ಶುಕ್ರವಾರ, 23 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೇಲೂರು | ತಹಶೀಲ್ದಾರ್ ಕಿರುಕುಳ ಆರೋಪ: ಶಿರಸ್ತೇದಾರ ಆತ್ಮಹತ್ಯೆ ಯತ್ನ

Belur Office Incident: ಬೇಲೂರಿನ ತಾಲ್ಲೂಕು ಕಚೇರಿಯ ಶಿರಸ್ತೇದಾರ ತನ್ವೀರ್ ಅಹಮ್ಮದ್ ಅವರು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಧುಮೇಹದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Last Updated 23 ಜನವರಿ 2026, 8:15 IST
ಬೇಲೂರು | ತಹಶೀಲ್ದಾರ್ ಕಿರುಕುಳ ಆರೋಪ: ಶಿರಸ್ತೇದಾರ ಆತ್ಮಹತ್ಯೆ ಯತ್ನ

ಶಿರಸಿ| ನಾಡಗುಳಿ ಬೆಟ್ಟದಲ್ಲಿ ಪುಂಡರ ಕಾಟ: ಪರಿಸರ ರಕ್ಷಿಸುವಂತೆ ಪೊಲೀಸರ ಮೊರೆ

ಶಿರಸಿಯ ನಾಡಗುಳಿ ಬೆಟ್ಟಗಳು ಪ್ರವಾಸಿಗರ ಮೋಜು ಮಸ್ತಿಯಿಂದ ಹಾನಿಗೆ ಒಳಗಾಗುತ್ತಿವೆ. ಮದ್ಯಪಾನ, ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ ಕಲುಷಿತವಾಗುತ್ತಿದ್ದು, ಗ್ರಾಮಸ್ಥರು ಪೊಲೀಸರಿಗೆ ರಕ್ಷಣೆಗಾಗಿ ಮೊರೆ ಹೋಗಿದ್ದಾರೆ.
Last Updated 23 ಜನವರಿ 2026, 8:13 IST
ಶಿರಸಿ| ನಾಡಗುಳಿ ಬೆಟ್ಟದಲ್ಲಿ ಪುಂಡರ ಕಾಟ: ಪರಿಸರ ರಕ್ಷಿಸುವಂತೆ ಪೊಲೀಸರ ಮೊರೆ

ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಸಂಜೆ ಶಿಕ್ಷಣ: ಪ್ರಯೋಗಕ್ಕೆ ಪಾಲಕರ ಸಾಥ್

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಮುಂಡಗೋಡದಲ್ಲಿ ಶಾಲೆ ನಂತರವೂ ಕಲಿಕಾ ಚಟುವಟಿಕೆಗಳು ನಡೆಯುತ್ತಿದ್ದು, ಶಿಕ್ಷಕರ ಸಂಜೆಯ ಅಧ್ಯಯನ ಪ್ರಯೋಗಕ್ಕೆ ಪಾಲಕರೂ ಸಾಥ್ ನೀಡುತ್ತಿದ್ದಾರೆ.
Last Updated 23 ಜನವರಿ 2026, 8:12 IST
ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಸಂಜೆ ಶಿಕ್ಷಣ: ಪ್ರಯೋಗಕ್ಕೆ ಪಾಲಕರ ಸಾಥ್

ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಿ: ಮಂಕಾಳ್ ವೈದ್ಯ

ಭಟ್ಕಳವನ್ನು ಹಸಿರಾಗಿಸಲು ಇಂಡಿಯನ್ ನವಾಯತ್ ಫೋರಂ ಆಯೋಜಿಸಿದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಮಂಕಾಳ್ ವೈದ್ಯ ಚಾಲನೆ ನೀಡಿದರು. ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಕೈಜೋಡಿಸುವ ಅಗತ್ಯವಿದೆ.
Last Updated 23 ಜನವರಿ 2026, 8:12 IST
ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಿ: ಮಂಕಾಳ್ ವೈದ್ಯ

