ಬುಧವಾರ, 19 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಕ್ಕಳ ಮನೋಲೋಕವನ್ನು ಅರಳಿಸಿ: ಕೆ.ವಿ. ಪ್ರಭಾಕರ್

ಮಕ್ಕಳ ಆಲೋಚನೆಗಳ ಒಳಗೆ ಮೊಳಕೆಯೊಡೆಯುವ ಕಲೆ, ಅವರ ಕೈಗಳು, ಕಂಠದ ಮೂಲಕ ವ್ಯಕ್ತವಾಗುತ್ತದೆ. ಆದ್ದರಿಂದ ನಾವು ಮಕ್ಕಳ ಮನೋಲೋಕವನ್ನು ಅರಳಿಸಬೇಕು ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.
Last Updated 19 ನವೆಂಬರ್ 2025, 17:55 IST
ಮಕ್ಕಳ ಮನೋಲೋಕವನ್ನು ಅರಳಿಸಿ: ಕೆ.ವಿ. ಪ್ರಭಾಕರ್

ಬೆಂಗಳೂರು | ಪುತ್ರಿಗೆ ಹಲ್ಲೆ: ಆತ್ಮಹತ್ಯೆಗೆ ಯತ್ನಿಸಿದ ತಾಯಿ

Murder Case: ಪೂಜೆಯ ನೆಪದಲ್ಲಿ ದೇವಸ್ಥಾನಕ್ಕೆ ಪುತ್ರಿಯ‌ನ್ನು ಕರೆದೊಯ್ದು ಹತ್ಯೆಗೆ ಯತ್ನಿಸಿ, ಬಳಿಕ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ.
Last Updated 19 ನವೆಂಬರ್ 2025, 17:22 IST
ಬೆಂಗಳೂರು | ಪುತ್ರಿಗೆ ಹಲ್ಲೆ: ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ

ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಮತ್ತು ನೂತನ ಶೈಕ್ಷಣಿಕ ಭವನದ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು.
Last Updated 19 ನವೆಂಬರ್ 2025, 17:14 IST
ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ: ಫೆಲೋಶಿಪ್‌ಗೆ ಅರ್ಜಿ ಆಹ್ವಾನ

Writing Fellowship: ಮಕ್ಕಳ ಸಾಹಿತ್ಯದಲ್ಲಿ ಅನುಭವಿ ಅಥವಾ ಉದಯೋನ್ಮುಖ ಬರಹಗಾರರಿಂದ ವಿವಿಧ ಪ್ರಕಾರದ ಕಥೆ, ಕವಿತೆ, ನಾಟಕ, ಜೀವನಚರಿತ್ರೆ, ಪ್ರವಾಸ ಕಥನ ಮತ್ತು ಕಾದಂಬರಿಗಳು ಸೇರಿದಂತೆ ಕನ್ನಡದಲ್ಲಿ ಮೂಲ ಬರಹಗಳನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಆಹ್ವಾನಿಸಿದೆ.
Last Updated 19 ನವೆಂಬರ್ 2025, 17:12 IST
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ: ಫೆಲೋಶಿಪ್‌ಗೆ ಅರ್ಜಿ ಆಹ್ವಾನ

GBA ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಸ್ತೆ ಕತ್ತರಿಸುವವರಿಗೆ ದಂಡ: ಮಹೇಶ್ವರ್‌ ರಾವ್

ಪಣತ್ತೂರು ರಸ್ತೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಸ್ಥಳೀಯರ ವಿರೋಧ: ಕ್ರಮಕ್ಕೆ ಸೂಚನೆ
Last Updated 19 ನವೆಂಬರ್ 2025, 16:24 IST
GBA ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಸ್ತೆ ಕತ್ತರಿಸುವವರಿಗೆ ದಂಡ: ಮಹೇಶ್ವರ್‌ ರಾವ್

ಬೇಡಿಕೆ ಈಡೇರಿಸುವಂತೆ ಆಗ್ರಹ| ನ.26ಕ್ಕೆ ಬೆಂಗಳೂರು ಚಲೋ: ಸಂಯುಕ್ತ ಹೋರಾಟ–ಕರ್ನಾಟಕ

Bangalore Protest Call: ಭೂಸ್ವಾಧೀನ, ಕಾರ್ಮಿಕ ಕಾನೂನು, ವಿದ್ಯುತ್ ಖಾಸಗೀಕರಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಂಯುಕ್ತ ಹೋರಾಟ–ಕರ್ನಾಟಕ ಇದೇ 26ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಂಗಳೂರು ಚಲೋ ಸಮಾವೇಶ ನಡೆಸಲಿದೆ.
Last Updated 19 ನವೆಂಬರ್ 2025, 15:34 IST
ಬೇಡಿಕೆ ಈಡೇರಿಸುವಂತೆ ಆಗ್ರಹ| ನ.26ಕ್ಕೆ ಬೆಂಗಳೂರು ಚಲೋ: ಸಂಯುಕ್ತ ಹೋರಾಟ–ಕರ್ನಾಟಕ

ಬ್ಯಾನರ್ ರಾಜಕೀಯಕ್ಕೆ ಅಧಿಕಾರಿ ಬಲಿ:ಎಂಜಿನಿಯರ್ ಅಮಾನತು ಆದೇಶಕ್ಕೆ ಹೈಕೋರ್ಟ್ ಚಾಟಿ

High Court Rebuke: ನಿಷೇಧಿತ ಪ್ರದೇಶದ ಬ್ಯಾನರ್ ತೆಗೆದಿದ್ದಕ್ಕಾಗಿ ಅಧಿಕಾರಿಯನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಚಾಟಿಪಡಿಸಿದ್ದು, ಅಧಿಕಾರ ದುರುಪಯೋಗವಾಗಿದೆ ಎಂದು ಕಿಡಿಕಾರಿದೆ.
Last Updated 19 ನವೆಂಬರ್ 2025, 15:17 IST
ಬ್ಯಾನರ್ ರಾಜಕೀಯಕ್ಕೆ ಅಧಿಕಾರಿ ಬಲಿ:ಎಂಜಿನಿಯರ್ ಅಮಾನತು ಆದೇಶಕ್ಕೆ ಹೈಕೋರ್ಟ್ ಚಾಟಿ
ADVERTISEMENT

VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!

VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!
Last Updated 19 ನವೆಂಬರ್ 2025, 15:16 IST
VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!

Video: ವಿಧಾನಸೌಧದ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ನೇಪಾಳ ಯುವಕರ ಹೊಡೆದಾಟ

Metro Station Clash: ವಿಧಾನಸೌಧದ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದು, ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ನವೆಂಬರ್ 2025, 15:14 IST
Video: ವಿಧಾನಸೌಧದ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ನೇಪಾಳ ಯುವಕರ ಹೊಡೆದಾಟ

‘ವಿದ್ಯಾ’ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವ ನ.23ಕ್ಕೆ: ರಶ್ಮಿ ಮಿಶ್ರಾ

Vidya South Anniversary: ಬೆಂಗಳೂರು ಟೌನ್‌ಹಾಲ್‌ನಲ್ಲಿ ನ.23ರಂದು ನಡೆಯುವ ವಿದ್ಯಾ ಎನ್‌ಜಿಒ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವದ ಬಗ್ಗೆ ಸಂಸ್ಥಾಪಕಿ ರಶ್ಮಿ ಮಿಶ್ರಾ ಮಾಹಿತಿ ನೀಡಿದ್ದು, ಸಮಗ್ರ ಕೌಶಲ ತರಬೇತಿ ಯೋಜನೆಗಳು ಹಮ್ಮಿಕೊಳ್ಳಲಾಗಿದೆ.
Last Updated 19 ನವೆಂಬರ್ 2025, 15:07 IST
‘ವಿದ್ಯಾ’ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವ ನ.23ಕ್ಕೆ: ರಶ್ಮಿ ಮಿಶ್ರಾ
ADVERTISEMENT
ADVERTISEMENT
ADVERTISEMENT