ಶನಿವಾರ, 13 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಲಬುರಗಿ | ತಗ್ಗುದಿನ್ನೆ ರಸ್ತೆ: ಹೈರಾಣಾದ ‘ಜಮಶೆಟ್ಟಿ’ ಜನ

ಪಾಲಿಕೆಯಿಂದ 4–5 ದಿನಕ್ಕೊಮ್ಮೆ ನೀರು; ಸಮರ್ಪಕ ಮೂಲಸೌಕರ್ಯಕ್ಕೆ ಕಾಲೊನಿ ನಿವಾಸಿಗಳ ಒತ್ತಾಯ
Last Updated 13 ಡಿಸೆಂಬರ್ 2025, 6:50 IST
ಕಲಬುರಗಿ | ತಗ್ಗುದಿನ್ನೆ ರಸ್ತೆ: ಹೈರಾಣಾದ ‘ಜಮಶೆಟ್ಟಿ’ ಜನ

ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆ ಬ್ಯಾನ್‌: ಮಣಿಕಂಠ ರಾಠೋಡ ಆಕ್ರೋಶ

Freedom of Speech: ಕಾಂಗ್ರೆಸ್ ಸರ್ಕಾರ ತನ್ನ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಖಾತೆಗಳನ್ನು ಬ್ಯಾನ್ ಮಾಡಿದೆ ಎಂದು ಆರೋಪಿಸಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಇದು ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯೆಂದು ಹೇಳಿದರು.
Last Updated 13 ಡಿಸೆಂಬರ್ 2025, 6:47 IST
ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆ ಬ್ಯಾನ್‌: ಮಣಿಕಂಠ ರಾಠೋಡ ಆಕ್ರೋಶ

ಜಾತ್ರೆಗಳು ಜ್ಞಾನವಾಹಿನಿಗೆ ವೇದಿಕೆಯಾಗಲಿ: ವೈಜನಾಥ ತಡಕಲ್

ಅಂಕಲಗಾ ಮಹಾಲಕ್ಷ್ಮೀ ಜಾತ್ರೆ: ಮಹಾಲಕ್ಷ್ಮೀ ಚರಿತ್ರೆ ಪುಸ್ತಕ ಬಿಡುಗಡೆ
Last Updated 13 ಡಿಸೆಂಬರ್ 2025, 6:46 IST
ಜಾತ್ರೆಗಳು ಜ್ಞಾನವಾಹಿನಿಗೆ ವೇದಿಕೆಯಾಗಲಿ: ವೈಜನಾಥ ತಡಕಲ್

ಚಿಂಚೋಳಿ | ರಾಷ್ಟ್ರೀಯ ಹೆದ್ದಾರಿ: ಗುಂಡಿಗಳ ಕಾರುಬಾರು

ಬಾಪುರ–ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ 167ರಲ್ಲಿರುವ ಚಿಂಚೋಳಿಯಿಂದ ರಾಜ್ಯದ ಗಡಿವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ಸಂಚಕಾರ ಬಂದಿದೆ.
Last Updated 13 ಡಿಸೆಂಬರ್ 2025, 6:45 IST
ಚಿಂಚೋಳಿ | ರಾಷ್ಟ್ರೀಯ ಹೆದ್ದಾರಿ: ಗುಂಡಿಗಳ ಕಾರುಬಾರು

ಕಡಕೋಳ ಮಡಿವಾಳೇಶ್ವರರ ರಥೋತ್ಸವ: ವಿವಿಧ ರಾಜ್ಯ, ಜಿಲ್ಲೆಗಳಿಂದ ಹರಿದು ಬಂದ ಭಕ್ತರು

Religious Event Halted: ಯಡ್ರಾಮಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಮಡಿವಾಳಪ್ಪನವರ ಜಾತ್ರೆಯ ರಥೋತ್ಸವ ಶುಕ್ರವಾರ ನಡೆಯುತ್ತಿತ್ತು. ರಥ ಚಕ್ರದ ಕಟ್ಟಿಗೆ ಮುರಿದ ಕಾರಣದಿಂದ ಉತ್ಸವ ಮಧ್ಯದಲ್ಲೇ ಸ್ಥಗಿತಗೊಂಡಿತು
Last Updated 13 ಡಿಸೆಂಬರ್ 2025, 6:38 IST
ಕಡಕೋಳ ಮಡಿವಾಳೇಶ್ವರರ ರಥೋತ್ಸವ: ವಿವಿಧ ರಾಜ್ಯ, ಜಿಲ್ಲೆಗಳಿಂದ ಹರಿದು ಬಂದ ಭಕ್ತರು

