ಸೋಮವಾರ, 24 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಾಣಕೋಣ ಸಮೀಪ ಪರ್ತಗಾಳಿಲಿ 77 ಅಡಿ ಎತ್ತರದ ಶ್ರೀರಾಮ ಪ್ರತಿಮೆ ಲೋಕಾರ್ಪಣೆಗೆ ಸಜ್ಜು

ಗೋವಾ ರಾಜ್ಯದ ಕಾಣಕೋಣ ಸಮೀಪದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ 550 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಮಠದ ಆವರಣದಲ್ಲಿ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅಳವಡಿಸಲಾಗುತ್ತಿದ್ದು, ಅಂತಿಮ ಹಂತದ ಕಾರ್ಯಗಳು ಭರದಿಂದ ಸಾಗಿವೆ.
Last Updated 24 ನವೆಂಬರ್ 2025, 20:14 IST
ಕಾಣಕೋಣ ಸಮೀಪ ಪರ್ತಗಾಳಿಲಿ 77 ಅಡಿ ಎತ್ತರದ ಶ್ರೀರಾಮ ಪ್ರತಿಮೆ ಲೋಕಾರ್ಪಣೆಗೆ ಸಜ್ಜು

ಬೆಂಗಳೂರು: ಕಾರು ನಿಲುಗಡೆ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಕೇರಳದವರಿಂದ ಹಲ್ಲೆ

assault– ಕಾರು ನಿಲುಗಡೆ ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಖಾಸಗಿ ಕಂಪನಿ ಉದ್ಯೋಗಿ ಮೇಲೆ ಹಲ್ಲೆ ನಡೆಸಿದ ಕೇರಳದ ಮೂವರು ಯುವಕರನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
Last Updated 24 ನವೆಂಬರ್ 2025, 19:57 IST
ಬೆಂಗಳೂರು: ಕಾರು ನಿಲುಗಡೆ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಕೇರಳದವರಿಂದ ಹಲ್ಲೆ

ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ 12.50 ಲಕ್ಷ ಮಂದಿ ಭಾಗಿ: ಕರಗಕ್ಕೆ ತಯಾರಿ

ಯಶಸ್ವಿಗೆ ಸಹಕರಿಸಿದವರಿಗೆ ಗೌರವ ಸಮರ್ಪಣೆ ಮಾಡಿದ ರಾಮಲಿಂಗಾರೆಡ್ಡಿ
Last Updated 24 ನವೆಂಬರ್ 2025, 19:54 IST
ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ 12.50 ಲಕ್ಷ ಮಂದಿ ಭಾಗಿ: ಕರಗಕ್ಕೆ ತಯಾರಿ

ಬೆಂಗಳೂರು: ಅಮಿತ್ ಶಾ ವಿಶೇಷಾಧಿಕಾರಿ ಹೆಸರಿನಲ್ಲಿ ವೈದ್ಯನಿಗೆ ₹2.7 ಕೋಟಿ ವಂಚನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷಾಧಿಕಾರಿ ಹೆಸರಿನಲ್ಲಿ ಕೃತ್ಯ
Last Updated 24 ನವೆಂಬರ್ 2025, 19:46 IST
ಬೆಂಗಳೂರು: ಅಮಿತ್ ಶಾ ವಿಶೇಷಾಧಿಕಾರಿ ಹೆಸರಿನಲ್ಲಿ ವೈದ್ಯನಿಗೆ ₹2.7 ಕೋಟಿ ವಂಚನೆ

ಪೀಣ್ಯ ದಾಸರಹಳ್ಳಿ: ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀ ಕೊಲೆ– ಆರೋಪಿ ಪರಾರಿ

Peenya Dasarahalli: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ಯುವತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
Last Updated 24 ನವೆಂಬರ್ 2025, 19:44 IST
ಪೀಣ್ಯ ದಾಸರಹಳ್ಳಿ: ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀ ಕೊಲೆ– ಆರೋಪಿ ಪರಾರಿ

ಯಲಹಂಕ: ಕೌಶಲ ಬೆಳೆಸಿಕೊಳ್ಳಲು ತಾಂತ್ರಿಕ ನಿರ್ದೇಶಕಿ ಶುಭ ಗಿರೀಶ್‌ ಸಲಹೆ

Yelahanka ಯಲಹಂಕ:ಇಂಜಿನಿಯರಿಂಗ್ ತತ್ವಗಳನ್ನು ಬಳಸುವ ಮೂಲಕ ನೈಜ ಜೀವನದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನೈಪುಣ್ಯತೆಯನ್ನು ಬೆಳೆಸಿಕೊಳ್ಳುವುದೇ ಯಶಸ್ಸಿನ ಮೂಲ ಎಂದು ಗೂಗಲ್‌ ಕ್ಲೌಡ್‌ ಲೀಡರ್‌ ತಂಡದ ತಾಂತ್ರಿಕ ನಿರ್ದೇಶಕಿ...
Last Updated 24 ನವೆಂಬರ್ 2025, 19:42 IST
ಯಲಹಂಕ: ಕೌಶಲ ಬೆಳೆಸಿಕೊಳ್ಳಲು ತಾಂತ್ರಿಕ ನಿರ್ದೇಶಕಿ ಶುಭ ಗಿರೀಶ್‌ ಸಲಹೆ

ಮಹಿಳಾ ಉದ್ಯಮಿಗಳಿಗೆ ಅವಕಾಶ ಹೆಚ್ಚಲಿ: ಕೆ. ರತ್ನಪ್ರಭಾ

K. Ratnaprabha ‘ಮಹಿಳಾ ಉದ್ಯಮಿಗಳಿಗೂ ವೇದಿಕೆ ಜತೆಗೆ ಸೂಕ್ತ ತರಬೇತಿ, ಮಾರ್ಗದರ್ಶನ ದೊರಕಿದರೆ ದೇಶದ ಅಭಿವೃದ್ಧಿಯಲ್ಲಿ ಅವರು ಕೂಡ ಸಮಾನವಾಗಿ ಪಾಲ್ಗೊಳ್ಳಲು ಸಾಧ್ಯ’ ಎಂದು ಉಬುಂಟು ಒಕ್ಕೂಟದ ಸಂಸ್ಥಾಪಕರಾದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಹೇಳಿದರು.
Last Updated 24 ನವೆಂಬರ್ 2025, 19:41 IST
ಮಹಿಳಾ ಉದ್ಯಮಿಗಳಿಗೆ ಅವಕಾಶ ಹೆಚ್ಚಲಿ: ಕೆ. ರತ್ನಪ್ರಭಾ
ADVERTISEMENT

ಜಯನಗರ 4ನೇ ಬ್ಲಾಕ್‌: ಅಗ್ನಿ ಅವಘಡ- ಇಬ್ಬರ ರಕ್ಷಣೆ

Jayanagar ಜಯನಗರ 4ನೇ ಬ್ಲಾಕ್‌ನಲ್ಲಿರುವ ಪಾಲಿಕೆ ವಾಣಿಜ್ಯ ಸಂಕೀರ್ಣದ 1 ಮತ್ತು 2ನೇ ಮಹಡಿಯಲ್ಲಿ ಅಗ್ನಿ ಅವಘಡದ ವೇಳೆ ಲಿಫ್ಟ್‌ ಒಳಗೆ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
Last Updated 24 ನವೆಂಬರ್ 2025, 19:40 IST
ಜಯನಗರ 4ನೇ ಬ್ಲಾಕ್‌: ಅಗ್ನಿ ಅವಘಡ- ಇಬ್ಬರ ರಕ್ಷಣೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Last Updated 24 ನವೆಂಬರ್ 2025, 19:20 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಯಕ್ಷಗಾನದಲ್ಲಿ ಸಲಿಂಗ ಪ್ರೇಮ: ಪೂರ್ವಗ್ರಹಗಳೇ ಹೆಚ್ಚು– ನಡಹಳ್ಳಿ ವಸಂತ್‌ ಅವರ ಲೇಖನ

ಸಲಿಂಗ ಪ್ರೇಮ ಸುಲಭ ವ್ಯಾಖ್ಯಾನಕ್ಕೆ ದಕ್ಕುವಂತಹದ್ದಲ್ಲ. ಅದರ ಕುರಿತ ಸಾರ್ವಜನಿಕ ಚರ್ಚೆಯ ಬಹುತೇಕ ಅಭಿಪ್ರಾಯಗಳು ತಿಳಿವಳಿಕೆಯ ಕೊರತೆಯಿಂದ ಕೂಡಿವೆ.
Last Updated 24 ನವೆಂಬರ್ 2025, 19:00 IST
ಯಕ್ಷಗಾನದಲ್ಲಿ ಸಲಿಂಗ ಪ್ರೇಮ: ಪೂರ್ವಗ್ರಹಗಳೇ ಹೆಚ್ಚು– ನಡಹಳ್ಳಿ ವಸಂತ್‌ ಅವರ ಲೇಖನ
ADVERTISEMENT
ADVERTISEMENT
ADVERTISEMENT