ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಉಡುಪಿ: ಉಪ ಲೋಕಾಯುಕ್ತರಿಂದ ವಿವಿಧೆಡೆ ದಿಢೀರ್ ಪರಿಶೀಲನೆ; ಅಧಿಕಾರಿಗಳಿಗೆ ತರಾಟೆ

Udupi Visit: ನಿಟ್ಟೂರು ತ್ಯಾಜ್ಯ ನೀರು ಘಟಕ ಹಾಗೂ ಮಲ್ಪೆ ಬಂದರು ಪ್ರದೇಶಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
Last Updated 27 ಫೆಬ್ರುವರಿ 2026, 5:21 IST
ಉಡುಪಿ: ಉಪ ಲೋಕಾಯುಕ್ತರಿಂದ ವಿವಿಧೆಡೆ ದಿಢೀರ್ ಪರಿಶೀಲನೆ; ಅಧಿಕಾರಿಗಳಿಗೆ ತರಾಟೆ

ತುಮಕೂರು ಜಿಲ್ಲೆಯಲ್ಲಿ ಅಕ್ಕಪಡೆ ‘ಪಹರೆ’ ಶುರು: ಮಹಿಳೆ, ಮಕ್ಕಳ ರಕ್ಷಣೆ ಹೊಣೆ

Tumakuru Women Safety: ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ತುಮಕೂರಿನಲ್ಲಿ ‘ಅಕ್ಕಪಡೆ’ ಗಸ್ತು ಆರಂಭವಾಗಿದೆ. 181 ಸಹಾಯವಾಣಿ ಮೂಲಕ ಶೋಷಣೆ, ಕಿರುಕುಳ ಪ್ರಕರಣಗಳಿಗೆ ತ್ವರಿತ ನೆರವು ಒದಗಿಸಲಾಗುತ್ತಿದೆ.
Last Updated 27 ಫೆಬ್ರುವರಿ 2026, 1:42 IST
ತುಮಕೂರು ಜಿಲ್ಲೆಯಲ್ಲಿ ಅಕ್ಕಪಡೆ ‘ಪಹರೆ’ ಶುರು: ಮಹಿಳೆ, ಮಕ್ಕಳ ರಕ್ಷಣೆ ಹೊಣೆ

ಅಂಬೇಡ್ಕರ್‌ ನಿಗಮದ ವಿರುದ್ಧ ಸುಳ್ಳು ಆರೋಪ: ನಿರ್ದೇಶಕಿ ಸತ್ಯಭಾಮ ಸ್ಪಷ್ಟನೆ

Corporation Clarification: ಬೆಂಗಳೂರು: ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸತ್ಯಭಾಮ ಸಿ. ಸ್ಪಷ್ಟನೆ ನೀಡಿದ್ದಾರೆ.
Last Updated 27 ಫೆಬ್ರುವರಿ 2026, 1:07 IST
ಅಂಬೇಡ್ಕರ್‌ ನಿಗಮದ ವಿರುದ್ಧ ಸುಳ್ಳು ಆರೋಪ: ನಿರ್ದೇಶಕಿ ಸತ್ಯಭಾಮ ಸ್ಪಷ್ಟನೆ

ತೊಗರಿ ಖರೀದಿ ಕೇಂದ್ರ | ಬಾರದ ರೈತರು: 14 ಜಿಲ್ಲೆಗಳ ಪೈಕಿ 8ರಲ್ಲಿ ಮಾತ್ರ ಮಾರಾಟ

MSP Procurement: ಬೆಳಗಾವಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ತೊಗರಿ ಖರೀದಿಗೆಂದೇ ರಾಜ್ಯ ಸರ್ಕಾರವು 14 ಜಿಲ್ಲೆಗಳಲ್ಲಿ ಒಟ್ಟು 567 ಖರೀದಿ ಕೇಂದ್ರಗಳನ್ನು ತೆರೆದಿದೆ. ಎಫ್‌ಎಕ್ಯೂ ಗುಣಮಟ್ಟದ ತೊಗರಿಗೆ ಕ್ವಿಂಟಲ್‌ಗೆ ₹ 8 ಸಾವಿರ ದರ ನಿಗದಿಪಡಿಸಿದೆ.
Last Updated 27 ಫೆಬ್ರುವರಿ 2026, 0:06 IST
ತೊಗರಿ ಖರೀದಿ ಕೇಂದ್ರ | ಬಾರದ ರೈತರು: 14 ಜಿಲ್ಲೆಗಳ ಪೈಕಿ 8ರಲ್ಲಿ ಮಾತ್ರ ಮಾರಾಟ

65 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿತ: ಕೆರೆಗೆ ನೀರು ತುಂಬಿಸಲು ಮುಂದಾದ ಜಲಮಂಡಳಿ

Groundwater Depletion: ಬೇಸಿಗೆ ಆರಂಭದಲ್ಲಿಯೇ ನಗರದ 65 ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದನ್ನು ವಿಜ್ಞಾನಿಗಳು ಹಾಗೂ ತಜ್ಞರ ತಂಡ ಪತ್ತೆ ಮಾಡಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ಐಐಎಸ್ಸಿ ವಿಜ್ಞಾನಿಗಳು ದತ್ತಾಂಶಗಳನ್ನು ಸಂಗ್ರಹಿಸಿದಾಗ ಈ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
Last Updated 26 ಫೆಬ್ರುವರಿ 2026, 23:40 IST
65 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿತ: ಕೆರೆಗೆ ನೀರು ತುಂಬಿಸಲು ಮುಂದಾದ ಜಲಮಂಡಳಿ

ಯಶಸ್ಸು ಪಡೆಯುವ ವಿಶ್ವಾಸವಿತ್ತು: ರಣಜಿ ಅಂಗಳದಲ್ಲಿ ದೂಳೆಬ್ಬಿಸಿರುವ ನಬಿ

Mayank Agarwal Century: ಹುಬ್ಬಳ್ಳಿ: ಇಲ್ಲಿಯ ನೃಪತುಂಗ ಬೆಟ್ಟದಂತೆ ಭಾಸವಾಗುತ್ತಿರುವ ಮೊದಲ ಇನಿಂಗ್ಸ್‌ ಮೊತ್ತದ ಸವಾಲನ್ನು ಬೆನ್ನತ್ತಿರುವ ಅತಿಥೇಯ ಕರ್ನಾಟಕ ತಂಡಕ್ಕೆ ಜಮ್ಮು–ಕಾಶ್ಮೀರದ ವೇಗಿ ಅಕೀಬ್ ನಬಿ ದಾರ್ ಆಘಾತ ನೀಡಿದರು. ಆದರೆ ಈ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ
Last Updated 26 ಫೆಬ್ರುವರಿ 2026, 23:38 IST
ಯಶಸ್ಸು ಪಡೆಯುವ ವಿಶ್ವಾಸವಿತ್ತು: ರಣಜಿ ಅಂಗಳದಲ್ಲಿ ದೂಳೆಬ್ಬಿಸಿರುವ ನಬಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

Namma Bengaluru: ‘ವ್ಯಾಪಾರದಲ್ಲಿ ಸುಸ್ಥಿರ ನಾವೀನ್ಯ’ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಶ್ರದ್ಧಾ ಕನ್ವರ್, ರವೀಂದ್ರ ಭಂಡಾರಿ, ಅಮಿತ್ ಆನಂದ್, ಆಯೋಜನೆ ಮತ್ತು ಸ್ಥಳ: ಜೈನ್‌ ಡೀಮ್ಡ್‌ ಟು ಬಿ ಯೂನಿವರ್ಸಿಟಿ, ಸಿಎಂಎಸ್ ಆವರಣ, ಲಾಲ್‌ಬಾಗ್‌ ರಸ್ತೆ.
Last Updated 26 ಫೆಬ್ರುವರಿ 2026, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
ADVERTISEMENT

ಜಲಮಂಡಳಿ: ನೀರಿನ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಫೋನ್‌ ಇನ್‌ ಇಂದು

BWSSB Helpline: ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆಯಲ್ಲಿ ಫೆ.27 ರ ಬೆಳಿಗ್ಗೆ 09.30 ರಿಂದ 10.30 ರವರೆಗೆ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು.
Last Updated 26 ಫೆಬ್ರುವರಿ 2026, 23:30 IST
ಜಲಮಂಡಳಿ: ನೀರಿನ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಫೋನ್‌ ಇನ್‌ ಇಂದು

ಬೆಂಗಳೂರು: ಬ್ಲ್ಯಾಕ್‌ ಸ್ಪಾಟ್‌ ಸ್ವಚ್ಛತೆಗೆ ‘ಲಿಟ್ಟರ್ ಪಿಕ್ಕಿಂಗ್ ಯಂತ್ರ’

ಉತ್ತರ ನಗರ ಪಾಲಿಕೆಯಿಂದ ₹65 ಲಕ್ಷ ವೆಚ್ಚದಲ್ಲಿ ಯಂತ್ರ ಖರೀದಿ
Last Updated 26 ಫೆಬ್ರುವರಿ 2026, 23:30 IST
ಬೆಂಗಳೂರು: ಬ್ಲ್ಯಾಕ್‌ ಸ್ಪಾಟ್‌ ಸ್ವಚ್ಛತೆಗೆ ‘ಲಿಟ್ಟರ್ ಪಿಕ್ಕಿಂಗ್ ಯಂತ್ರ’

ಹಾವು ಕಡಿತಕ್ಕೆ ‘ಆ್ಯಂಟಿ ವೆನಮ್‌’: ಆರೋಗ್ಯ ಮತ್ತು ಜೈವಿಕ ಸಂಸ್ಥೆಯಿಂದ ಅಭಿವೃದ್ಧಿ

Innovative Antivenom: ಬೀದರ್‌ನ ಪಶು ವೈದ್ಯಕೀಯ ವಿವಿಯು ಹಾವಿನ ವಿಷಕ್ಕೆ ಕೋಳಿ ಮೊಟ್ಟೆಗಳನ್ನು ಬಳಸಿ ಹೊಸ ಮಾದರಿಯ ‘ಆ್ಯಂಟಿ ವೆನಮ್‌’ ಸಿದ್ಧಪಡಿಸಿದೆ. ಕುದುರೆಗಳ ಬದಲಿಗೆ ಕೋಳಿಗಳನ್ನು ಬಳಸುವ ಈ ತಂತ್ರಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲು.
Last Updated 26 ಫೆಬ್ರುವರಿ 2026, 23:30 IST
ಹಾವು ಕಡಿತಕ್ಕೆ ‘ಆ್ಯಂಟಿ ವೆನಮ್‌’: ಆರೋಗ್ಯ ಮತ್ತು ಜೈವಿಕ ಸಂಸ್ಥೆಯಿಂದ ಅಭಿವೃದ್ಧಿ
ADVERTISEMENT
ADVERTISEMENT
ADVERTISEMENT