ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ಸುಕೋ ಬ್ಯಾಂಕ್: ಅಧ್ಯಕ್ಷರಾಗಿ ಮೋಹಿತ್ ಮಸ್ಕಿ ಪುನರಾಯ್ಕೆ

Suco Souharda Bank: ಸುಕೋ ಸೌಹಾರ್ದ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಮೋಹಿತ್ ಮಸ್ಕಿ ಅವರು ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುರಳೀಧರ ರೆಡ್ಡಿ ಉಪಾಧ್ಯಕ್ಷರಾಗಿ ಆಯ್ಕೆ.
Last Updated 3 ಫೆಬ್ರುವರಿ 2026, 0:54 IST
ಸುಕೋ ಬ್ಯಾಂಕ್: ಅಧ್ಯಕ್ಷರಾಗಿ ಮೋಹಿತ್ ಮಸ್ಕಿ ಪುನರಾಯ್ಕೆ

ಚಿಕ್ಕಬಳ್ಳಾಪುರ: ಗುಡಿಬಂಡೆ ಗುಡ್ಡಗಳಲ್ಲಿ ಚಿನ್ನದ ನಿಕ್ಷೇಪ?

ಮೇ 31ರವರೆಗೆ ರೆಡಾರ್ ಸ್ಕ್ಯಾನರ್ ಬಳಸಿ ವೈಮಾನಿಕ ಸಮೀಕ್ಷೆ
Last Updated 3 ಫೆಬ್ರುವರಿ 2026, 0:51 IST
ಚಿಕ್ಕಬಳ್ಳಾಪುರ: ಗುಡಿಬಂಡೆ ಗುಡ್ಡಗಳಲ್ಲಿ ಚಿನ್ನದ ನಿಕ್ಷೇಪ?

ಚಾರ್ಮಾಡಿ ಘಾಟಿ: ಭಾರಿ ಕಾಳ್ಗಿಚ್ಚು, ಹತ್ತಾರು ಎಕರೆ ಹುಲ್ಲುಗಾವಲು ಭಸ್ಮ

ಅಗ್ನಿಯುಂಡೆಯಂತೆ ಆಗಿರುವ ಗುಡ್ಡ
Last Updated 3 ಫೆಬ್ರುವರಿ 2026, 0:50 IST
ಚಾರ್ಮಾಡಿ ಘಾಟಿ: ಭಾರಿ ಕಾಳ್ಗಿಚ್ಚು, ಹತ್ತಾರು ಎಕರೆ ಹುಲ್ಲುಗಾವಲು ಭಸ್ಮ

PV Web Exclusive| ಉದ್ಯಾನ ನಗರದಲ್ಲಿ ಎಷ್ಟು ಮರಗಳಿವೆ? ಸಮೀಕ್ಷೆ ಹೇಳುವುದು ಏನು?

Bengaluru Tree Survey: ಒಂದು ಕಾಲಕ್ಕೆ ಉದ್ಯಾನನಗರಿ ಎಂದು ಹೆಸರುವಾಸಿಯಾಗಿದ್ದು, ಎಲ್ಲೆಲ್ಲೂ ಹಸಿರು ಹೊದಿಕೆಯಂತೆ ಕೆಲಸ ಮಾಡುತ್ತಿದ್ದ ಮರಗಳ ಸಂಖ್ಯೆ ಕಡಿಮೆಯಾಗಿದೆಯಾ ಎನ್ನುವ ಪ್ರಶ್ನೆ ಈಗಿನ ಬೆಂಗಳೂರು ಗಮನಿಸಿದರೆ ಉದ್ಭವಿಸದೇ ಇರದು.
Last Updated 3 ಫೆಬ್ರುವರಿ 2026, 0:30 IST
PV Web Exclusive| ಉದ್ಯಾನ ನಗರದಲ್ಲಿ ಎಷ್ಟು ಮರಗಳಿವೆ? ಸಮೀಕ್ಷೆ ಹೇಳುವುದು ಏನು?

ದೇವನಹಳ್ಳಿ: ₹70 ಲಕ್ಷ ಮೌಲ್ಯದ 2 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿ

Drug Seized at KIA: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಆಗಮಿಸಿದ ವಿದೇಶಿ ಪ್ರಯಾಣಿಕ ಬಳಿ ಜನವರಿ 31ರ ರಾತ್ರಿ 2 ಕೆ.ಜಿ. ಹೈಡ್ರೋ ಗಾಂಜಾ ಪತ್ತೆಯಾಗಿದೆ. ಕಸ್ಟಮ್ಸ್ ಮತ್ತು ಗುಪ್ತಚರ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
Last Updated 2 ಫೆಬ್ರುವರಿ 2026, 21:44 IST
ದೇವನಹಳ್ಳಿ: ₹70 ಲಕ್ಷ ಮೌಲ್ಯದ 2 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿ

ಕೊಕ್ಕೊ: ಬೆಂಗಳೂರು, ಮೈಸೂರು ತಂಡಕ್ಕೆ ಜಯ

Kho Kho Tournament: ಚಂದಾಪುರದಲ್ಲಿ ಬಿ.ಶಿವಣ್ಣ ಆಪ್ತ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಕೊಕ್ಕೋ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು ಪಯೋನಿಯರ್ಸ್‌ ತಂಡ ಜಯ ಸಾಧಿಸಿದೆ. ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆಯ ಕುರಬೂರು ತಂಡ ಜಯಗಳಿಸಿದೆ.
Last Updated 2 ಫೆಬ್ರುವರಿ 2026, 21:43 IST
ಕೊಕ್ಕೊ: ಬೆಂಗಳೂರು, ಮೈಸೂರು ತಂಡಕ್ಕೆ ಜಯ

ಸಿನಿಮಾ ರೀತಿಯಲ್ಲಿ ದರೋಡೆ: ಯುವಕನಿಂದ ₹ 31.30 ಲಕ್ಷ ದೋಚಿದ ಖದೀಮರು

Udaan Cash Robbery: ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಸಕಲವಾರದ ಬಳಿ ಭಾನುವಾರ ಹಣ ಸಾಗಿಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಸ್ತ್ರ ತೋರಿಸಿ ₹31.30 ಲಕ್ಷ ನಗದು ದೋಚಿದ್ದಾರೆ.
Last Updated 2 ಫೆಬ್ರುವರಿ 2026, 21:39 IST
ಸಿನಿಮಾ ರೀತಿಯಲ್ಲಿ ದರೋಡೆ: ಯುವಕನಿಂದ ₹ 31.30 ಲಕ್ಷ ದೋಚಿದ ಖದೀಮರು
ADVERTISEMENT

ಎಚ್‌ಬಿಆರ್ ಲೇಔಟ್‌: ಪರಿಸರ ಕಾಳಜಿಯ ‘ಥೀಮ್ ಪಾರ್ಕ್’

ಕೆಪಿಟಿಸಿಎಲ್‌ನಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹಲವು ಕಾರ್ಯಕ್ರಮ
Last Updated 2 ಫೆಬ್ರುವರಿ 2026, 21:35 IST
ಎಚ್‌ಬಿಆರ್ ಲೇಔಟ್‌: ಪರಿಸರ ಕಾಳಜಿಯ ‘ಥೀಮ್ ಪಾರ್ಕ್’

ವಿಧಾನಸಭೆ: ಮುನಿರತ್ನ, ಡಿ.ಕೆ. ಶಿವಕುಮಾರ್‌ ನಡುವೆ ‘ಆರ್‌ಎಸ್‌ಎಸ್‌’

Assembly Debate: ‘ನನಗಿಂತಲೂ ಆರ್‌ಎಸ್‌ಎಸ್‌ನಲ್ಲಿ ನೀವೇ ಹಳಬರು. ‘ನಮಸ್ತೆ ಸದಾ ವತ್ಸಲೇ’ ಗೀತೆ ಮೊದಲು ಕಲಿತವರೇ ನೀವು’ ಎಂದು ಬಿಜೆಪಿಯ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
Last Updated 2 ಫೆಬ್ರುವರಿ 2026, 21:30 IST
ವಿಧಾನಸಭೆ: ಮುನಿರತ್ನ, ಡಿ.ಕೆ. ಶಿವಕುಮಾರ್‌ ನಡುವೆ ‘ಆರ್‌ಎಸ್‌ಎಸ್‌’

ಬೆಂಗಳೂರಲ್ಲಿ ಫೆ. 3ರಂದು ವಿದ್ಯುತ್‌ ವ್ಯತ್ಯಯ: ಯಾವ್ಯಾವ ಸ್ಥಳಗಳಲ್ಲಿ ಸಮಸ್ಯೆ?

BESCOM Power Cut: ಬಾಣಸವಾಡಿಯ 66 ಕೆ.ವಿ. ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಫೆ. 3ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಎಚ್ಆರ್‌ಬಿಆರ್‌ ಲೇಔಟ್, ಕಮ್ಮನಹಳ್ಳಿ, ಬಾಣಸವಾಡಿ ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ.
Last Updated 2 ಫೆಬ್ರುವರಿ 2026, 21:13 IST
ಬೆಂಗಳೂರಲ್ಲಿ ಫೆ. 3ರಂದು ವಿದ್ಯುತ್‌ ವ್ಯತ್ಯಯ: ಯಾವ್ಯಾವ ಸ್ಥಳಗಳಲ್ಲಿ ಸಮಸ್ಯೆ?
ADVERTISEMENT
ADVERTISEMENT
ADVERTISEMENT