ಶನಿವಾರ, 27 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ರಾಣೆಬೆನ್ನೂರು: ಪತ್ನಿ ಮೇಲೆ ಹಲ್ಲೆ ಮಾಡಿದೆ ಪತಿಗೆ ಜೈಲು ಶಿಕ್ಷೆ

Court Verdict: ಪತ್ನಿಯ ಮೇಲೆ ಹಲ್ಲೆ ಹಾಗೂ ಎರಡನೇ ಮದುವೆಯಾದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಶೇಖರ ಅಂಬಿಗೇರ ಎಂಬಾತನಿಗೆ ರಾಣೇಬೆನ್ನೂರು ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
Last Updated 27 ಡಿಸೆಂಬರ್ 2025, 3:54 IST
ರಾಣೆಬೆನ್ನೂರು: ಪತ್ನಿ ಮೇಲೆ ಹಲ್ಲೆ ಮಾಡಿದೆ ಪತಿಗೆ ಜೈಲು ಶಿಕ್ಷೆ

ಕೀಳುಮಟ್ಟದ ಕಾಯ್ದೆ ನಮಗೆ ಬೇಕೆ?: ಶಾಸಕ ಚನ್ನಬಸಪ್ಪ

ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕ ಮಂಡನೆಗೆ ವಿರೋಧ
Last Updated 27 ಡಿಸೆಂಬರ್ 2025, 3:52 IST
ಕೀಳುಮಟ್ಟದ ಕಾಯ್ದೆ ನಮಗೆ ಬೇಕೆ?: ಶಾಸಕ ಚನ್ನಬಸಪ್ಪ

ರಾಣೆಬೆನ್ನೂರು: ಹುಬ್ಬಳ್ಳಿ ಮರ್ಯಾದಗೇಡು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ

Honor Killing Case: ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ಪಾಟೀಲ ಮರ್ಯಾದೆಗೇಡು ಹತ್ಯೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಎಸ್‌ಎಫ್‌ಐ ಹಾಗೂ ವಿವಿಧ ಸಂಘಟನೆಗಳು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
Last Updated 27 ಡಿಸೆಂಬರ್ 2025, 3:51 IST
ರಾಣೆಬೆನ್ನೂರು: ಹುಬ್ಬಳ್ಳಿ ಮರ್ಯಾದಗೇಡು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ

ಚಿತ್ರದುರ್ಗ ಬಸ್‌ ದುರಂತಕ್ಕೆ ಕಾರಣವಾಯಿತಾ ಆಯಿಲ್‌ ಬಾಕ್ಸ್‌!

Accident Probe: ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಬಳಿ ನಡೆದ ಸ್ಲೀಪರ್ ಬಸ್ ದುರಂತದಲ್ಲಿ ಬಸ್‌ನಲ್ಲಿ ಸಾಗುತ್ತಿದ್ದ ಆಯಿಲ್ ಬಾಕ್ಸ್‌ಗಳು ಅಗ್ನಿ ತೀವ್ರತೆಗೆ ಕಾರಣವಾಗಿರಬಹುದೆಂಬ ಶಂಕೆ ಮೂಡಿದೆ.
Last Updated 27 ಡಿಸೆಂಬರ್ 2025, 3:49 IST
ಚಿತ್ರದುರ್ಗ ಬಸ್‌ ದುರಂತಕ್ಕೆ ಕಾರಣವಾಯಿತಾ ಆಯಿಲ್‌ ಬಾಕ್ಸ್‌!

ಬ್ಯಾಡಗಿ | ಸರ್ವ ಧರ್ಮಗಳ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ 

Mass Marriage: ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನಗಳ 71ನೇ ಜಾತ್ರಾ ಮಹೋತ್ಸವದ ಅಂಗವಾಗಿ ಜ.28 ರಂದು ಸರ್ವ ಧರ್ಮ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗಿದೆ. ವಿವಾಹವಾಗಲು ಬಯಸುವ ವಧು–ವರರು ಜ.15ರೊಳಗೆ ಹೆಸರು ನೋಂದಾಯಿಸಬಹುದು.
Last Updated 27 ಡಿಸೆಂಬರ್ 2025, 3:49 IST
ಬ್ಯಾಡಗಿ | ಸರ್ವ ಧರ್ಮಗಳ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ 

