ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆ

Bidar Security Alert: ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಇಮೇಲ್ ಮೂಲಕ ಬಂದ ಬಾಂಬ್ ಬೆದರಿಕೆಯಿಂದ ಪೊಲೀಸರು ಸಿಬ್ಬಂದಿಯನ್ನು ತೆರವುಗೊಳಿಸಿ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದರು ಸ್ಫೋಟಕ ಪತ್ತೆಯಾಗಲಿಲ್ಲ
Last Updated 12 ಡಿಸೆಂಬರ್ 2025, 11:04 IST
ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆ

ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಕೊಡಿ: BJP ಕಾರ್ಯಕರ್ತರ ಮನವಿ

Farmer Welfare Scheme: ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಐದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು
Last Updated 12 ಡಿಸೆಂಬರ್ 2025, 10:49 IST
ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಕೊಡಿ: BJP ಕಾರ್ಯಕರ್ತರ ಮನವಿ

ಉಡುಪಿಯ ರಾಜ್ಯ ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ: ಧಾರೆ ಎರೆದುಕೊಟ್ಟ ಡಿಸಿ

Udupi Marriage Event: ಉಡುಪಿಯ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಸುಶೀಲಾ–ನಾಗರಾಜ್ ಮತ್ತು ಮಲ್ಲೇಶ್ವರಿ–ಸಂಜಯ್ ಪ್ರಭು ದಂಪತಿಗಳ ವಿವಾಹ ಶುಕ್ರವಾರ ಆಚರಿಸಲಾಯಿತು ಜಿಲ್ಲಾಧಿಕಾರಿ ಸ್ವರೂಪಾ ಟಿ ಕೆ ಸೇರಿದಂತೆ ಹಲವರು ಮುಕುತಧಾರಿಗಳಾದರು
Last Updated 12 ಡಿಸೆಂಬರ್ 2025, 10:21 IST
ಉಡುಪಿಯ ರಾಜ್ಯ ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ: ಧಾರೆ ಎರೆದುಕೊಟ್ಟ ಡಿಸಿ

ನಮ್ಮ ಮೆಟ್ರೊ: ಪಿಂಕ್ ರೈಲಿನ ಮಾದರಿ ಅನಾವರಣ; ಚಿತ್ರಗಳು ಇಲ್ಲಿವೆ

Bengaluru Metro Update: ಗುಲಾಬಿ ಮಾರ್ಗದ ಪಿಂಕ್ ಮೆಟ್ರೊ ರೈಲಿನ ಮಾದರಿಯನ್ನು ಬಿಎಂಆರ್‌ಸಿಎಲ್ ಬುಧವಾರ ಅನಾವರಣಗೊಳಿಸಿದ್ದು, ಹೊಸ ತಿಪ್ಪಸಂದ್ರದ ಬಿಇಎಂಎಲ್ ನಿಲ್ದಾಣದಲ್ಲಿ ಪರೀಕ್ಷಾರ್ಥ ಸಂಚಾರ ನಡೆಯಿತು.
Last Updated 12 ಡಿಸೆಂಬರ್ 2025, 9:48 IST
ನಮ್ಮ ಮೆಟ್ರೊ: ಪಿಂಕ್ ರೈಲಿನ ಮಾದರಿ ಅನಾವರಣ; ಚಿತ್ರಗಳು ಇಲ್ಲಿವೆ

ಅಧಿವೇಶನಕ್ಕೆ ಬಂದಿರೊ? ಪಾರ್ಟಿ ಮಾಡಲು ಬಂದಿರೊ? ಕೈ ನಾಯಕರ ವಿರುದ್ಧ ಬಿವೈವಿ ಕಿಡಿ

Belagavi Assembly Session: ಬಿಜೆಪಿ ರಾಜ್ಯ‌ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಅಧಿವೇಶನಕ್ಕೆ ಬಂದಿದ್ದೀರೋ ಪಾರ್ಟಿ ಮಾಡಲು ಬಂದಿದ್ದೀರೋ ಎಂದು ಕಾಂಗ್ರೆಸ್ ಮೇಲೆ ತೀವ್ರ ಟೀಕೆ ನಡೆಸಿದರು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತು
Last Updated 12 ಡಿಸೆಂಬರ್ 2025, 9:48 IST
ಅಧಿವೇಶನಕ್ಕೆ ಬಂದಿರೊ? ಪಾರ್ಟಿ ಮಾಡಲು ಬಂದಿರೊ? ಕೈ ನಾಯಕರ ವಿರುದ್ಧ ಬಿವೈವಿ ಕಿಡಿ