ಶರಣಬಸವ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ: ಸಿಮ್ರಾ, ರಾಹುಲ್‌ ವಿವಿ ‘ಅಗ್ರಜರು’

Convocation Ceremony: ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ಆವರಣದ ಅನುಭವ ಮಂಟಪದಲ್ಲಿ ಡಿ.14ರಂದು ಬೆಳಿಗ್ಗೆ 11.30ಕ್ಕೆ ಶರಣಬಸವ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ ನಡೆಯಲಿದೆ ಎಂದು ಕುಲಾಧಿಪತಿ ತಿಳಿಸಿದ್ದಾರೆ
Last Updated 13 ಡಿಸೆಂಬರ್ 2025, 6:37 IST
ಶರಣಬಸವ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ: ಸಿಮ್ರಾ, ರಾಹುಲ್‌ ವಿವಿ ‘ಅಗ್ರಜರು’

ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ: ಬಿ.ಶ್ಯಾಮಸುಂದರ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

Inter-College Sports: ಕಲಬುರಗಿ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ 44ನೇ ಅಂತರ ಮಹಾವಿದ್ಯಾಲಯ ಕ್ರೀಡಾಕೂಟದಲ್ಲಿ 93 ಅಂಕ ಗಳಿಸಿ ಖರ್ಗೆ ಚಾಲೆಂಜ್ ಟ್ರೋಫಿ ಗೆದ್ದಿದ್ದು ಬಿ.ಶ್ಯಾಮಸಂದರ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ
Last Updated 13 ಡಿಸೆಂಬರ್ 2025, 6:34 IST
ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ: ಬಿ.ಶ್ಯಾಮಸುಂದರ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
ADVERTISEMENT

ಕಲಬುರಗಿ: ಮೊಬೈಲ್‌ ಫೋನ್‌ಗೆ ಎಪಿಕೆ ಫೈಲ್‌ ಕಳಿಸಿ ₹29.68 ಲಕ್ಷ ವಂಚನೆ

WhatsApp Scam: ಕಲಬುರಗಿಯಲ್ಲಿ ಸೈಬರ್ ವಂಚಕರು ಎಪಿಕೆ ಫೈಲ್‌ ಮೂಲಕ ವ್ಯಕ್ತಿಯೊಂದರ ಖಾತೆಯಿಂದ ₹29.68 ಲಕ್ಷ ಎಗರಿಸಿದ್ದಾರೆ. ಪ್ರಕರಣವನ್ನು ದಾಖಲು ಮಾಡಲಾಗಿದೆ.
Last Updated 13 ಡಿಸೆಂಬರ್ 2025, 6:33 IST
ಕಲಬುರಗಿ: ಮೊಬೈಲ್‌ ಫೋನ್‌ಗೆ ಎಪಿಕೆ ಫೈಲ್‌ ಕಳಿಸಿ ₹29.68 ಲಕ್ಷ ವಂಚನೆ

ಕಾಳಗಿ | ಜೀಪ್–ಕಾರು ಡಿಕ್ಕಿ: ಒಬ್ಬ ಸಾವು, ಆರು ಮಂದಿಗೆ ಗಾಯ

Kalaburagi Crash: ಕಾಳಗಿ ತಾಲ್ಲೂಕಿನ ಮಾಡಬೂಳ ಗ್ರಾಮದ ಬಳಿ ಜೀಪು ಮತ್ತು ಅಲ್ಟೊ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದು, ಪ್ರಕರಣ ದಾಖಲಾಗಿದೆ
Last Updated 13 ಡಿಸೆಂಬರ್ 2025, 6:30 IST
ಕಾಳಗಿ | ಜೀಪ್–ಕಾರು ಡಿಕ್ಕಿ: ಒಬ್ಬ ಸಾವು, ಆರು ಮಂದಿಗೆ ಗಾಯ

ನರೇಗಾ | ಶಾಲಾ ಮೂಲಸೌಕರ್ಯಕ್ಕೆ ಅವಕಾಶ: ಗಿರೀಶ್ ಬದೋಲೆ

Rural Development: ಡಾ. ಗಿರೀಶ್ ಬದೋಲೆ ತಿಳಿಸಿದ್ದಾರೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಸುತ್ತುಗೋಡೆ, ಶೌಚಾಲಯ, ಆಟದ ಮೈದಾನ ಮುಂತಾದ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಬಹುದು
Last Updated 13 ಡಿಸೆಂಬರ್ 2025, 6:29 IST
ನರೇಗಾ | ಶಾಲಾ ಮೂಲಸೌಕರ್ಯಕ್ಕೆ ಅವಕಾಶ: ಗಿರೀಶ್ ಬದೋಲೆ
ADVERTISEMENT
ADVERTISEMENT
ADVERTISEMENT