ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಪೊಲೀಸರಿಂದ ಕಿರುಕುಳ ಆರೋಪ: ವಿಧಾನಸೌಧದ ಎದುರು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

Bangladeshi Immigrants Issue: ಅಕ್ರಮ ಬಾಂಗ್ಲಾದೇಶ ವಲಸಿಗರ ವಿರುದ್ಧ ಮಾಹಿತಿ ನೀಡಿದ್ದಕ್ಕಾಗಿ ಪೊಲೀಸ್ ಕಿರುಕುಳಕ್ಕೊಳಗಾಗಿ ಡಾ. ನಾಗೇಂದ್ರ ಶಿರೂರ್ ವಿಧಾನಸೌಧದ ಎದುರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ದಾಖಲಾದರು.
Last Updated 24 ಜನವರಿ 2026, 22:40 IST
ಪೊಲೀಸರಿಂದ ಕಿರುಕುಳ ಆರೋಪ: ವಿಧಾನಸೌಧದ ಎದುರು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

ಸ್ವದೇಶಿ ದೃಷ್ಟಿಕೋನ ಮುಖ್ಯ: ಸಂಸದ ಯದುವೀರ ಒಡೆಯರ್‌

Indian Education System: ಮೈಸೂರು–ಕೊಡಗು ಸಂಸದ ಯದುವೀರ ಒಡೆಯರ್‌ ಹೇಳಿದರು—ಭಾರತೀಯ ಪರಂಪರೆಯ ನಿಜ ದರ್ಶನ ನೀಡುವ ಶಿಕ್ಷಣ ವ್ಯವಸ್ಥೆ ರೂಪಿಸಬೇಕು, ಸ್ವದೇಶಿ ದೃಷ್ಟಿಕೋನದ ಮೂಲಕ ವಿಕಸಿತ ಭಾರತ ನಿರ್ಮಾಣವಾಗಬೇಕು.
Last Updated 24 ಜನವರಿ 2026, 22:30 IST
ಸ್ವದೇಶಿ ದೃಷ್ಟಿಕೋನ ಮುಖ್ಯ: ಸಂಸದ ಯದುವೀರ ಒಡೆಯರ್‌

ಬೆಂಗಳೂರು: ಜಯದೇವಕ್ಕೆ ಏಮ್ಸ್ ವೈದ್ಯರ ತಂಡ ಭೇಟಿ

ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ತಜ್ಞರ ತಂಡ ಶ್ಲಾಘನೆ
Last Updated 24 ಜನವರಿ 2026, 22:10 IST
ಬೆಂಗಳೂರು: ಜಯದೇವಕ್ಕೆ ಏಮ್ಸ್ ವೈದ್ಯರ ತಂಡ ಭೇಟಿ

ಕೆಪೆಕ್: ಉತ್ಪನ್ನಗಳ ಪ್ರದರ್ಶನ

Food Expo Display: ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆದ ರಾಷ್ಟ್ರೀಯ ಆಹಾರ ಮೇಳದಲ್ಲಿ ಪಿಎಂಎಫ್‌ಎಂಇ ಯೋಜನೆಯ 10 ಉದ್ಯಮಿಗಳ ಸಿರಿಧಾನ್ಯ, ತೆಂಗು, ಬೆಲ್ಲ, ಬಿಸ್ಕತ್ತು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಕೆಪೆಕ್ ಪ್ರದರ್ಶಿಸಿತು.
Last Updated 24 ಜನವರಿ 2026, 22:00 IST
ಕೆಪೆಕ್: ಉತ್ಪನ್ನಗಳ ಪ್ರದರ್ಶನ

