ಗುರುವಾರ, 20 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಅಥಣಿ: ಕಟಾವು ಯಂತ್ರಕ್ಕೆ ಸಿಲುಕಿ ಸಾವು

ಸಪ್ತಸಾಗರ ಗ್ರಾಮದ ಜಮೀನಿನಲ್ಲಿ ಗುರುವಾರ ಕಬ್ಬು ಕತ್ತರಿಸುವ ಬೃಹತ್ ಯಂತ್ರಕ್ಕೆ ಸಿಲುಕಿ ಶೋಭಾ ಶ್ರೀಕಾಂತ ಸಂಕ್ರಟ್ಟಿ (54) ಎಂಬುವರು ಮೃತಪಟ್ಟಿದ್ದಾರೆ.
Last Updated 20 ನವೆಂಬರ್ 2025, 18:48 IST
ಅಥಣಿ: ಕಟಾವು ಯಂತ್ರಕ್ಕೆ ಸಿಲುಕಿ ಸಾವು

ರಾಷ್ಟ್ರೀಯ ಪ್ರಶಸ್ತಿಗೆ ಶಿವಕುಮಾರಸ್ವಾಮಿ ಆಯ್ಕೆ

ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಕತೃಗಳಾದ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕು ಸಾಲೋಟಗಿ ಗ್ರಾಮದ ಶಿವಯೋಗಿ ಶಿವಾಚಾರ್ಯರ ಸ್ಮರಣಾರ್ಥ ಲಿಂಗೈಕ್ಯ ಎನ್.ಚೆನ್ನಯ್ಯಸ್ವಾಮಿ ಮತ್ತು ಲಿಂಗೈಕ್ಯ ಶಾರದಾದೇವಿ...
Last Updated 20 ನವೆಂಬರ್ 2025, 18:46 IST
ರಾಷ್ಟ್ರೀಯ ಪ್ರಶಸ್ತಿಗೆ ಶಿವಕುಮಾರಸ್ವಾಮಿ ಆಯ್ಕೆ

ಶಿರೂರ, ಸುಜಾತಾಗೆ ಕಲಬುರ್ಗಿ ಪ್ರಶಸ್ತಿ

ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ನೀಡುವ ಸಂಶೋಧನಾ ಪ್ರಶಸ್ತಿಗೆ ಹುಬ್ಬಳ್ಳಿಯ ಸಂಶೋಧಕ ಬಿ.ವಿ.ಶಿರೂರ ಮತ್ತು ವಚನ ಸಂಗೀತ ಪ್ರಶಸ್ತಿಗೆ ಧಾರವಾಡದ ಹಿಂದುಸ್ತಾನಿ ಸಂಗೀತ ಕಲಾವಿದೆ ಸುಜಾತಾ ಗುರವ ಆಯ್ಕೆಯಾಗಿದ್ಧಾರೆ.
Last Updated 20 ನವೆಂಬರ್ 2025, 18:44 IST
ಶಿರೂರ, ಸುಜಾತಾಗೆ ಕಲಬುರ್ಗಿ ಪ್ರಶಸ್ತಿ

ಬೆಂಗಳೂರು: ಡಿ. 25ರಿಂದ ಛಾಯಾಗ್ರಹಣ ಕಾರ್ಯಾಗಾರ

ಸಾಗರ ಫೋಟೋಗ್ರಫಿಕ್ ಸೊಸೈಟಿಯು (ಎಸ್‌ಪಿಎಸ್‌) ನೀನಾಸಂ ಸಂಸ್ಥೆಯ ಸಹಯೋಗದಲ್ಲಿ ಡಿಸೆಂಬರ್‌ 25ರಿಂದ 28ರವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಹೆಗ್ಗೋಡಿನಲ್ಲಿ ರಾಜ್ಯಮಟ್ಟದ ಛಾಯಾಗ್ರಹಣ ಕಾರ್ಯಾಗಾರವನ್ನು ಆಯೋಜಿಸಿದೆ.
Last Updated 20 ನವೆಂಬರ್ 2025, 18:41 IST
ಬೆಂಗಳೂರು: ಡಿ. 25ರಿಂದ ಛಾಯಾಗ್ರಹಣ ಕಾರ್ಯಾಗಾರ

ಗ್ರಾಮ ಪಂಚಾಯಿತ್ ಸದಸ್ಯ ಅನರ್ಹ ಆದೇಶಕ್ಕೆ ತಡೆ

ಖಾಸಗಿ ಜಮೀನಿನಲ್ಲಿ ಕೊರೆದಿರುವ ಕೊಳವೆಬಾವಿಗೆ ಗ್ರಾಮ ಪಂಚಾಯತಿಯ ಆರ್.ಆರ್.ಸಂಖ್ಯೆಯಡಿ (ಮೀಟರ್) ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ಸಾಬಿತಾದ ಕಾರಣ ಕಣ್ಣೂರು ಗ್ರಾಮ ಪಂಚಾಯತಿ ಸದಸ್ಯ...
Last Updated 20 ನವೆಂಬರ್ 2025, 17:57 IST
ಗ್ರಾಮ ಪಂಚಾಯಿತ್ ಸದಸ್ಯ ಅನರ್ಹ ಆದೇಶಕ್ಕೆ ತಡೆ

‘ಆರ್ಟ್‌ ಆಫ್‌ ಲಿವಿಂಗ್‌’ಗೆ ರಾಷ್ಟ್ರೀಯ ಜಲ ಪುರಸ್ಕಾರ

ದೇಶದಾದ್ಯಂತ ಜಲ ಪುನರುಜ್ಜೀವನಕ್ಕೆ ಕೈಗೊಂಡ ಕಾರ್ಯಕ್ರಮಗಳಿಗೆ ‘ದಿ ಆರ್ಟ್‌ ಆಫ್‌ ಲಿವಿಂಗ್’ ಸಂಸ್ಥೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.
Last Updated 20 ನವೆಂಬರ್ 2025, 17:37 IST
‘ಆರ್ಟ್‌ ಆಫ್‌ ಲಿವಿಂಗ್‌’ಗೆ ರಾಷ್ಟ್ರೀಯ ಜಲ ಪುರಸ್ಕಾರ

‌ಬೆಂಗಳೂರು: ಬ್ಯಾಂಕ್ ಠೇವಣಿ ಹಸ್ತಾಂತರ ಶಿಬಿರ

ಬ್ಯಾಂಕ್‌ಗಳಲ್ಲಿ ದೀರ್ಘಕಾಲದಿಂದ ಹಕ್ಕು ಪಡೆಯದೇ ಉಳಿದಿರುವ ಬ್ಯಾಂಕ್ ಠೇವಣಿ ವಿಮೆ ಕಂತು ಮತ್ತು ಷೇರುಗಳನ್ನು ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸಲು ಲೀಡ್ ಬ್ಯಾಂಕ್ ಶಿಬಿರ ಹಮ್ಮಿಕೊಂಡಿದೆ.
Last Updated 20 ನವೆಂಬರ್ 2025, 17:28 IST
‌ಬೆಂಗಳೂರು: ಬ್ಯಾಂಕ್ ಠೇವಣಿ ಹಸ್ತಾಂತರ ಶಿಬಿರ
ADVERTISEMENT

ಗುತ್ತಿಗೆ ರದ್ದುಗೊಳಿಸಿ, ಕಾರ್ಮಿಕರ ಕಾಯಂಗೊಳಿಸಿ: ಎಐಸಿಸಿಟಿಯು ಆಗ್ರಹ

ನ. 27ರಂದು ರಾಜ್ಯ ವ್ಯಾಪಿ ಪ್ರತಿಭಟನೆಗೆ ಎಐಸಿಸಿಟಿಯು ನಿರ್ಧಾರ
Last Updated 20 ನವೆಂಬರ್ 2025, 17:04 IST
ಗುತ್ತಿಗೆ ರದ್ದುಗೊಳಿಸಿ, ಕಾರ್ಮಿಕರ ಕಾಯಂಗೊಳಿಸಿ: ಎಐಸಿಸಿಟಿಯು ಆಗ್ರಹ

ಕೆಎಸ್‌ಆರ್‌ಟಿಸಿಗೆ ಅಪೆಕ್ಸ್‌ ಇಂಡಿಯಾ ಪ್ರಶಸ್ತಿ

ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಶ್ರೇಷ್ಠತೆ ಪ್ರಶಸ್ತಿ ಮತ್ತು 2,600 ಹುದ್ದೆಗಳ ನೇಮಕಾತಿ‌ ಪ್ರಕ್ರಿಯೆಯಲ್ಲಿನ‌ ಪಾರದರ್ಶಕತೆ, ತ್ವರಿತ, ತಂತ್ರಜ್ಞಾನ ಅವಲಂಬಿತ ಪ್ರಕ್ರಿಯೆಗೆ ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಧಾರಣಾ ಶ್ರೇಷ್ಠತೆ ಪ್ರಶಸ್ತಿ ಲಭಿಸಿದೆ.
Last Updated 20 ನವೆಂಬರ್ 2025, 17:03 IST
ಕೆಎಸ್‌ಆರ್‌ಟಿಸಿಗೆ ಅಪೆಕ್ಸ್‌ ಇಂಡಿಯಾ ಪ್ರಶಸ್ತಿ

ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ಲಂಚ: ಜಲಮಂಡಳಿ ಮೀಟರ್‌ ರೀಡರ್ ಬಂಧನ

Bribery Case: ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ₹10,000 ಲಂಚ ಪಡೆಯುತ್ತಿದ್ದ ವೇಳೆ, ಜಲಮಂಡಳಿಯ ಮೀಟರ್‌ ರೀಡರ್‌ ನರಸಿಂಹಪ್ಪ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 20 ನವೆಂಬರ್ 2025, 16:15 IST
ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ಲಂಚ:  ಜಲಮಂಡಳಿ ಮೀಟರ್‌ ರೀಡರ್ ಬಂಧನ
ADVERTISEMENT
ADVERTISEMENT
ADVERTISEMENT