ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಒ.ಸಿಗೆ ವಿನಾಯಿತಿ ನೀಡಿದ್ದರೂ ಗ್ರಾಮೀಣರಿಗಿಲ್ಲ ವಿದ್ಯುತ್ ಭಾಗ್ಯ

byline no author page goes here ನಕ್ಷೆ ಮಂಜೂರಾತಿ ಇಲ್ಲದೆ 1,200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ ವಿನಾಯಿತಿ ನೀಡಿದ್ದರೂ ಗ್ರಾಮೀಣರಿಗೆ ವಿದ್ಯುತ್ ಸಿಗುತ್ತಿಲ್ಲ.
Last Updated 1 ಮಾರ್ಚ್ 2026, 22:17 IST
ಒ.ಸಿಗೆ ವಿನಾಯಿತಿ ನೀಡಿದ್ದರೂ ಗ್ರಾಮೀಣರಿಗಿಲ್ಲ ವಿದ್ಯುತ್ ಭಾಗ್ಯ

ಖಡ್ಗ ಹಿಡಿದು ಕೇಕ್ ಕಟ್: ಪ್ರಕರಣ ದಾಖಲು

Kittur Police: ಜನ್ಮದಿನದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಖಡ್ಗದಿಂದ ಕೇಕ್ ಕಟ್ ಮಾಡಿ ಆಯುಧ ಪ್ರದರ್ಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಕಿಕೊಂಡಿದ್ದ ಆರು ಯುವಕರ ವಿರುದ್ಧ ಕಿತ್ತೂರು ಪೊಲೀಸರು ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
Last Updated 1 ಮಾರ್ಚ್ 2026, 22:11 IST
ಖಡ್ಗ ಹಿಡಿದು ಕೇಕ್ ಕಟ್: ಪ್ರಕರಣ ದಾಖಲು

ಯುವಜನತೆ ದಂಗೆ ಏಳುವ ಆತಂಕವಿದೆ: ನಿಖಿಲ್ ಕುಮಾರಸ್ವಾಮಿ

Unemployment Protest: ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ನೋಡಿದರೆ, ನೇಪಾಳದಲ್ಲಿ ನಡೆದಂತೆ ಮುಂದೆ ಇಲ್ಲಿಯೂ ಯುವಜನತೆ ದಂಗೆ ಏಳುವ ಆತಂಕವಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
Last Updated 1 ಮಾರ್ಚ್ 2026, 22:03 IST
ಯುವಜನತೆ ದಂಗೆ ಏಳುವ ಆತಂಕವಿದೆ: ನಿಖಿಲ್ ಕುಮಾರಸ್ವಾಮಿ

ಏಪ್ರಿಲ್ ವೇಳೆಗೆ ಎಲ್ಲ ಕೆಪಿಎಸ್ ಶಾಲೆಗಳ ಆರಂಭ: ಸಚಿವ ಮಧು ಬಂಗಾರಪ್ಪ

KPS Schools: ಏಪ್ರಿಲ್ ಕೊನೆಯ ವಾರದೊಳಗೆ ಗುರುತಿಸಲಾದ ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 1 ಮಾರ್ಚ್ 2026, 22:03 IST
ಏಪ್ರಿಲ್ ವೇಳೆಗೆ ಎಲ್ಲ ಕೆಪಿಎಸ್ ಶಾಲೆಗಳ ಆರಂಭ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಗುಂಪು ಹಲ್ಲೆಯಿಂದ ಹತ್ಯೆಯಾದ ಬಾಲಕನ ಕುಟುಂಬಕ್ಕೆ ₹15 ಲಕ್ಷ ಪರಿಹಾರ

ವಿಮಾನ ನಿಲ್ದಾಣಕ್ಕೆ ಬಾಲಕನ ಪಾಲಕರನ್ನು ಕರೆಸಿಕೊಂಡು ಸಾಂತ್ವನ ಹೇಳಿದ ಸಿಎಂ
Last Updated 1 ಮಾರ್ಚ್ 2026, 21:49 IST
ಶಿವಮೊಗ್ಗ: ಗುಂಪು ಹಲ್ಲೆಯಿಂದ ಹತ್ಯೆಯಾದ ಬಾಲಕನ ಕುಟುಂಬಕ್ಕೆ ₹15 ಲಕ್ಷ ಪರಿಹಾರ

ಸಚಿವ ಮಧು ಬಂಗಾರಪ್ಪ ಜನ್ಮದಿನ: 156 ಮಂದಿಗೆ ವಿಮಾನಯಾನ ಭಾಗ್ಯ!

ಪೌರ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಗೌರವ
Last Updated 1 ಮಾರ್ಚ್ 2026, 21:49 IST
ಸಚಿವ ಮಧು ಬಂಗಾರಪ್ಪ ಜನ್ಮದಿನ: 156 ಮಂದಿಗೆ ವಿಮಾನಯಾನ ಭಾಗ್ಯ!

ಅಮೆರಿಕ ಯುದ್ಧ ನಿಲ್ಲಿಸಬೇಕು: ಡಿ.ಕೆ.ಶಿವಕುಮಾರ್

US Israel War: ಯುದ್ಧದಿಂದ ಭಾರತಕ್ಕೂ ದೊಡ್ಡ ಗಂಡಾಂತರ ಬಂದಿದೆ. ಭಾರತೀಯರು ಎಲ್ಲರೂ ಸೇರಿ ಒಟ್ಟಾಗಿ ಸಂದೇಶ ಕೊಡಬೇಕಾದ ಅಗತ್ಯವಿದೆ. ಅಮೆರಿಕ ಯುದ್ಧ ನಿಲ್ಲಿಸಬೇಕು, ಶಾಂತಿ ಮಾತುಕತೆ ನಡೆಸಬೇಕು ಎಂದು ಡಿ.ಕೆ.ಶಿವಕುಮಾರ್ ಬಾಳೆಹೊನ್ನೂರಿನಲ್ಲಿ ಆಗ್ರಹಿಸಿದರು.
Last Updated 1 ಮಾರ್ಚ್ 2026, 21:18 IST
ಅಮೆರಿಕ ಯುದ್ಧ ನಿಲ್ಲಿಸಬೇಕು: ಡಿ.ಕೆ.ಶಿವಕುಮಾರ್
ADVERTISEMENT

War: ಇಸ್ರೇಲ್, ಕೊಲ್ಲಿ ರಾಷ್ಟ್ರಗಳಲ್ಲಿ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ

Middle East Crisis: ರಾಜ್ಯದ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ ಉದ್ಯೋಗದ ಸಲುವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ದಾಳಿಯಿಂದಾಗಿ ಉಂಟಾದ ಉದ್ವಿಗ್ನ ಸ್ಥಿತಿಯಿಂದ ಕಳವಳಗೊಂಡಿದ್ದಾರೆ.
Last Updated 1 ಮಾರ್ಚ್ 2026, 21:17 IST
War: ಇಸ್ರೇಲ್, ಕೊಲ್ಲಿ ರಾಷ್ಟ್ರಗಳಲ್ಲಿ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ

Iran vs Israel: ಕೇಶ ತೈಲ ಮಾರಲು ಹೋಗಿ ಬಹರೇನ್‌ನಲ್ಲಿ ಸಿಲುಕಿದ ಆದಿವಾಸಿ ಕುಟುಂಬ

byline no author page goes here ಕೇಶ ತೈಲ ಮಾರಲೆಂದು ಹೊರದೇಶಕ್ಕೆ ತೆರಳಿದ್ದ ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಆದಿವಾಸಿ ಕುಟುಂಬವೊಂದು ಇಸ್ರೇಲ್‌–ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಈಗ ಬಹರೇನ್‌ನಲ್ಲಿ ಸಿಲುಕಿಕೊಂಡಿದೆ.
Last Updated 1 ಮಾರ್ಚ್ 2026, 21:11 IST
Iran vs Israel: ಕೇಶ ತೈಲ ಮಾರಲು ಹೋಗಿ ಬಹರೇನ್‌ನಲ್ಲಿ ಸಿಲುಕಿದ ಆದಿವಾಸಿ ಕುಟುಂಬ

ಹಗಲು ಸಾಮಾನ್ಯ, ರಾತ್ರಿ ನಂತರ ದಾಳಿ: ದುಬೈ ಚಿತ್ರಣ ಬಿಚ್ಚಿಟ್ಟ ಕನ್ನಡಿಗ

ಸುರಕ್ಷತೆಗೆ ಮುಂದಾದ ಕನ್ನಡಿಗರ ಕೂಟ
Last Updated 1 ಮಾರ್ಚ್ 2026, 21:04 IST
ಹಗಲು ಸಾಮಾನ್ಯ, ರಾತ್ರಿ ನಂತರ ದಾಳಿ: ದುಬೈ ಚಿತ್ರಣ ಬಿಚ್ಚಿಟ್ಟ ಕನ್ನಡಿಗ
ADVERTISEMENT
ADVERTISEMENT
ADVERTISEMENT