ಭಾಷೆ, ಗಡಿ ಸಮಸ್ಯೆಗಳಿದ್ದರೂ ನಾವೆಲ್ಲಾ ಒಂದು: ಆರ್ಎಸ್ಎಸ್ ವಕ್ತಾರ ರುದ್ರಯ್ಯ
Hindu Sangam: ಸಂತೇಬೆನ್ನೂರಿನಲ್ಲಿ ನಡೆದ ಹಿಂದೂ ಸಂಗಮದಲ್ಲಿ ಆರ್ಎಸ್ಎಸ್ ವಕ್ತಾರ ಗು.ರುದ್ರಯ್ಯ ಅವರು ಭಾಷೆ, ಗಡಿ ಸಮಸ್ಯೆಗಳಿದ್ದರೂ ಹಿಂದೂ ಸಮಾಜ ಒಗ್ಗಟ್ಟಿನಲ್ಲಿ ಬದುಕುತ್ತಿದೆಯೆಂದು ಅಭಿಪ್ರಾಯಪಟ್ಟರು.Last Updated 4 ಫೆಬ್ರುವರಿ 2026, 3:24 IST