ಮಂಗಳವಾರ, 25 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕುಡಿತ ಬಿಟ್ಟಿದ್ದಕ್ಕೆ ಮನೆಮನೆಗೆ ಕೋಳಿ ಕೊಟ್ಟು ಸಿಹಿ ಹಂಚಿದ!

ಬಸರಾಳು ಗ್ರಾಮದ ಬಿ.ಆರ್‌. ಕಿರಣ್‌ಕುಮಾರ್‌ ಅವರು ಕುಡಿತ ಬಿಟ್ಟ ಸಂತೋಷ, ಹುಟ್ಟುಹಬ್ಬದ ನಿಮಿತ್ತ ಮಂಗಳವಾರ ಗ್ರಾಮಸ್ಥರಿಗೆ ಮಾಂಸದ ಕೋಳಿ ಹಂಚಿದರು.
Last Updated 25 ನವೆಂಬರ್ 2025, 20:34 IST
ಕುಡಿತ ಬಿಟ್ಟಿದ್ದಕ್ಕೆ ಮನೆಮನೆಗೆ ಕೋಳಿ ಕೊಟ್ಟು ಸಿಹಿ ಹಂಚಿದ!

ಪೋಕ್ಸೊ: ಮುರುಘಾ ಶರಣರ ಪ್ರಕರಣದ ಆದೇಶ ಇಂದು

POCSO ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಮೊದಲ ಪೋಕ್ಸೊ ಪ್ರಕರಣದ ಆದೇಶವನ್ನು ಬುಧವಾರ (ನ. 26) 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ ಕೋರ್ಟ್‌ನ ನ್ಯಾಯಾಧೀಶ ಗಂಗಾಧರಪ್ಪ ಹಡಪದ ಅವರು ಬೆಳಿಗ್ಗೆ 11ಕ್ಕೆ ಪ್ರಕಟಿಸಲಿದ್ದಾರೆ.
Last Updated 25 ನವೆಂಬರ್ 2025, 20:30 IST
ಪೋಕ್ಸೊ: ಮುರುಘಾ ಶರಣರ ಪ್ರಕರಣದ ಆದೇಶ ಇಂದು

ಪತ್ರಕರ್ತ ಮೈಕಲ್ ರಾಬರ್ಟ್ ಪತ್ರಾವೊ ನಿಧನ

– Journalist Michael Robert Patrao ‘ಡೆಕ್ಕನ್ ಹೆರಾಲ್ಡ್‌’ನಲ್ಲಿ ಮೂರು ದಶಕಗಳಿಗೂ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ಮೈಕಲ್ ರಾಬರ್ಟ್ ಪತ್ರಾವೊ (66) ಮಂಗಳವಾರ ನಿಧನರಾದರು.
Last Updated 25 ನವೆಂಬರ್ 2025, 19:57 IST
ಪತ್ರಕರ್ತ ಮೈಕಲ್ ರಾಬರ್ಟ್ ಪತ್ರಾವೊ ನಿಧನ

ಜೆ.ಪಿ. ಪಾರ್ಕ್‌ನಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ಜನಗಣತಿ ಪ್ರಕ್ರಿಯೆಗೆ ಸಿದ್ಧಪಡಿಸಲಾಗಿರುವ ಮೊಬೈಲ್‌ ಆ್ಯಪ್‌ ಅನ್ನು ಜೆ.ಪಿ. ಪಾರ್ಕ್‌ ವಾರ್ಡ್‌ನಲ್ಲಿ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ.
Last Updated 25 ನವೆಂಬರ್ 2025, 19:51 IST
ಜೆ.ಪಿ. ಪಾರ್ಕ್‌ನಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ಜಯನಗರದಲ್ಲಿ ‘ವೈಟಲ್ ಇನ್‌ಸೈಟ್ಸ್‌’ ಆರಂಭ

'Vital Insights' Jayanagar ಆರತಿ ಸ್ಕ್ಯಾನ್ಸ್ ಆ್ಯಂಡ್‌ ಲ್ಯಾಬ್ಸ್ ಜಯನಗರ ಕೇಂದ್ರದಲ್ಲಿ ‘ವೈಟಲ್ ಇನ್‌ಸೈಟ್ಸ್‌’ ಆರಂಭಿಸಿದೆ.
Last Updated 25 ನವೆಂಬರ್ 2025, 19:42 IST
ಜಯನಗರದಲ್ಲಿ ‘ವೈಟಲ್ ಇನ್‌ಸೈಟ್ಸ್‌’ ಆರಂಭ

1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಮಧು ಬಂಗಾರಪ್ಪ

computer education‘ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸದೃಢಗೊಳಿಸಲು 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಆರಂಭಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 25 ನವೆಂಬರ್ 2025, 19:41 IST
1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಮಧು ಬಂಗಾರಪ್ಪ

ಮಹಿಳೆ, ಮಕ್ಕಳ ಮೇಲಿನ ಅಪರಾಧ: ಎಐಎಂಎಸ್‌ಎಸ್‌ನಿಂದ ಸಹಿ ಅಭಿಯಾನ

Crime against women and children ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧಗಳ ವಿರುದ್ದ ಹೋರಾಟ ನಡೆಸಲು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ(ಎಐಎಂಎಸ್‌ಎಸ್‌) ನಗರದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Last Updated 25 ನವೆಂಬರ್ 2025, 19:39 IST
ಮಹಿಳೆ, ಮಕ್ಕಳ ಮೇಲಿನ ಅಪರಾಧ: ಎಐಎಂಎಸ್‌ಎಸ್‌ನಿಂದ ಸಹಿ ಅಭಿಯಾನ
ADVERTISEMENT

ವಿವಾಹಿತ ಮಹಿಳೆ ಜತೆ ಸಲುಗೆ: ಮತ್ತೀಕೆರೆ ಯುವಕನ ಕೊಲೆ

murder ವಿವಾಹಿತ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದ ನರಸಿಂಹರಾಜು (32) ಮೇಲೆ ಮಹಿಳೆಯ ಸಂಬಂಧಿಕರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ನವೆಂಬರ್ 2025, 19:35 IST
ವಿವಾಹಿತ ಮಹಿಳೆ ಜತೆ ಸಲುಗೆ: ಮತ್ತೀಕೆರೆ ಯುವಕನ ಕೊಲೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Nagaradalli indu bengaluru ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 25 ನವೆಂಬರ್ 2025, 19:21 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಬೆಂಗಳೂರು: ದರೋಡೆ; ಏಳು ಕೋಟಿಗೂ ಅಧಿಕ ನಗದು ವಶ

ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Last Updated 25 ನವೆಂಬರ್ 2025, 16:17 IST
ಬೆಂಗಳೂರು: ದರೋಡೆ; ಏಳು ಕೋಟಿಗೂ ಅಧಿಕ ನಗದು ವಶ
ADVERTISEMENT
ADVERTISEMENT
ADVERTISEMENT