ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಹಿಂದಣ ಹೆಜ್ಜೆ... 2025ರಲ್ಲಿ ಮೈಸೂರಿನಲ್ಲಿ ಏನೇನಾಯಿತು?

Mysuru Year Ender: ಜ.5: ಮೈಸೂರಿನ ಜೆ.ಕೆ. ಮೈದಾನದಲ್ಲಿ ಸಿಟಿಜನ್ಸ್‌ ಫಾರ್‌ ಸೋಶಿಯಲ್ ಜಸ್ಟೀಸ್‌ನಿಂದ ‘ಸಂವಿಧಾನವನ್ನು ಬದಲಾಯಿಸಿದ್ದು ಯಾರು?’ ಕೃತಿಯ ವಿಚಾರಗೋಷ್ಠಿ ಬಿಹಾರದ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಭಾಷಣ. ಜ.24: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಂದ
Last Updated 26 ಡಿಸೆಂಬರ್ 2025, 3:26 IST
 ಹಿಂದಣ ಹೆಜ್ಜೆ... 2025ರಲ್ಲಿ ಮೈಸೂರಿನಲ್ಲಿ ಏನೇನಾಯಿತು?

ಒಂದೇ ಹಳ್ಳಿಯ 600 ಮಂದಿಗೆ ಸಿಗದ ಕನ್ಯೆ: ಸದಾಶಿವ ಸ್ವಾಮೀಜಿ

Youth Addiction Impact: ಹನುಮನಹಳ್ಳಿ ಹಳ್ಳಿಯಲ್ಲಿ 600 ಮದುವೆ ವಯಸ್ಸಿನ ಯುವಕರಿಗೆ ದುಶ್ಚಟಗಳ ಕಾರಣವಾಗಿ ಕನ್ಯೆ ಸಿಗುತ್ತಿಲ್ಲ ಎಂಬ ದುಃಖದ ವಾಸ್ತವವನ್ನು ಸದಾಶಿವ ಸ್ವಾಮೀಜಿ ತಮ್ಮ ಪಾದಯಾತ್ರೆಯ ವೇಳೆ ವ್ಯಕ್ತಪಡಿಸಿದರು.
Last Updated 26 ಡಿಸೆಂಬರ್ 2025, 3:23 IST
ಒಂದೇ ಹಳ್ಳಿಯ 600 ಮಂದಿಗೆ ಸಿಗದ ಕನ್ಯೆ: ಸದಾಶಿವ ಸ್ವಾಮೀಜಿ

ಮೈಸೂರು | ವರ್ಷದ ಹಿನ್ನೋಟ: ಕಾಂಗ್ರೆಸ್, BJPಯಲ್ಲಿ ಹುರುಪು; ಜೆಡಿಎಸ್‌ನಲ್ಲಿ ಮಂಕು

Mysuru Year Ender 2025: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಈಗ ಎಂಡಿಎ (MDA) ಆಗಿ ಬದಲಾದದ್ದು, ಗ್ರೇಟರ್ ಮೈಸೂರು ಪ್ರಸ್ತಾವನೆಗೆ ಅನುಮೋದನೆ, ಸಿದ್ದರಾಮಯ್ಯ ಅವರ ಸಾಧನಾ ಸಮಾವೇಶ ಮತ್ತು ಜಿಲ್ಲೆಯ ಪ್ರಮುಖ ರಾಜಕೀಯ ಏರಿಳಿತಗಳ ಸಮಗ್ರ ನೋಟ ಇಲ್ಲಿದೆ.
Last Updated 26 ಡಿಸೆಂಬರ್ 2025, 3:23 IST
ಮೈಸೂರು | ವರ್ಷದ ಹಿನ್ನೋಟ: ಕಾಂಗ್ರೆಸ್, BJPಯಲ್ಲಿ ಹುರುಪು; ಜೆಡಿಎಸ್‌ನಲ್ಲಿ ಮಂಕು

ಮೈಸೂರಿನಲ್ಲಿ ಕ್ರಿಸ್‌ಮಸ್‌: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶುಭಾಶಯ ವಿನಿಮಯ

Mysuru Christmas Celebration: ಮೈಸೂರು ನಗರದ ಸೇಂಟ್‌ ಫಿಲೊಮಿನಾ, ಹಾರ್ಡ್ವಿಕ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಧರ್ಮಾಧ್ಯಕ್ಷ ಫ್ರಾನ್ಸಿಸ್‌ ಸೆರಾವೊ ಅವರಿಂದ ವಿಶ್ವ ಶಾಂತಿಯ ಸಂದೇಶ ಹಾಗೂ ವಿಶೇಷ ಪ್ರಾರ್ಥನೆ ಸಭೆಗಳು ನಡೆದವು.
Last Updated 26 ಡಿಸೆಂಬರ್ 2025, 3:17 IST
ಮೈಸೂರಿನಲ್ಲಿ ಕ್ರಿಸ್‌ಮಸ್‌: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶುಭಾಶಯ ವಿನಿಮಯ

ಮೈಸೂರು | ಸಿಲಿಂಡರ್‌ ಸ್ಫೋಟ: ಬಲೂನ್‌ ಮಾರುವ ವ್ಯಕ್ತಿ ಸಾವು, ಐವರಿಗೆ ಗಾಯ

Mysuru News: ಮೈಸೂರಿನ ಅಂಬಾವಿಲಾಸ ಅರಮನೆ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಲೀಂ ಎಂಬುವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಲಕ್ಷ್ಮಿ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 26 ಡಿಸೆಂಬರ್ 2025, 3:16 IST
ಮೈಸೂರು  | ಸಿಲಿಂಡರ್‌ ಸ್ಫೋಟ: ಬಲೂನ್‌ ಮಾರುವ ವ್ಯಕ್ತಿ ಸಾವು, ಐವರಿಗೆ ಗಾಯ

‘ಮದ್ಯ ಮುಕ್ತ ರಾಜ್ಯ’ ನಿರ್ಮಾಣಕ್ಕೆ ಪಣ

ಜನಜಾಗೃತಿ ಪಾದಯಾತ್ರೆಯಲ್ಲಿ ಮಹಿಳೆಯರ ಕಣ್ಣೀರು; ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ದಿಟ್ಟ ಹೆಜ್ಜೆ
Last Updated 26 ಡಿಸೆಂಬರ್ 2025, 3:16 IST
‘ಮದ್ಯ ಮುಕ್ತ ರಾಜ್ಯ’ ನಿರ್ಮಾಣಕ್ಕೆ ಪಣ

ಮೈಸೂರು | ಎದೆಯೊಳಗಿನ ಮನಸ್ಮೃತಿ ಸುಡುವುದು ಎಂದು: ಜ್ಞಾನಪ್ರಕಾಶ ಸ್ವಾಮೀಜಿ

Mysuru News: ಮನುಸ್ಮೃತಿ ದಹನ ದಿನದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯಿಂದ ಈ ಕಾರ್ಯಕ್ರಮ ನಡೆಯಿತು.
Last Updated 26 ಡಿಸೆಂಬರ್ 2025, 3:15 IST
ಮೈಸೂರು | ಎದೆಯೊಳಗಿನ ಮನಸ್ಮೃತಿ ಸುಡುವುದು ಎಂದು:  ಜ್ಞಾನಪ್ರಕಾಶ ಸ್ವಾಮೀಜಿ
ADVERTISEMENT

ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ: 'ಮುಖ್ಯಮಂತ್ರಿ’ ಚಂದ್ರು

Mysuru News: ಮೈಸೂರಿನಲ್ಲಿ ನಟ ‘ಮುಖ್ಯಮಂತ್ರಿ’ ಚಂದ್ರು ಹಾಗೂ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ‘ಶ್ರೀಕೃಷ್ಣ ಆಲನಹಳ್ಳಿ ರಾಜ್ಯಮಟ್ಟದ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಮತ್ತು ಸಿನಿಮಾ ಶೀರ್ಷಿಕೆಗಳ ಬಗ್ಗೆ ಚಂದ್ರು ಮಾತನಾಡಿದರು.
Last Updated 26 ಡಿಸೆಂಬರ್ 2025, 3:13 IST
ಕನ್ನಡ ವಿರೋಧಿಗಳಿಗೇಕೆ ಪ್ರೋತ್ಸಾಹ: 'ಮುಖ್ಯಮಂತ್ರಿ’ ಚಂದ್ರು

‘ನೇಕಾರ ಸಮುದಾಯಕ್ಕೆ ಶಿಕ್ಷಣ, ಸಂಘಟನೆ ಮುಖ್ಯ’

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ
Last Updated 26 ಡಿಸೆಂಬರ್ 2025, 3:12 IST
‘ನೇಕಾರ ಸಮುದಾಯಕ್ಕೆ ಶಿಕ್ಷಣ, ಸಂಘಟನೆ ಮುಖ್ಯ’

ಕ್ರಿಸ್‌ಮಸ್: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

ಸಡಗರ–ಸಂಭ್ರಮದ ಆಚರಣೆ | ಕೇಕ್‌ ವಿತರಿಸಿ ಶುಭಾಶಯ ವಿನಿಮಯ
Last Updated 26 ಡಿಸೆಂಬರ್ 2025, 3:11 IST
ಕ್ರಿಸ್‌ಮಸ್: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
ADVERTISEMENT
ADVERTISEMENT
ADVERTISEMENT