ಬೆಂಗಳೂರು: ದಿಶಾ ಸಮಿತಿಗೆ ಕೆ.ವಿ.ನಾಗರಾಜ್ ನಾಮನಿರ್ದೇಶನ

KV Nagaraj Appointment: ಮಹದೇವಪುರ ಕ್ಷೇತ್ರದ ಪ್ರತಿನಿಧಿಯಾಗಿ ಕೆ.ವಿ.ನಾಗರಾಜ್ ಅವರನ್ನು ಬೆಂಗಳೂರು ನಗರ ದಿಶಾ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Last Updated 24 ಜನವರಿ 2026, 21:30 IST
ಬೆಂಗಳೂರು: ದಿಶಾ ಸಮಿತಿಗೆ ಕೆ.ವಿ.ನಾಗರಾಜ್ ನಾಮನಿರ್ದೇಶನ

ಬೃಹತ್‌ ಮೈಸೂರು ಮಹಾನಗರ ಪಾಲಿಕೆ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಮೈಸೆಮ್ ಕಾಲೇಜಿನಲ್ಲಿ ಸಭೆ ನಡೆಸಿದ ಮುಖಂಡರು
Last Updated 24 ಜನವರಿ 2026, 20:08 IST
ಬೃಹತ್‌ ಮೈಸೂರು ಮಹಾನಗರ ಪಾಲಿಕೆ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿ: ಇಂದು ‘ಮಾಹೆಥಾನ್ 2026’ ಓಟ

‘ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿ’ ಎಂಬ ಧ್ಯೇಯದೊಂದಿಗೆ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯವು ಜ.25ರಂದು ‘ಮಾಹೆಥಾನ್ 2026’ ಓಟ ಹಮ್ಮಿಕೊಂಡಿದೆ.
Last Updated 24 ಜನವರಿ 2026, 19:03 IST
ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿ: ಇಂದು ‘ಮಾಹೆಥಾನ್ 2026’ ಓಟ
ADVERTISEMENT

ವೇದ ವಿಜ್ಞಾನದ ಅಧ್ಯಯನ ನಡೆಯಲಿ: ಶ್ರೀನಿವಾಸ ವರಖೇಡಿ

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅಭಿಮತ
Last Updated 24 ಜನವರಿ 2026, 16:34 IST
ವೇದ ವಿಜ್ಞಾನದ ಅಧ್ಯಯನ ನಡೆಯಲಿ: ಶ್ರೀನಿವಾಸ ವರಖೇಡಿ

ಎಐ ನ್ಯಾಯಾಂಗಕ್ಕೆ ಪರ್ಯಾಯವಲ್ಲ: ಹೈಕೋರ್ಟ್‌ ನ್ಯಾ.ಜೋಶಿ

AI in Law: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ನ್ಯಾಯಮೂರ್ತಿಗೆ ಪರ್ಯಾಯವಲ್ಲ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಎಂ. ಜೋಶಿ ಹೇಳಿದರು. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಕೌಶಲ್ಯ ಅಭಿವೃದ್ಧಿ ಅಗತ್ಯವಾಗಿದೆ ಎಂದರು.
Last Updated 24 ಜನವರಿ 2026, 16:30 IST
ಎಐ ನ್ಯಾಯಾಂಗಕ್ಕೆ ಪರ್ಯಾಯವಲ್ಲ: ಹೈಕೋರ್ಟ್‌  ನ್ಯಾ.ಜೋಶಿ

ವಿಡಿಯೊ: 800 ವರ್ಷಗಳ ಇತಿಹಾಸದ ಸಪ್ತಮಾತೃಕಾ ದೇವಾಲಯಕ್ಕೆ ಹೊಸ ಕಳೆ

Oldest Temple Bengaluru: ಬೆಂಗಳೂರು ನಗರದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯ ಜೀರ್ಣೋದ್ಧಾರಗೊಂಡಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯವು ಪ್ರಸಿದ್ಧಿಯಾಗಿದೆ.
Last Updated 24 ಜನವರಿ 2026, 16:24 IST
ವಿಡಿಯೊ: 800 ವರ್ಷಗಳ ಇತಿಹಾಸದ ಸಪ್ತಮಾತೃಕಾ ದೇವಾಲಯಕ್ಕೆ ಹೊಸ ಕಳೆ
ADVERTISEMENT
ADVERTISEMENT
ADVERTISEMENT