ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

School Incident: ಕೊರಟಗೆರೆ ತಾಲ್ಲೂಕು ಕುರಂಕೋಟೆ ಗ್ರಾಮದ ಚಿನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ದೇವರಾಜು (56) ಎಂಬುವರು ಸೋಮವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 9 ಡಿಸೆಂಬರ್ 2025, 10:04 IST
ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

ಶಿರಹಟ್ಟಿ ಪಶು ವೈದ್ಯಾಧಿಕಾರಿ ಡಾ.ನಿಂಗಪ್ಪ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

Corruption Charges: ಶಿರಹಟ್ಟಿ ತಾಲ್ಲೂಕು ಪಂಚಾಯಿತಿಗೆ ಮಂಜೂರಾದ ಅನುದಾನದ ದುರ್ಬಳಕೆಯ ಹಿನ್ನೆಲೆಯಲ್ಲಿ ಡಾ. ನಿಂಗಪ್ಪ ಓಲೇಕಾರ ಅವರ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
Last Updated 9 ಡಿಸೆಂಬರ್ 2025, 9:27 IST
ಶಿರಹಟ್ಟಿ ಪಶು ವೈದ್ಯಾಧಿಕಾರಿ ಡಾ.ನಿಂಗಪ್ಪ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

ದೇವದುರ್ಗ | ಕೆಕೆಆರ್‌ಟಿಸಿ ಬಸ್‌ ಪಲ್ಟಿ: 23 ಮಂದಿಗೆ ಗಾಯ

KKSRTC Bus Accident: ಅಂಚೆಸೂಗುರು - ಅಂಜಳ ಗ್ರಾಮದ ಬಳಿ ಕೆಕೆಆರ್‌ಟಿಸಿ ಬಸ್‌ವೊಂದು ಆಕಸ್ಮಿಕವಾಗಿ ಉರುಳಿ ಬಿದ್ದಿದ್ದು, 19 ವಿದ್ಯಾರ್ಥಿಗಳು ಸೇರಿ 23 ಮಂದಿ ಗಾಯಗೊಂಡಿದ್ದಾರೆ.
Last Updated 9 ಡಿಸೆಂಬರ್ 2025, 8:04 IST
ದೇವದುರ್ಗ | ಕೆಕೆಆರ್‌ಟಿಸಿ ಬಸ್‌ ಪಲ್ಟಿ: 23 ಮಂದಿಗೆ ಗಾಯ

ಕೋಲಾರ | ಕಾಂಗ್ರೆಸ್ ವಿರುದ್ಧ BJP ಪ್ರತಿಭಟನೆ; ದಿಕ್ಕಾಪಾಲಾಗಿ ಓಡಿದ ಎತ್ತುಗಳು

Kolar BJP Protest: ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ವಿರುದ್ಧ ಮಂಗಳವಾರ ಬಿಜೆಪಿ ಪ್ರತಿಭಟನೆ ನಡೆಸುವಾಗ ತಮಟೆ ಸದ್ದಿಗೆ ಎತ್ತುಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
Last Updated 9 ಡಿಸೆಂಬರ್ 2025, 7:58 IST
ಕೋಲಾರ | ಕಾಂಗ್ರೆಸ್ ವಿರುದ್ಧ BJP ಪ್ರತಿಭಟನೆ; ದಿಕ್ಕಾಪಾಲಾಗಿ ಓಡಿದ ಎತ್ತುಗಳು

ಕಲಬುರಗಿ: ಅಪ್ಪಾ ಜಾತ್ರಾ ಮೈದಾನದಲ್ಲಿನ ಒತ್ತುವರಿ ತೆರವು

ನ್ಯಾಯಾಲಯದ ಆದೇಶದಂತೆ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಚರಣೆ
Last Updated 9 ಡಿಸೆಂಬರ್ 2025, 7:51 IST
ಕಲಬುರಗಿ: ಅಪ್ಪಾ ಜಾತ್ರಾ ಮೈದಾನದಲ್ಲಿನ ಒತ್ತುವರಿ ತೆರವು

ಹುಮನಾಬಾದ್‌: ಮಾಣಿಕ್ ಸಂಸ್ಥಾನದಲ್ಲಿ ಸಂಗೀತ ದರ್ಬಾರ್

ಮಾಣಿಕ ಪ್ರಭು ದೇವಸ್ಥಾನದಲ್ಲಿ 208ನೇ ಜಾತ್ರಾ ಮಹೋತ್ಸವ ಹಾಗೂ ದತ್ತ ಜಯಂತಿಯಲ್ಲಿ ಸಂಗೀತ ದರ್ಬಾರ್ ಜರುಗಿತು. ಭಾರತೀಯ ಶাস্ত್ರೀಯ ಸಂಗೀತ, ಭಕ್ತಿ ಸಂಗೀತ ಮತ್ತು ಸುಗಮ ಸಂಗೀತ ಕಲಾವಿದರು ತಮ್ಮ ಕಂಠದಿಂದ ಭಕ್ತಿಗಾಗಿ ಅಪಾರ ಸಂಗೀತ ರಸದೌತಣ ನೀಡಿದರು.
Last Updated 9 ಡಿಸೆಂಬರ್ 2025, 7:18 IST
ಹುಮನಾಬಾದ್‌: ಮಾಣಿಕ್ ಸಂಸ್ಥಾನದಲ್ಲಿ ಸಂಗೀತ ದರ್ಬಾರ್

ಬೀದರ್‌: ಜಾವೇದ್‌ ಅಲಿ ಸಂಗೀತ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ಜನ

ಮೈನಡುಗುವ ಚಳಿಯ ನಡುವೆ ಬಾಲಿವುಡ್‌ ಗಾಯಕ ಜಾವೇದ್‌ ಅಲಿ ಅವರು ಹಿಂದಿ ಭಾಷೆಯಲ್ಲಿ ಮೇಲಿನ ಸಾಲುಗಳನ್ನು ಹಾಡುತ್ತಿದ್ದಂತೆಯೇ ಸಭಿಕರಲ್ಲಿ ವಿದ್ಯುತ್‌ ಸಂಚಾರ ಉಂಟಾಗಿ ಚಳಿ ಮೈಮರೆಸುವಂತೆ ಮಾಡಿತು.
Last Updated 9 ಡಿಸೆಂಬರ್ 2025, 7:18 IST
ಬೀದರ್‌: ಜಾವೇದ್‌ ಅಲಿ ಸಂಗೀತ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ಜನ
ADVERTISEMENT

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಸ್ಪರ್ಧೆಯಲ್ಲಿ ವಿಧ್ಯಾರ್ಥಿಗಳ ಉತ್ಸಾಹ

‘ಪ್ರಬಂಧ’ ರಸಪ್ರಶ್ನೆ ಚಾಂಪಿಯನ್‌ಶಿಪ್‌ನಲ್ಲಿ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ತಾವು ನೀಡಿದ ಉತ್ತಮ ಪ್ರದರ್ಶನದಿಂದ ಪ್ರಶಸ್ತಿಗಳನ್ನು ಪಡೆದರು.
Last Updated 9 ಡಿಸೆಂಬರ್ 2025, 7:14 IST
ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಸ್ಪರ್ಧೆಯಲ್ಲಿ ವಿಧ್ಯಾರ್ಥಿಗಳ ಉತ್ಸಾಹ

ಡಾ.ಅಂಬೇಡ್ಕರ್ ನ್ಯಾಯ ಶಾಸ್ತ್ರಜ್ಞ: ಸಂಗಮೇಶ ಭಾವಿದೊಡ್ಡಿ

‘ಡಾ.ಅಂಬೇಡ್ಕರ್ ಅವರು ಸಮಾಜ ಸುಧಾರಕ, ಆರ್ಥಿಕ ತಜ್ಞ ಹಾಗೂ ನ್ಯಾಯ ಶಾಸ್ತ್ರಜ್ಞರೂ ಆಗಿದ್ದರು,’ ಎಂದು ಸಂಗಮೇಶ ಭಾವಿದೊಡ್ಡಿ ಅಲಿಯಂಬರ್ ಗ್ರಾಮದಲ್ಲಿ ಮಾತನಾಡಿದರು.
Last Updated 9 ಡಿಸೆಂಬರ್ 2025, 7:13 IST
ಡಾ.ಅಂಬೇಡ್ಕರ್ ನ್ಯಾಯ ಶಾಸ್ತ್ರಜ್ಞ: ಸಂಗಮೇಶ ಭಾವಿದೊಡ್ಡಿ

ಭಾಲ್ಕಿ | ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಿ: ಸಚಿವ ಈಶ್ವರ ಖಂಡ್ರೆ ಸೂಚನೆ

ಭಾಲ್ಕಿ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶಾಸಕರ ಹಾಗೂ ಸಂಸದರ ಅನುದಾನ ಬಳಕೆ ಮಾಡಿಕೊಳ್ಳಿ, ಡಿ.18ರೊಳಗೆ ಕಾಮಗಾರಿ ಯೋಜನೆ ಸಲ್ಲಿಸಿ,’ ಎಂದು ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 9 ಡಿಸೆಂಬರ್ 2025, 7:00 IST
ಭಾಲ್ಕಿ | ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಿ: ಸಚಿವ ಈಶ್ವರ ಖಂಡ್ರೆ ಸೂಚನೆ
ADVERTISEMENT
ADVERTISEMENT
ADVERTISEMENT