ಶನಿವಾರ, 27 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಗಂಡು ಅಥವಾ ಹೆಣ್ಣು ಮಗುನೇ ಪಡೆಯಲು ಆಯುರ್ವೇದದಲ್ಲಿ ಔಷಧ ಇದೆ: ಬಾರ್ಕೂರು ಸ್ವಾಮೀಜಿ

ಸುಶ್ರುತ ಸಂಹಿತೆಯ ‘ಪುಂಸವನ ವಿಧಿ’ ನಿಷೇಧಕ್ಕೆ ವಿಶ್ವಸಂತೋಷ ಭಾರತಿ ಸ್ವಾಮೀಜಿ ಅಸಮಾಧಾನ
Last Updated 27 ಡಿಸೆಂಬರ್ 2025, 16:07 IST
ಗಂಡು ಅಥವಾ ಹೆಣ್ಣು ಮಗುನೇ ಪಡೆಯಲು ಆಯುರ್ವೇದದಲ್ಲಿ ಔಷಧ ಇದೆ: ಬಾರ್ಕೂರು ಸ್ವಾಮೀಜಿ

ಹೆರಿಗೆ ಸಂದರ್ಭದಲ್ಲಿ ಶಿಶು ತಲೆಗೆ ತಾಗಿದ ಬ್ಲೇಡ್; ಹಾವೇರಿ ವೈದ್ಯೆಗೆ ನೋಟಿಸ್

Doctor Notice Haveri: ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ವೇಳೆ ಶಿಶುವಿನ ತಲೆಗೆ ಬ್ಲೇಡ್ ತಾಗಿ ಗಾಯವಾಗಿದ್ದ ಪ್ರಕರಣ ಸಂಬಂಧ, ವೈದ್ಯ ಡಾ. ಸ್ವಾತಿ ತಿಲಕ ಅವರಿಗೆ ನೋಟಿಸ್ ನೀಡಲಾಗಿದೆ.
Last Updated 27 ಡಿಸೆಂಬರ್ 2025, 15:54 IST
ಹೆರಿಗೆ ಸಂದರ್ಭದಲ್ಲಿ ಶಿಶು ತಲೆಗೆ ತಾಗಿದ ಬ್ಲೇಡ್; ಹಾವೇರಿ ವೈದ್ಯೆಗೆ ನೋಟಿಸ್

ಹುಕ್ಕೇರಿಮಠದ ಜಾತ್ರಾ ಮಹೋತ್ಸವ: 'ಫಲಪುಷ್ಪ ಪ್ರದರ್ಶನ'ದಲ್ಲಿ ಹಸಿರು ಲೋಕ

Haveri Festival Exhibition: ಹಾವೇರಿ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಡಿಸೆಂಬರ್‌ 27 ಹಾಗೂ 28ರಂದು 'ಫಲಪುಷ್ಪ ಪ್ರದರ್ಶನ' ಹಮ್ಮಿಕೊಳ್ಳಲಾಗಿದ್ದು, ಹಸಿರು ಲೋಕವೇ ಸೃಷ್ಟಿಯಾಗಿದೆ.
Last Updated 27 ಡಿಸೆಂಬರ್ 2025, 14:57 IST
ಹುಕ್ಕೇರಿಮಠದ ಜಾತ್ರಾ ಮಹೋತ್ಸವ: 'ಫಲಪುಷ್ಪ ಪ್ರದರ್ಶನ'ದಲ್ಲಿ ಹಸಿರು ಲೋಕ
err

ರಾಷ್ಟ್ರೀಯ ಡ್ರ್ಯಾಗ್‌ ರೇಸಿಂಗ್: 2 ಸ್ಪರ್ಧೆ ಗೆದ್ದ ಬೆಂಗಳೂರಿನ ಹೇಮಂತ್ ಮುದ್ದಪ್ಪ

ರಾಷ್ಟ್ರೀಯ ಡ್ರ್ಯಾಗ್‌ ರೇಸಿಂಗ್ ಚಾಂಪಿಯನ್‌ಷಿಪ್
Last Updated 27 ಡಿಸೆಂಬರ್ 2025, 14:55 IST
ರಾಷ್ಟ್ರೀಯ ಡ್ರ್ಯಾಗ್‌ ರೇಸಿಂಗ್: 2 ಸ್ಪರ್ಧೆ ಗೆದ್ದ ಬೆಂಗಳೂರಿನ ಹೇಮಂತ್ ಮುದ್ದಪ್ಪ

ಸರ್ಕಾರಿ ಶಾಲೆ ‘ಮುಚ್ಚುವಿಕೆ’ ವಿರುದ್ಧ ಚಳವಳಿ: ಶಿಕ್ಷಣ ತಜ್ಞ ನಿರಂಜನಾರಾಧ್ಯ

ನಗರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಿಕ್ಷಣ ತಜ್ಞ ನಿರಂಜನಾರಾಧ್ಯ
Last Updated 27 ಡಿಸೆಂಬರ್ 2025, 14:52 IST
ಸರ್ಕಾರಿ ಶಾಲೆ ‘ಮುಚ್ಚುವಿಕೆ’ ವಿರುದ್ಧ ಚಳವಳಿ: ಶಿಕ್ಷಣ ತಜ್ಞ ನಿರಂಜನಾರಾಧ್ಯ

ಸಾಹಿತ್ಯವು ಪ್ರಜ್ಞೆಯ ಹಂತ ಎತ್ತರಿಸಲಿ: ನಿರ್ಮಲಾನಂದನಾಥ ಸ್ವಾಮೀಜಿ

Nirmalanandanath Swamiji ನಮ್ಮ ಪ್ರಜ್ಞೆ ಎತ್ತರಕ್ಕೆ ಹೋದ ಮೇಲೆ ಯಾವುದೇ ಭೇದ ಭಾವ ಇರುವುದಿಲ್ಲ. ಸಾಹಿತ್ಯವು ಪ್ರಜ್ಞೆಯನ್ನು ಎತ್ತರಿಸುವ ಕೆಲಸ ಮಾಡಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
Last Updated 27 ಡಿಸೆಂಬರ್ 2025, 14:51 IST
ಸಾಹಿತ್ಯವು ಪ್ರಜ್ಞೆಯ ಹಂತ ಎತ್ತರಿಸಲಿ: ನಿರ್ಮಲಾನಂದನಾಥ ಸ್ವಾಮೀಜಿ

ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬೆಂಗಳೂರಿನ ತಿಲೋತ್ತಮಾ

National Shooting Championship: ಬೆಂಗಳೂರಿನ ಹದಿಹರೆಯದ ಶೂಟರ್ ತಿಲೋತ್ತಮಾ ಸೇನ್, ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಏಕಾಗ್ರತೆಯಿಂದ ಶೂಟ್‌ ಮಾಡಿ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
Last Updated 27 ಡಿಸೆಂಬರ್ 2025, 14:48 IST
ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬೆಂಗಳೂರಿನ ತಿಲೋತ್ತಮಾ
ADVERTISEMENT

ತುಂಗಭದ್ರಾ ಅಣೆಕಟ್ಟೆಯ ಮೇಲೆ ಕಾಮಗಾರಿ ಚುರುಕು: ಗರ್ಡರ್‌ ಅಳವಡಿಸುವ ಕೆಲಸ ಆರಂಭ

Tungabhadra Dam Repairs: ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ 18ನೇ ಕ್ರೆಸ್ಟ್‌ಗೇಟ್‌ ಅಳವಡಿಸುವ ಕೆಲಸಕ್ಕೆ ಶನಿವಾರ ಸ್ವಲ್ಪ ವೇಗ ಸಿಕ್ಕಿದ್ದು, ಗರ್ಡರ್‌ಗಳನ್ನು ಅಳವಡಿಸುವ ಕೆಲಸ ಆರಂಭವಾಯಿತು.
Last Updated 27 ಡಿಸೆಂಬರ್ 2025, 14:33 IST
ತುಂಗಭದ್ರಾ ಅಣೆಕಟ್ಟೆಯ ಮೇಲೆ ಕಾಮಗಾರಿ ಚುರುಕು: ಗರ್ಡರ್‌ ಅಳವಡಿಸುವ ಕೆಲಸ ಆರಂಭ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಇಲ್ಲ: ಸಚಿವ ಸತೀಶ ಜಾರಕಿಹೊಳಿ

Satish Jarkiholi Statement: ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಪರಿಷ್ಕರಣೆ ಮಾಡುವ ವಿಚಾರವಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 27 ಡಿಸೆಂಬರ್ 2025, 14:20 IST
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಇಲ್ಲ: ಸಚಿವ ಸತೀಶ ಜಾರಕಿಹೊಳಿ

ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

Jolada Rotti Seva: ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ಮಹಾರಥೋತ್ಸವಕ್ಕೂ ಮೊದಲು ಕೊಪ್ಪಳದ ಸುತ್ತಲಿನ ಊರುಗಳಲ್ಲಿ ಜೋಳದ ರೊಟ್ಟಿಯ ಸದ್ದು ಮಾರ್ದನಿಸುತ್ತದೆ.
Last Updated 27 ಡಿಸೆಂಬರ್ 2025, 14:19 IST
ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು
ADVERTISEMENT
ADVERTISEMENT
ADVERTISEMENT