ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಆನೇಕಲ್‌| 'ಜಿಬಿಎಗೆ ಗ್ರಾಮ ಪಂಚಾಯಿತಿ ಸೇರ್ಪಡೆ ಬೇಡ'

ಆನೇಕಲ್‌ ತಾಲ್ಲೂಕಿನ ಗ್ರಾ.ಪಂ. ಅಳಿವು ಉಳಿವು ವಿಚಾರಗೋಷ್ಠಿಯಲ್ಲಿ ಆಗ್ರಹ
Last Updated 30 ಡಿಸೆಂಬರ್ 2025, 1:52 IST
ಆನೇಕಲ್‌| 'ಜಿಬಿಎಗೆ ಗ್ರಾಮ ಪಂಚಾಯಿತಿ ಸೇರ್ಪಡೆ ಬೇಡ'

ಬೆಂಗಳೂರು | ಹೊಸ ವರ್ಷಾಚರಣೆಗೆ ಮಾರ್ಗಸೂಚಿ: ಮೇಲ್ಸೇತುವೆ ಬಂದ್, ಸಂಚಾರ ಮಾರ್ಪಾಡು

Bengaluru New Year Guidelines: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಮೇಲ್ಸೇತುವೆಗಳು ಬಂದ್ ಆಗಲಿವೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ.
Last Updated 29 ಡಿಸೆಂಬರ್ 2025, 23:30 IST
ಬೆಂಗಳೂರು | ಹೊಸ ವರ್ಷಾಚರಣೆಗೆ ಮಾರ್ಗಸೂಚಿ: ಮೇಲ್ಸೇತುವೆ ಬಂದ್, ಸಂಚಾರ ಮಾರ್ಪಾಡು

ಕಾರವಾರ|ಮೂಲೆಗುಂಪಾದ ‘ಕ್ಷಿಪಣಿ’ ಮತ್ತೆ ಮುನ್ನೆಲೆಗೆ:ಪ್ರವಾಸಿಗರ ವೀಕ್ಷಣೆಗೆ ಅವಕಾಶ

Warship Museum: ಟ್ಯಾಗೋರ್ ಕಡಲತೀರಕ್ಕೆ ಭೇಟಿ ನೀಡಿದರೆ ಅರಬ್ಬಿ ಸಮುದ್ರ, ಸುತ್ತಲಿನ ಪ್ರಾಕೃತಿಕ ಸೊಬಗು ಸವಿಯುವ ಜೊತೆಗೆ ಭಾರತೀಯ ನೌಕಾದಳದ ‘ಐಎನ್‌ಎಸ್ ಚಪಲ್ ಯುದ್ಧನೌಕೆ‘, ‘ಟುಪಲೇವ್ ಯುದ್ಧವಿಮಾನ’ ಕಣ್ತುಂಬಿಕೊಳ್ಳಬಹುದು.
Last Updated 29 ಡಿಸೆಂಬರ್ 2025, 23:30 IST
ಕಾರವಾರ|ಮೂಲೆಗುಂಪಾದ ‘ಕ್ಷಿಪಣಿ’ ಮತ್ತೆ ಮುನ್ನೆಲೆಗೆ:ಪ್ರವಾಸಿಗರ ವೀಕ್ಷಣೆಗೆ ಅವಕಾಶ

ಕೋಗಿಲು | ಅರ್ಹರಿಗಷ್ಟೇ ‘ಸರ್ಕಾರಿ’ ಮನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

Housing Assurance: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ಮನೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಈ ವಿಚಾರ ರಾಜಕೀಯ ವಿವಾದವನ್ನೂ ಎಳೆದಿದೆ.
Last Updated 29 ಡಿಸೆಂಬರ್ 2025, 19:57 IST
ಕೋಗಿಲು | ಅರ್ಹರಿಗಷ್ಟೇ ‘ಸರ್ಕಾರಿ’ ಮನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್‌ಗೆ ಪಂಚಮಿ ಪುರಸ್ಕಾರ

Panchami Honour: ಉಡುಪಿ문화 ವಿಶ್ವ ಪ್ರತಿಷ್ಠಾನ ನೀಡುವ ‘ಪಂಚಮಿ ಪುರಸ್ಕಾರ 2026’ಕ್ಕೆ ಪ್ರಸಿದ್ಧ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಆಯ್ಕೆಯಾಗಿದ್ದು, ಜನವರಿಯಲ್ಲಿ ನಡೆಯುವ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
Last Updated 29 ಡಿಸೆಂಬರ್ 2025, 19:56 IST
ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್‌ಗೆ ಪಂಚಮಿ ಪುರಸ್ಕಾರ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಮತಿ ರದ್ದುಪಡಿಸಲು ಒತ್ತಾಯ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನಾ ಪ್ರದೇಶಕ್ಕೆ ವನ್ಯಜೀವಿ ಮಂಡಳಿ ಸದಸ್ಯರ ಭೇಟಿ
Last Updated 29 ಡಿಸೆಂಬರ್ 2025, 19:55 IST
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ
ಅನುಮತಿ ರದ್ದುಪಡಿಸಲು ಒತ್ತಾಯ

ಡ್ರಗ್ಸ್ ಜಾಲ: ಕೆಮಿಕಲ್‌ ಎಂಜಿನಿಯರ್ ಸೂತ್ರಧಾರ

Drug Mastermind: ಬೆಂಗಳೂರಿನಲ್ಲಿ ₹55.88 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದಲ್ಲಿ ಮಹಾರಾಷ್ಟ್ರದ ಪ್ರಶಾಂತ್ ಪಾಟೀಲ ಎಂಬ ಕೆಮಿಕಲ್ ಎಂಜಿನಿಯರ್‌ ಡ್ರಗ್ಸ್ ಜಾಲದ ಪ್ರಮುಖ ಸೂತ್ರಧಾರ ಎನ್ನಲಾಗಿದೆ.
Last Updated 29 ಡಿಸೆಂಬರ್ 2025, 19:46 IST
ಡ್ರಗ್ಸ್ ಜಾಲ: ಕೆಮಿಕಲ್‌ ಎಂಜಿನಿಯರ್ ಸೂತ್ರಧಾರ
ADVERTISEMENT

ಥ್ರೋಬಾಲ್:ದಕ್ಷಿಣ ಕನ್ನಡ, ಮೈಸೂರು ತಂಡ ಚಾಂಪಿಯನ್

ಕಾರವಾರದ ಬಾಡದಲ್ಲಿರುವ ಶಿವಾಜಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಮೈಸೂರು ತಂಡ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದವು.
Last Updated 29 ಡಿಸೆಂಬರ್ 2025, 19:27 IST
ಥ್ರೋಬಾಲ್:ದಕ್ಷಿಣ ಕನ್ನಡ, ಮೈಸೂರು ತಂಡ ಚಾಂಪಿಯನ್

ಡ್ರಗ್ಸ್‌ ಮಾಫಿಯಾ ರಾಜ್ಯವನ್ನು ಸುತ್ತುವರಿದಿದೆ: ಆರ್‌. ಅಶೋಕ

Drug Menace: ಆರ್‌. ಅಶೋಕ ಡ್ರಗ್ಸ್ ಮಾಫಿಯಾ ರಾಜ್ಯವನ್ನೇ ಆವರಿಸಿಕೊಂಡಿದೆ ಎಂದು ಆರೋಪಿಸಿ, ಡ್ರಗ್ಸ್ ಸೆಲೆಬ್ರೇಶನ್ ಆಗುತ್ತಿದೆ ಎಂದರು; ಗೃಹ ಸಚಿವರ ನಿರ್ಲಕ್ಷ್ಯ ಹಾಗೂ ಪೊಲೀಸ್ ಗೋಪ್ಯತೆಗೆ ಪ್ರಶ್ನೆ ಎತ್ತಿದ್ದಾರೆ.
Last Updated 29 ಡಿಸೆಂಬರ್ 2025, 19:14 IST
ಡ್ರಗ್ಸ್‌ ಮಾಫಿಯಾ ರಾಜ್ಯವನ್ನು ಸುತ್ತುವರಿದಿದೆ: ಆರ್‌. ಅಶೋಕ

ಕೋಲಿ, ಕಬ್ಬಲಿಗರ ಸಮುದಾಯದ ‘ಶಕ್ತಿ’ ಅನಾವರಣ

ಪರಿಶಿಷ್ಟ ಪಂಗಡ ಸೇರ್ಪಡೆಗಾಗಿ ನಡೆದ ಹೋರಾಟದಲ್ಲಿ ವಿವಿಧ ಜಿಲ್ಲೆಗಳ ಸಾವಿರಾರು ಮಂದಿ ಭಾಗಿ
Last Updated 29 ಡಿಸೆಂಬರ್ 2025, 19:12 IST
ಕೋಲಿ, ಕಬ್ಬಲಿಗರ ಸಮುದಾಯದ ‘ಶಕ್ತಿ’ ಅನಾವರಣ
ADVERTISEMENT
ADVERTISEMENT
ADVERTISEMENT