ಅಧಿವೇಶನ ಮುಗಿದ ತಕ್ಷಣ D.K ಶಿವಕುಮಾರ್ ಮುಖ್ಯಮಂತ್ರಿ: ಶಾಸಕ ಇಕ್ಬಾಲ್ ಹುಸೇನ್

Karnataka Politics: ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ನೋಡುವ ಆಶಯ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್, ಅಧಿವೇಶನ ನಂತರ ಅವರ ನೇಮಕ ಸಾಧ್ಯವಿದೆ ಎಂದು ಶುಕ್ರವಾರ ಬೆಳಗಾವಿಯಲ್ಲಿ ಹೇಳಿದರು.
Last Updated 12 ಡಿಸೆಂಬರ್ 2025, 8:08 IST
ಅಧಿವೇಶನ ಮುಗಿದ ತಕ್ಷಣ D.K ಶಿವಕುಮಾರ್ ಮುಖ್ಯಮಂತ್ರಿ: ಶಾಸಕ ಇಕ್ಬಾಲ್ ಹುಸೇನ್

ಮೊಬೈಲ್ ಬಿಡಿ ವಿದ್ಯಾಭ್ಯಾಸಕ್ಕೆ ಗಮನ ಕೊಡಿ: ಎಚ್.ಎಫ್.ಮಸ್ಕಿ ಸಲಹೆ

ಸಿಂಧನೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಫ್. ಮಸ್ಕಿ ಅವರು ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Last Updated 12 ಡಿಸೆಂಬರ್ 2025, 7:43 IST
ಮೊಬೈಲ್ ಬಿಡಿ ವಿದ್ಯಾಭ್ಯಾಸಕ್ಕೆ ಗಮನ ಕೊಡಿ: ಎಚ್.ಎಫ್.ಮಸ್ಕಿ ಸಲಹೆ
ADVERTISEMENT

ಸಿಂಧನೂರು | ಉದ್ಯೋಗ ಖಾತ್ರಿ: ಎಲ್ಲರಿಗೂ ಸಮಾನ ಕೂಲಿ-ಯಂಕಪ್ಪ

ಸಿಂಧನೂರಿನ ತಿಪ್ಪನಹಟ್ಟಿಯಲ್ಲಿ ನರೇಗಾ ಕಾಮಗಾರಿಗೆ ಭೇಟಿ ನೀಡಿದ ಸಹಾಯಕ ನಿರ್ದೇಶಕ ಯಂಕಪ್ಪ ಅವರು ₹370 ದಿನಗೂಲಿ ದರ ನಿಗದಿ ಹಾಗೂ NMMS ತಂತ್ರಾಂಶದಲ್ಲಿ ಎರಡು ಬಾರಿ ಹಾಜರಾತಿ ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
Last Updated 12 ಡಿಸೆಂಬರ್ 2025, 7:42 IST
ಸಿಂಧನೂರು | ಉದ್ಯೋಗ ಖಾತ್ರಿ: ಎಲ್ಲರಿಗೂ ಸಮಾನ ಕೂಲಿ-ಯಂಕಪ್ಪ

ಕುಟುಂಬದ ಸ್ವಾವಲಂಬನೆ | ಸ್ತ್ರೀಯರ ಪಾತ್ರ ಮುಖ್ಯ: ಸೂರ್ಯಮನಿ ಸಾಹೊ

ರಾಯಚೂರಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸೂರ್ಯಮನಿ ಸಾಹೊ ಅವರು ಮಾತನಾಡುತ್ತಾ, “ಮಹಿಳೆಯರು ಕುಟುಂಬದ ಆರ್ಥಿಕ ಸ್ವಾವಲಂಬನದ ಕೇಂದ್ರಬಿಂದುವಾಗಿದ್ದು, ಈ ಗುರಿ ಸ್ವಸಹಾಯ ಗುಂಪುಗಳ ಮೂಲಕ ಮಾತ್ರ ಸಾಧ್ಯ” ಎಂದು ಹೇಳಿದರು.
Last Updated 12 ಡಿಸೆಂಬರ್ 2025, 7:41 IST
ಕುಟುಂಬದ ಸ್ವಾವಲಂಬನೆ |  ಸ್ತ್ರೀಯರ ಪಾತ್ರ ಮುಖ್ಯ: ಸೂರ್ಯಮನಿ ಸಾಹೊ

ಸಚಿವರು ಬಂದರೆ ಜಿಲ್ಲೆಯ ಸಮಸ್ಯೆ ತೋರಿಸುವೆ: ಶಾಸಕ ಶರಣಗೌಡ ಕದಕೂರ

‘ಜಿಲ್ಲೆಗೆ ಬಂದು ಸಮಸ್ಯೆಗಳನ್ನು ನೋಡಿಕೊಳ್ಳಿ’ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಆಗ್ರಹಿಸಿದರು. ಜಿಲ್ಲೆಗೆ ಈವರೆಗೂ ಸಚಿವರ ಭೇಟಿ ಇಲ್ಲ ಎಂಬ ಆರೋಪವಿದೆ.
Last Updated 12 ಡಿಸೆಂಬರ್ 2025, 7:37 IST
ಸಚಿವರು ಬಂದರೆ ಜಿಲ್ಲೆಯ ಸಮಸ್ಯೆ ತೋರಿಸುವೆ: ಶಾಸಕ ಶರಣಗೌಡ ಕದಕೂರ
ADVERTISEMENT
ADVERTISEMENT
ADVERTISEMENT