ಬುಧವಾರ, 21 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಧಾರವಾಡ | ಯುವತಿ ಶವ ಪತ್ತೆ: ಕತ್ತು ಹಿಸುಕಿ ಕೊಲೆ ಶಂಕೆ

Dharwad Crime: ಗಾಂಧಿ ಚೌಕದ ನಿವಾಸಿ ಝಾಕಿಯಾ ಮುಲ್ಲಾ (21) ಶವ ರಸ್ತೆ (ಮನಸೂರು ಮಾರ್ಗ) ಬದಿ ಪತ್ತೆಯಾಗಿದೆ. ಯುವತಿಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ಧಾರೆ.
Last Updated 21 ಜನವರಿ 2026, 10:09 IST
ಧಾರವಾಡ | ಯುವತಿ ಶವ ಪತ್ತೆ: ಕತ್ತು ಹಿಸುಕಿ ಕೊಲೆ ಶಂಕೆ

ಭದ್ರಾವತಿ | ಹಣದ ಆಸೆಗೆ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಂದ ವೈದ್ಯ: ಆರೋಪಿ ಬಂಧನ

ಹಣದ ಆಸೆಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು ದೊಡ್ಡಪ್ಪ-ದೊಡ್ಡಮ್ಮನ ಕೊಂದ ಆಯುರ್ವೇದ ವೈದ್ಯ!
Last Updated 21 ಜನವರಿ 2026, 9:57 IST
ಭದ್ರಾವತಿ | ಹಣದ ಆಸೆಗೆ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಂದ ವೈದ್ಯ: ಆರೋಪಿ ಬಂಧನ

ಕಲಬುರಗಿಯಲ್ಲಿ ಅಂಬಿಗರ ‌ಚೌಡಯ್ಯ ಜಯಂತಿ: ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

Flower Shower Ceremony: ನಿಜ‌ಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವವನ್ನು ನಗರದಲ್ಲಿ ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ನಗರೇಶ್ವರ ಶಾಲೆಯಿಂದ ಅಂಬಿಗರ ಚೌಡಯ್ಯ ಚಿತ್ರವುಳ್ಳ ರಥದ ಮೆರವಣಿಗೆ...
Last Updated 21 ಜನವರಿ 2026, 9:38 IST
ಕಲಬುರಗಿಯಲ್ಲಿ ಅಂಬಿಗರ ‌ಚೌಡಯ್ಯ ಜಯಂತಿ: ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

ಹರೇಕೃಷ್ಣ ರಥಯಾತ್ರೆ ಮಹೋತ್ಸವ 24ರಿಂದ

ISKCON Rath Yatra: ಇಸ್ಕಾನ್ ಬೆಳಗಾವಿ ಘಟಕದ ವತಿಯಿಂದ ಜ.24 ಮತ್ತು 25ರಂದು ಹರೇಕೃಷ್ಣ ರಥಯಾತ್ರೆ ಮಹೋತ್ಸವ ನಡೆಯಲಿದ್ದು, ದೇಶ–ವಿದೇಶದ ಭಕ್ತರು ಭಾಗವಹಿಸಲಿದ್ದಾರೆ ಎಂದು ಭಕ್ತಿರಸಾಮೃತ ಸ್ವಾಮಿ ಹೇಳಿದ್ದಾರೆ.
Last Updated 21 ಜನವರಿ 2026, 8:34 IST
fallback

ಆಟೊರಿಕ್ಷಾ ಪ್ರಯಾಣ ಬಾಡಿಗೆ ದರ ‍‍ಪರಿಷ್ಕರಣೆಗೆ ಆಗ್ರಹ

Auto Drivers Protest: ಬೆಳಗಾವಿಯಲ್ಲಿ ಆಟೊರಿಕ್ಷಾ ಓನರ್ಸ್‌ ಮತ್ತು ಡ್ರೈವರ್ಸ್‌ ಅಸೋಸಿಯೇಷನ್‌ ಸದಸ್ಯರು ಬಾಡಿಗೆ ದರ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.
Last Updated 21 ಜನವರಿ 2026, 8:30 IST
ಆಟೊರಿಕ್ಷಾ ಪ್ರಯಾಣ ಬಾಡಿಗೆ ದರ ‍‍ಪರಿಷ್ಕರಣೆಗೆ ಆಗ್ರಹ

