ಶನಿವಾರ, 13 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸುಳ್ಳು ಆರೋಪ; ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ವಿಜಯೇಂದ್ರ

-
Last Updated 13 ಡಿಸೆಂಬರ್ 2025, 17:44 IST
ಸುಳ್ಳು ಆರೋಪ; ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ವಿಜಯೇಂದ್ರ

2013ರಲ್ಲೇ ಜಿ.ಪರಮೇಶ್ವರ ಸಿ.ಎಂ ಆಗಬೇಕಿತ್ತು: ಮಹದೇವಪ್ಪ

Political Statement: ‘2013ರಲ್ಲಿಯೇ ಜಿ.ಪರಮೇಶ್ವರ ಮುಖ್ಯಮಂತ್ರಿ ಆಗಬೇಕಿತ್ತು’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
Last Updated 13 ಡಿಸೆಂಬರ್ 2025, 17:39 IST
2013ರಲ್ಲೇ ಜಿ.ಪರಮೇಶ್ವರ ಸಿ.ಎಂ ಆಗಬೇಕಿತ್ತು: ಮಹದೇವಪ್ಪ

ಇಕ್ಬಾಲ್‌ಗೆ ಮಾತಿನ ಚಟ; ಯಾರೂ ಗಣನೆಗೆ ತೆಗೆದುಕೊಳ್ಳಬೇಡಿ: ಡಿ.ಕೆ. ಶಿವಕುಮಾರ್‌

Congress Politics: ‘ಇಕ್ಬಾಲ್ ಹುಸೇನ್ ಮಾತನ್ನು ಯಾರೂ ಗಣನೆಗೆ ತೆಗೆದುಕೊಳ್ಳಬೇಡಿ. ‌ಅವನಿಗೆ ಮಾತಿನ ಚಟ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 13 ಡಿಸೆಂಬರ್ 2025, 17:37 IST
ಇಕ್ಬಾಲ್‌ಗೆ ಮಾತಿನ ಚಟ; ಯಾರೂ ಗಣನೆಗೆ ತೆಗೆದುಕೊಳ್ಳಬೇಡಿ: ಡಿ.ಕೆ. ಶಿವಕುಮಾರ್‌

ಚಿಂತನೆ ಇಲ್ಲದ ಅಭಿವೃದ್ಧಿ ಯೋಜನೆ ಪತನ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

Western Ghats Conservation: ಬೆಂಗಳೂರು: ದೀರ್ಘಕಾಲದ ಚಿಂತನೆ ಇಲ್ಲದಿರುವ ಅಭಿವೃದ್ಧಿ ಯೋಜನೆಗಳು ಪತನಗೊಳ್ಳುತ್ತವೆ ಎಂದು ಸೋಂದಾ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
Last Updated 13 ಡಿಸೆಂಬರ್ 2025, 17:36 IST
ಚಿಂತನೆ ಇಲ್ಲದ ಅಭಿವೃದ್ಧಿ ಯೋಜನೆ ಪತನ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ನಾನು ಸಿದ್ದರಾಮ, ಮೌಢ್ಯತೆ ಇಲ್ಲ: ಮುಖ್ಯಮಂತ್ರಿ

Karnataka CM: ‘ಸಿದ್ದ ಅಂದರೆ ಶಿವ; ರಾಮ ಅಂದರೆ ವಿಷ್ಣು. ಶಿವ ಮತ್ತು ವಿಷ್ಣು ಎರಡೂ ಸೇರಿ ಸಿದ್ದರಾಮ ಆಗಿದ್ದೇನೆ. ಆದರೆ, ನನ್ನಲ್ಲಿ ಕಂದಾಚಾರ, ಮೌಢ್ಯತೆ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 13 ಡಿಸೆಂಬರ್ 2025, 17:35 IST
ನಾನು ಸಿದ್ದರಾಮ, ಮೌಢ್ಯತೆ ಇಲ್ಲ: ಮುಖ್ಯಮಂತ್ರಿ

ರಸ್ತೆ, ಚರಂಡಿಯಿಂದ ಜನರ ಉದ್ಧಾರ ಸಾಧ್ಯವೇ; ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನೆ

ಹಳ್ಳಿಯಲ್ಲಿ ಕೂಲಿ ಮಾಡುವ ಮಹಿಳೆಯರ ಬದುಕು ಸುಧಾರಿಸಲು ಪ್ರತಿ ತಿಂಗಳು ₹2 ಸಾವಿರ ನೀಡಲಾಗುತ್ತಿದೆ. ಗ್ಯಾರಂಟಿ ಕಾರ್ಯಕ್ರಮ ಕೊಡದಿದ್ದರೆ ಜನ ಏನಾಗಬೇಕು? ರಸ್ತೆ, ಚರಂಡಿ ನಿರ್ಮಾಣದಿಂದ ಜನರ ಜೀವನ ಉದ್ಧಾರ ಆಗುತ್ತದೆಯೇ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದ್ದಾರೆ.
Last Updated 13 ಡಿಸೆಂಬರ್ 2025, 17:30 IST
ರಸ್ತೆ, ಚರಂಡಿಯಿಂದ ಜನರ ಉದ್ಧಾರ ಸಾಧ್ಯವೇ; ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನೆ

ವಿದ್ಯಾರ್ಥಿನಿಯರನ್ನು ಸ್ವಂತಖರ್ಚಲ್ಲಿ ಸಂಸತ್ ಕಲಾಪ ವೀಕ್ಷಣೆಗೆ ಕರೆದೊಯ್ಯುವ ಸಂಸದೆ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಶಾಲಾ, ಕಾಲೇಜುಗಳ 15 ವಿದ್ಯಾರ್ಥಿನಿಯರನ್ನು ಸಂಸತ್ ಕಲಾಪ ವೀಕ್ಷಣೆಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದ ಮೂಲಕ ಕರೆದೊಯ್ಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
Last Updated 13 ಡಿಸೆಂಬರ್ 2025, 16:28 IST
ವಿದ್ಯಾರ್ಥಿನಿಯರನ್ನು ಸ್ವಂತಖರ್ಚಲ್ಲಿ ಸಂಸತ್ ಕಲಾಪ ವೀಕ್ಷಣೆಗೆ ಕರೆದೊಯ್ಯುವ ಸಂಸದೆ
ADVERTISEMENT

ಕಂಪ್ಯೂಟರ್‌ ಭಾಷಾ ವಿಜ್ಞಾನಿ ಕೆ.ಪಿ. ರಾವ್‌ಗೆ ‘ಬನ್ನಂಜೆ ಪುರಸ್ಕಾರ’ ಪ್ರದಾನ

bannanje award– ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಗ್ಗೆ ಅನಗತ್ಯ ಆತಂಕ ಪಡುವ ಬದಲು, ಅದು ನಮ್ಮ ಜತೆಗಿನ ಸಹಯೋಗಿಯೆಂದು ಅರಿತು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಕಂಪ್ಯೂಟರ್‌ ಭಾಷಾ ವಿಜ್ಞಾನಿ ಕೆ.ಪಿ. ರಾವ್ ಹೇಳಿದರು.
Last Updated 13 ಡಿಸೆಂಬರ್ 2025, 16:24 IST
ಕಂಪ್ಯೂಟರ್‌ ಭಾಷಾ ವಿಜ್ಞಾನಿ ಕೆ.ಪಿ. ರಾವ್‌ಗೆ ‘ಬನ್ನಂಜೆ ಪುರಸ್ಕಾರ’ ಪ್ರದಾನ

ದಾಬಸ್ ಪೇಟೆ: ನೆಲಮಂಗಲ ಠಾಣೆ ಕಾನ್‌ಸ್ಟೆಬಲ್ ಸೇರಿ 9 ಜನರ ವಿರುದ್ಧ ಎಫ್‌ಐಆರ್‌

ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಆರೋಪ
Last Updated 13 ಡಿಸೆಂಬರ್ 2025, 16:23 IST
ದಾಬಸ್ ಪೇಟೆ: ನೆಲಮಂಗಲ ಠಾಣೆ ಕಾನ್‌ಸ್ಟೆಬಲ್ ಸೇರಿ 9 ಜನರ ವಿರುದ್ಧ ಎಫ್‌ಐಆರ್‌

ಬೆಂಗಳೂರು ಈಗಲ್ಸ್‌ಗೆ ಕಿರೀಟ: ಗಾಲಿ ಕುರ್ಚಿ ಕ್ರಿಕೆಟ್‌ನಲ್ಲಿ ಛಲದಂಕಮಲ್ಲರು

wheel chair cricket ಲೂರಿನಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ವಿಭಿನ್ನವಾದ ರೋಚಕ ಲೋಕವೊಂದು ಅನಾವರಣಗೊಂಡಿತು. ನೋಡುಗರನ್ನು ಬೆರಗಾಗಿಸಿತು. ಅಲ್ಲಿ ನಡೆದಿದ್ದ ಕ್ರಿಕೆಟ್‌ ಪಂದ್ಯದಲ್ಲಿ ಓಡುವವರೇ ಇರಲಿಲ್ಲ.
Last Updated 13 ಡಿಸೆಂಬರ್ 2025, 16:18 IST
ಬೆಂಗಳೂರು ಈಗಲ್ಸ್‌ಗೆ ಕಿರೀಟ: ಗಾಲಿ ಕುರ್ಚಿ ಕ್ರಿಕೆಟ್‌ನಲ್ಲಿ ಛಲದಂಕಮಲ್ಲರು
ADVERTISEMENT
ADVERTISEMENT
ADVERTISEMENT