ಶುಕ್ರವಾರ, 21 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಂಡ್ಯ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಸಚಿನ್‌ ಚಲುವರಾಯಸ್ವಾಮಿ ಅವಿರೋಧ ಆಯ್ಕೆ

Cooperative bank election: ಮಂಡ್ಯ: ಇಲ್ಲಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷರಾಗಿ ಸಚಿನ್‌ ಚಲುವರಾಯಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಚಿನ್ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮದ್ದೂರಿನ ಚಲುವರಾಜ್ ಅವರು ನಾಮಪತ್ರ ಸಲ್ಲಿಸಿದರು
Last Updated 21 ನವೆಂಬರ್ 2025, 13:16 IST
ಮಂಡ್ಯ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಸಚಿನ್‌ ಚಲುವರಾಯಸ್ವಾಮಿ ಅವಿರೋಧ ಆಯ್ಕೆ

ನಾಯಕತ್ವ ಬದಲಾವಣೆ | ನಾನು ಎಲ್ಲರಿಗೂ ಆಪ್ತ, ಬಣ ರಾಜಕಾರಣವಿಲ್ಲ: ಶಾಸಕ ಹಿಟ್ನಾಳ

Karnataka politics: ಕೊಪ್ಪಳ: ’ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇಬ್ಬರೂ ಆಪ್ತರೇ ಆಗಿದ್ದಾರೆ. ನಮ್ಮಲ್ಲಿ ಯಾವುದೇ ಬಣ ರಾಜಕಾರಣವಿಲ್ಲ. ನಮ್ಮಲ್ಲಿರುವುದು ಕಾಂಗ್ರೆಸ್‌ ಬಣ ಮಾತ್ರ’ ಎಂದು ಕೊಪ್ಪಳ ಕ್ಷೇತ್ರದ ಶಾಸ
Last Updated 21 ನವೆಂಬರ್ 2025, 12:52 IST
ನಾಯಕತ್ವ ಬದಲಾವಣೆ | ನಾನು ಎಲ್ಲರಿಗೂ ಆಪ್ತ, ಬಣ ರಾಜಕಾರಣವಿಲ್ಲ: ಶಾಸಕ ಹಿಟ್ನಾಳ

ಲೈಂಗಿಕ ಕಿರುಕುಳ: ತಲೆಮರೆಸಿಕೊಂಡಿದ್ದ ರೇಡಿಯೋಲಜಿಸ್ಟ್‌ ಬಂಧನ

ಮೊಬೈಲ್‌ ನೆಟ್‌ವರ್ಕ್‌ ಆಧಾರಿಸಿ ಕಾರ್ಯಾಚರಣೆ
Last Updated 21 ನವೆಂಬರ್ 2025, 12:43 IST
ಲೈಂಗಿಕ ಕಿರುಕುಳ: ತಲೆಮರೆಸಿಕೊಂಡಿದ್ದ ರೇಡಿಯೋಲಜಿಸ್ಟ್‌ ಬಂಧನ

ಧಾರವಾಡ: ಬಾವಿಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು

Family tragedy: ಧಾರವಾಡ: ತಾಲ್ಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಒಂದೇ ಕುಟುಂಬದ ನಾಲ್ವರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ವಿಠ್ಠಲ ಶಿಂಧೆ ಅವರ ಪುತ್ರ ನಾರಾಯಣ ಶಿಂಧೆ ಹಾಗೂ ಮೊಮ್ಮಕ್ಕಳಾದ ಶಿವರಾಜ
Last Updated 21 ನವೆಂಬರ್ 2025, 12:41 IST
ಧಾರವಾಡ: ಬಾವಿಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು

ಹರಪನಹಳ್ಳಿ: ದೇವರ ಮೂರ್ತಿ ಮೇಲಿದ್ದ ಆಭರಣ ಕಳ್ಳತನ

Temple Burglary: ಆನೇಕಲ್: ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹರಪನಹಳ್ಳಿ ಕೆರೆ ಬಳಿಯಿರುವ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಬುಧವಾರ ರಾತ್ರಿ ಕಳ್ಳರು ದೇಗುಲದ ಬಾಗಿಲನ್ನು ಕಟರ್‌ ಮೂಲಕ ತುಂಡರಿಸಿ ದೇವರ ಮೇಲಿದ್ದ ಆಭರಣಗಳು ಮತ್ತು ಹುಂಡಿ ಹಣ ಕದ್ದು ಪರಾರಿಯಾಗಿದ್ದಾರೆ.
Last Updated 21 ನವೆಂಬರ್ 2025, 12:16 IST
fallback

ಅನಾರೋಗ್ಯದಿಂದ ಬನ್ನೇರುಘಟ್ಟದ ಚಿರತೆ ಸಾವು

ಒಂದು ತಿಂಗಳಿಂದ ಊಟ ಬಿಟ್ಟಿದ್ದ ಚಿರೆ
Last Updated 21 ನವೆಂಬರ್ 2025, 12:13 IST
ಅನಾರೋಗ್ಯದಿಂದ ಬನ್ನೇರುಘಟ್ಟದ ಚಿರತೆ ಸಾವು

ಕಲಬುರಗಿ -ಯಾದಗಿರಿ ಡಿಸಿಸಿ ಬ್ಯಾಂಕ್‌ ಚುನಾವಣೆ: ಅವಿರೋಧವಾಗಿ ನಡೆದ ಆಯ್ಕೆ

Cooperative Bank Polls: ನಿರೀಕ್ಷೆಯಂತೆ ಇಲ್ಲಿನ ಕಲಬುರಗಿ–ಯಾದಗಿರಿ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿದೆ.
Last Updated 21 ನವೆಂಬರ್ 2025, 8:30 IST
ಕಲಬುರಗಿ -ಯಾದಗಿರಿ ಡಿಸಿಸಿ ಬ್ಯಾಂಕ್‌ ಚುನಾವಣೆ: ಅವಿರೋಧವಾಗಿ ನಡೆದ ಆಯ್ಕೆ
ADVERTISEMENT

ಕಲಬುರಗಿ | ಹಲ್ಲೆ ಪ್ರಕರಣ: ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬಂಧನ

Assault Case: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಅಫಜಲಪುರ ತಾಲ್ಲೂಕಿನ ಶಿರವಾಳ ಹತ್ತಿರ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
Last Updated 21 ನವೆಂಬರ್ 2025, 8:27 IST
ಕಲಬುರಗಿ | ಹಲ್ಲೆ ಪ್ರಕರಣ: ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬಂಧನ

ಬೆಳಗಾವಿ | ಜೊಲ್ಲೆ ಅವರ ಕೆಲಸದ ಧ್ವಜ ದೆಹಲಿಯಲ್ಲೂ ಹಾರಲಿ: ಧನಂಜಯ ಮಹಾಡಿಕ

ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸನ್ಮಾನಿಸಿದ ಕಾರ್ಯಕ್ರಮದಲ್ಲಿ ಧನಂಜಯ ಮಹಾಡಿಕ ಅವರು ‘ದೇಶದ ಮಟ್ಟದಲ್ಲೂ ಜೊಲ್ಲೆ ಅವರ ಧ್ವಜ ಹಾರಲಿ’ ಎಂದರು.
Last Updated 21 ನವೆಂಬರ್ 2025, 8:04 IST
ಬೆಳಗಾವಿ | ಜೊಲ್ಲೆ ಅವರ ಕೆಲಸದ ಧ್ವಜ ದೆಹಲಿಯಲ್ಲೂ ಹಾರಲಿ: ಧನಂಜಯ ಮಹಾಡಿಕ

ಬೆಳಗಾವಿ: ಮಠ–ಮಂದಿರಗಳಲ್ಲಿ ದೀಪೋತ್ಸವ ಸಡಗರ

ಬೈಲಹೊಂಗಲ ತಾಲ್ಲೂಕಿನ ವಿವಿಧ ಮಠ–ಮಂದಿರಗಳಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಭಕ್ತರು ದೀಪ ಬೆಳಗಿ, ಪೂಜೆ, ಹೋಮ, ಹವನಗಳಿಂದ ಸಡಗರದಿಂದ ದೀಪೋತ್ಸವ ಆಚರಿಸಿದರು.
Last Updated 21 ನವೆಂಬರ್ 2025, 8:04 IST
ಬೆಳಗಾವಿ: ಮಠ–ಮಂದಿರಗಳಲ್ಲಿ ದೀಪೋತ್ಸವ ಸಡಗರ
ADVERTISEMENT
ADVERTISEMENT
ADVERTISEMENT