ಬುಧವಾರ, 28 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬಾಗಲಕೋಟೆ: ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳ ಹೆಸರು ಸೇರ್ಪಡೆಗೆ ಆಕ್ಷೇಪ

Voter Enrollment Issue: ಬಾಗಲಕೋಟೆ ಜಿಲ್ಲೆಯ ಖಾಸಗಿ ವಸತಿ ನಿಲಯಗಳಲ್ಲಿರುವ ಹೊರ ಜಿಲ್ಲೆಯ ವಿದ್ಯಾರ್ಥಿಗಳ ಹೆಸರುಗಳನ್ನು ನಿಯಮಬಾಹಿರವಾಗಿ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
Last Updated 28 ಜನವರಿ 2026, 8:24 IST
ಬಾಗಲಕೋಟೆ: ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳ ಹೆಸರು ಸೇರ್ಪಡೆಗೆ ಆಕ್ಷೇಪ

ತೇರದಾಳ: ವಿರಾಟ ಹಿಂದೂ ಸಮ್ಮೇಳನ

Teredal News: ತೇರದಾಳದಲ್ಲಿ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ ನರೇಂದ್ರ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ಜರುಗಿತು.
Last Updated 28 ಜನವರಿ 2026, 8:24 IST
 ತೇರದಾಳ: ವಿರಾಟ ಹಿಂದೂ ಸಮ್ಮೇಳನ

ಬಾಗಲಕೋಟೆ: ಕಾಗದದಲ್ಲೇ ಉಳಿದ ಜವಳಿ ಪಾರ್ಕ್

ಬಜೆಟ್‌ನಲ್ಲಿ ₹1,500 ಕೋಟಿ ಅನುದಾನ ನೀಡಲು ಆಗ್ರಹ
Last Updated 28 ಜನವರಿ 2026, 8:23 IST
ಬಾಗಲಕೋಟೆ: ಕಾಗದದಲ್ಲೇ ಉಳಿದ ಜವಳಿ ಪಾರ್ಕ್

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಅನುದಾನ ತರುವ ಭರವಸೆ
Last Updated 28 ಜನವರಿ 2026, 8:23 IST
ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ

ವಿದೇಶಿ ಪ್ರಜೆಗಳಿಗೆ ಸಂಕಷ್ಟ: ಜಿಲ್ಲಾಡಳಿತ ನೆರವು

Tourism Development: ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ₹200 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (DPR) ತಯಾರಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 28 ಜನವರಿ 2026, 8:23 IST
ವಿದೇಶಿ ಪ್ರಜೆಗಳಿಗೆ ಸಂಕಷ್ಟ: ಜಿಲ್ಲಾಡಳಿತ ನೆರವು

ಬಾಗಲಕೋಟೆ: ಬ್ಯಾಂಕ್‌ ನೌಕರರ ಮುಷ್ಕರ

Banking Strike: ಬಾಗಲಕೋಟೆ: ಬ್ಯಾಂಕಿಂಗ್‌ ವಹಿವಾಟನ್ನು ವಾರದಲ್ಲಿ ಐದು ದಿನಗಳಿಗೆ ಇಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ನವನಗರದ ಎಂಜಿನಿಯರಿಂಗ್‌ ಕಾಲೇಜು ವೃತ್ತದ ಬಳಿ ಬ್ಯಾಂಕ್‌ ನೌಕರರು ಪ್ರತಿಭಟನೆ ನಡೆಸಿದರು.
Last Updated 28 ಜನವರಿ 2026, 8:23 IST
ಬಾಗಲಕೋಟೆ: ಬ್ಯಾಂಕ್‌ ನೌಕರರ ಮುಷ್ಕರ

ಘಟಪ್ರಭಾ | ಬೈಕ್ ಅಪಘಾತ: ಸವಾರ ಸಾವು

Ghataprabha Accident: ಘಟಪ್ರಭಾ (ಗೋಕಾಕ): ಬೈಕ್‌ ಸವಾರನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ತೀವ್ರ ರಕ್ತಸ್ತಾವದಿಂದಾಗಿ ಸ್ಥಳದಲ್ಲೇ ದುರ್ಮರಣಕ್ಕೀಡಾದರೆ, ಹಿಂಬದಿಯಲ್ಲಿ ಕುಳಿತಿದ್ದ ಸವಾರನ ತಲೆಗೂ ಗಂಭೀರ ಗಾಯವಾದ ಘಟನೆ
Last Updated 28 ಜನವರಿ 2026, 8:23 IST
ಘಟಪ್ರಭಾ | ಬೈಕ್ ಅಪಘಾತ: ಸವಾರ ಸಾವು
ADVERTISEMENT

ಬೆಳಗಾವಿ: ಸವದತ್ತಿ ಯಲ್ಲಮ್ಮ ಪುರಸಭೆ ಇನ್ಮುಂದೆ ನಗರಸಭೆ

City Municipal Council: ಸವದತ್ತಿ: ಸವದತ್ತಿ ಯಲ್ಲಮ್ಮ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಹಲವು ದಶಕಗಳ ಕನಸು ನನಸಾಗಿ ಪ್ರಗತಿ ಪಥದಲ್ಲಿ ಹೊಸ ಇತಿಹಾಸವಾಗಲಿದೆ. ಇದು ಸವದತ್ತಿ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವೆಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
Last Updated 28 ಜನವರಿ 2026, 8:23 IST
ಬೆಳಗಾವಿ: ಸವದತ್ತಿ ಯಲ್ಲಮ್ಮ ಪುರಸಭೆ ಇನ್ಮುಂದೆ ನಗರಸಭೆ

ಕವಿತಾಳ: ಸೊಸೆಯನ್ನು ಕತ್ತು ಕೊಯ್ದು ಕೊಂದ ಮಾವ

Family Dispute Murder: ಸಿರವಾರ ತಾಲ್ಲೂಕಿನ ಚಿಕ್ಕಹಣಿಗಿ ಗ್ರಾಮದಲ್ಲಿ ಬುಧವಾರ ಮಾವ, ಸೊಸೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
Last Updated 28 ಜನವರಿ 2026, 8:09 IST
ಕವಿತಾಳ: ಸೊಸೆಯನ್ನು ಕತ್ತು ಕೊಯ್ದು ಕೊಂದ ಮಾವ

ಬೇತಮಂಗಲ | ಮೇಲುಪಲ್ಲಿ ಗಂಗಮಾಂಭ ಜಾತ್ರೆಗೆ ತೆರೆ

Bethamangala News: 12 ದಿನಗಳ ಕಾಲ ನಡೆದ ಮೇಲುಪಲ್ಲಿ ಗಂಗಮಾಂಭ ದೇವಿ ಜಾತ್ರಾ ಮಹೋತ್ಸವ ಕರಗ ಹಾಗೂ ಅಗ್ನಿಗುಂಡ ಪ್ರವೇಶದೊಂದಿಗೆ ಮುಕ್ತಾಯಗೊಂಡಿತು. ಸಾವಿರಾರು ಭಕ್ತರು ಈ ಸಂಭ್ರಮಕ್ಕೆ ಸಾಕ್ಷಿಯಾದರು.
Last Updated 28 ಜನವರಿ 2026, 8:04 IST
ಬೇತಮಂಗಲ | ಮೇಲುಪಲ್ಲಿ ಗಂಗಮಾಂಭ ಜಾತ್ರೆಗೆ ತೆರೆ
ADVERTISEMENT
ADVERTISEMENT
ADVERTISEMENT