ಶುಕ್ರವಾರ, 23 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಗಣಿ ಲಾರಿ ಡಿಕ್ಕಿಯಿಂದ ಪಲ್ಟಿಯಾದ ಪೆಟ್ರೋಲ್‌ ಟ್ಯಾಂಕರ್: ತಪ್ಪಿದ ಅನಾಹುತ

Hospet Road Accident: ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಗಾದಿಗನೂರಿನಲ್ಲಿ ಹೊಸಪೇಟೆ–ಬಳ್ಳಾರಿ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಪೆಟ್ರೋಲ್‌ ಟ್ಯಾಂಕರ್‌ಗೆ ಗಣಿಗಾರಿಕೆಗೆ ಸಂಬಂಧಿಸಿದ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಟ್ಯಾಂಕರ್ ಉರುಳಿ ಬಿದ್ದಿದೆ.
Last Updated 23 ಜನವರಿ 2026, 14:10 IST
ಗಣಿ ಲಾರಿ ಡಿಕ್ಕಿಯಿಂದ ಪಲ್ಟಿಯಾದ ಪೆಟ್ರೋಲ್‌ ಟ್ಯಾಂಕರ್: ತಪ್ಪಿದ ಅನಾಹುತ

ಅಭಿವೃದ್ಧಿಗೆ ಕಾಯುತ್ತಿದೆ ಹೇಮಾವತಿ ನದಿ ಉಗಮ ಸ್ಥಳ

Hemavathi River Development: ಹೇಮಾವತಿ ಉಗಮವಾಗುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಎಂಬಲ್ಲಿ ಆರಂಭದಲ್ಲಿ ಸಣ್ಣಒರತೆಯಂತೆ ಆರಂಭವಾಗುವ ಹೇಮಾವತಿ, ಮುಂದೆ ಹಳ್ಳ–ಝರಿಗಳನ್ನು ದಾಟಿ ನದಿಯಾಗಿ ಹರಿಯುತ್ತಾಳೆ. ಮೂಡಿಗೆರೆ, ಸಕಲೇಶಪುರದ ಮಾರ್ಗವಾಗಿ ಗೊರೂರಿನ ಜಲಾಶಯವನ್ನು ಸೇರುತ್ತಾಳೆ
Last Updated 23 ಜನವರಿ 2026, 14:02 IST
ಅಭಿವೃದ್ಧಿಗೆ ಕಾಯುತ್ತಿದೆ ಹೇಮಾವತಿ ನದಿ ಉಗಮ ಸ್ಥಳ

ಅನುಭಾವಿಗಳ ಅನುಸರಣೆಯೇ ನಿಜ ದರ್ಶನ: ಚಿಂತಕ ಶಂಕರ ದೇವನೂರು

Sharana Literature Insight: ಮೈಸೂರು ಸರಸ್ವತಿಪುರಂನಲ್ಲಿ ನಡೆದ ಉಪನ್ಯಾಸದಲ್ಲಿ ಶಂಕರ ದೇವನೂರು ಅವರು ಶರಣರ ಅನುಭವ, ವಚನ ಸಾಹಿತ್ಯದ ಮೌಲ್ಯ ಮತ್ತು ಜೀವನದ ದಾರಿದೀಪವಾದ ಸಂದೇಶಗಳ ಬಗ್ಗೆ ಅಭಿಪ್ರಾಯಪಟ್ಟರು.
Last Updated 23 ಜನವರಿ 2026, 13:48 IST
ಅನುಭಾವಿಗಳ ಅನುಸರಣೆಯೇ ನಿಜ ದರ್ಶನ: ಚಿಂತಕ ಶಂಕರ ದೇವನೂರು

ಬೀದರ್‌ನಲ್ಲಿ ಚಿರತೆ ಪ್ರತ್ಯಕ್ಷ; ಅರಣ್ಯ ಇಲಾಖೆಯಿಂದ ಎಚ್ಚರಿಕೆ ಸಂದೇಶ

Leopard Alert Bidar: ಬೀದರ್‌ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದು, ಬಿತ್ತಿ ಪತ್ರಗಳ ಮೂಲಕ ಮಾಹಿತಿ ಹಂಚಲಾಗಿದೆ.
Last Updated 23 ಜನವರಿ 2026, 13:40 IST
ಬೀದರ್‌ನಲ್ಲಿ ಚಿರತೆ ಪ್ರತ್ಯಕ್ಷ; ಅರಣ್ಯ ಇಲಾಖೆಯಿಂದ ಎಚ್ಚರಿಕೆ ಸಂದೇಶ

