ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ವಿಜಯನಗರ | ತುಂಗಭದ್ರಾ ಅಣೆಕಟ್ಟೆ: 5 ಗೇಟ್‌ಗಳ ಅಳವಡಿಕೆ ಪೂರ್ಣ

Crest Gate Installation: ತುಂಗಭದ್ರಾ ಅಣೆಕಟ್ಟೆಯಲ್ಲಿ 32 ಮತ್ತು 33ನೇ ಗೇಟ್‌ಗಳಿಗೆ ಹೊಸ ಕ್ರೆಸ್ಟ್‌ಗೇಟ್‌ ಅಳವಡಿಕೆ ಪೂರ್ಣಗೊಂಡಿದೆ. ಒಟ್ಟು ಐದು ಗೇಟ್‌ಗಳ ಕೆಲಸ ಮುಗಿದಿದ್ದು, ಇನ್ನೂ ಎಂಟು ಗೇಟ್‌ಗಳ ಅಳವಡಿಕೆ ಪ್ರಗತಿಯಲ್ಲಿದೆ.
Last Updated 16 ಫೆಬ್ರುವರಿ 2026, 20:31 IST
ವಿಜಯನಗರ | ತುಂಗಭದ್ರಾ ಅಣೆಕಟ್ಟೆ: 5 ಗೇಟ್‌ಗಳ ಅಳವಡಿಕೆ ಪೂರ್ಣ

ಸಾಲದ ಹೊರೆಯೇ ಸರ್ಕಾರದ ಸಾಧನೆ –ನಿಖಿಲ್ ಕುಮಾರಸ್ವಾಮಿ

JDS Leader Nikhil: ಪ್ರತಿ ವರ್ಷ ಲಕ್ಷ ಕೋಟಿ ಸಾಲ ಮಾಡುತ್ತಿರುವ ರಾಜ್ಯ ಸರ್ಕಾರ ಸಾಧನೆ ಎಂದರೆ ಸಾಲದ ಹೊರೆಯೇ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದು, ಜೆಡಿಎಸ್ ಸಮಾವೇಶದ ಘೋಷಣೆ ಮಾಡಿದ್ದಾರೆ.
Last Updated 16 ಫೆಬ್ರುವರಿ 2026, 19:34 IST
ಸಾಲದ ಹೊರೆಯೇ ಸರ್ಕಾರದ ಸಾಧನೆ –ನಿಖಿಲ್ ಕುಮಾರಸ್ವಾಮಿ

ಚಿಕ್ಕಮಗಳೂರು | ಕಾಡಾನೆ ದಾಳಿ: ಸಾವು

Chikkamagaluru Tragedy: ಹುಣಸೇಹಳ್ಳಿ ಸಮೀಪ ಕಾಡಾನೆ ದಾಳಿಯಲ್ಲಿ ಕೂಲಿ ಕಾರ್ಮಿಕ ಯಲ್ಲಪ್ಪ ಶೇಖಪ್ಪ ಮಾರೇಕ್ಕನವರ ಮೃತಪಟ್ಟಿದ್ದು, ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 16 ಫೆಬ್ರುವರಿ 2026, 19:32 IST
ಚಿಕ್ಕಮಗಳೂರು | ಕಾಡಾನೆ ದಾಳಿ: ಸಾವು

ದೊಡ್ಡಬಳ್ಳಾಪುರ | ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

RL Jalappa Academy: ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಅಕಾಡೆಮಿ ಕೆಎಎಸ್‌, ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳಿಗೆ ಮಾರ್ಚ್‌ನಿಂದ ಉಚಿತ ತರಬೇತಿ ನೀಡಲಿದೆ. ಗ್ರಾಮೀಣ ಯುವಕರಿಗೆ ವಸತಿ, ಊಟ ಸೌಲಭ್ಯವೂ ಲಭ್ಯ.
Last Updated 16 ಫೆಬ್ರುವರಿ 2026, 19:30 IST
ದೊಡ್ಡಬಳ್ಳಾಪುರ | ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

ಸಿಂದಗಿ | ಮಕ್ಕಳ ಕಥೆ– ಕವನಗಳ ಆಹ್ವಾನ

Sindagi Children Group: ಸುವರ್ಣ ಮಹೋತ್ಸವ ಅಂಗವಾಗಿ ಸಿಂದಗಿಯ ಮಕ್ಕಳ ಬಳಗ ಕಥೆ ಮತ್ತು ಕವನಗಳನ್ನು ಆಹ್ವಾನಿಸಿದ್ದು, ಏಪ್ರಿಲ್ ಹತ್ತರವರೆಗೆ ಬರಹಗಳನ್ನು ಕಳುಹಿಸಲು ಅವಕಾಶ ನೀಡಲಾಗಿದೆ.
Last Updated 16 ಫೆಬ್ರುವರಿ 2026, 19:24 IST
ಸಿಂದಗಿ | ಮಕ್ಕಳ ಕಥೆ– ಕವನಗಳ ಆಹ್ವಾನ

₹ 2,000 ಮೌಲ್ಯದ ಟಿವಿ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ: 28 ವರ್ಷಗಳ ಬಳಿಕ ಸೆರೆ

Davanagere Crime: ನಗರದ ರಂಗನಾಥ ಬಡಾವಣೆಯಲ್ಲಿ ₹ 2,000 ಮೌಲ್ಯದ ಟಿವಿ ಕದ್ದು 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಗ್ರಾಮಾಂತರ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.
Last Updated 16 ಫೆಬ್ರುವರಿ 2026, 16:37 IST
₹ 2,000 ಮೌಲ್ಯದ ಟಿವಿ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ: 28 ವರ್ಷಗಳ ಬಳಿಕ ಸೆರೆ

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ಬೆದರಿಕೆ: ಎಫ್ಐಆರ್ ದಾಖಲು

Cyber Crime Bengaluru: ಸೈಬರ್ ಅಪರಾಧ ಅಧಿಕಾರಿಗಳ ಸೋಗಿನಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ಅವರಿಗೆ ಕರೆ ಮಾಡಿ ಬೆದರಿಸಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 16 ಫೆಬ್ರುವರಿ 2026, 16:30 IST
ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ಬೆದರಿಕೆ: ಎಫ್ಐಆರ್ ದಾಖಲು
ADVERTISEMENT

ಬೆಂಗಳೂರು| ಅಪಘಾತ: ಎರಡು ವರ್ಷದ ಮಗು ಸಾವು

ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ
Last Updated 16 ಫೆಬ್ರುವರಿ 2026, 16:25 IST
ಬೆಂಗಳೂರು| ಅಪಘಾತ: ಎರಡು ವರ್ಷದ ಮಗು ಸಾವು

ಬೆಂಗಳೂರು: ಟಿಪ್ಪರ್ ಹರಿದು ಮಹಿಳೆ ಸಾವು

Adugodi Accident: ಆಡುಗೋಡಿಯಲ್ಲಿ ಟಿಪ್ಪರ್ ಡಿಕ್ಕಿಯಿಂದ 49 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ ಟಿಪ್ಪರ್ ಹರಿದಿದ್ದು, ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 16 ಫೆಬ್ರುವರಿ 2026, 16:24 IST
ಬೆಂಗಳೂರು: ಟಿಪ್ಪರ್ ಹರಿದು ಮಹಿಳೆ ಸಾವು

ಭಾರತ-ಅಮೆರಿಕ ವಾಣಿಜ್ಯ ಒಪ್ಪಂದಕ್ಕೆ ವಿರೋಧ: ತರಕಾರಿ ಪ್ರದರ್ಶಿಸಿ ಎಎಪಿ ಪ್ರತಿಭಟನೆ

AAP Protest: ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಎಎಪಿ ಕಾರ್ಯಕರ್ತರು ತರಕಾರಿ ಪ್ರದರ್ಶಿಸಿ ರೈತರ ಹಿತಾಸಕ್ತಿ ಕಾಪಾಡಲು ಆಗ್ರಹಿಸಿದರು.
Last Updated 16 ಫೆಬ್ರುವರಿ 2026, 16:24 IST
ಭಾರತ-ಅಮೆರಿಕ ವಾಣಿಜ್ಯ ಒಪ್ಪಂದಕ್ಕೆ ವಿರೋಧ: ತರಕಾರಿ ಪ್ರದರ್ಶಿಸಿ ಎಎಪಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT