ಬುಧವಾರ, 26 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಪೀಣ್ಯ ದಾಸರಹಳ್ಳಿ: ನಾಳೆಯಿಂದ ಅಸೆಂಟ್ ಕನ್ನಡ ಕಲರವ

Peenya Dasarahalli: ಪೀಣ್ಯ ದಾಸರಹಳ್ಳಿ: ಹಾವನೂರು ಬಡಾವಣೆಯ ಅಸೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 'ಅಸೆಂಟ್ ಕನ್ನಡ ಕಲರವ -2025' ಎಂಬ ಶೀರ್ಷಿಕೆಯಡಿ ಎರಡು...
Last Updated 26 ನವೆಂಬರ್ 2025, 19:39 IST
ಪೀಣ್ಯ ದಾಸರಹಳ್ಳಿ: ನಾಳೆಯಿಂದ ಅಸೆಂಟ್ ಕನ್ನಡ ಕಲರವ

ತೀವ್ರ ದರ ಕುಸಿತ ಕಂಡಿದ್ದ ಟೊಮೆಟೊ ಬೆಲೆ ಗಗನಕ್ಕೆ ಜಿಗಿತ!

Tomato price hike ಕೆ.ಆರ್‌. ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆ.ಜಿಗೆ ₹60ಕ್ಕೆ ದರವಿದ್ದರೆ, ಇತರೆ ಪ್ರದೇಶಗಳಲ್ಲಿ ₹80ರಂತೆ ಮಾರಾಟ ಮಾಡಲಾಗುತ್ತಿದೆ.
Last Updated 26 ನವೆಂಬರ್ 2025, 19:36 IST
ತೀವ್ರ ದರ ಕುಸಿತ ಕಂಡಿದ್ದ ಟೊಮೆಟೊ ಬೆಲೆ ಗಗನಕ್ಕೆ ಜಿಗಿತ!

ನೆಲಮಂಗಲ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ- ಇಬ್ಬರ ಸಾವು

Nelamangala accident ನೆಲಮಂಗಲ: ಟ್ರಾಕ್ಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೆ ಮೃತರಾಗಿರುವ ಘಟನೆ ಬುಧವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 75ರ (ಹಾಸನ ರಸ್ತೆ) ಮಲ್ಲರಬಾಣವಾಡಿ ತಿರುವಿನಲ್ಲಿ ನಡೆದಿದೆ. ...
Last Updated 26 ನವೆಂಬರ್ 2025, 19:29 IST
ನೆಲಮಂಗಲ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ- ಇಬ್ಬರ ಸಾವು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Last Updated 26 ನವೆಂಬರ್ 2025, 19:15 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಮಠಾಧೀಶರು ಹೇಳಿದಾಕ್ಷಣ ಸಿ.ಎಂ ಮಾಡಲ್ಲ: ನಿರಂಜನಾನಂದಪುರಿ ಸ್ವಾಮೀಜಿ

Niranjananandpuri Swamiji ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ಶಾಸಕರು ನಿರ್ಣಯ ಮಾಡುತ್ತಾರೆ. ಈ ವಿಚಾರದಲ್ಲಿ ಮಠಾಧೀಶರು ಮಧ್ಯ ಪ್ರವೇಶ ಮಾಡುವುದು ಸೂಕ್ತವಲ್ಲ’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
Last Updated 26 ನವೆಂಬರ್ 2025, 18:51 IST
ಮಠಾಧೀಶರು ಹೇಳಿದಾಕ್ಷಣ ಸಿ.ಎಂ ಮಾಡಲ್ಲ: ನಿರಂಜನಾನಂದಪುರಿ ಸ್ವಾಮೀಜಿ

ಸಂವಿಧಾನ ಪೂಜಿಸುವ ವಸ್ತುವಲ್ಲ: ಕಾನೂನು ಸಚಿವ ಎಚ್.ಕೆ. ಪಾಟೀಲ

ಬೆಂಗಳೂರು ನಗರ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಎಚ್.ಕೆ. ಪಾಟೀಲ ಅಭಿಮತ
Last Updated 26 ನವೆಂಬರ್ 2025, 16:12 IST
ಸಂವಿಧಾನ ಪೂಜಿಸುವ ವಸ್ತುವಲ್ಲ: ಕಾನೂನು ಸಚಿವ ಎಚ್.ಕೆ. ಪಾಟೀಲ

ಸಂವಿಧಾನ ವಿರೋಧಿ ಮನುವಾದಿಗಳ ಗುರುತಿಸಿ: ಸಿದ್ದರಾಮಯ್ಯ

Ambedkar Legacy: ಸಂವಿಧಾನ ದಿನಾಚರಣೆಯಂದು ಸಿದ್ದರಾಮಯ್ಯ ಮನುವಾದಿಗಳನ್ನು ಗುರುತಿಸಬೇಕು ಎಂದು ಕರೆ ನೀಡಿದ್ದು, ಅಂಬೇಡ್ಕರ್ ನೀಡಿದ ಸಂವಿಧಾನವೇ ಸಮಾನತೆ, ಸ್ವಾತಂತ್ರ್ಯದ ಮೂಲ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:10 IST
ಸಂವಿಧಾನ ವಿರೋಧಿ ಮನುವಾದಿಗಳ ಗುರುತಿಸಿ: ಸಿದ್ದರಾಮಯ್ಯ
ADVERTISEMENT

ಜಯದೇವ:ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಫಿಲಿಪ್ಪೀನ್ಸ್‌ ಮಗುವಿಗೆ ಶಸ್ತ್ರಚಿಕಿತ್ಸೆ

Child Cardiac Care: ಫಿಲಿಪ್ಪೀನ್ಸ್‌ನ ಟಿಒಎಫ್ ಕಾಯಿಲೆ ബാധಿತ ಎರಡು ವರ್ಷದ ಮಗುವಿಗೆ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ರೋಟರಿ ನೆರವಿನಿಂದ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗಿದೆ.
Last Updated 26 ನವೆಂಬರ್ 2025, 16:10 IST
ಜಯದೇವ:ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಫಿಲಿಪ್ಪೀನ್ಸ್‌ ಮಗುವಿಗೆ ಶಸ್ತ್ರಚಿಕಿತ್ಸೆ

ಕೊಟ್ಟ ಮಾತು ಉಳಿಸಿಕೊಳ್ಳದ ರಾಜ್ಯ ಸರ್ಕಾರ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ

‘ಸಂಯುಕ್ತ ಹೋರಾಟ–ಕರ್ನಾಟಕ‘ ಸಮಿತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ
Last Updated 26 ನವೆಂಬರ್ 2025, 16:08 IST
ಕೊಟ್ಟ ಮಾತು ಉಳಿಸಿಕೊಳ್ಳದ ರಾಜ್ಯ ಸರ್ಕಾರ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ

ಕಬ್ಬನ್‌ ಉದ್ಯಾನದಲ್ಲಿ ಹೂಗಳ ಹಬ್ಬ: ಪುಷ್ಪ ಪ್ರದರ್ಶನದಲ್ಲಿ ಕೆಪೆಕ್‌ನ 25 ಮಳಿಗೆ

Food Processing Expo: ಕಬ್ಬನ್ ಉದ್ಯಾನದಲ್ಲಿ ನ.27ರಿಂದ ಡಿ.7ರವರೆಗೆ ನಡೆಯುವ ಪುಷ್ಪ ಪ್ರದರ್ಶನದಲ್ಲಿ ಕೆಪೆಕ್ 25 ಮಳಿಗೆಗಳಲ್ಲಿ ಸಿರಿಧಾನ್ಯ ಉತ್ಪನ್ನಗಳಿಂದ ರಾಗಿ ಮಾಲ್ಟ್‌ವರೆಗಿನ ಆಹಾರ ವಸ್ತುಗಳನ್ನು ಪ್ರದರ್ಶಿಸಲಿದೆ.
Last Updated 26 ನವೆಂಬರ್ 2025, 16:07 IST
ಕಬ್ಬನ್‌ ಉದ್ಯಾನದಲ್ಲಿ ಹೂಗಳ ಹಬ್ಬ: ಪುಷ್ಪ ಪ್ರದರ್ಶನದಲ್ಲಿ ಕೆಪೆಕ್‌ನ 25 ಮಳಿಗೆ
ADVERTISEMENT
ADVERTISEMENT
ADVERTISEMENT