ರಸ್ತೆ ಸುರಕ್ಷತಾ ಸಪ್ತಾಹ| ಅಪ್ರಾಪ್ತರಿಗೆ ವಾಹನ ನೀಡಬೇಡಿ: ನ್ಯಾಯಾಧೀಶೆ ಶಾರದಾದೇವಿ

ಶಿರಸಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಾಧೀಶೆ ಶಾರದಾದೇವಿ, ಅಪ್ರಾಪ್ತರಿಗೆ ವಾಹನ ನೀಡಬಾರದು ಎಂದು ಎಚ್ಚರಿಸಿದರು. ಗಾಂಜಾ ಹಾವಳಿ, ಮೊಬೈಲ್ ಗೀಳು ಅಪಘಾತಗಳ ಹೆಚ್ಚಳಕ್ಕೆ ಕಾರಣ ಎಂದು ಹೇಳಿದರು.
Last Updated 23 ಜನವರಿ 2026, 8:12 IST
ರಸ್ತೆ ಸುರಕ್ಷತಾ ಸಪ್ತಾಹ| ಅಪ್ರಾಪ್ತರಿಗೆ ವಾಹನ ನೀಡಬೇಡಿ: ನ್ಯಾಯಾಧೀಶೆ ಶಾರದಾದೇವಿ

ಉತ್ತರ ಕನ್ನಡ| ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿಯೇ ಜನರ ನಿರೀಕ್ಷೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ನೆರವಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯ ತೀವ್ರವಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ₹250 ಕೋಟಿ ಅನುದಾನ ಘೋಷಣೆಗೆ ನಿರೀಕ್ಷೆ ಮೂಡಿದೆ. ಏಮ್ಸ್ ಸ್ಥಾಪನೆಯತ್ತ ಕಣ್ಣು ಹರಿಸಿದ ಆರೋಗ್ಯ ಪರ ಸಂಘಟನೆಗಳು.
Last Updated 23 ಜನವರಿ 2026, 8:12 IST
ಉತ್ತರ ಕನ್ನಡ| ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿಯೇ ಜನರ ನಿರೀಕ್ಷೆ

ದಾಂಡೇಲಿ| ಕಾಡುಪ್ರಾಣಿಗಳ ಮಾಂಸ ಸಾಗಾಟ: ಬಂಧನ

ದಾಂಡೇಲಿಯ ಬರ್ಚಿ ರಸ್ತೆಯಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳ ಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ವಾಹನ ಹಾಗೂ ಮಾಂಸ ವಶಕ್ಕೆ ಪಡೆದಿದ್ದಾರೆ.
Last Updated 23 ಜನವರಿ 2026, 8:12 IST
ದಾಂಡೇಲಿ| ಕಾಡುಪ್ರಾಣಿಗಳ ಮಾಂಸ ಸಾಗಾಟ: ಬಂಧನ
ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿಗಿಲ್ಲ ಉಳಿಗಾಲ: ರಾಜಶೇಖರ ಹಿಟ್ನಾಳ

ಕಾಂಗ್ರೆಸ್‌ ಸಮಾಲೋಚನೆ ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಅಳುಕಿನ ಹೇಳಿಕೆ
Last Updated 23 ಜನವರಿ 2026, 8:12 IST
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿಗಿಲ್ಲ ಉಳಿಗಾಲ: ರಾಜಶೇಖರ ಹಿಟ್ನಾಳ

ಸಿದ್ದರಾಮಯ್ಯ ಅವರಿಂದ ಈಡಿಗ ಸಮಾಜಕ್ಕೆ ಅನ್ಯಾಯ: ಪ್ರಣಾವನಂದ ಸ್ವಾಮೀಜಿ ಆಕ್ರೋಶ

Political Warning: ಗಂಗಾವತಿಯಲ್ಲಿ ಈಡಿಗ ಸಮಾಜದ ಗುರು ಪ್ರಣಾವನಂದ ಸ್ವಾಮೀಜಿ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸರ್ಕಾರ ಈಡಿಗ ಸಮುದಾಯವನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 23 ಜನವರಿ 2026, 8:10 IST
ಸಿದ್ದರಾಮಯ್ಯ ಅವರಿಂದ ಈಡಿಗ ಸಮಾಜಕ್ಕೆ ಅನ್ಯಾಯ: ಪ್ರಣಾವನಂದ ಸ್ವಾಮೀಜಿ ಆಕ್ರೋಶ

ಅತ್ಯಾಚಾರ, ಕೊಲೆ ಸಣ್ಣ ಘಟನೆ ಎಂದ ಸಂಸದ ಹಿಟ್ನಾಳ

Koppal Tourism: ಒಂದು ವರ್ಷದ ಹಿಂದೆ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋದ್ಯಮಕ್ಕೆ ವ್ಯಾಪಕ ಪೆಟ್ಟು ಬಿದ್ದಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
Last Updated 23 ಜನವರಿ 2026, 8:07 IST
ಅತ್ಯಾಚಾರ, ಕೊಲೆ ಸಣ್ಣ ಘಟನೆ ಎಂದ ಸಂಸದ ಹಿಟ್ನಾಳ
ADVERTISEMENT
ADVERTISEMENT
ADVERTISEMENT