ಮೈಸೂರು: ಜ್ವಾಲಾಮುಖಿ ತ್ರಿಪುರಸುಂದರಿ ಜಾತ್ರಾ ಮಹೋತ್ಸವ ಫೆ.1ರಿಂದ

Temple Festival Mysuru: ಮೈಸೂರು ತಾಲ್ಲೂಕಿನ ಉತ್ತನಹಳ್ಳಿ ಗ್ರಾಮದಲ್ಲಿನ ಜ್ವಾಲಾಮುಖಿ ತ್ರಿಪುರಸುಂದರಿ ದೇವಾಲಯದಲ್ಲಿ ಫೆ.1ರಿಂದ 3ರವರೆಗೆ ವಿಶೇಷ ಪೂಜೆ, ಅಲಂಕಾರ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವ ನಡೆಯಲಿದೆ.
Last Updated 23 ಜನವರಿ 2026, 13:08 IST
ಮೈಸೂರು: ಜ್ವಾಲಾಮುಖಿ ತ್ರಿಪುರಸುಂದರಿ ಜಾತ್ರಾ ಮಹೋತ್ಸವ ಫೆ.1ರಿಂದ

ಮಹಾನಗರಪಾಲಿಕೆ ವತಿಯಿಂದ ‘ಸ್ವಚ್ಚ ಮೈಸೂರು’ ರಸಪ್ರಶ್ನೆ 31ರಂದು

Student Cleanliness Awareness: ಸ್ವಚ್ಛ ಸರ್ವೇಕ್ಷಣ್ 2025-26ರ ಅಂಗವಾಗಿ ಮೈಸೂರು ಮಹಾನಗರಪಾಲಿಕೆಯಿಂದ ಜ.31ರಂದು ವಿದ್ಯಾರ್ಥಿಗಳಿಗೆ ಪರಿಸರ ಹಾಗೂ ಸ್ವಚ್ಛತೆಯ ಅರಿವು ಮೂಡಿಸಲು ‘ಸ್ವಚ್ಛ ಮೈಸೂರು ರಸಪ್ರಶ್ನೆ’ ಆಯೋಜಿಸಲಾಗಿದೆ.
Last Updated 23 ಜನವರಿ 2026, 13:06 IST
ಮಹಾನಗರಪಾಲಿಕೆ ವತಿಯಿಂದ ‘ಸ್ವಚ್ಚ ಮೈಸೂರು’ ರಸಪ್ರಶ್ನೆ 31ರಂದು

ಮೈಸೂರು ಮಹಾನಗರಪಾಲಿಕೆ: 'ಸ್ವಚ್ಛತೆಗಾಗಿ ಸ್ಪರ್ಧಾತ್ಮಕ ಅಭಿಯಾನ'

Swachh Survekshan Campaign: ಮಹಾನಗರಪಾಲಿಕೆ ವತಿಯಿಂದ ಸ್ವಚ್ಛ ಸರ್ವೇಕ್ಷಣ್ 2025-26ರ ಅಂಗವಾಗಿ ವಿವಿಧ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಉತ್ತೇಜನ ನೀಡಲು ಸ್ಪರ್ಧಾತ್ಮಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.
Last Updated 23 ಜನವರಿ 2026, 13:01 IST
ಮೈಸೂರು ಮಹಾನಗರಪಾಲಿಕೆ: 'ಸ್ವಚ್ಛತೆಗಾಗಿ ಸ್ಪರ್ಧಾತ್ಮಕ ಅಭಿಯಾನ'
ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸ ಜ.25ರಂದು

Mysuru CM Tour: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.25ರಂದು ಮೈಸೂರಿಗೆ ಭೇಟಿ ನೀಡಲಿದ್ದು, ಸ್ಥಳೀಯ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಳಿಕ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Last Updated 23 ಜನವರಿ 2026, 12:59 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸ ಜ.25ರಂದು

ತಪ್ಪು ಮತದಾನದಿಂದ ಅಸಮರ್ಥರ ಆಯ್ಕೆ: ಮಹರ್ಷಿ ವಾಲ್ಮೀಕಿ ವಿವಿ ಕುಲಪತಿ

Democracy Education: ‘ತಪ್ಪು ಮತದಾನ ಅಸಮರ್ಥ ನಾಯಕನ ಆಯ್ಕೆಗೂ ಕಾರಣವಾಗಬಹುದು. ಮತದಾನ ನಮ್ಮ ಭವಿಷ್ಯವನ್ನು ರೂಪಿಸುತ್ತದೆ’ ಎಂದು ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
Last Updated 23 ಜನವರಿ 2026, 12:56 IST
ತಪ್ಪು ಮತದಾನದಿಂದ ಅಸಮರ್ಥರ ಆಯ್ಕೆ: ಮಹರ್ಷಿ ವಾಲ್ಮೀಕಿ ವಿವಿ ಕುಲಪತಿ

ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ

Newlywed Suicide: ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಎರಡೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಸಿದ್ದೇಶ್ವರ ಕಾಲೊನಿ ನಿವಾಸಿ ಅನಸೂಯಾ ಆಕಡೆ (26) ಮೃತರು.
Last Updated 23 ಜನವರಿ 2026, 12:53 IST
ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT