ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಗುಳೇದಗುಡ್ಡ: ಸಂಭ್ರಮದ ಶಿವಪ್ಪಯ್ಯ ರಥೋತ್ಸವ

Guledegudda Rathotsava: ಗುಳೇದಗುಡ್ಡ: ಪಟ್ಟಣದ ನಗರಖಾನ ಪೇಟೆಯಲ್ಲಿನ ಶಿವಯೋಗಿ ಶಿವಪ್ಪಯ್ಯ ಹಾಗೂ ಸಂಗಪ್ಪಯ್ಯ ಮಠದ ರಥೋತ್ಸವ ಅಪಾರ ಭಕ್ತ ಸಮೂಹದ ನಡುವೆ ಬಹಳಷ್ಟು ವೈಭವದಿಂದ ನಡೆಯಿತು. ರಥೋತ್ಸವದ ಮೊದಲು ಪಾಲಕಿ ಉತ್ಸವ ಹಾಗೂ ರಥದ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
Last Updated 14 ಡಿಸೆಂಬರ್ 2025, 3:13 IST
ಗುಳೇದಗುಡ್ಡ: ಸಂಭ್ರಮದ ಶಿವಪ್ಪಯ್ಯ ರಥೋತ್ಸವ

ಅನೈತಿಕ ಪೊಲೀಸಗಿರಿ; ಸವಣೂರು ಬಂದ್‌: ಬಿಜೆಪಿ ಮುಖಂಡ ಪರಶುರಾಮ ಬಾಣದ

ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ | ಸಿರಿಯಾ ಸಂಸ್ಕೃತಿಯ ಮನಸ್ಥಿತಿ ವಿರುದ್ಧ ಹೋರಾಟ
Last Updated 14 ಡಿಸೆಂಬರ್ 2025, 3:07 IST
ಅನೈತಿಕ ಪೊಲೀಸಗಿರಿ; ಸವಣೂರು ಬಂದ್‌: ಬಿಜೆಪಿ ಮುಖಂಡ ಪರಶುರಾಮ ಬಾಣದ

ಶಾರ್ಟ್‌ ಸರ್ಕಿಟ್‌: ಹೊತ್ತಿ ಉರಿದ ಮೇವು ತುಂಬಿದ ಟ್ರ್ಯಾಕ್ಟರ್‌

Tractor Fire Incident: ಹಿರೇಕೆರೂರ: ತಾಲ್ಲೂಕಿನ ಚಿಕ್ಕೆರೂರ ಗ್ರಾಮದಲ್ಲಿ ಟ್ರ್ಯಾಕ್ಟರ್‌ನಲ್ಲಿ ಮೇವು ಕೊಂಡೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ಮೇವು ಹಾಗೂ ಟ್ರ್ಯಾಕ್ಟರ್ ಟ್ರ್ಯಾಲಿಗೆ ಭಾರಿ ಹಾನಿಯಾಗಿದೆ.
Last Updated 14 ಡಿಸೆಂಬರ್ 2025, 3:04 IST
ಶಾರ್ಟ್‌ ಸರ್ಕಿಟ್‌: ಹೊತ್ತಿ ಉರಿದ ಮೇವು ತುಂಬಿದ ಟ್ರ್ಯಾಕ್ಟರ್‌

ಅಳಿವಿನ ಅಂಚಿನಲ್ಲಿ ಜೈನ್‌ ಧರ್ಮ: ವಿಷಾದ

ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ | ಚರ್ಯಾಶಿರೋಮಣಿ ವಿದಿತಸಾಗರ ಮಹಾರಾಜರ ಸಾನ್ನಿಧ್ಯ
Last Updated 14 ಡಿಸೆಂಬರ್ 2025, 3:02 IST
ಅಳಿವಿನ ಅಂಚಿನಲ್ಲಿ ಜೈನ್‌ ಧರ್ಮ: ವಿಷಾದ

ಹಾವೇರಿ: 11 ತಿಂಗಳಿನಲ್ಲಿ 193 ಬೈಕ್ ಕಳವು

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವಾಹನಗಳ ಕಳ್ಳತನ | ಬಿಡಿಭಾಗ ಬಿಚ್ಚಿ ಮಾರುವ ಜಾಲ ಸಕ್ರಿಯ
Last Updated 14 ಡಿಸೆಂಬರ್ 2025, 2:59 IST
ಹಾವೇರಿ: 11 ತಿಂಗಳಿನಲ್ಲಿ 193 ಬೈಕ್ ಕಳವು

ಹಾವೇರಿ: ಬಸ್‌ ಹತ್ತಲು ನೂಕುನುಗ್ಗಲು, ಪರದಾಟ

Haveri Bus Stand Chaos: ಹಾವೇರಿ: ಇಲ್ಲಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಹಾವೇರಿ– ಗದಗ ಮಾರ್ಗದ ಬಸ್‌ ಹತ್ತಲು ಪ್ರಯಾಣಿಕರು ಪರದಾಡಿದ್ದು, ಬಸ್‌ ಹತ್ತುವ ವೇಳೆ ಉಂಟಾದ ನೂಕುನುಗ್ಗಲಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 14 ಡಿಸೆಂಬರ್ 2025, 2:49 IST
ಹಾವೇರಿ: ಬಸ್‌ ಹತ್ತಲು ನೂಕುನುಗ್ಗಲು, ಪರದಾಟ

ರೋಮ್ಯಾಂಟಿಕ್– ಥ್ರಿಲ್ಲರ್ ಸಿನಿಮಾ ಕಲ್ಟ್: ನಟ ಝೈದ್ ಖಾನ್

Cult Movie Release: ಹಾವೇರಿ: ರೋಮ್ಯಾಂಟಿಕ್ ಹಾಗೂ ಥ್ರಿಲ್ಲರ್ ವಿಷಯ ಇಟ್ಟುಕೊಂಡು ನಿರ್ಮಿಸಿರುವ ಕಲ್ಟ್ ಸಿನಿಮಾವು ಜನವರಿ 23ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ
Last Updated 14 ಡಿಸೆಂಬರ್ 2025, 2:48 IST
ರೋಮ್ಯಾಂಟಿಕ್– ಥ್ರಿಲ್ಲರ್ ಸಿನಿಮಾ ಕಲ್ಟ್: ನಟ ಝೈದ್ ಖಾನ್
ADVERTISEMENT

ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ತಂದೆ ಸಾವು

Haveri Highway Accident: ಹಾವೇರಿ: ಜಿಲ್ಲೆಯ ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಹನುಮಂತಪ್ಪ ಜಿ. (64) ಮೃತಪಟ್ಟಿದ್ದು, ಅವರ ಮಗ ಮೋಹನ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 2:44 IST
ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ತಂದೆ ಸಾವು

ಗೋಕಾಕ: ಲೋಕಅದಾಲತ್; 2,112 ಪ್ರಕರಣಗಳು ಇತ್ಯರ್ಥ

ಗೋಕಾಕ: ಬೃಹತ್‌ ಲೋಕ ಅದಾಲತ್‌ ಆಯೋಜನೆ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕಕ್ಷೀಗಾರರ ಮಧ್ಯೆ ನಡೆಸಿದ ರಾಜಿ ಸಂಧಾನ...
Last Updated 14 ಡಿಸೆಂಬರ್ 2025, 2:40 IST

ಗೋಕಾಕ: ಲೋಕಅದಾಲತ್; 2,112 ಪ್ರಕರಣಗಳು ಇತ್ಯರ್ಥ

ರಾಜ್ಯದಲ್ಲಿ  ₹2.30 ಲಕ್ಷ ಮನೆಗಳ ನಿರ್ಮಾಣ: ಸಚಿವ ಜಮೀರ ಅಹಮದ್ ಖಾನ್

ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ: ಸಚಿವ ಜಮೀರ ಅಹಮದ್ ಖಾನ್
Last Updated 14 ಡಿಸೆಂಬರ್ 2025, 2:38 IST
ರಾಜ್ಯದಲ್ಲಿ  ₹2.30 ಲಕ್ಷ ಮನೆಗಳ ನಿರ್ಮಾಣ: ಸಚಿವ ಜಮೀರ ಅಹಮದ್ ಖಾನ್
ADVERTISEMENT
ADVERTISEMENT
ADVERTISEMENT