ಗುರುವಾರ, 18 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಾಗಡಿ: 25ರಿಂದ ಕೆಂಪೇಗೌಡ ಉತ್ಸವ

Cultural Festival: ಡಿ.25ರಿಂದ 28ರ ವರೆಗೆ ಮಾಗಡಿಯಲ್ಲಿ ನಡೆಯುವ ಕೆಂಪೇಗೌಡ ಉತ್ಸವದಲ್ಲಿ ಮ್ಯಾರಥಾನ್, ಸಂಗೀತ ಕಾರ್ಯಕ್ರಮ, ಕಲ್ಯಾಣೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಏರ್ಪಡಿಸಲಾಗಿದ್ದು, ರೈತರು ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನವಿದೆ.
Last Updated 18 ಡಿಸೆಂಬರ್ 2025, 2:53 IST
ಮಾಗಡಿ: 25ರಿಂದ ಕೆಂಪೇಗೌಡ ಉತ್ಸವ

ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ಗೆ ಕಾಂಗ್ರೆಸ್ ಬೆಂಬಲಿತರ ಸಾರಥ್ಯ

Cooperative Bank Election: ಹತ್ತು ವರ್ಷದ ಬಳಿಕ ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬಲ್ಪ್ ಮಂಜಣ್ಣ ಮತ್ತು ಅಕ್ಬರ್ ಪಾಷಾ ವಿಜಯಶಾಲಿಯಾಗಿ ಆಯ್ಕೆಯಾದರು.
Last Updated 18 ಡಿಸೆಂಬರ್ 2025, 2:50 IST
ದಿ- ಟೌನ್- ಕೋ-ಆಪರೇಟಿವ್ ಬ್ಯಾಂಕ್‌ಗೆ
ಕಾಂಗ್ರೆಸ್ ಬೆಂಬಲಿತರ ಸಾರಥ್ಯ

ರಾಗಿ ಖರೀದಿ ಅವಧಿ ವಿಸ್ತರಣೆ ಆಗ್ರಹ

ನೋಂದಣಿ ಮುಂದುವರೆಸುವಂತೆ ರೈತರ ಪ್ರತಿಭಟನೆ
Last Updated 18 ಡಿಸೆಂಬರ್ 2025, 2:48 IST
ರಾಗಿ ಖರೀದಿ ಅವಧಿ ವಿಸ್ತರಣೆ ಆಗ್ರಹ

ಧಾರವಾಡ: ಓಲಾ ಬೈಕ್, ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ

Auto Driver Protest: ಧಾರವಾಡದಲ್ಲಿ ಆಟೊ ರಿಕ್ಷಾ ಚಾಲಕರ ಸಂಘಗಳು ಓಲಾ, ಊಬರ್, ರ್ಯಾಪಿಡೊ ಸೇವೆಗಳ ನಿಷೇಧಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
Last Updated 18 ಡಿಸೆಂಬರ್ 2025, 2:47 IST
ಧಾರವಾಡ: ಓಲಾ ಬೈಕ್, ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ

ಹುಬ್ಬಳ್ಳಿ: ಪಾಲಿಮಾರು ಶ್ರೀಗಳಿಂದ ಭಾಗವತ ಸಪ್ತಾಹ

Spiritual Discourse: ಹುಬ್ಬಳ್ಳಿಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಪಾಲಿಮಾರು ಮಠದ ಸ್ವಾಮೀಜಿಗಳಿಂದ ಭಾಗವತ ಸಪ್ತಾಹದ ನಾಲ್ಕನೇ ದಿನದ ಪ್ರವಚನ ನಡೆಯಿತು. ಕೃಷ್ಣನ ಬದುಕು, ಗೀತೋಪದೇಶ ಹಾಗೂ ಧಾರ್ಮಿಕ ತತ್ವಗಳು ವಿವರಿಸಲ್ಪಟ್ಟವು.
Last Updated 18 ಡಿಸೆಂಬರ್ 2025, 2:47 IST
ಹುಬ್ಬಳ್ಳಿ: ಪಾಲಿಮಾರು ಶ್ರೀಗಳಿಂದ ಭಾಗವತ ಸಪ್ತಾಹ

ದೊಡ್ಡಬಳ್ಳಾಪುರ: ಜಾಲಪ್ಪ 4ನೇ ಪುಣ್ಯಸ್ಮರಣೆ

Political Tribute: ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರ 4ನೇ ಪುಣ್ಯಸ್ಮರಣೆ ಯಲ್ಲಿ ಕುಟುಂಬಸ್ಥರು, ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸ್ಮರಣೆಯೊಡನೆ ಭಾಗವಹಿಸಿದರು.
Last Updated 18 ಡಿಸೆಂಬರ್ 2025, 2:47 IST

ದೊಡ್ಡಬಳ್ಳಾಪುರ: ಜಾಲಪ್ಪ 4ನೇ ಪುಣ್ಯಸ್ಮರಣೆ

ನೀರಾವರಿ ಯೋಜನೆ: ಭೂಸ್ವಾಧೀನ ಅತ್ಯಂತ ಮುಖ್ಯ

ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್‌ಗಳ ಸಮ್ಮೇಳನ ಉದ್ಘಾಟನಾ ಸಮಾರಂಭ
Last Updated 18 ಡಿಸೆಂಬರ್ 2025, 2:46 IST
ನೀರಾವರಿ ಯೋಜನೆ: ಭೂಸ್ವಾಧೀನ ಅತ್ಯಂತ ಮುಖ್ಯ
ADVERTISEMENT

ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ: ಕಾನೂನು ಸಚಿವ ಎಚ್.ಕೆ. ಪಾಟೀಲ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನೂತನ ಕಟ್ಟಡಗಳ ಕಾಮಗಾರಿಗಳಿಗೆ ಚಾಲನೆ: ಸಚಿವ ಎಚ್‌.ಕೆ.ಪಾಟೀಲ
Last Updated 18 ಡಿಸೆಂಬರ್ 2025, 2:46 IST
ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ: ಕಾನೂನು ಸಚಿವ ಎಚ್.ಕೆ. ಪಾಟೀಲ

ಕಲಘಟಗಿ: ಶಾಲಾ ಆವರಣದಲ್ಲಿ 50 ಸಸಿ ನಾಟಿ

Green Initiative: ಹಟಕಿನಾಳ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರದ ಅಂಗವಾಗಿ ಶಿಬಿರಾರ್ಥಿಗಳು ಶಾಲಾ ಆವರಣದಲ್ಲಿ ಸಾಲು ಮರದ ತಿಮ್ಮಕ್ಕನ ಸ್ಮರಣಾರ್ಥವಾಗಿ 50 ಸಸಿ ನೆಟ್ಟರು ಎಂದು ಸಂಘಟಕ ಜಾಫರ್ ಬಾವನವರ ತಿಳಿಸಿದರು.
Last Updated 18 ಡಿಸೆಂಬರ್ 2025, 2:46 IST
ಕಲಘಟಗಿ: ಶಾಲಾ ಆವರಣದಲ್ಲಿ 50 ಸಸಿ ನಾಟಿ

ಸಿಪಿಐಎಂ ಬೃಹತ್ ಪ್ರತಿಭಟನಾ ಬಹಿರಂಗ ಸಭೆ 21ಕ್ಕೆ

20 ಹಕ್ಕೊತಾಯ ಈಡೇರಿಕೆಗೆ ಆಗ್ರಹ
Last Updated 18 ಡಿಸೆಂಬರ್ 2025, 2:45 IST
ಸಿಪಿಐಎಂ ಬೃಹತ್ ಪ್ರತಿಭಟನಾ ಬಹಿರಂಗ ಸಭೆ 21ಕ್ಕೆ
ADVERTISEMENT
ADVERTISEMENT
ADVERTISEMENT