ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಹುಣಸೂರು | 'ಬೋವಿ ಯುವಕರಿಗೆ ಕೌಶಲ್ಯಾಧಾರಿತ ತರಬೇತಿಗೆ ಒತ್ತು'

ನಿಗಮ ಮಂಡಳಿ ಅಧ್ಯಕ್ಷರಿಗೆ ಅಭಿನಂದನೆ:
Last Updated 11 ಜನವರಿ 2026, 4:48 IST
ಹುಣಸೂರು | 'ಬೋವಿ  ಯುವಕರಿಗೆ ಕೌಶಲ್ಯಾಧಾರಿತ ತರಬೇತಿಗೆ ಒತ್ತು'

ಮೈಸೂರು | ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಮುಖ್ಯ’

Inclusive India Vision: ಮೈಸೂರು: ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಇಂದು ಎಲ್ಲದ್ದಕ್ಕಿಂತ ಮುಖ್ಯ’ ಎಂದು ಪ್ರೊ.ಕವಿತಾ ರೈ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪ್ರೊ. ಬರಗೂರು ರಾಮಚಂದ್ರಪ್ಪನವರ ‘ಸೌಹಾರ್ದ ಭಾರತ; ಸಮಾನತೆಯ ಸ್ನೇಹಿತ’ ಕೃತಿ ಜನಾರ್ಪಣೆಗೊಂಡಿತು.
Last Updated 11 ಜನವರಿ 2026, 4:47 IST
ಮೈಸೂರು | ‘ದ್ವೇಷ ಬಿಟ್ಟು, ದೇಶ ಕಟ್ಟುವುದು ಮುಖ್ಯ’

ನಂಜನಗೂಡು: 5 ಜಾನುವಾರು ಕಳವು

Temple Cattle Theft: ನಂಜನಗೂಡು: ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರು ಹರಕೆ ಬಿಟ್ಟ ಗೂಳಿ ಸೇರಿದಂತೆ ಒಕ್ಕಲಗೇರಿ ನಿವಾಸಿಗಳಿಗೆ ಸೇರಿದ 5 ಜಾನುವಾರುಗಳನ್ನು ಕಳ್ಳರು ಶುಕ್ರವಾರ ಕದ್ದಿದ್ದಾರೆ.
Last Updated 11 ಜನವರಿ 2026, 4:47 IST
ನಂಜನಗೂಡು: 5 ಜಾನುವಾರು ಕಳವು

ಚುನಾವಣೆ ಬಹಿಷ್ಕರಿಸಿದ ಕೋಹಳ ಗ್ರಾಮಸ್ಥರು

Cooperative Election Protest: ಹಂಪಾಪುರ: ‘ದೆಗ್ಗಲ್‌ಹುಂಡಿ-ಕೋಹಳ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಅಸಮಪರ್ಕವಾಗಿದ್ದು, ಶನಿವಾರ ನಡೆದ ಚುನಾವಣೆಯಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ ಕೋಹಳ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
Last Updated 11 ಜನವರಿ 2026, 4:45 IST
ಚುನಾವಣೆ ಬಹಿಷ್ಕರಿಸಿದ ಕೋಹಳ ಗ್ರಾಮಸ್ಥರು

ಸಂಡೂರು| ರೈತರು ಆರ್ಥಿಕವಾಗಿ ಸದೃಢರಾಗಬೇಕು: ಸುನೀಲ ರಾಲ್ಪ್‌ ಕರೆ

Sandur News: ತೋರಣಗಲ್ಲಿನಲ್ಲಿ ಜೆಎಸ್‌ಡಬ್ಲು ಫೌಂಡೇಶನ್ ವತಿಯಿಂದ ಬಡ ರೈತರಿಗೆ ಕೃಷಿ ಉಪಕರಣಗಳು, ಗಿರಿರಾಜ ಕೋಳಿ ಮರಿ ಹಾಗೂ ಬೀಜಗಳ ಕಿಟ್ ವಿತರಿಸಲಾಯಿತು. ರೈತರು ಆರ್ಥಿಕವಾಗಿ ಸದೃಢರಾಗಲು ಈ ಯೋಜನೆ ಸಹಕಾರಿ.
Last Updated 11 ಜನವರಿ 2026, 4:33 IST
ಸಂಡೂರು| ರೈತರು ಆರ್ಥಿಕವಾಗಿ ಸದೃಢರಾಗಬೇಕು: ಸುನೀಲ ರಾಲ್ಪ್‌ ಕರೆ