ಹಾವೇರಿ: ಸಂಭ್ರಮದ ಹುಕ್ಕೇರಿಮಠ ಜಾತ್ರಾ ಮಹೋತ್ಸವ

Value Based Education: ಹಾವೇರಿ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿವಬಸವೇಶ್ವರ ಉಚಿತ ಪ್ರಸಾದ ನಿಲಯದ ಅಮೃತ ಮಹೋತ್ಸವದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ತಾಯಿಯ ಪಾತ್ರದ ಬಗ್ಗೆ ಮಾತನಾಡಿದರು.
Last Updated 27 ಡಿಸೆಂಬರ್ 2025, 3:47 IST
ಹಾವೇರಿ: ಸಂಭ್ರಮದ ಹುಕ್ಕೇರಿಮಠ ಜಾತ್ರಾ ಮಹೋತ್ಸವ

ಅಕ್ಕಿಆಲೂರು: ಬಸ್ಸಿಲ್ಲದೇ ವಿದ್ಯಾರ್ಥಿಗಳ ಪರದಾಟ

KSRTC Bus Issue: ಹಾವೇರಿ–ಶಿರಸಿ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಕೊರತೆ ಹೆಚ್ಚಾಗಿದ್ದು, ಇದರಿಂದಾಗಿ ಶಾಲೆ–ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ನಿತ್ಯವೂ ಪರದಾಡುತ್ತಿದ್ದಾರೆ. ಸಂಜೆ ವೇಳೆ ಮನೆ ತಲುಪಲು ರಾತ್ರಿ ಆಗುತ್ತಿದ್ದು ಕಾಡಿನ ಹಾದಿಯಲ್ಲಿ ಆತಂಕ ಎದುರಾಗಿದೆ.
Last Updated 27 ಡಿಸೆಂಬರ್ 2025, 3:45 IST
ಅಕ್ಕಿಆಲೂರು: ಬಸ್ಸಿಲ್ಲದೇ ವಿದ್ಯಾರ್ಥಿಗಳ ಪರದಾಟ
ADVERTISEMENT

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ₹10.44 ಲಕ್ಷ ವಂಚನೆ

Cyber Crime: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಗರದ ಹಳೇಹುಬ್ಬಳ್ಳಿಯ ವಿವೇಕ ಶ್ರೀಕಂಡೆ ಅವರಿಂದ ಬ್ಯಾಂಕ್‌ ಖಾತೆಗಳ ಮಾಹಿತಿ ಪಡೆದ ವಂಚಕರು, ಅವುಗಳಿಂದ ₹10.44 ಲಕ್ಷ ವ್ಯವಹಾರ ನಡೆಸಿ ವಂಚಿಸಿದ್ದಾರೆ.
Last Updated 27 ಡಿಸೆಂಬರ್ 2025, 3:44 IST
ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ₹10.44 ಲಕ್ಷ ವಂಚನೆ

ಹಾವೇರಿ: 633 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ

PDS Rice Smuggling: ಹಾವೇರಿಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹14.68 ಲಕ್ಷ ಮೌಲ್ಯದ ಪಡಿತರ ಅಕ್ಕಿ ಮತ್ತು ಗೋಧಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿ ಸಚಿನ್ ಕಬ್ಬೂರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 27 ಡಿಸೆಂಬರ್ 2025, 3:43 IST
ಹಾವೇರಿ: 633 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ

ಮಹಾರಾಷ್ಟ್ರದಲ್ಲಿ ಒಂದಾದ ಶಿವಸೇನಾ ಬಣಗಳು: ಬೆಳಗಾವಿಯಲ್ಲಿ ಎಂಇಎಸ್‌ ಬಲ ದ್ವಿಗುಣ

Marathi Manus: ಮಹಾರಾಷ್ಟ್ರದಲ್ಲಿ ಶಿವಸೇನಾ ಬಣಗಳು ಎರಡು ದಶಕಗಳ ಬಳಿಕ ಒಂದಾಗಿದ್ದು, ಗಡಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿವೆ. ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮತ್ತು ಶಿವಸೇನೆ ಮುಖಂಡರೂ ಒಂದಾಗಿ ಮರಾಠಿಗರ ಅಸ್ಮಿತೆ ವಿಷಯ ಮುನ್ನೆಲೆಗೆ ತಂದಿದ್ದಾರೆ.
Last Updated 27 ಡಿಸೆಂಬರ್ 2025, 3:26 IST
ಮಹಾರಾಷ್ಟ್ರದಲ್ಲಿ ಒಂದಾದ ಶಿವಸೇನಾ ಬಣಗಳು: ಬೆಳಗಾವಿಯಲ್ಲಿ ಎಂಇಎಸ್‌ ಬಲ ದ್ವಿಗುಣ
ADVERTISEMENT
ADVERTISEMENT
ADVERTISEMENT