ಶುಕ್ರವಾರ, 28 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ

PM Modi in Udupi: ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆದ ಲಕ್ಷಕಂಠ ಗೀತಾ ಪಠಣದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ 18ನೇ ಅಧ್ಯಾಯದ ಕೊನೆಯ ಶ್ಲೋಕಗಳನ್ನು ಪಠಿಸಿದರು. ಧರ್ಮಗುರುಗಳು ಹಾಗೂ ನಾಯಕರು ಉಪಸ್ಥಿತರಿದ್ದರು.
Last Updated 28 ನವೆಂಬರ್ 2025, 7:13 IST
ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ

ರಾಯಚೂರು | ಮಗುವಿನ ದತ್ತು ಪ್ರಕ್ರಿಯೆ ಕಾನೂನಾತ್ಮಕವಾಗಿರಲಿ: ಗಣೇಶ

Child Welfare: ‘ಅನಾಥ ಮತ್ತು ನಿರ್ಗತಿಕ ಮಕ್ಕಳಿಗೂ ಬಾಂಧವ್ಯ ತುಂಬಿದ ಬದುಕು ಸಿಗಬೇಕಾದ್ದರಿಂದ ದತ್ತು ಪ್ರಕ್ರಿಯೆ ಬಗ್ಗೆ ಸಾರ್ವಜನಿಕರಲ್ಲಿ ಕಾನೂನಾತ್ಮಕ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಗಣೇಶ್ ಕೆ. ಹೇಳಿದರು.
Last Updated 28 ನವೆಂಬರ್ 2025, 7:09 IST
ರಾಯಚೂರು | ಮಗುವಿನ ದತ್ತು ಪ್ರಕ್ರಿಯೆ ಕಾನೂನಾತ್ಮಕವಾಗಿರಲಿ: ಗಣೇಶ

ಅರಕೇರಾ: ಸೂಗೂರೇಶ್ವರ ಸಂಭ್ರಮದ ರಥೋತ್ಸವ

Temple Festival: ದೇವದುರ್ಗ ತಾಲ್ಲೂಕಿನ ಅರಕೇರಾ ಪಟ್ಟಣದ ಸೂಗೂರೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ರಥೋತ್ಸವವನ್ನು ಭಕ್ತರು ಸಂಭ್ರಮ ಮತ್ತು ಶ್ರದ್ಧೆಯಿಂದ ಆಚರಿಸಿದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
Last Updated 28 ನವೆಂಬರ್ 2025, 7:08 IST
ಅರಕೇರಾ: ಸೂಗೂರೇಶ್ವರ ಸಂಭ್ರಮದ ರಥೋತ್ಸವ

ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಅಸ್ತಿತ್ವದಲ್ಲಿ: ಪ್ರೊ.ಜೆ.ಎಸ್.ಪಾಟೀಲ

Constitutional Values: ‘ಭಾರತದ ಭವಿಷ್ಯವೇ ಸಂವಿಧಾನದಲ್ಲಿ ನಿಹಿತವಾಗಿದೆ. ಸೂರ್ಯ ಚಂದ್ರರಿರುವವರೆಗೂ ಅದು ಇರುತ್ತದೆ’ ಎಂದು ರಾಯಚೂರಿನಲ್ಲಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ. ಜೆ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
Last Updated 28 ನವೆಂಬರ್ 2025, 7:08 IST
ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಅಸ್ತಿತ್ವದಲ್ಲಿ: ಪ್ರೊ.ಜೆ.ಎಸ್.ಪಾಟೀಲ

ಸಂಶೋಧನೆಗೆ ಜಂಟಿ ಯೋಜನೆ ರೂಪಿಸಿ: ಸುಬರ್ಣ ರಾಯ್ ಸಲಹೆ

Health Research: ಜನರ ಆರೋಗ್ಯ ಸಮಸ್ಯೆಗಳ ಕುರಿತ ಐಸಿಎಂಆರ್ ಸಂಶೋಧನೆಗಳಲ್ಲಿ ಅಧ್ಯಾಪಕರು ಸಹಭಾಗಿಯಾಗಲು ಜಂಟಿ ಕಾರ್ಯಯೋಜನೆ ರೂಪಿಸಬಹುದಾಗಿದೆ ಎಂದು ಬೆಳಗಾವಿಯ ಐಸಿಎಂಆರ್ ನಿರ್ದೇಶಕ ಸುಬರ್ಣ ರಾಯ್ ಸಲಹೆ ನೀಡಿದರು.
Last Updated 28 ನವೆಂಬರ್ 2025, 7:07 IST
ಸಂಶೋಧನೆಗೆ ಜಂಟಿ ಯೋಜನೆ ರೂಪಿಸಿ: ಸುಬರ್ಣ ರಾಯ್ ಸಲಹೆ

