ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಲೆ ಮಹದೇಶ್ವರನ ಬೆಟ್ಟ: ಮಾದಪ್ಪನ ದೀಪಾವಳಿ ಜಾತ್ರೆ ಆರಂಭ

Mahadeshwara Fest Begins: ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರೆಗೆ ಶನಿವಾರ ಆರಂಭವಾಗಿ, ಹಾಲರುವೆ ಉತ್ಸವ, ರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಐದು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
Last Updated 18 ಅಕ್ಟೋಬರ್ 2025, 22:33 IST
ಮಲೆ ಮಹದೇಶ್ವರನ ಬೆಟ್ಟ: ಮಾದಪ್ಪನ ದೀಪಾವಳಿ ಜಾತ್ರೆ ಆರಂಭ

ಧರ್ಮಸ್ಥಳ ಪ್ರಕರಣ: ಶಿವಮೊಗ್ಗದ ಜೈಲಿನಲ್ಲಿ ಸಾಕ್ಷಿ ದೂರುದಾರನ ವಿಚಾರಣೆ

Dharmasthala Investigation: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಮೃತದೇಹ ಹೂತುಹಾಕಿದ ಪ್ರಕರಣದ ತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಶಿವಮೊಗ್ಗದ ಜೈಲಿನಲ್ಲಿ ಸಾಕ್ಷಿ ದೂರುದಾರನ ವಿಚಾರಣೆ ನಡೆಸಿದ್ದಾರೆ.
Last Updated 18 ಅಕ್ಟೋಬರ್ 2025, 22:31 IST
ಧರ್ಮಸ್ಥಳ ಪ್ರಕರಣ: ಶಿವಮೊಗ್ಗದ ಜೈಲಿನಲ್ಲಿ ಸಾಕ್ಷಿ ದೂರುದಾರನ ವಿಚಾರಣೆ

‘ಕೆನರಾ ಬ್ಯಾಂಕ್ ಮ್ಯಾರಥಾನ್ 2025’: ಜರ್ಸಿ ಅನಾವರಣ

Marathon Jersey Launch: ನವೆಂಬರ್ 23ರಂದು ನಡೆಯುವ ಕೆನರಾ ಬ್ಯಾಂಕ್ ಮ್ಯಾರಥಾನ್ 2025 ರ ಮೂರನೇ ಆವೃತ್ತಿಗೆ ಜರ್ಸಿ ಅನಾವರಣಗೊಂಡಿದ್ದು, 3ಕೆ, 5ಕೆ, 10ಕೆ ಓಟಗಳಿಗೆ ಮುಕ್ತ ಪ್ರವೇಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 18 ಅಕ್ಟೋಬರ್ 2025, 22:16 IST
‘ಕೆನರಾ ಬ್ಯಾಂಕ್ ಮ್ಯಾರಥಾನ್ 2025’: ಜರ್ಸಿ ಅನಾವರಣ

ಬೆಂಗಳೂರು: ಬಿಎಂಎಸ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಕಾರ್ಯಾಗಾರ

AI & Data Science: BMS ಎಂಜಿನಿಯರಿಂಗ್ ಕಾಲೇಜಿನಲ್ಲಿ 'ಸಿದ್ಧಾಂತದಿಂದ ಆಚರಣೆ' ಎಂಬ ಹೆಸರಿನ 3 ದಿನಗಳ ರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಾಯಿತು,
Last Updated 18 ಅಕ್ಟೋಬರ್ 2025, 21:51 IST
ಬೆಂಗಳೂರು: ಬಿಎಂಎಸ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಕಾರ್ಯಾಗಾರ

ನವೆಂಬರ್‌ನಲ್ಲಿ ವಿಶ್ವಕರ್ಮ ಪಾಂಚಜನ್ಯ ಯಾತ್ರೆ

Vishwakarma Awareness: ವಿಶ್ವಕರ್ಮ ಸಮುದಾಯದ ಏಕತೆ, ಸಂಘಟನೆ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ ಕೊನೆಯ ವಾರದಲ್ಲಿ ಪಾಂಚಜನ್ಯ ಯಾತ್ರೆ ನಡೆಸಲಾಗುವುದು ಎಂದು ಮಹಾ ಒಕ್ಕೂಟ ತಿಳಿಸಿದೆ.
Last Updated 18 ಅಕ್ಟೋಬರ್ 2025, 21:46 IST
ನವೆಂಬರ್‌ನಲ್ಲಿ ವಿಶ್ವಕರ್ಮ ಪಾಂಚಜನ್ಯ ಯಾತ್ರೆ

ಬರ್ಲಿ ಸ್ಟ್ರೀಟ್‌ಗೆ ಕಿರ್ಮಾನಿ ಹೆಸರಿಡಲು ಡಿ.ಕೆ. ಶಿವಕುಮಾರ್‌ಗೆ ಮನವಿ

Street Naming Request: 1983ರ ವಿಶ್ವಕಪ್ ವಿಜೇತ, ಪದ್ಮಶ್ರೀ ಪುರಸ್ಕೃತ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಅವರು ಬರ್ಲಿ ಸ್ಟ್ರೀಟ್‌ಗೆ ತಮ್ಮ ಹೆಸರಿಡುವಂತೆ ಡಿ.ಕೆ. ಶಿವಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ.
Last Updated 18 ಅಕ್ಟೋಬರ್ 2025, 21:22 IST
ಬರ್ಲಿ ಸ್ಟ್ರೀಟ್‌ಗೆ ಕಿರ್ಮಾನಿ ಹೆಸರಿಡಲು ಡಿ.ಕೆ. ಶಿವಕುಮಾರ್‌ಗೆ ಮನವಿ

ಬ್ರಾಹ್ಮಣ ಮಹಾಸಭೆ: ಕಾರ್ಯಕಾರಿಣಿ ಸಮಿತಿ ಪುನರ್‌ ರಚನೆ

‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಕೇಂದ್ರ ಕಾರ್ಯಕಾರಿಣಿ ಸಮಿತಿಯನ್ನು ಬೈಲಾ ಪ್ರಕಾರ ಮುಂದಿನ ದಿನಗಳಲ್ಲಿ ಪುನರ್‌ ರಚನೆ ಮಾಡಲಾಗುವುದು’ ಎಂದು ಮಹಾಸಭೆಯ ಅಧ್ಯಕ್ಷ ಎಸ್. ರಘುನಾಥ್ ತಿಳಿಸಿದ್ದಾರೆ.
Last Updated 18 ಅಕ್ಟೋಬರ್ 2025, 20:34 IST
ಬ್ರಾಹ್ಮಣ ಮಹಾಸಭೆ: ಕಾರ್ಯಕಾರಿಣಿ ಸಮಿತಿ ಪುನರ್‌ ರಚನೆ
ADVERTISEMENT

ಅವೈಜ್ಞಾನಿಕ ವಿಧಾನದ ಸಮೀಕ್ಷೆ; ಸಿಬ್ಬಂದಿಗೆ ಸಂಕಷ್ಟ: ಸಿ.ಎಸ್.ಷಡಕ್ಷರಿ

Survey Method Issues: ಸಾಮಾಜಿಕ–ಆರ್ಥಿಕ ಸಮೀಕ್ಷೆಯಲ್ಲಿನ ತೊಂದರೆ ಬಗ್ಗೆ ಸಿ.ಎಸ್.ಷಡಕ್ಷರಿ ಆಕ್ಷೇಪ ವ್ಯಕ್ತಪಡಿಸಿ, ಸಿಬ್ಬಂದಿಗೆ ಈ ಅವೈಜ್ಞಾನಿಕ ಪ್ರಕ್ರಿಯೆ ನಿರ್ವಹಣೆಯು ಸಂಕಷ್ಟ ತಂದಿದೆ ಎಂದು ಹೇಳಿದರು.
Last Updated 18 ಅಕ್ಟೋಬರ್ 2025, 20:25 IST
ಅವೈಜ್ಞಾನಿಕ ವಿಧಾನದ ಸಮೀಕ್ಷೆ; ಸಿಬ್ಬಂದಿಗೆ ಸಂಕಷ್ಟ: ಸಿ.ಎಸ್.ಷಡಕ್ಷರಿ

ಆರ್‌ಎಸ್‌ಎಸ್‌ ಕಚೇರಿಗೆ ನುಗ್ಗಿ ಹಲ್ಲೆ ಯತ್ನ: 20 ಮಂದಿ ವಿರುದ್ಧ ಎಫ್‌ಐಆರ್

RSS Bengaluru Incident: ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಕಾರ್ತಿಕ್‌ ಸೇರಿದಂತೆ 20 ಮಂದಿಯ ವಿರುದ್ಧ ಆರ್‌ಎಸ್‌ಎಸ್‌ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಯತ್ನಿಸಿ ಪ್ರಾಣ ಬೆದರಿಕೆ ಹಾಕಿದ ಆರೋಪದಡಿ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 18 ಅಕ್ಟೋಬರ್ 2025, 19:12 IST
ಆರ್‌ಎಸ್‌ಎಸ್‌ ಕಚೇರಿಗೆ ನುಗ್ಗಿ ಹಲ್ಲೆ ಯತ್ನ: 20 ಮಂದಿ ವಿರುದ್ಧ ಎಫ್‌ಐಆರ್

ಪ್ರಿಯಾಂಕ್ ಖರ್ಗೆ ಪತ್ರ ಸಂವಿಧಾನಬದ್ಧ: ಎಂ. ಸುರೇಶ್ ಕುಮಾರ್

Priyank Kharge Controversy: ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ ಚಟುವಟಿಕೆ ಕುರಿತು ಬರೆದ ಪತ್ರ ಸಂವಿಧಾನಬದ್ಧ ಎಂದು ಎಂ. ಸುರೇಶ್ ಕುಮಾರ್ ಹೇಳಿದ್ದಾರೆ. ಕೆಲ ಮನುವಾದಿ ಮುಖಂಡರು ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಹೇಳಿದರು.
Last Updated 18 ಅಕ್ಟೋಬರ್ 2025, 19:11 IST
ಪ್ರಿಯಾಂಕ್ ಖರ್ಗೆ ಪತ್ರ ಸಂವಿಧಾನಬದ್ಧ: ಎಂ. ಸುರೇಶ್ ಕುಮಾರ್
ADVERTISEMENT
ADVERTISEMENT
ADVERTISEMENT