ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಮಾಲೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಇಬ್ಬರು ಮಹಿಳೆಯರ ರಕ್ಷಣೆ, 8 ಜನ ಸೆರೆ

Attack on prostitution den; ಮಾಲೂರು ನಗರದಲ್ಲಿ ಪೊಲೀಸರು ಎರಡು ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಮೂವರು ಮಹಿಳೆಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
Last Updated 8 ಜನವರಿ 2026, 18:45 IST
ಮಾಲೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಇಬ್ಬರು ಮಹಿಳೆಯರ ರಕ್ಷಣೆ, 8 ಜನ ಸೆರೆ

ಥಣಿಸಂದ್ರ: 22 ಕಟ್ಟಡ ನೆಲಸಮ

ಬಿಡಿಎ ಕಾರ್ಯಾಚರಣೆ: ₹ 80 ಕೋಟಿ ಮೌಲ್ಯದ ಸ್ವತ್ತು ವಶ
Last Updated 8 ಜನವರಿ 2026, 16:53 IST
ಥಣಿಸಂದ್ರ: 22 ಕಟ್ಟಡ ನೆಲಸಮ

ಕೋಗಿಲು: ಪೊಲೀಸ್ ಕಸ್ಟಡಿಗೆ ಇಬ್ಬರು ಆರೋಪಿಗಳು

ಮುನಿ ಆಂಜಿನಪ್ಪಗೆ ನೋಟಿಸ್ ಜಾರಿ, ವಿಚಾರಣೆಗೆ ಬರಲು ಸೂಚನೆ
Last Updated 8 ಜನವರಿ 2026, 16:48 IST
ಕೋಗಿಲು: ಪೊಲೀಸ್ ಕಸ್ಟಡಿಗೆ ಇಬ್ಬರು ಆರೋಪಿಗಳು

ಜನವರಿ 10ರಂದು ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ ಗುರೂಜಿ ಅವರಿಂದ ಮಹಾಸತ್ಸಂಗ

Ravishankar Satsang: ಮಕರ ಸಂಕ್ರಾಂತಿಯ ಅಂಗವಾಗಿ ಜನವರಿ 10ರಂದು ಬೊಮ್ಮನಹಳ್ಳಿಯ ಎಚ್‌ಎಸ್‌ಆರ್‌ ಬಡಾವಣೆಯ ಕ್ರೀಡಾಂಗಣದಲ್ಲಿ ರವಿಶಂಕರ ಗುರೂಜಿ ಮಹಾಸತ್ಸಂಗ ನಡೆಸಲಿದ್ದಾರೆ. ಧ್ಯಾನ, ಸಂಗೀತ ಮತ್ತು ಆಶೀರ್ವಚನ ಕಾರ್ಯಕ್ರಮದಲ್ಲಿ ನಡೆಯಲಿದೆ.
Last Updated 8 ಜನವರಿ 2026, 16:45 IST
ಜನವರಿ 10ರಂದು ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ ಗುರೂಜಿ ಅವರಿಂದ ಮಹಾಸತ್ಸಂಗ

ರಾಜರಾಜೇಶ್ವರಿನಗರ: ಸಂಕ್ರಾಂತಿಯಂದು ಬಸವೇಶ್ವರಸ್ವಾಮಿ ಜಾತ್ರಾಮಹೋತ್ಸವ

Rural Festival Karnataka: ರಾಜರಾಜೇಶ್ವರಿನಗರದ ವರಹಾಸಂದ್ರ ಬಸವೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿಯಂದು ಜಾತ್ರೆ, ರಥೋತ್ಸವ, ಅನ್ನಪ್ರಸಾದ, ಜನಪದ ಕಾರ್ಯಕ್ರಮಗಳು ನಡೆಯಲಿವೆ. ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
Last Updated 8 ಜನವರಿ 2026, 16:37 IST
ರಾಜರಾಜೇಶ್ವರಿನಗರ: ಸಂಕ್ರಾಂತಿಯಂದು ಬಸವೇಶ್ವರಸ್ವಾಮಿ ಜಾತ್ರಾಮಹೋತ್ಸವ

