ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೋಲಿ, ಕಬ್ಬಲಿಗ‌ ಸಮಾಜದಿಂದ ಮತ್ತೆ ಹೋರಾಟ; ಪರಿಶಿಷ್ಟ ‌ಪಂಗಡಕ್ಕೆ ಸೇರಿಸಲು ಆಗ್ರಹ

Kalaburagi Protest: ಕೋಲಿ, ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಯಿತು. ನಗರದ ಜಗತ್ ವೃತ್ತದಲ್ಲಿ ಜಮಾಯಿಸಿದ ಕೋಲಿ, ಕಬ್ಬಲಿಗ ಸಮಾಜದ ಸಾವಿರಾರು ಮಂದಿ ಸರ್ಕಾರದ ವಿರುದ್ಧ ಘೋಷಣೆ ‌ಕೂಗಿ ಆಕ್ರೋಶ ‌ವ್ಯಕ್ತಪಡಿಸಿದರು.
Last Updated 29 ಡಿಸೆಂಬರ್ 2025, 7:52 IST
ಕೋಲಿ, ಕಬ್ಬಲಿಗ‌ ಸಮಾಜದಿಂದ ಮತ್ತೆ ಹೋರಾಟ; ಪರಿಶಿಷ್ಟ ‌ಪಂಗಡಕ್ಕೆ ಸೇರಿಸಲು ಆಗ್ರಹ

ಅಪೂರ್ವ ಉತ್ಸವಗಳಲಿ ಮಿಂದ ಮೈಸೂರು

ವರ್ಷಾರಂಭದಲ್ಲಿ ‘ಕುಂಭಮೇಳ’ದ ಜಳಕ l ಅದ್ದೂರಿಯಾಗಿ ನಡೆದ ದಸರಾ, ವರ್ಷವಿಡೀ ರಂಗೋತ್ಸವ, ಸಂಗೀತ ಕಛೇರಿಗಳು l ತಣಿದ ಸಹೃದಯರು
Last Updated 29 ಡಿಸೆಂಬರ್ 2025, 7:51 IST
ಅಪೂರ್ವ ಉತ್ಸವಗಳಲಿ ಮಿಂದ ಮೈಸೂರು

ಹೊರಗಿನವರಿಗೆ ಕೃಷಿ ಜಮೀನು ಮಾರದಿರಿ: ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್

Appachu Ranjan Advice: ‘ಯಾವುದೇ ಸಮಾಜಗಳು ಬಲಿಷ್ಠವಾಗಿ ಬೆಳೆದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲೆಯನ್ನು ಕೊಡಗನ್ನಾಗಿಯೇ ಉಳಿಸಿಕೊಳ್ಳಲು ಸ್ಥಳೀಯರು ಯಾರೂ ಹೊರ ಜಿಲ್ಲೆಯವರಿಗೆ ಕೃಷಿ ಜಮೀನನ್ನು ಮಾರಬಾರದು ಎಂದು ಹೇಳಿದರು
Last Updated 29 ಡಿಸೆಂಬರ್ 2025, 7:46 IST
ಹೊರಗಿನವರಿಗೆ ಕೃಷಿ ಜಮೀನು ಮಾರದಿರಿ: ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್

ತುಮಕೂರು: ಶಾಲೆ ಮುಚ್ಚಲು ಎಐಡಿಎಸ್‌ಒ ವಿರೋಧ

ತುಮಕೂರು: ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚುವುದನ್ನು ವಿರೋಧಿಸಿ ಬಿದರೆಕಟ್ಟೆ ಮತ್ತು ಬಸವೇಗೌಡನಪಾಳ್ಯದಲ್ಲಿ ಎಐಡಿಎಸ್‌ಒ ಹಾಗೂ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
Last Updated 29 ಡಿಸೆಂಬರ್ 2025, 7:44 IST
ತುಮಕೂರು:  ಶಾಲೆ ಮುಚ್ಚಲು ಎಐಡಿಎಸ್‌ಒ ವಿರೋಧ

ಸೋಮವಾರಪೇಟೆ | ಕಾಫಿ ಬೆಲೆ ಇಳಿಮುಖ: ಆತಂಕ

Coffee Market: ಸೋಮವಾರಪೇಟೆ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಪ್ರಾರಂಭವಾಗಿದ್ದು, ಬೆಲೆ ದಿನದಿಂದ ದಿನಕ್ಕೆ ಇಳಿಮುಖಗೊಳ್ಳುತ್ತಿರುವುದರಿಂದ ಬೆಳೆಗಾರರಲ್ಲಿ ಆತಂಕವಿದ್ದು, ಹೆಚ್ಚಿನ ವೆಚ್ಚದ ನಡುವೆಯೂ ಕಾರ್ಮಿಕರೊಂದಿಗೆ ಕೆಲಸ ಮಾಡಿಸುತ್ತಿದ್ದಾರೆ.
Last Updated 29 ಡಿಸೆಂಬರ್ 2025, 7:44 IST
ಸೋಮವಾರಪೇಟೆ | ಕಾಫಿ ಬೆಲೆ ಇಳಿಮುಖ: ಆತಂಕ

ವೈಜ್ಞಾನಿಕ ಸಮ್ಮೇಳನ | ಮೂಢನಂಬಿಕೆ ನಮ್ಮನ್ನು ಹಿಂದಕ್ಕೆ ಎಳೆಯುತ್ತಿದೆ: ದರ್ಶನಾಪುರ

Science vs Superstition: ಯಾದಗಿರಿ: 'ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದು ಮುನ್ನಡೆಯುತ್ತಿದ್ದರೆ ನಮ್ಮಲ್ಲಿನ ಮೂಢನಂಬಿಕೆಗಳು ನಮ್ಮನ್ನು ಹಿಡಿದು ಹಿಂದಕ್ಕೆ ಎಳೆಯುತ್ತಿವೆ' ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
Last Updated 29 ಡಿಸೆಂಬರ್ 2025, 7:44 IST
ವೈಜ್ಞಾನಿಕ ಸಮ್ಮೇಳನ | ಮೂಢನಂಬಿಕೆ ನಮ್ಮನ್ನು ಹಿಂದಕ್ಕೆ ಎಳೆಯುತ್ತಿದೆ: ದರ್ಶನಾಪುರ

ಸಮಯ ವ್ಯರ್ಥ ಮಾಡದೆ ಓದಿ: ಶಾಸಕ ಎ.ಎಸ್.ಪೊನ್ನಣ್ಣ

Education Guidance: ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ವಿದ್ಯಾರ್ಥಿಗಳಿಗೆ ಸಮಯ ವ್ಯರ್ಥ ಮಾಡದೆ ಶ್ರಮಪಟ್ಟು ಓದಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಲಹೆ ನೀಡಿದರು.
Last Updated 29 ಡಿಸೆಂಬರ್ 2025, 7:43 IST
ಸಮಯ ವ್ಯರ್ಥ ಮಾಡದೆ ಓದಿ: ಶಾಸಕ ಎ.ಎಸ್.ಪೊನ್ನಣ್ಣ
ADVERTISEMENT

ಸಮಾಜದಲ್ಲಿ ಹೆಚ್ಚಿದ ಅಸಹಿಷ್ಣುತೆ: ದೊರೈರಾಜ್‌

ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರತಿಭಟನೆ
Last Updated 29 ಡಿಸೆಂಬರ್ 2025, 7:42 IST
ಸಮಾಜದಲ್ಲಿ ಹೆಚ್ಚಿದ ಅಸಹಿಷ್ಣುತೆ: ದೊರೈರಾಜ್‌

ಕೊಡಗು: ಶಾಲಾ ವಾರ್ಷಿಕೋತ್ಸವದಲ್ಲಿ ರಂಜಿಸಿದ ವಿದ್ಯಾರ್ಥಿಗಳ ನೃತ್ಯ

School Annual Day: ಪ್ರತಿವರ್ಷದಂತೆ ಈ ವರ್ಷವೂ ಪ್ರಗತಿ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನೃತ್ಯ ಪ್ರದರ್ಶನ ವಿಶೇಷವಾಗಿ ಗಮನಸೆಳೆದಿದೆ.
Last Updated 29 ಡಿಸೆಂಬರ್ 2025, 7:41 IST
ಕೊಡಗು: ಶಾಲಾ ವಾರ್ಷಿಕೋತ್ಸವದಲ್ಲಿ ರಂಜಿಸಿದ ವಿದ್ಯಾರ್ಥಿಗಳ ನೃತ್ಯ

ಹಾಕಿ ಟೂರ್ನಿ ಸೆಮಿಫೈನಲ್: ನಾಲ್ಕು ತಂಡಗಳ ನಡುವೆ ಪೈಪೋಟಿ

Kodava Hockey Cup 2025: ವಿರಾಜಪೇಟೆದಲ್ಲಿ ನಡೆದ ಹೈಪ್ಲೈಯರ್ಸ್ ಕಪ್–2025 ಹಾಕಿ ಟೂರ್ನಿಯಲ್ಲಿ ಕೊಂಗಂಡ, ಕುಪ್ಪಂಡ, ಚೇಂದಿರ ಮತ್ತು ತೀತಿಮಾಡ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು, ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದು.
Last Updated 29 ಡಿಸೆಂಬರ್ 2025, 7:41 IST
ಹಾಕಿ ಟೂರ್ನಿ ಸೆಮಿಫೈನಲ್: ನಾಲ್ಕು ತಂಡಗಳ ನಡುವೆ ಪೈಪೋಟಿ
ADVERTISEMENT
ADVERTISEMENT
ADVERTISEMENT