ಸಿದ್ಧಗಂಗಾ ಶ್ರೀ ಸಂಸ್ಮರಣೆ ಆರಂಭ

Siddaganga Memorial Event: ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಸಂಸ್ಮರಣಾ ಕಾರ್ಯಕ್ರಮವನ್ನು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಉದ್ಘಾಟಿಸಲಾಯಿತು.
Last Updated 21 ಜನವರಿ 2026, 7:54 IST
ಸಿದ್ಧಗಂಗಾ ಶ್ರೀ ಸಂಸ್ಮರಣೆ ಆರಂಭ

ನರೇಗಾ ಬದಲಾವಣೆ ವಿರೋಧಿಸಿ ಕಾಂಗ್ರೆಸ್‌ನಿಂದ ಉಪವಾಸ ಸತ್ಯಾಗ್ರಹ

NREGA Opposition: ನರೇಗಾ ಯೋಜನೆಯ ಹೆಸರು ಹಾಗೂ ಸ್ವರೂಪವನ್ನು ಬದಲಾಯಿಸುವುದನ್ನು ವಿರೋಧಿಸಿ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಂಗಳೂರು ರಾಜಾಜಿ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.
Last Updated 21 ಜನವರಿ 2026, 7:49 IST
ನರೇಗಾ ಬದಲಾವಣೆ ವಿರೋಧಿಸಿ ಕಾಂಗ್ರೆಸ್‌ನಿಂದ ಉಪವಾಸ ಸತ್ಯಾಗ್ರಹ
ADVERTISEMENT

ಯುವಕನ ಬರ್ಬರ ಕೊಲೆ

Brutal Murder Case: ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯ ಪಾಳುಬಿದ್ದ ಉದ್ಯಾನದಲ್ಲಿ ಯುವಕನ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
Last Updated 21 ಜನವರಿ 2026, 7:45 IST
ಯುವಕನ ಬರ್ಬರ ಕೊಲೆ

ಜ.25ಕ್ಕೆ ಪ್ರಭಾ ಮಲ್ಲೇಶ್‌ರವರ ‘ರೂಟೆಡ್ ಇನ್ ಗೋಲ್ಡ್‘ ಪುಸ್ತಕ ಬಿಡುಗಡೆ

Art Exhibition: ಹಿರಿಯ ಚಿತ್ರ ಕಲಾವಿದೆ ಪ್ರಭಾ ಮಲ್ಲೇಶ್ ಅವರ ಮೈಸೂರು ಸಂಪ್ರದಾಯಿಕ ಶೈಲಿಯ ಕಲಾಕೃತಿಗಳಿರುವ 'ರೂಟೆಡ್ ಇನ್ ಗೋಲ್ಡ್' ಪುಸ್ತಕವು ಜ.25ರಂದು ಬಿಡುಗಡೆಯಾಗಲಿದೆ.
Last Updated 21 ಜನವರಿ 2026, 7:29 IST
ಜ.25ಕ್ಕೆ ಪ್ರಭಾ ಮಲ್ಲೇಶ್‌ರವರ ‘ರೂಟೆಡ್ ಇನ್ ಗೋಲ್ಡ್‘ ಪುಸ್ತಕ ಬಿಡುಗಡೆ

ಮಾದಪ್ಪನ ದರ್ಶನಕ್ಕೆ ಹೊರಟಿದ್ದ ಭಕ್ತನ ಮೇಲೆ ಚಿರತೆ ದಾಳಿ; ಸಾವು

Leopard Attack in Temple Trek: ಮಲೆ ಮಹದೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಪ್ರವೀಣ್ ಎಂಬ ಭಕ್ತನ ಮೇಲೆ ಚಿರತೆ ದಾಳಿ ನಡೆಸಿ ಸಾವಿಗೆ ಕಾರಣವಾಗಿದೆ. ಘಟನೆಯಿಂದ ಭಕ್ತರಲ್ಲಿ ಆತಂಕ ವ್ಯಕ್ತವಾಗಿದೆ.
Last Updated 21 ಜನವರಿ 2026, 7:16 IST
ಮಾದಪ್ಪನ ದರ್ಶನಕ್ಕೆ ಹೊರಟಿದ್ದ ಭಕ್ತನ ಮೇಲೆ ಚಿರತೆ ದಾಳಿ; ಸಾವು
ADVERTISEMENT
ADVERTISEMENT
ADVERTISEMENT