ಪ್ರೊ. ಜಯಪ್ರಕಾಶಗೌಡ ಪ್ರಶಸ್ತಿಗೆ ಶ್ರೀನಿವಾಸ್ ಕಪ್ಪಣ್ಣ, ಭಾರಿಘಾಟ್ ಆಯ್ಕೆ
Kannada Theatre: ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ನೀಡುವ ಎರಡನೇ ವರ್ಷದ ‘ಪ್ರೊ.ಬಿ. ಜಯಪ್ರಕಾಶಗೌಡ ಪ್ರಶಸ್ತಿ–2026’ಗೆ ರಂಗ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಹಾಗೂ ರಂಗಕರ್ಮಿ ಶಶಿಧರ ಭಾರಿಘಾಟ್ ಆಯ್ಕೆಯಾಗಿದ್ದಾರೆ.Last Updated 2 ಮಾರ್ಚ್ 2026, 11:41 IST