ಉದ್ಯೋಗ ಹುಡುಕಬೇಡಿ ಸೃಷ್ಟಿಸಿ: ಸ್ವದೇಶಿ ಜಾಗರಣ ಮಂಚ್‌ನ ಜಗದೀಶ್

Swadeshi Economy: ‘ಉದ್ಯೋಗ ಹುಡುಕಬೇಡಿ- ಸೃಷ್ಟಿಸಿ’ ಎಂಬ ಸಂದೇಶದೊಂದಿಗೆ ಸ್ವದೇಶಿ ಜಾಗರಣ ಮಂಚ್ ಪೀಣ್ಯ ದಾಸರಹಳ್ಳಿಯಲ್ಲಿ ಮೇಳ ಆಯೋಜಿಸಿ, ಯುವ ಸಮಾವೇಶದಲ್ಲಿ ಉದ್ಯಮಶೀಲತೆಯ ಮಹತ್ವವನ್ನು ಜಗದೀಶ್ ಹಂಚಿಕೊಂಡರು.
Last Updated 8 ಜನವರಿ 2026, 16:35 IST
ಉದ್ಯೋಗ ಹುಡುಕಬೇಡಿ ಸೃಷ್ಟಿಸಿ: ಸ್ವದೇಶಿ ಜಾಗರಣ ಮಂಚ್‌ನ ಜಗದೀಶ್

ಪೊಲೀಸ್‌ ಸಮವಸ್ತ್ರ ದುರ್ಬಳಕೆ: ಆರ್‌ಟಿಒ ಕಚೇರಿಯ ಮೂವರಿಗೆ ನ್ಯಾಯಾಂಗ ಬಂಧನ

RTO Office Case: ಬೀದರ್‌: ಪೊಲೀಸ್‌ ಸಮವಸ್ತ್ರ ಧರಿಸಿ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇರೆಗೆ ನಗರದ ಆರ್‌ಟಿಒ ಕಚೇರಿಯ ಹೊರಗುತ್ತಿಗೆ ವಾಹನ ಚಾಲಕರಾದ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ
Last Updated 8 ಜನವರಿ 2026, 16:33 IST
ಪೊಲೀಸ್‌ ಸಮವಸ್ತ್ರ ದುರ್ಬಳಕೆ: ಆರ್‌ಟಿಒ ಕಚೇರಿಯ ಮೂವರಿಗೆ ನ್ಯಾಯಾಂಗ ಬಂಧನ
ADVERTISEMENT

ಕೋಗಿಲು ಬಡಾವಣೆ ತೆರವು: 26 ಮಂದಿಯಷ್ಟೇ ಅರ್ಹರು; ಸಚಿವ ಜಮೀರ್‌ ಅಹಮದ್‌

Eviction Relief Criteria: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡವರ ಪೈಕಿ 26 ಮಂದಿಯ ದಾಖಲೆಗಳು ಸರಿಯಾಗಿ ಕಂಡುಬಂದಿದ್ದು, ಕಾನೂನುಬದ್ಧ ದಾಖಲೆಗಳ ಆಧಾರದಲ್ಲಿ ಮಾತ್ರ ವಸತಿ ಸೌಲಭ್ಯ ನೀಡಲಾಗುವುದು ಎಂದು ಸಚಿವ ಜಮೀರ್‌ ಖಾನ್ ಹೇಳಿದ್ದಾರೆ.
Last Updated 8 ಜನವರಿ 2026, 16:26 IST
ಕೋಗಿಲು ಬಡಾವಣೆ ತೆರವು: 26 ಮಂದಿಯಷ್ಟೇ ಅರ್ಹರು; ಸಚಿವ ಜಮೀರ್‌ ಅಹಮದ್‌

ನಾಳೆಯಿಂದ ಮೂರು ದಿನ ಫಸ್ಟ್‌ ಸರ್ಕಲ್‌ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ

ಇಂದಿನಿಂದ ಮೂರು ದಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ
Last Updated 8 ಜನವರಿ 2026, 16:25 IST
ನಾಳೆಯಿಂದ ಮೂರು ದಿನ ಫಸ್ಟ್‌ ಸರ್ಕಲ್‌ ಉದ್ಯಮಿ ಒಕ್ಕಲಿಗ ಎಕ್ಸ್‌ಪೊ

‌ ಬೆಂಗಳೂರಲ್ಲಿ ಬಾಲಕಿ ಕೊಲೆ: ಒಡಿಶಾದಲ್ಲಿ ಆರೋಪಿ ಸೆರೆ

Bengaluru Crime News: ನಲ್ಲೂರುಹಳ್ಳಿಯಲ್ಲಿ ಆರು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಯನ್ನು ವೈಟ್‌ಫೀಲ್ಡ್ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.
Last Updated 8 ಜನವರಿ 2026, 16:23 IST
‌
ಬೆಂಗಳೂರಲ್ಲಿ ಬಾಲಕಿ ಕೊಲೆ: ಒಡಿಶಾದಲ್ಲಿ ಆರೋಪಿ ಸೆರೆ
ADVERTISEMENT
ADVERTISEMENT
ADVERTISEMENT