ಹೂವಿನಹಡಗಲಿ| ಉತ್ತಮ ಜೀವನಶೈಲಿ, ಆಹಾರ ಪದ್ಧತಿಯಿಂದ ರೋಗ ತಡೆ: ವೈದ್ಯಾಧಿಕಾರಿ

Hoovina Hadagali News: ಸಮತೋಲಿತ ಆಹಾರ ಮತ್ತು ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಡಾ.ರಾಜೇಶ್ ಪಾದೇಕಲ್ ತಿಳಿಸಿದರು. ಲಿಟಲ್ ಚಾಂಪ್ಸ್ ಶಾಲೆಯಲ್ಲಿ ನಡೆದ ಉಚಿತ ಯೋಗ ಶಿಬಿರದ ವರದಿ ಇಲ್ಲಿದೆ.
Last Updated 11 ಜನವರಿ 2026, 4:32 IST
ಹೂವಿನಹಡಗಲಿ| ಉತ್ತಮ ಜೀವನಶೈಲಿ, ಆಹಾರ ಪದ್ಧತಿಯಿಂದ ರೋಗ ತಡೆ: ವೈದ್ಯಾಧಿಕಾರಿ

ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಕೊಳ್ಳೇಗಾಲದಲ್ಲಿ ಸ್ವಾಗತ

Festival Promotion: ಕೊಳ್ಳೇಗಾಲ: ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಪದಾಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿದರು.
Last Updated 11 ಜನವರಿ 2026, 4:31 IST
ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಕೊಳ್ಳೇಗಾಲದಲ್ಲಿ ಸ್ವಾಗತ
ADVERTISEMENT

ಕಂಪ್ಲಿ: ಜನರೇ ನನ್ನ ಭವಿಷ್ಯ ನಿರ್ಧರಿಸಲಿದ್ದಾರೆ: ಶಾಸಕ ಜೆ.ಎನ್. ಗಣೇಶ್

Kampli News: ಜನಾರ್ದನ ರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಜೆ.ಎನ್. ಗಣೇಶ್, ಜನರ ಆಶೀರ್ವಾದವೇ ನನ್ನ ಶಕ್ತಿ ಎಂದಿದ್ದಾರೆ. ಕಂಪ್ಲಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.
Last Updated 11 ಜನವರಿ 2026, 4:31 IST
ಕಂಪ್ಲಿ: ಜನರೇ ನನ್ನ ಭವಿಷ್ಯ ನಿರ್ಧರಿಸಲಿದ್ದಾರೆ: ಶಾಸಕ ಜೆ.ಎನ್. ಗಣೇಶ್

ಚಾಮರಾಜನಗರ | ₹ 22.55 ಲಕ್ಷ ಮೌಲ್ಯದ ಮದ್ಯ ನಾಶ

Excise Action: ಚಾಮರಾಜನಗರ: ವಾಯಿದೆ ಮೀರಿದ ಮತ್ತು ಸೇವನೆಗೆ ಯೋಗ್ಯವಲ್ಲದ ಮದ್ಯವನ್ನು ಈಚೆಗೆ ಬದನಗುಪ್ಪೆ-ಕೆಲ್ಲಂಬಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಪಾನಿಯ ನಿಗಮದ ಕಚೇರಿಯಲ್ಲಿ ನಾಶಪಡಿಸಲಾಯಿತು.
Last Updated 11 ಜನವರಿ 2026, 4:30 IST
ಚಾಮರಾಜನಗರ | ₹ 22.55 ಲಕ್ಷ ಮೌಲ್ಯದ ಮದ್ಯ ನಾಶ

ಚಾಮರಾಜನಗರ | ‘ರಾಸಾಯನಿಕ ಮುಕ್ತ ಕೃಷಿ ಇಂದಿನ ಅಗತ್ಯ’

ವಿಶ್ವ ರೈತ ದಿನಾಚರಣೆ, ರಾಜ್ಯಮಟ್ಟದ ರೈತ ಚಿಂತನಾ ಸಮಾವೇಶ ಉದ್ಘಾಟಿಸಿದ ಸುತ್ತೂರು ಶ್ರೀಗಳು
Last Updated 11 ಜನವರಿ 2026, 4:29 IST
ಚಾಮರಾಜನಗರ | ‘ರಾಸಾಯನಿಕ ಮುಕ್ತ ಕೃಷಿ ಇಂದಿನ ಅಗತ್ಯ’
ADVERTISEMENT
ADVERTISEMENT
ADVERTISEMENT