ಭಾನುವಾರ, 23 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ನಂಬಿಸಿ ಟೆಕಿಗೆ ₹48 ಲಕ್ಷ ವಂಚನೆ!

ವಿಜಯ್‌ ಗುರೂಜಿ ಸೇರಿ ಇಬ್ಬರ ವಿರುದ್ಧ ಎಫ್ಐಆರ್
Last Updated 23 ನವೆಂಬರ್ 2025, 22:30 IST
ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ನಂಬಿಸಿ ಟೆಕಿಗೆ ₹48 ಲಕ್ಷ ವಂಚನೆ!

ಬೆಂಗಳೂರು, ಬೆಂಗಳೂರು ಗ್ರಾ. ಜಿಲ್ಲೆ ಕಲ್ಯಾಣಿಗಳಿಗೆ ಮರುಜೀವ: ಅಂತರ್ಜಲ ವೃದ್ಧಿ!

ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ಮತ್ತೆ ಚಿಮ್ಮಿದ ನೀರು l ರೈತರಲ್ಲಿ ಸಂತಸ
Last Updated 23 ನವೆಂಬರ್ 2025, 20:58 IST
ಬೆಂಗಳೂರು, ಬೆಂಗಳೂರು ಗ್ರಾ. ಜಿಲ್ಲೆ ಕಲ್ಯಾಣಿಗಳಿಗೆ ಮರುಜೀವ: ಅಂತರ್ಜಲ ವೃದ್ಧಿ!

ಟಿ.ಟಿ: ಸಂಜಯ್‌, ಸಹನಾಗೆ ಪ್ರಶಸ್ತಿ

table tennis– ಬೆಂಗಳೂರಿನ ಸಂಜಯ್‌ ಮಾಧವನ್‌, ಸಹನಾ ಎಚ್‌.ಮೂರ್ತಿ ಅವರು ಭಾನುವಾರ ಮುಕ್ತಾಯವಾದ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ, ಮಹಿಳಾ ವಿಭಾಗದ ಸಿಂಗಲ್‌ನಲ್ಲಿ ಪ್ರಶಸ್ತಿ ಗೆದ್ದರು.
Last Updated 23 ನವೆಂಬರ್ 2025, 20:54 IST
ಟಿ.ಟಿ: ಸಂಜಯ್‌, ಸಹನಾಗೆ ಪ್ರಶಸ್ತಿ

ಡಿಸೆಂಬರ್ 2ನೇ ವಾರ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ

ಕಾಸರಗೋಡು ಕನ್ನಡಿಗರಿಗೆ ಅನ್ಯಾಯ
Last Updated 23 ನವೆಂಬರ್ 2025, 20:44 IST
ಡಿಸೆಂಬರ್ 2ನೇ ವಾರ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ

ಹುಬ್ಬಳ್ಳಿ: ಇಡಿ ಅಧಿಕಾರಿ ಸೋಗಿನಲ್ಲಿ ₹3.2 ಕೋಟಿ ಚಿನ್ನಾಭರಣ ಲೂಟಿ

ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು, ಸಿಸಿಬಿಗೆ ವರ್ಗಾವಣೆ
Last Updated 23 ನವೆಂಬರ್ 2025, 20:38 IST
ಹುಬ್ಬಳ್ಳಿ: ಇಡಿ ಅಧಿಕಾರಿ ಸೋಗಿನಲ್ಲಿ ₹3.2 ಕೋಟಿ ಚಿನ್ನಾಭರಣ ಲೂಟಿ

ಪೈಲಟ್‌ ವಿರುದ್ಧ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

sexual assault by crew memberಬೆಂಗಳೂರಿನ ಹೋಟೆಲೊಂದರಲ್ಲಿ ತಮ್ಮ ಮೇಲೆ ವಿಶೇಷ ವಿಮಾನದ ಪೈಲಟ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕ್ಯಾಬಿನ್‌ ಸಿಬ್ಬಂದಿ ಇಲ್ಲಿನ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
Last Updated 23 ನವೆಂಬರ್ 2025, 20:21 IST
ಪೈಲಟ್‌ ವಿರುದ್ಧ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

ಉದ್ಯೋಗಿಗಳ ಅಪಹರಿಸಿ, ಹಣ ಸುಲಿಗೆ: ಮಾಲೂರು ಟೌನ್ ಠಾಣೆ ಪಿಸಿ ಚಲಪತಿ ಸೇರಿ 8 ಬಂಧನ

PC Chalapathy from Malur Town Police Station ಕಾಲ್‍ಸೆಂಟರ್ (ಬಿಪಿಒ) ಮೇಲೆ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿ ನಾಲ್ವರು ಉದ್ಯೋಗಿಗಳನ್ನು ಅಪಹರಿಸಿ, ₹18.90 ಲಕ್ಷ ಸುಲಿಗೆ ಮಾಡಿರುವ ಪ್ರಕರಣ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
Last Updated 23 ನವೆಂಬರ್ 2025, 20:19 IST
ಉದ್ಯೋಗಿಗಳ ಅಪಹರಿಸಿ, ಹಣ ಸುಲಿಗೆ: ಮಾಲೂರು ಟೌನ್ ಠಾಣೆ ಪಿಸಿ ಚಲಪತಿ ಸೇರಿ 8 ಬಂಧನ
ADVERTISEMENT

ದಾಬಸ್ ಪೇಟೆ: ರಾಮನಗರ–ಪಾವಗಡ ಕಿತ್ತು ಹೋದ ಡಾಂಬರು; ವಾಹನ ಸವಾರರಿಗೆ ಸವಾಲು

Dabaspet Ramanagara and Pavagad ಶಿವಗಂಗೆ ಶಾರದಾ ಕ್ರಾಸ್ ನಿಂದ ಕಂಬಾಳು ಗ್ರಾಮದವರೆಗಿನ ಸುಮಾರು 3 ಕಿ.ಮೀ ಉದ್ದಕ್ಕೂ ರಾಮನಗರ ಪಾವಗಡ ರಾಜ್ಯ ಹೆದ್ದಾರಿಯ ಡಾಂಬರು ಹಲವೆಡೆ ಕಿತ್ತು ಹೋಗಿದ್ದು, ವಾಹನ ಸವಾರರಿಗೆ...
Last Updated 23 ನವೆಂಬರ್ 2025, 20:11 IST
ದಾಬಸ್ ಪೇಟೆ: ರಾಮನಗರ–ಪಾವಗಡ ಕಿತ್ತು ಹೋದ ಡಾಂಬರು; ವಾಹನ ಸವಾರರಿಗೆ ಸವಾಲು

ಅಂತರರಾಷ್ಟ್ರೀಯ ದತ್ತು ಮಾಸಾಚರಣೆ

ಕೆನರಾ ಬ್ಯಾಂಕ್ ರಿಲೀಫ್ ಆ್ಯಂಡ್ ವೆಲ್ಫೇರ್ ಸೊಸೈಟಿ ಮತ್ತು ಮಾತೃಛಾಯ ಸಂಸ್ಥೆಯ ವತಿಯಿಂದ ನಗರದಲ್ಲಿ ‘ಅಂತರರಾಷ್ಟ್ರೀಯ ದತ್ತು ಮಾಸಾಚರಣೆ’ ಆಚರಿಸಲಾಯಿತು.
Last Updated 23 ನವೆಂಬರ್ 2025, 19:56 IST
ಅಂತರರಾಷ್ಟ್ರೀಯ ದತ್ತು ಮಾಸಾಚರಣೆ

ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರಕಲಾ ಸ್ಪರ್ಧೆ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲಾ ದರ್ಪಣ ಆರ್ಟ್‌ ರಿಫ್ಲೆಕ್ಟ್ಸ್‌ ಸಂಸ್ಥೆಯಿಂದ ಮಕ್ಕಳಿಗಾಗಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಇದೇ 29ರಂದು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ.
Last Updated 23 ನವೆಂಬರ್ 2025, 19:54 IST
 ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರಕಲಾ ಸ್ಪರ್ಧೆ
ADVERTISEMENT
ADVERTISEMENT
ADVERTISEMENT