ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬಯೊಕಾನ್ ಕಂಪನಿಯ ಐದನೇ ಮಹಡಿಯಿಂದ ಜಿಗಿದು 26 ವರ್ಷದ ಉದ್ಯೋಗಿ ಆತ್ಮಹತ್ಯೆ

Bengaluru Crime: ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಬಯೊಕಾನ್ ಕಂಪನಿಯ ಐದನೇ ಮಹಡಿಯಿಂದ ಜಿಗಿದು ಉದ್ಯೋಗಿಯೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬನಶಂಕರಿಯ ಅನಂತಕುಮಾರ್ (26) ಆತ್ಮಹತ್ಯೆ ಮಾಡಿಕೊಂಡವರು.
Last Updated 30 ಡಿಸೆಂಬರ್ 2025, 20:56 IST
ಬಯೊಕಾನ್ ಕಂಪನಿಯ ಐದನೇ ಮಹಡಿಯಿಂದ ಜಿಗಿದು 26 ವರ್ಷದ ಉದ್ಯೋಗಿ ಆತ್ಮಹತ್ಯೆ

ಗದಗ | ಈರುಳ್ಳಿ ದರ ಕುಸಿತ: ಖರ್ಚು, ಶ್ರಮ ವ್ಯರ್ಥ

Onion Farmers Loss: ಗದಗ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಹೆಚ್ಚಿನವರು ಕಟಾವು ಇಲ್ಲದೇ ದನಮೇಯಲು ಬಿಟ್ಟುಬಿಡುತ್ತಿದ್ದಾರೆ. ಬೆಂಬಲ ಬೆಲೆಗಾಗಿ ರೈತರು ಆಗ್ರಹಿಸುತ್ತಿದ್ದಾರೆ.
Last Updated 30 ಡಿಸೆಂಬರ್ 2025, 20:33 IST
ಗದಗ | ಈರುಳ್ಳಿ ದರ ಕುಸಿತ: ಖರ್ಚು, ಶ್ರಮ ವ್ಯರ್ಥ

ಬೆಳಗಾವಿ: ಸಾವಯವ ಬೆಲ್ಲ ಅಚ್ಚುಮೆಚ್ಚು

Jaggery Price Hike: ಸಾವಯವ ಬೆಲ್ಲದ ದರ ಈ ವರ್ಷ ಪ್ರತಿ 10 ಕೆಜಿಗೆ ₹700ರಿಂದ ₹800ಕ್ಕೆ ಏರಿಕೆಯಾಗಿ ರೈತರ ಆರ್ಥಿಕ ಸ್ಥಿತಿಗೆ ಸಹಕಾರವಾಗಿದೆ. ಬೇಡಿಕೆಯೊಂದಿಗೆ ಮಾರಾಟ ಪ್ರಮಾಣವೂ ಹೆಚ್ಚಾಗಿದೆ.
Last Updated 30 ಡಿಸೆಂಬರ್ 2025, 20:31 IST
ಬೆಳಗಾವಿ: ಸಾವಯವ ಬೆಲ್ಲ ಅಚ್ಚುಮೆಚ್ಚು

ಕೋಗಿಲು ಬಡಾವಣೆ: ಇನ್ನೂ ಪೂರ್ಣಗೊಳ್ಳದ ವಸತಿ ಸಮುಚ್ಚಯ

ಕೋಗಿಲು ಬಡಾವಣೆಯ ಸಂತ್ರಸ್ತರಿಗೆ ನೀಡಲು ಉದ್ದೇಶಿಸಿರುವ ಮನೆಗಳು
Last Updated 30 ಡಿಸೆಂಬರ್ 2025, 20:29 IST
ಕೋಗಿಲು ಬಡಾವಣೆ: ಇನ್ನೂ ಪೂರ್ಣಗೊಳ್ಳದ ವಸತಿ ಸಮುಚ್ಚಯ

ಬೆಂಗಳೂರು ಜಲಮಂಡಳಿ ಅದಾಲತ್‌ ನಾಳೆ

ಬೆಂಗಳೂರು ಜಲಮಂಡಳಿಯು ಗುರುವಾರ (ಜ.1) ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಅನ್ನು ಹಮ್ಮಿಕೊಂಡಿದೆ
Last Updated 30 ಡಿಸೆಂಬರ್ 2025, 20:20 IST
ಬೆಂಗಳೂರು ಜಲಮಂಡಳಿ ಅದಾಲತ್‌ ನಾಳೆ

ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ: ಕೆ.ಎಸ್. ವಿಮಲಾ

Women's Rights: ರಾಜ್ಯ ಸರ್ಕಾರ ಮರ್ಯಾದೆಗೇಡು ಹತ್ಯೆ ನಿಷೇಧಕ್ಕೆ ಕಾನೂನು ರಚಿಸಬೇಕು ಎಂದು ಹೋರಾಟಗಾರ್ತಿ ಕೆ.ಎಸ್. ವಿಮಲಾ ಅವರು ಆಗ್ರಹಿಸಿ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಒತ್ತಾಯಿಸಿದರು.
Last Updated 30 ಡಿಸೆಂಬರ್ 2025, 20:16 IST
ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ: ಕೆ.ಎಸ್. ವಿಮಲಾ

ಬೆಂಗಳೂರು: ಗೂಗಲ್‌ ಕಂಪನಿ ನಿವೃತ್ತ ನಿರ್ದೇಶಕರ ಮೇಲೆ ಬೀದಿ ನಾಯಿ ದಾಳಿ

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು
Last Updated 30 ಡಿಸೆಂಬರ್ 2025, 20:13 IST
ಬೆಂಗಳೂರು: ಗೂಗಲ್‌ ಕಂಪನಿ ನಿವೃತ್ತ ನಿರ್ದೇಶಕರ ಮೇಲೆ ಬೀದಿ ನಾಯಿ ದಾಳಿ
ADVERTISEMENT

ಕೋಲಾರ: ಡಿ.ಸಿ ಕಚೇರಿಗೆ ಮತ್ತೆ ಹುಸಿ ಬಾಂಬ್‌ ಬೆದರಿಕೆ!

ಇ–ಮೇಲ್‌ ಶೀರ್ಷಿಕೆಯಲ್ಲಿ ಆರ್‌ಡಿ‌ಎಕ್ಸ್ ಸ್ಫೋಟದ ಎಚ್ಚರಿಕೆ,‌ ಸಾರಂಶದಲ್ಲಿ ನಕಲಿ ಪಾಸ್‌ಪೋರ್ಟ್‌ ದಂಧೆ ದೂರು
Last Updated 30 ಡಿಸೆಂಬರ್ 2025, 20:13 IST
ಕೋಲಾರ: ಡಿ.ಸಿ ಕಚೇರಿಗೆ ಮತ್ತೆ ಹುಸಿ ಬಾಂಬ್‌ ಬೆದರಿಕೆ!

ಬೆಂಗಳೂರು ಶಿಕ್ಷಕರ ಕ್ಷೇತ್ರ: ಜಿಬಿಎ ವ್ಯಾಪ್ತಿಯಲ್ಲಿ 18,496 ಮತದಾರರು

ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ; ಜಿಬಿಎ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ 18,496 ಮತದಾರರು. ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ಮುಂದುವರಿಯಲಿದೆ.
Last Updated 30 ಡಿಸೆಂಬರ್ 2025, 20:02 IST
ಬೆಂಗಳೂರು ಶಿಕ್ಷಕರ ಕ್ಷೇತ್ರ: ಜಿಬಿಎ ವ್ಯಾಪ್ತಿಯಲ್ಲಿ 18,496 ಮತದಾರರು

ಹೆಸರಘಟ್ಟ: ಐತಿಹಾಸಿಕ ಪರಂಪರೆ ಉಳಿಸಿ

ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಬೆಂಗಳೂರು ಹಾಗೂ ತೋಟಗೆರೆಯ ಬಿಜಿಎಸ್ ಪದವಿಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನದಡಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು...
Last Updated 30 ಡಿಸೆಂಬರ್ 2025, 20:00 IST
ಹೆಸರಘಟ್ಟ: ಐತಿಹಾಸಿಕ ಪರಂಪರೆ ಉಳಿಸಿ
ADVERTISEMENT
ADVERTISEMENT
ADVERTISEMENT