ಹಟ್ಟಿ ಚಿನ್ನದ ಗಣಿ | ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಗ್ರಹಣ: ಅನುದಾನ ಪೋಲು

Construction Delay: ಹಟ್ಟಿ ಚಿನ್ನದ ಗಣಿಯ ಹಳೇ ಗ್ರಾಮ ಪಂಚಾಯಿತಿ ಸ್ಥಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಆರಂಭವಾಗಿದ್ದ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡದ ಕಾಮಗಾರಿ 12 ವರ್ಷಗಳಿಂದ ಸ್ಥಗಿತಗೊಂಡಿದ್ದು ಯಾವುದೇ ಕ್ರಮ ಆಗಿಲ್ಲ.
Last Updated 28 ನವೆಂಬರ್ 2025, 7:06 IST
ಹಟ್ಟಿ ಚಿನ್ನದ ಗಣಿ | ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಗ್ರಹಣ: ಅನುದಾನ ಪೋಲು

LIVE | ಲಕ್ಷಕಂಠ ಗೀತಾ ಪಾರಾಯಣ: ಪ್ರಧಾನಿ ಮೋದಿಯಿಂದ ಭಗವದ್ಗೀತೆಯ ಶ್ಲೋಕಗಳ ಪಾರಾಯಣ

PM Modi Geeta Chanting: ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಮಠದಲ್ಲಿ ನಡೆದ ಗೀತಾ ಪಾರಾಯಣ ಸಭೆಯಲ್ಲಿ ಭಾಗವಹಿಸಿ ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕಗಳನ್ನು ಪಠಿಸಿದರು.
Last Updated 28 ನವೆಂಬರ್ 2025, 7:05 IST
LIVE | ಲಕ್ಷಕಂಠ ಗೀತಾ ಪಾರಾಯಣ: ಪ್ರಧಾನಿ ಮೋದಿಯಿಂದ ಭಗವದ್ಗೀತೆಯ ಶ್ಲೋಕಗಳ ಪಾರಾಯಣ
ADVERTISEMENT

ಮುನಿಯಪ್ಪಗೆ ಸಿಎಂ ಸ್ಥಾನ ನೀಡಿ: ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಆಗ್ರಹ

Dalit CM Demand: ಆಹಾರ ಸಚಿವ ಮುನಿಯಪ್ಪ ಅವರಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬಂತೆ ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಆಗ್ರಹ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಚರ್ಚೆ ಹುಟ್ಟಿಸಿದೆ.
Last Updated 28 ನವೆಂಬರ್ 2025, 7:03 IST
ಮುನಿಯಪ್ಪಗೆ ಸಿಎಂ ಸ್ಥಾನ ನೀಡಿ: ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಆಗ್ರಹ

ಯಾದಗಿರಿ | ವಿಮಾ ಯೋಜನೆಗಳ ಜಾಗೃತಿ ಮೂಡಿಸಿ: ಲವೀಶ್ ಒರಡಿಯಾ

Public Welfare: ಕುಟುಂಬಗಳ ಆರ್ಥಿಕ ಸುರಕ್ಷತೆಗೆ ಸಹಾಯಕವಾಗುವ ಜೀವನ್ ಜ್ಯೋತಿ ಮತ್ತು ಸುರಕ್ಷಾ ಭೀಮಾ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಯಾದಗಿರಿಯ ಜಿಲ್ಲಾಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಹೇಳಿದರು.
Last Updated 28 ನವೆಂಬರ್ 2025, 7:01 IST
ಯಾದಗಿರಿ | ವಿಮಾ ಯೋಜನೆಗಳ ಜಾಗೃತಿ ಮೂಡಿಸಿ: ಲವೀಶ್ ಒರಡಿಯಾ

ಯಾದಗಿರಿ | ಬೆಳೆಹಾನಿ ಪರಿಹಾರದ ಹಣ ಸಾಲಕ್ಕೆ ಜಮೆ: ಮುಷ್ಕರದ ಎಚ್ಚರಿಕೆ

Farmer Relief Funds: ರಾಜ್ಯ ಸರ್ಕಾರದ ಬೆಳೆಹಾನಿ ಪರಿಹಾರದ ಹಣವನ್ನು ಬ್ಯಾಂಕ್‌ಗಳು ರೈತರ ಸಾಲದ ಖಾತೆಗೆ ಹೊಂದಿಸುವ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಯಾದಗಿರಿಯ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
Last Updated 28 ನವೆಂಬರ್ 2025, 6:59 IST
ಯಾದಗಿರಿ | ಬೆಳೆಹಾನಿ ಪರಿಹಾರದ ಹಣ ಸಾಲಕ್ಕೆ ಜಮೆ: ಮುಷ್ಕರದ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT