ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ವಿಜಯಪುರ | ಉಕ್ಕಲಿ ಗ್ರಾಮದಲ್ಲಿ ಲಘು ಭೂಕಂಪನ: ಮನೆಯಿಂದ ಹೊರಗೆ ಓಡಿ ಬಂದ ಜನ

Vijayapura Earthquake: ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ 3.58ಕ್ಕೆ ಲಘು ಭೂಕಂ‍ಪನವಾಗಿದೆ. ರಿಕ್ಟರ್‌ ಮಾಪಕದಲ್ಲಿ 2.8 ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣ ಕೇಂದ್ರ ತಿಳಿಸಿದೆ.
Last Updated 1 ಫೆಬ್ರುವರಿ 2026, 16:27 IST
ವಿಜಯಪುರ | ಉಕ್ಕಲಿ ಗ್ರಾಮದಲ್ಲಿ ಲಘು ಭೂಕಂಪನ: ಮನೆಯಿಂದ ಹೊರಗೆ ಓಡಿ ಬಂದ ಜನ

ರಾಜರಾಜೇಶ್ವರಿ ನಗರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ

Rajarajeshwari Nagar Bengaluru ‘ಹಿಂದೂ ಧರ್ಮದ ರಕ್ಷಣೆ ಆಗಬೇಕಾದರೆ ನಮ್ಮ ಸಂಸ್ಕಾರ, ಸಂಸ್ಕೃತಿ, ಗುರು ಪರಂಪರೆ, ಹಿಂದುತ್ವವನ್ನು ಯುವ ಜನಾಂಗಕ್ಕೆ ತಿಳಿಸುವ ಕೆಲಸ ಆಗಬೇಕು’ ಎಂದು ಚಿತ್ರದುರ್ಗದ ಅಖಿಲ ಭಾರತ ಕೃಷ್ಣ ಯಾದವ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಕೃಷ್ಣ ಯಾದವಾನಂದ ಸ್ವಾಮೀಜಿ ಹೇಳಿದರು.
Last Updated 1 ಫೆಬ್ರುವರಿ 2026, 16:23 IST
ರಾಜರಾಜೇಶ್ವರಿ ನಗರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ

ಉದ್ಯಮಗಳಿಗೆ ದೃಢ ಅಡಿಪಾಯ ಹಾಕಲಿದೆ ಈ ಸಾರಿಯ ಕೇಂದ್ರ ಬಜೆಟ್: ಕಾಸಿಯಾ

MSME Focus: ‘ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಕೇಂದ್ರ ಬಜೆಟ್‌ ದೃಢ ಅಡಿಪಾಯ ಹಾಕಿದೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘ (ಕಾಸಿಯಾ) ಹೇಳಿದೆ. ದೇಶದಲ್ಲಿ ತಯಾರಿಕಾ ವಲಯ ಬಲಪಡಿಸುವುದಕ್ಕೆ, ಎಂಎಸ್‌ಎಂಇಗಳ ವಿಸ್ತರಣೆಗೆ ಬಜೆಟ್ ಒತ್ತು ನೀಡಿದೆ.
Last Updated 1 ಫೆಬ್ರುವರಿ 2026, 16:08 IST
ಉದ್ಯಮಗಳಿಗೆ ದೃಢ ಅಡಿಪಾಯ ಹಾಕಲಿದೆ ಈ ಸಾರಿಯ ಕೇಂದ್ರ ಬಜೆಟ್: ಕಾಸಿಯಾ

Union Budget 2026: ಬೆಂಗಳೂರು ಸೇರಿ 7 ನಗರ ಆರ್ಥಿಕ ವಲಯ ಅಭಿವೃದ್ಧಿ

Economic Zones: ನಗರಾಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ, ಬೆಂಗಳೂರು, ಸೂರತ್‌, ವಾರಾಣಸಿ ಸೇರಿ 7 ನಗರ ಆರ್ಥಿಕ ವಲಯಗಳನ್ನು (ಸಿಇಆರ್‌ಎಸ್‌) ಸಾರ್ವಜನಿಕ–ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ) ಅಭಿವೃದ್ಧಿ ಪಡಿಸಲಿದೆ. ಇದಕ್ಕಾಗಿ ಮುಂದಿನ 5 ವರ್ಷಗಳ ಅವಧಿಗೆ ಪ್ರತಿ
Last Updated 1 ಫೆಬ್ರುವರಿ 2026, 16:06 IST
Union Budget 2026: ಬೆಂಗಳೂರು ಸೇರಿ 7 ನಗರ ಆರ್ಥಿಕ ವಲಯ ಅಭಿವೃದ್ಧಿ

ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕಿಯರಿಗೆ ಪ್ರಶಸ್ತಿ

National Junior Ball Badminton Championship: ತಮಿಳುನಾಡಿನ ಈರೋಡ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಪ್ರಶಸ್ತಿ ಕರ್ನಾಟಕ ಗೆದ್ದುಕೊಂಡಿತು. ಬಾಲಕರ ತಂಡ ರನ್ನರ್ ಅಪ್ ಆಯಿತು.
Last Updated 1 ಫೆಬ್ರುವರಿ 2026, 16:04 IST
ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕಿಯರಿಗೆ ಪ್ರಶಸ್ತಿ

ಕೆ.ಆರ್.ಪುರ: ಆರ್‌ಡಬ್ಲ್ಯುಎ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

KR Pura: RWA Cricket Tournament begins ಮಹದೇವಪುರ ಕ್ಷೇತ್ರದ ಕಾಟಂನಲ್ಲೂರಿನಲ್ಲಿ ಗ್ರಾಮಾಂತರ ಮಂಡಲ ಆರ್‌ಡಬ್ಲ್ಯುಎ ವತಿಯಿಂದ ನಡೆಯಲಿರುವ 'ಅರವಿಂದ ಲಿಂಬಾವಳಿ ಟಿ-10 ಆರ್‌ಡಬ್ಲ್ಯುಎ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಭಾನುವಾರ ಚಾಲನೆ ನೀಡಿದರು.
Last Updated 1 ಫೆಬ್ರುವರಿ 2026, 15:59 IST
ಕೆ.ಆರ್.ಪುರ: ಆರ್‌ಡಬ್ಲ್ಯುಎ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

CJ ರಾಯ್ ಆತ್ಮಹತ್ಯೆ: ಬೆಂಗಳೂರು ಬಿಟ್ಟು ತೆರಳದಂತೆ ಐಟಿ ಅಧಿಕಾರಿಗಳಿಗೆ SIT ಸೂಚನೆ

‘ನೇಚರ್ಸ್‌’ನಲ್ಲಿ ಅಂತ್ಯಸಂಸ್ಕಾರ
Last Updated 1 ಫೆಬ್ರುವರಿ 2026, 15:57 IST
CJ ರಾಯ್ ಆತ್ಮಹತ್ಯೆ: ಬೆಂಗಳೂರು ಬಿಟ್ಟು ತೆರಳದಂತೆ ಐಟಿ ಅಧಿಕಾರಿಗಳಿಗೆ SIT ಸೂಚನೆ
ADVERTISEMENT

ರ‍್ಯಾಪಿಡ್ ಚೆಸ್ ಟೂರ್ನಿ: ಸಾಯಿ ಅಗ್ನಿಗೆ ‘ಪ್ರಶಸ್ತಿ ಡಬಲ್’ ಸಂಭ್ರಮ

Rapid Chess Tournament: ಇಂಟರ್‌ನ್ಯಾನಷಲ್ ಮಾಸ್ಟರ್‌, ತೆಲಂಗಾಣದ ಸಾಯಿ ಅಗ್ನಿ ಜೀವಿತೇಶ್ ಇಲ್ಲಿ ನಡೆದ ಫಿಡೆ ರೇಟೆಡ್‌ ‘ಎಸ್‌ಡಿಎಂ–ಆರ್‌ಸಿಸಿ ರೋಟೊ ಲಾಯರ್ಸ್‌’ ಅಂತರರಾಷ್ಟ್ರೀಯ ರ‍್ಯಾಪಿಡ್ ಮತ್ತು ಬ್ಲಿಟ್ಝ್ ಚೆಸ್ ಟೂರ್ನಿಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
Last Updated 1 ಫೆಬ್ರುವರಿ 2026, 15:52 IST
ರ‍್ಯಾಪಿಡ್ ಚೆಸ್ ಟೂರ್ನಿ: ಸಾಯಿ ಅಗ್ನಿಗೆ ‘ಪ್ರಶಸ್ತಿ ಡಬಲ್’ ಸಂಭ್ರಮ

ಕಾರ್ಮಿಕರಿಗೆ ಸಂಸತ್‌, ಕೋರ್ಟ್‌ಗಳಲ್ಲೂ ಸಿಗುತ್ತಿಲ್ಲ ನ್ಯಾಯ: ನ್ಯಾ. ಗೋಪಾಲಗೌಡ

ಹೋರಾಟವೊಂದೇ ದಾರಿ: ಕಾರ್ಮಿಕರ ಸಮಾವೇಶದಲ್ಲಿ ನ್ಯಾ. ಗೋಪಾಲಗೌಡ
Last Updated 1 ಫೆಬ್ರುವರಿ 2026, 15:48 IST
ಕಾರ್ಮಿಕರಿಗೆ ಸಂಸತ್‌, ಕೋರ್ಟ್‌ಗಳಲ್ಲೂ ಸಿಗುತ್ತಿಲ್ಲ ನ್ಯಾಯ: ನ್ಯಾ. ಗೋಪಾಲಗೌಡ

ಪೀಣ್ಯ ದಾಸರಹಳ್ಳಿ: ಹಿಂದೂ ಸಮಾಜೋತ್ಸವದ ಶೋಭಾ ಯಾತ್ರೆಗೆ ಚಾಲನೆ

ಪೀಣ್ಯ ದಾಸರಹಳ್ಳಿ:'ಹಿಂದೂ ಸಮಾಜದ ಏಕತೆ, ಹಿಂದೂ ಸಂಸ್ಕೃತಿಯ ರಕ್ಷಣೆ, ರಾಷ್ಟ್ರೀಯ ಭಾವದ ಜಾಗೃತಿಗಾಗಿ ಈ ಸಮ್ಮೇಳನ ನಡೆಯುತ್ತಿದೆ' ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು. ರುಕ್ಮಿಣಿ ನಗರದಲ್ಲಿ ಹಿಂದೂ...
Last Updated 1 ಫೆಬ್ರುವರಿ 2026, 14:48 IST
ಪೀಣ್ಯ ದಾಸರಹಳ್ಳಿ: ಹಿಂದೂ ಸಮಾಜೋತ್ಸವದ ಶೋಭಾ ಯಾತ್ರೆಗೆ ಚಾಲನೆ
ADVERTISEMENT
ADVERTISEMENT
ADVERTISEMENT