ಮಂಗಳವಾರ, 20 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಹಾಸನ | ಪೋಕ್ಸೊ ಕಾಯ್ದೆ: ಜಾಗೃತಿ ಅಗತ್ಯ: ನ್ಯಾ. ಎಚ್‌.ಪಿ. ಸಂದೇಶ್

ಹಾಸನ: ಹದಿಹರೆಯದಲ್ಲಿ ಮಾಡುವ ತಪ್ಪಿಗಾಗಿ ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ. ಬಾಲ್ಯದಲ್ಲಿಯೇ ಪೋಕ್ಸೊ ಕಾಯ್ದೆಯ ಬಗ್ಗೆ ಎಲ್ಲರಲ್ಲೂ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತಿಳಿಸಿದರು.
Last Updated 20 ಜನವರಿ 2026, 5:35 IST
ಹಾಸನ | ಪೋಕ್ಸೊ ಕಾಯ್ದೆ: ಜಾಗೃತಿ ಅಗತ್ಯ: ನ್ಯಾ. ಎಚ್‌.ಪಿ. ಸಂದೇಶ್

ಹೊಳೆನರಸೀಪುರ | ಬೀದಿ ನಾಯಿ ಹಾವಳಿ ನಿವಾರಿಸಲು ಡಿ.ಸಿ ಸೂಚನೆ

Hole Narasipura Update: ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಬೀದಿ ನಾಯಿಗಳ ಸಮಸ್ಯೆ, ರಸ್ತೆ ಗುಂಡಿಗಳು, ಒಳಚರಂಡಿ ವ್ಯವಸ್ಥೆ ಮತ್ತಿತರ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ನೀಡಿದ ಸೂಚನೆಗಳ ಕುರಿತಂತೆ ಮಾಹಿತಿ.
Last Updated 20 ಜನವರಿ 2026, 5:33 IST
ಹೊಳೆನರಸೀಪುರ | ಬೀದಿ ನಾಯಿ ಹಾವಳಿ ನಿವಾರಿಸಲು ಡಿ.ಸಿ ಸೂಚನೆ

ಮಿಂಚಿದ ಸಿಕಂದರ್, ಮಿರ್ಜಾ, ದೇವಾ

ಕೆಂಪು ಮಣ್ಣಿನ ಅಖಾಡದಲ್ಲಿ ಪೈಲ್ವಾನರ ಕಾಳಗ:ಸಹಸ್ರಾರು ಜನರಿಂದ ವೀಕ್ಷಣೆ
Last Updated 20 ಜನವರಿ 2026, 5:33 IST
ಮಿಂಚಿದ ಸಿಕಂದರ್, ಮಿರ್ಜಾ, ದೇವಾ

ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತ ಹೋರಾಟ ಅಗತ್ಯ

ಹಿಂದು ಸಮಾಜೋತ್ಸವ:ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅಭಿಮತ
Last Updated 20 ಜನವರಿ 2026, 5:32 IST
ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತ ಹೋರಾಟ ಅಗತ್ಯ

ಹಳೇಬೀಡು | ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ 25ಕ್ಕೆ

Halebeedu Event:ಹಳೇಬೀಡು: ಬಸ್ತಿಹಳ್ಳಿಯ ಹೊಯ್ಸಳರ ಕಾಲದ ಜಿನ ಮಂದಿರದಲ್ಲಿ ವಿರಾಜಮಾನರಾಗಿರುವ 18 ಅಡಿ ಎತ್ತರದ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ಜ.25 ರಂದು ಮಸ್ತಕಾಭಿಷೇಕ ನೆರವೇರಲಿದೆ.
Last Updated 20 ಜನವರಿ 2026, 5:31 IST
ಹಳೇಬೀಡು | ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ 25ಕ್ಕೆ

ನದಿ ಜೋಡಣೆ ವಿರೋಧಿಸಲು ನಾವು ಸಿದ್ಧ

ಬಿಜೆಪಿ ನಾಯಕರು ಪ್ರಧಾನಿ ಭೇಟಿಯಾಗಿ ಯೋಜನೆ ಕೈಬಿಡಿಸಲಿ:ಸಚಿವ ವೈದ್ಯ
Last Updated 20 ಜನವರಿ 2026, 5:29 IST
ನದಿ ಜೋಡಣೆ ವಿರೋಧಿಸಲು ನಾವು ಸಿದ್ಧ

ಹಿರೀಸಾವೆ | ಸಂಭ್ರಮದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ

Hirisave Event:ಹಿರೀಸಾವೆ: ಸುಡು ಬಿಸಿಲನಲ್ಲಿ ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯವರ 95ನೇ ವರ್ಷದ ಬ್ರಹ್ಮರಥೋತ್ಸವವು ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Last Updated 20 ಜನವರಿ 2026, 5:28 IST
ಹಿರೀಸಾವೆ | ಸಂಭ್ರಮದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ
ADVERTISEMENT

ಮಾರಿಜಾತ್ರೆಯ ಯಶಸ್ಸಿಗೆ ಭಕ್ತರ ಸಹಕಾರ ಮುಖ್ಯ

ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿದ್ದ ಸಚಿವ ವೈದ್ಯ ಅಭಿಮತ
Last Updated 20 ಜನವರಿ 2026, 5:28 IST
ಮಾರಿಜಾತ್ರೆಯ ಯಶಸ್ಸಿಗೆ ಭಕ್ತರ ಸಹಕಾರ ಮುಖ್ಯ

‘ಅರಣ್ಯ ಭೂಮಿ ಹಕ್ಕು ಸಿಗುವವರೆಗೂ ಉಗ್ರ ಹೋರಾಟ’

Forest Dwellers Protest: ಭೂಮಿಹಕ್ಕನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಸ ಷರತ್ತು ಹೇರಿ ವಂಚನೆ ಮಾಡುತ್ತಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಅಂಕೋಲಾದಲ್ಲಿ ಎಚ್ಚರಿಕೆ ನೀಡಿದರು.
Last Updated 20 ಜನವರಿ 2026, 5:27 IST
‘ಅರಣ್ಯ ಭೂಮಿ ಹಕ್ಕು ಸಿಗುವವರೆಗೂ ಉಗ್ರ ಹೋರಾಟ’

ದಾಖಲೆ ನೆಪದಲ್ಲಿ ಕಿರುಕುಳ:ಬೋಟ್ ಮಾಲೀಕರ ಆರೋಪ

Tadadi Tourist Boats: ಕುಮಟಾ ತಾಲ್ಲೂಕಿನ ತದಡಿ ಭಾಗದಲ್ಲಿ ಪ್ರವಾಸಿ ಬೋಟ್‌ಗಳಿಗೆ ದಾಖಲೆ ಪರಿಶೀಲನೆ ನೆಪದಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಬೋಟ್‌ ಮಾಲೀಕರು ಎಡಿಸಿ ಅವರಿಗೆ ದೂರು ನೀಡಿದರು.
Last Updated 20 ಜನವರಿ 2026, 5:26 IST
ದಾಖಲೆ ನೆಪದಲ್ಲಿ ಕಿರುಕುಳ:ಬೋಟ್ ಮಾಲೀಕರ ಆರೋಪ
ADVERTISEMENT
ADVERTISEMENT
ADVERTISEMENT