ಭಾನುವಾರ, 16 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಪ್ರಕಾಶಕರಿಗೆ ಸರ್ಕಾರದ ಪ್ರೋತ್ಸಾಹ ಸಿಗುತ್ತಿಲ್ಲ: ಮಲ್ಲೇಪುರಂ ವೆಂಕಟೇಶ್‌ ಬೇಸರ

Kannada Publishing: ಸರ್ಕಾರಿ ಪ್ರೋತ್ಸಾಹದ ಕೊರತೆ ಹಾಗೂ ಗ್ರಂಥಾಲಯ ಇಲಾಖೆಯ ನಿರ್ಲಕ್ಷ್ಯದಿಂದ ರಾಜ್ಯದ ಪ್ರಕಾಶಕರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಲೇಖಕ ಮಲ್ಲೇಪುರಂ ಜಿ.ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.
Last Updated 16 ನವೆಂಬರ್ 2025, 17:27 IST
ಪ್ರಕಾಶಕರಿಗೆ ಸರ್ಕಾರದ ಪ್ರೋತ್ಸಾಹ ಸಿಗುತ್ತಿಲ್ಲ: ಮಲ್ಲೇಪುರಂ ವೆಂಕಟೇಶ್‌ ಬೇಸರ

ಎನ್‌ಆರ್‌ಐ ಕೋಟಾ ಕೈಬಿಡಿ: ಎಐಡಿಎಸ್‌ಒ ಸಮಾವೇಶದಲ್ಲಿ ಒತ್ತಾಯ

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇ15ರಷ್ಟನ್ನು ಅನಿವಾಸಿ ಭಾರತೀಯ (ಎನ್‌ಆರ್‌ಐ) ಕೋಟಾ ಎಂದು ನಿಗದಿ ಮಾಡಿರುವ ನಿರ್ಧಾರವನ್ನು ರಾಜ್ಯ ಸರ್ಕಾರವು ಕೂಡಲೇ ಹಿಂಪಡೆಯಬೇಕು ಎಂಬ ಒತ್ತಾಯ ಎಐಡಿಎಸ್‌ಒ ವಿದ್ಯಾರ್ಥಿ ಸಮಾವೇಶದಲ್ಲಿ ವ್ಯಕ್ತವಾಯಿತು.
Last Updated 16 ನವೆಂಬರ್ 2025, 17:24 IST
ಎನ್‌ಆರ್‌ಐ ಕೋಟಾ ಕೈಬಿಡಿ: ಎಐಡಿಎಸ್‌ಒ ಸಮಾವೇಶದಲ್ಲಿ ಒತ್ತಾಯ

ಬೆಂಗಳೂರು | ರಸ್ತೆ ಅಪಘಾತ: ಟೆಕಿ ಸಾವು

Techie Road Accident: ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಸಾಫ್ಟ್‌ವೇರ್ ಇಂಜಿನಿಯರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 16 ನವೆಂಬರ್ 2025, 16:52 IST
ಬೆಂಗಳೂರು | ರಸ್ತೆ ಅಪಘಾತ: ಟೆಕಿ ಸಾವು

ಸಿ.ಎಂ. ವಿಶೇಷ ಅನುದಾನ: ₹50 ಲಕ್ಷ ವಂಚನೆ

Government Fund Scam: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹5 ಕೋಟಿ ಕೊಡಿಸುವುದಾಗಿ ನಕಲಿ ಶಿಫಾರಸು ಪತ್ರಗಳಿಂದ ₹50 ಲಕ್ಷ ವಂಚಿಸಿರುವ ಆರೋಪದಡಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.
Last Updated 16 ನವೆಂಬರ್ 2025, 16:11 IST
ಸಿ.ಎಂ. ವಿಶೇಷ ಅನುದಾನ: ₹50 ಲಕ್ಷ ವಂಚನೆ

ಕೃಷಿ ಮೇಳಕ್ಕೆ ತೆರೆ: 17 ಲಕ್ಷ ಮಂದಿ ಭೇಟಿ

ರೈತರು, ಯುವಕರು, ಕೃಷಿ ಆಸಕ್ತರ ದಂಡು: ನಾಲ್ಕು ದಿನದಲ್ಲಿ ₹4.77 ಕೋಟಿ ವಹಿವಾಟು
Last Updated 16 ನವೆಂಬರ್ 2025, 16:11 IST
ಕೃಷಿ ಮೇಳಕ್ಕೆ ತೆರೆ: 17 ಲಕ್ಷ ಮಂದಿ ಭೇಟಿ

ವಿದ್ಯಾರ್ಥಿಗಳಿಗೆ ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌

Knowledge Quiz Contest: 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಸ್ಪರ್ಧೆ ಆರಂಭವಾಗಿದ್ದು, ಭಾಗವಹಿಸುವ ತಂಡಗಳಿಗೆ ಆವಿಷ್ಕಾರ ಕಾರ್ಯಾಗಾರದ ಅವಕಾಶವಿದೆ. ನೋಂದಣಿ ಉಚಿತವಾಗಿದೆ.
Last Updated 16 ನವೆಂಬರ್ 2025, 15:55 IST
ವಿದ್ಯಾರ್ಥಿಗಳಿಗೆ ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌

ಬೆಳಗಾವಿ| ಮತ್ತೊಂದು ಕೃಷ್ಣಮೃಗ ಸಾವು: ಸಾವಿನ ಸಂಖ್ಯೆ 30ಕ್ಕೆ ಏರಿಕೆ

ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಭಾನುವಾರ ಸಂಜೆ ಒಂದು ಕೃಷ್ಣಮೃಗ ಮೃತಮೃಟ್ಟಿದ್ದು, ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
Last Updated 16 ನವೆಂಬರ್ 2025, 15:19 IST
ಬೆಳಗಾವಿ| ಮತ್ತೊಂದು ಕೃಷ್ಣಮೃಗ ಸಾವು: ಸಾವಿನ ಸಂಖ್ಯೆ 30ಕ್ಕೆ ಏರಿಕೆ
ADVERTISEMENT

ನಾಯಿ, ಹಾವು ಕಡಿತ: ಮುಂಗಡ ಹಣ ಪಡೆಯದೆ ಚಿಕಿತ್ಸೆ; ಆರೋಗ್ಯ ಇಲಾಖೆ ಸೂಚನೆ

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ
Last Updated 16 ನವೆಂಬರ್ 2025, 14:46 IST
ನಾಯಿ, ಹಾವು ಕಡಿತ: ಮುಂಗಡ ಹಣ ಪಡೆಯದೆ ಚಿಕಿತ್ಸೆ;  ಆರೋಗ್ಯ ಇಲಾಖೆ ಸೂಚನೆ

55ನೇ ಸಂಗೀತ ಸಮ್ಮೇಳನ: ಶಾಲಾ ಪಠ್ಯದಲ್ಲಿ ಸಂಗೀತ ಅಳವಡಿಸಿ; ಪಿಟೀಲು ಸುಬ್ರಮಣ್ಯಂ

ಬೆಂಗಳೂರು ಗಾಯನ ಸಮಾಜ ಹಮ್ಮಿಕೊಂಡಿದ್ದ 55ನೇ ಸಂಗೀತ ಸಮ್ಮೇಳನಕ್ಕೆ ಚಾಲನೆ
Last Updated 16 ನವೆಂಬರ್ 2025, 14:04 IST
 55ನೇ ಸಂಗೀತ ಸಮ್ಮೇಳನ: ಶಾಲಾ ಪಠ್ಯದಲ್ಲಿ ಸಂಗೀತ ಅಳವಡಿಸಿ; ಪಿಟೀಲು ಸುಬ್ರಮಣ್ಯಂ

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎನ್ಆರ್‌ಐ ಕೋಟಾ ಬೇಡ

ಎಐಡಿಎಸ್ಒ ವಿದ್ಯಾರ್ಥಿಗಳ ರಾಜ್ಯ ಸಮಾವೇಶದಲ್ಲಿ ಆಗ್ರಹ
Last Updated 16 ನವೆಂಬರ್ 2025, 14:02 IST
ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎನ್ಆರ್‌ಐ ಕೋಟಾ ಬೇಡ
ADVERTISEMENT
ADVERTISEMENT
ADVERTISEMENT