ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಧಾರವಾಡ: ರಾಜ್ಯ ಸರ್ಕಾರಿ ನೌಕರರ ಸಂಘದ ಜಲ್ಲಾಧ್ಯಕ್ಷರ ಮನೆ ಮೇಲೆ ಲೋಕಾಯುಕ್ತ ದಾಳಿ

Corruption Case: ಆದಾಯ ಮೀರಿ ಆದಾಯ ಗಳಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಅವರ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 12 ಫೆಬ್ರುವರಿ 2026, 5:33 IST
ಧಾರವಾಡ: ರಾಜ್ಯ ಸರ್ಕಾರಿ ನೌಕರರ ಸಂಘದ ಜಲ್ಲಾಧ್ಯಕ್ಷರ ಮನೆ ಮೇಲೆ ಲೋಕಾಯುಕ್ತ ದಾಳಿ

ದಾವಣಗೆರೆ: ‘ಬೆಸ್ಕಾಂ’ ಎಇಇ ಮನೆ, ಕಚೇರಿ ಮೇಲೆ‌ ಲೋಕಾಯುಕ್ತ ದಾಳಿ

Bescom AEE: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇರೆಗೆ ‘ಬೆಸ್ಕಾಂ’ ಸಿವಿಲ್‌ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಎಚ್. ಅರ್ಜುನ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
Last Updated 12 ಫೆಬ್ರುವರಿ 2026, 5:29 IST
ದಾವಣಗೆರೆ: ‘ಬೆಸ್ಕಾಂ’ ಎಇಇ ಮನೆ, ಕಚೇರಿ ಮೇಲೆ‌ ಲೋಕಾಯುಕ್ತ ದಾಳಿ

ಹಾಸನದಿಂದ ಧರ್ಮಸ್ಥಳದವರೆಗೆ ಕಸದ ಚೀಲಗಳ ಅಳವಡಿಕೆ: ಬೇರುಭೂಮಿ ತಂಡದ ಪರಿಸರ ಕಾಳಜಿ

Eco Friendly Initiative: ಮೂಡಿಗೆರೆ: ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರಿಗಳಿಂದ ಪರಿಸರ ಹಾನಿ ತಡೆಯಲು ನಾಲ್ಕು ಯುವಕರ ತಂಡವೊಂದು ಸದ್ದಿಲ್ಲದೇ ಹಗಲಿರುಳು ಶ್ರಮಿಸುತ್ತಿದೆ. ‘ಬೇರು ಭೂಮಿ’ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ತಂಡವು ಕಾರ್ಯಪ್ರವೃತ್ತವಾಗಿದೆ.
Last Updated 12 ಫೆಬ್ರುವರಿ 2026, 4:55 IST
ಹಾಸನದಿಂದ ಧರ್ಮಸ್ಥಳದವರೆಗೆ ಕಸದ ಚೀಲಗಳ ಅಳವಡಿಕೆ: ಬೇರುಭೂಮಿ ತಂಡದ ಪರಿಸರ ಕಾಳಜಿ

ಪ್ರೀತಂ ಗೌಡ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ: KS ಲಿಂಗೇಶ್

ಟಿಕೆಟ್‌ ಕೈತಪ್ಪುವ ಆತಂಕದಿಂದ ಮೈತ್ರಿಗೆ ವಿರೋಧ: ಪ್ರೀತಂ ಹೇಳಿಕೆಗೆ ಜೆಡಿಎಸ್‌ ಮುಖಂಡರ ಆಕ್ಷೇಪ
Last Updated 12 ಫೆಬ್ರುವರಿ 2026, 4:32 IST
ಪ್ರೀತಂ ಗೌಡ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್‌ಗೆ ಇಟ್ಟಿದ್ದಾರೆ: KS ಲಿಂಗೇಶ್

ಸಂದರ್ಶನ | ಜನರ ನಿರೀಕ್ಷೆಗೆ ಸ್ಪಂದನೆ ನಿಶ್ಚಿತ: ಬಳ್ಳಾರಿ ಎಸ್‌ಪಿ ಸುಮನ್‌

ಪೊಲೀಸ್‌ ಇಲಾಖೆಯಲ್ಲಿ ಸೇವೆ ಆರಂಭಿಸಿ 13 ವರ್ಷ ಕಳೆದಿದೆ
Last Updated 12 ಫೆಬ್ರುವರಿ 2026, 4:32 IST
ಸಂದರ್ಶನ | ಜನರ ನಿರೀಕ್ಷೆಗೆ ಸ್ಪಂದನೆ ನಿಶ್ಚಿತ: ಬಳ್ಳಾರಿ ಎಸ್‌ಪಿ ಸುಮನ್‌

ಹಳೇಬೀಡು: ಹೆಚ್ಚುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳ ಸಂಖ್ಯೆ..

ಮೈ ನಡುಗಿಸುವ ಚಳಿ, ಬಿಸಿಲಿಗೆ ಬಸವಳಿದ ಯಾತ್ರಾರ್ಥಿಗಳು
Last Updated 12 ಫೆಬ್ರುವರಿ 2026, 4:27 IST
ಹಳೇಬೀಡು: ಹೆಚ್ಚುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳ ಸಂಖ್ಯೆ..

ದೊಡ್ಡಕೆರೆ ಉದ್ಯಾನಕ್ಕೆ ಬೈಕೆರೆ ನಾಗೇಶ್ ಹೆಸರು: ಶಾಸಕ ಸಿಮೆಂಟ್ ಮಂಜು

ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ: ಶಾಸಕ ಸಿಮೆಂಟ್ ಮಂಜು 
Last Updated 12 ಫೆಬ್ರುವರಿ 2026, 4:23 IST
ದೊಡ್ಡಕೆರೆ ಉದ್ಯಾನಕ್ಕೆ ಬೈಕೆರೆ ನಾಗೇಶ್ ಹೆಸರು: ಶಾಸಕ ಸಿಮೆಂಟ್ ಮಂಜು
ADVERTISEMENT

ಹಾಸನ: ಬಿಜೆಪಿ ಮುಖಂಡ ದೇವರಾಜೇಗೌಡ ಗಡೀಪಾರಿಗೆ ಅನ್ನಪೂರ್ಣಗೌಡ ಆಗ್ರಹ

BJP leader Devaraj Gowda ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಕೂಡಲೇ ಬಂಧಿಸಿ ಹಾಸನ ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಮಹಿಳಾ ಧ್ವನಿ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಅನ್ನಪೂರ್ಣಗೌಡ ಆಗ್ರಹಿಸಿದರು.
Last Updated 12 ಫೆಬ್ರುವರಿ 2026, 4:22 IST
ಹಾಸನ: ಬಿಜೆಪಿ ಮುಖಂಡ ದೇವರಾಜೇಗೌಡ ಗಡೀಪಾರಿಗೆ ಅನ್ನಪೂರ್ಣಗೌಡ ಆಗ್ರಹ

ಸಕಲೇಶಪುರದಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ: ಆರೋಪಿಗಳಿಗೆ ಶಿಕ್ಷೆ

Sexual assault on girl: ಸಕಲೇಶಪುರ ತಾಲ್ಲೂಕಿನಲ್ಲಿ 2016 ರಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೂವರು ಆರೋಪಿಗಳಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ (ಪೋಕ್ಸೊ ವಿಶೇಷ ನ್ಯಾಯಾಲಯ) ಕಠಿಣ ಶಿಕ್ಷೆ ವಿಧಿಸಿದೆ.
Last Updated 12 ಫೆಬ್ರುವರಿ 2026, 4:20 IST
ಸಕಲೇಶಪುರದಲ್ಲಿ ನಡೆದಿದ್ದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ: ಆರೋಪಿಗಳಿಗೆ ಶಿಕ್ಷೆ

ಮುಷ್ಕರ: ಬಸ್ ನಿಲ್ದಾಣದ ಎದುರು ಕಾರ್ಮಿಕರು, ರೈತ ಸಂಘಟನೆಗಳ ಪ್ರತಿಭಟನೆ

Workers Strike: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ‌ ಎಂದು ಆರೋಪಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕರೆ ನೀಡಿದ್ದ ಸಾರ್ವತ್ರಿಕ ‌ಮುಷ್ಕರದ ಅಂಗವಾಗಿ ವಿವಿಧ ಕಾರ್ಮಿಕ ಸಂಘಟನೆಗಳ ‌ಮುಖಂಡರು ಪ್ರತಿಭಟಿಸಿದರು.
Last Updated 12 ಫೆಬ್ರುವರಿ 2026, 4:19 IST
ಮುಷ್ಕರ: ಬಸ್ ನಿಲ್ದಾಣದ ಎದುರು ಕಾರ್ಮಿಕರು, ರೈತ ಸಂಘಟನೆಗಳ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT