ಚಿತ್ರದುರ್ಗ ಬಸ್ ಅಪಘಾತ: ಸ್ಲೀಪರ್ ಬಸ್ಗೆ ಬೆಂಕಿ, ಪ್ರಯಾಣಿಕರು ಸಜೀವ ದಹನ
Chitradurga Road Accident: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸೀಬರ್ಡ್ ಬಸ್ ಸುಟ್ಟು ಕರಕಲಾಗಿದ್ದು, ಐವರು ಸಜೀವ ದಹನಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು, 21 ಮಂದಿಗೆ ಗಾಯಗಳಾಗಿವೆ.Last Updated 25 ಡಿಸೆಂಬರ್ 2025, 8:36 IST