ರಯಾಣಿಕರು ಯುಪಿಐ ಬಳಕೆ: ₹ 470 ಕೋಟಿ ವರಮಾನ ಸಂಗ್ರಹ

ಈ ವರ್ಷ ಡಿಜಿಟಲ್‌ ಪಾವತಿ ಮೂಲಕ ₹ 470 ಕೋಟಿ ಸಂಗ್ರಹ
Last Updated 2 ಡಿಸೆಂಬರ್ 2025, 23:30 IST
ಬಿಎಂಟಿಸಿ | ಶೇ 52 ಪ್ರಯಾಣಿಕರು ಯುಪಿಐ ಬಳಕೆ: ₹ 470 ಕೋಟಿ ವರಮಾನ ಸಂಗ್ರಹ

ಊಟದಲ್ಲಿ ಹುಳು ಪತ್ತೆ: ‘ದಿ ರಾಮೇಶ್ವರ ಕೆಫೆ’ ಮಾಲೀಕರು,ವ್ಯವಸ್ಥಾಪಕರ ವಿರುದ್ಧ FIR

ಊಟದಲ್ಲಿ ಹುಳು ಪತ್ತೆಯಾಗಿದ್ದ ಪ್ರಕರಣ, ಕಳೆದ ಜುಲೈನಲ್ಲಿ ನಡೆದಿದ್ದ ಘಟನೆ
Last Updated 2 ಡಿಸೆಂಬರ್ 2025, 23:30 IST
ಊಟದಲ್ಲಿ ಹುಳು ಪತ್ತೆ: ‘ದಿ ರಾಮೇಶ್ವರ ಕೆಫೆ’ ಮಾಲೀಕರು,ವ್ಯವಸ್ಥಾಪಕರ ವಿರುದ್ಧ FIR

ಬಿಬಿಸಿ| 2,418 ಎಕರೆ ಭೂ ಸ್ವಾಧೀನ: ಸಂಚಾರ ದಟ್ಟಣೆ ಶೇ.40ರಷ್ಟು ತಗ್ಗುವ ನಿರೀಕ್ಷೆ

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಪೆರಿಫೆರಲ್‌ ರಿಂಗ್ ರಸ್ತೆ–ಪಿಆರ್‌ಆರ್‌–1) ಯೋಜನೆಗೆ 2,418 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.
Last Updated 2 ಡಿಸೆಂಬರ್ 2025, 23:30 IST
ಬಿಬಿಸಿ| 2,418 ಎಕರೆ ಭೂ ಸ್ವಾಧೀನ: ಸಂಚಾರ ದಟ್ಟಣೆ ಶೇ.40ರಷ್ಟು ತಗ್ಗುವ ನಿರೀಕ್ಷೆ

ರಾಯಚೂರು | ಕೆಎಸ್‌ಆರ್‌ಪಿ ತುಕಡಿ ಸ್ಥಾಪನೆಗೆ ಸಿಗದ ಸಮ್ಮತಿ: ಸಿಬ್ಬಂದಿಗೆ ನಿರಾಸೆ

ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲಿರುವ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) 13ನೇ ಬೆಟಾಲಿಯನ್‌ಗೆ ಹಣಕಾಸು ಇಲಾಖೆಯ ಅನುಮೋದನೆ ವಿಳಂಬವಾಗಿದೆ. ಯೋಜನೆ ಕೈತಪ್ಪುವ ಆತಂಕ ಎದುರಾಗಿದೆ.
Last Updated 2 ಡಿಸೆಂಬರ್ 2025, 23:30 IST
ರಾಯಚೂರು | ಕೆಎಸ್‌ಆರ್‌ಪಿ ತುಕಡಿ ಸ್ಥಾಪನೆಗೆ ಸಿಗದ ಸಮ್ಮತಿ: ಸಿಬ್ಬಂದಿಗೆ ನಿರಾಸೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

City Events Bengaluru: ಹನುಮ ಜಯಂತಿ ಮಹೋತ್ಸವ, ಹಲವು ಪುಸ್ತಕ ಬಿಡುಗಡೆಗಳು, ನಾಟಕಗಳು, ಯಕ್ಷಗಾನ ಮತ್ತು ಉಪನ್ಯಾಸ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಬೆಂಗಳೂರು ನಗರದಲ್ಲಿ ಇಂದು ನಡೆಯಲಿವೆ.
Last Updated 2 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಜಿಬಿಎ | 20 ವಾರ್ಡ್ ವ್ಯಾಪ್ತಿ, ಹೆಸರು ಬದಲು: ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಡು

Greater Bengaluru Authority: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ವಾರ್ಡ್‌ಗಳ ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಟು ಮಾಡಿರುವ ನಗರಾಭಿವೃದ್ಧಿ ಇಲಾಖೆ, ಕೆಲವು ವಾರ್ಡ್‌ಗಳ ವ್ಯಾಪ್ತಿ ಹಾಗೂ ಹೆಸರನ್ನು ಬದಲಾಯಿಸಿ ಅಧಿಸೂಚನೆ ಹೊರಡಿಸಿದೆ.
Last Updated 2 ಡಿಸೆಂಬರ್ 2025, 23:30 IST
ಜಿಬಿಎ | 20 ವಾರ್ಡ್ ವ್ಯಾಪ್ತಿ, ಹೆಸರು ಬದಲು: ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಡು

ಮಂಗಳೂರು: ಕ್ಯಾಂಪ್ಕೊ ಅಧ್ಯಕ್ಷರಾಗಿ ಎಸ್‌. ಆರ್. ಸತೀಶ್ಚಂದ್ರ

ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಯಾದ ಕ್ಯಾಂಪ್ಕೊ 2025–30ರ ಅವಧಿಗೆ ಅಧ್ಯಕ್ಷರಾಗಿ ಸತೀಶ್ಚಂದ್ರ ಎಸ್‌.ಆರ್‌, ಉಪಾಧ್ಯಕ್ಷರಾಗಿ ಪದ್ಮರಾಜ್ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾದರು.
Last Updated 2 ಡಿಸೆಂಬರ್ 2025, 20:05 IST
ಮಂಗಳೂರು: ಕ್ಯಾಂಪ್ಕೊ ಅಧ್ಯಕ್ಷರಾಗಿ ಎಸ್‌. ಆರ್. ಸತೀಶ್ಚಂದ್ರ
ADVERTISEMENT

ಪ್ರಯಾಣಿಕನಿಗೆ ಚಿಕಿತ್ಸೆ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ತುರ್ತು ಭೂಸ್ಪರ್ಶ

Medical Emergency: ಮಂಗಳೂರು: ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ತುರ್ತು ಎದುರಾದ್ದರಿಂದ ರಿಯಾದ್‌ನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವನ್ನು ಸೋಮವಾರ ತಡರಾತ್ರಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಯಿತು.
Last Updated 2 ಡಿಸೆಂಬರ್ 2025, 20:01 IST
ಪ್ರಯಾಣಿಕನಿಗೆ ಚಿಕಿತ್ಸೆ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ತುರ್ತು ಭೂಸ್ಪರ್ಶ

ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಕ್ಕೆ ಆಗ್ರಹ: ಸವಿತಾ ಸಮಾಜ ಪ್ರತಿಭಟನೆ

ಸಮಾಜದವರು ಅನುಭವಿಸುತ್ತಿರುವ ಸಂಕಷ್ಟವನ್ನು ತಪ್ಪಿಸಲು ಪರಿಶಿಷ್ಟ ಜಾತಿಯವರಿಗೆ ಇರುವಂತೆಯೇ ತಮ್ಮ ಸಮುದಾಯಕ್ಕೂ ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಿಸುಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸವಿತಾ ಸಮಾಜವು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
Last Updated 2 ಡಿಸೆಂಬರ್ 2025, 19:25 IST
ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಕ್ಕೆ ಆಗ್ರಹ: ಸವಿತಾ ಸಮಾಜ ಪ್ರತಿಭಟನೆ

ಬೆಂಗಳೂರು | ಡಿಎಚ್‌ಐಇ: ಅಂತರ ಶಾಲಾ ಸ್ಪರ್ಧೆ ಇಂದಿನಿಂದ

School Competition Bengaluru: ಡೆಕ್ಕನ್‌ ಹೆರಾಲ್ಡ್‌ ಇನ್ ಎಜುಕೇಶನ್ (ಡಿಎಚ್‌ಐಇ) ವತಿಯಿಂದ ಡಿ.3ರಿಂದ ಡಿ.5ರವರೆಗೆ ಕಬ್ಬನ್ ಉದ್ಯಾನದ ಬಾಲ ಭವನದಲ್ಲಿ ‘ಡಿಎಚ್‌ಐಇ ಎಕ್ಸ್‌ಪ್ರೆಷನ್ಸ್‌’ ಶೀರ್ಷಿಕೆಯಡಿ ಅಂತರ ಶಾಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
Last Updated 2 ಡಿಸೆಂಬರ್ 2025, 19:15 IST
ಬೆಂಗಳೂರು | ಡಿಎಚ್‌ಐಇ: ಅಂತರ ಶಾಲಾ ಸ್ಪರ್ಧೆ ಇಂದಿನಿಂದ
ADVERTISEMENT
ADVERTISEMENT
ADVERTISEMENT