ಗುರುವಾರ, 1 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಕನ್ನಿಕಾ ಸಿಕ್ರಿವಾಲ್‌ ಕೋಲಾರ ಹೊಸ ಎಸ್‌ಪಿ

Kanika Sikriwal ಕೋಲಾರ: ಕೋಲಾರ ಜಿಲ್ಲಾ ನೂತನ ಪೊಲೀಸ್‌ ವರಿಷ್ಠಾಧಿಕಾರಿಯನ್ನಾಗಿ ಐಪಿಎಸ್‌ ಅಧಿಕಾರಿ ಕನ್ನಿಕಾ ಸಿಕ್ರಿವಾಲ್‌ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
Last Updated 1 ಜನವರಿ 2026, 3:18 IST
ಕನ್ನಿಕಾ ಸಿಕ್ರಿವಾಲ್‌ ಕೋಲಾರ ಹೊಸ ಎಸ್‌ಪಿ

ಕೋಲಾರದಲ್ಲಿ ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಬೀದಿನಾಯಿಯನ್ನು ಹೊಡೆದು ಕೊಂದು ಹಾಕಿದ ಸಾರ್ವಜನಿಕರು, ಗಾಯಾಳುಗಳಿಗೆ ಚಿಕಿತ್ಸೆ
Last Updated 1 ಜನವರಿ 2026, 3:16 IST
ಕೋಲಾರದಲ್ಲಿ ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಕೋಲಾರ ಜಿಲ್ಲೆಯ ಬಹುತೇಕ ಕೆರೆಗಳ ಒತ್ತುವರಿ ತೆರವು: ಜಿಲ್ಲಾಧಿಕಾರಿ ಎಂ.ಆರ್.ರವಿ

ಜಿಲ್ಲೆಯಲ್ಲಿನ ಅಭಿವೃದ್ಧಿ, ಸುಧಾರಣೆ, ಹೊಸ ಯೋಜನೆಗಳನ್ನು ಹಂಚಿಕೊಂಡ ಜಿಲ್ಲಾಧಿಕಾರಿ ಎಂ.ಆರ್.ರವಿ
Last Updated 1 ಜನವರಿ 2026, 3:14 IST
ಕೋಲಾರ ಜಿಲ್ಲೆಯ ಬಹುತೇಕ ಕೆರೆಗಳ ಒತ್ತುವರಿ ತೆರವು: ಜಿಲ್ಲಾಧಿಕಾರಿ ಎಂ.ಆರ್.ರವಿ

ಕೋಲಾರ ಜಿಲ್ಲೆ: ಹೊಸ ವರ್ಷ, ಹೊಸ ಭರವಸೆ

Kolar New Year ಕೋಲಾರ: ಜಿಲ್ಲೆಯ ಜನರ ಅನೇಕ ನೋವು, ನಲಿವಿಗೆ ಕಾರಣವಾದ 2025ಕ್ಕೆ ವಿದಾಯ ಹೇಳಿ ಹೊಸ ಕನಸುಗಳ, ಹೊಸ ಭರವಸೆಯ 2026ರ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಗಿದೆ.
Last Updated 1 ಜನವರಿ 2026, 3:13 IST
ಕೋಲಾರ ಜಿಲ್ಲೆ: ಹೊಸ ವರ್ಷ, ಹೊಸ ಭರವಸೆ

ಯುವಕರು ರಾಜಕಾರಣದಲ್ಲಿ ಬೆಳೆಯಬೇಕು: ಸಚಿವ ಕೆ.ಎಚ್‌.ಮುನಿಯಪ್ಪ

K H Muniyappa ಈಚೆಗೆ ಹೊಸ ವರ್ಷದ‌ ಮೋಜು ಮಸ್ತಿಯಲ್ಲಿ ಅವಘಡಕ್ಕೆ ಸಿಲುಕಿ ಯುವಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಕೂಲಿ ಮಾಡಿ ಸಾಕಿರುತ್ತಾರೆ, ವಿದ್ಯಾಭ್ಯಾಸ ಕೊಡಿಸಿರುತ್ತಾರೆ. ಅವರ ನಂಬಿಕೆ ಸುಳ್ಳು ಮಾಡಬೇಡಿ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಕಿವಿಮಾತು ಹೇಳಿದರು.
Last Updated 1 ಜನವರಿ 2026, 3:12 IST
ಯುವಕರು ರಾಜಕಾರಣದಲ್ಲಿ ಬೆಳೆಯಬೇಕು: ಸಚಿವ ಕೆ.ಎಚ್‌.ಮುನಿಯಪ್ಪ

ಹಾರೋಹಳ್ಳಿ: ವೈಚಾರಿಕೆ ಪ್ರಜ್ಞೆ ಮೂಡಿಸಿದ ಕುವೆಂಪು– ಆರ್.ವಿ.ನಾರಾಯಣ್

KANAKAPURA ಹಾರೋಹಳ್ಳಿ: ಕನ್ನಡ ಸಾಹಿತ್ಯ ಪರಿಷತ್‌ನಿಂದ ರಾಷ್ಟ್ರಕವಿ ಕುವೆಂಪು ಅವರ 121ನೇ ಜಯಂತಿಯನ್ನು ತಾಲ್ಲೂಕಿನ ಕೊಟ್ಟಗಾಳು ಸಂಗಮ ಪ್ರೌಢಶಾಲೆ ಆವರಣದಲ್ಲಿ ಆಚರಿಸಲಾಯಿತು.
Last Updated 1 ಜನವರಿ 2026, 3:11 IST
ಹಾರೋಹಳ್ಳಿ: ವೈಚಾರಿಕೆ ಪ್ರಜ್ಞೆ ಮೂಡಿಸಿದ ಕುವೆಂಪು– ಆರ್.ವಿ.ನಾರಾಯಣ್

ಅರ್ಹರಿಗೆ ನಿವೇಶನ: ಶಾಸಕ ಯೋಗೇಶ್ವರ ಸೂಚನೆ

ಆಶ್ರಯ ಸಮಿತಿ, ನಗರಸಭೆ ಅಧಿಕಾರಿಗಳ ಸಭೆ
Last Updated 1 ಜನವರಿ 2026, 3:09 IST
ಅರ್ಹರಿಗೆ ನಿವೇಶನ: ಶಾಸಕ ಯೋಗೇಶ್ವರ ಸೂಚನೆ
ADVERTISEMENT

ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!

ನ್ಯಾಯಕ್ಕಾಗಿ ಮಾವನ ಶಿಕ್ಷಣ ಸಂಸ್ಥೆ ಎದುರು ತಂದೆ–ತಾಯಿ ಜೊತೆ ಧರಣಿ ನಡೆಸಿದ ಸೊಸೆ; ವರದಕ್ಷಿಣೆ ಕಿರುಕುಳ ಆರೋಪ
Last Updated 1 ಜನವರಿ 2026, 3:06 IST
ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!

ಕನಕಪುರ: ಅಕ್ರಮ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗೆ ದೂರು

Kanakapura ಕನಕಪುರ: ತಾಲ್ಲೂಕಿನ ಕಬ್ಬಾಳು ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡ ಕಾಮಗಾರಿಯನ್ನು ನ್ಯಾಯಾಲಯದ ಮುಂದಿನ ಆದೇಶ ಬರುವವರೆಗೆ ಸ್ಥಗಿತಗೊಳಿಸುವಂತೆ ಮನವಿ ಮಾಡಿ ಸಾಮಾಜಿಕ ಹೋರಾಟಗಾರ...
Last Updated 1 ಜನವರಿ 2026, 3:02 IST
ಕನಕಪುರ: ಅಕ್ರಮ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗೆ ದೂರು

ಹಕ್ಕುಪತ್ರ ನಕಲು ಪ್ರತಿ ಅಲ್ಲ: ರಾಮನಗರ ನಗರಸಭೆ ಸ್ಪಷ್ಟನೆ

ಬೀಡಿ ಕಾಲೊನಿ ನಿವಾಸಿಗಳಿಗೆ ಶೀಘ್ರ ಇ–ಖಾತಾ
Last Updated 1 ಜನವರಿ 2026, 3:01 IST
ಹಕ್ಕುಪತ್ರ ನಕಲು ಪ್ರತಿ ಅಲ್ಲ: ರಾಮನಗರ ನಗರಸಭೆ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT