ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹುಬ್ಬಳ್ಳಿ ಎನ್‌ಕೌಂಟರ್‌ ಪ್ರಕರಣ: ಫೆ.27ಕ್ಕೆ ಆದೇಶ ಪ್ರಕಟಿಸಲಿರುವ ಹೈಕೋರ್ಟ್‌

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ಆರೋಪದಡಿ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಪಾಟ್ನಾದ ರಿತೇಶ್ ಕುಮಾರ್‌ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ಆದೇಶವನ್ನು ಹೈಕೋರ್ಟ್‌ ಇದೇ 27ರಂದು ಪ್ರಕಟಿಸಲಿದೆ.
Last Updated 23 ಫೆಬ್ರುವರಿ 2026, 17:15 IST
ಹುಬ್ಬಳ್ಳಿ ಎನ್‌ಕೌಂಟರ್‌ ಪ್ರಕರಣ: ಫೆ.27ಕ್ಕೆ ಆದೇಶ ಪ್ರಕಟಿಸಲಿರುವ ಹೈಕೋರ್ಟ್‌

ಬೆಂಗಳೂರು | ಗಾಂಜಾ ಮಾರಾಟ: ಮೂವರ ಸೆರೆ

Marijuana Seized: ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಾಗಲೂರು ಠಾಣೆಯ ಪೊಲೀಸರು ಬಂಧಿಸಿ, 2 ಕೆ.ಜಿ 370 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.
Last Updated 23 ಫೆಬ್ರುವರಿ 2026, 16:49 IST
ಬೆಂಗಳೂರು | ಗಾಂಜಾ ಮಾರಾಟ: ಮೂವರ ಸೆರೆ

ಕೆನರಾ ಬ್ಯಾಂಕ್‌ ಶಾಖೆಯಲ್ಲಿ ದರೋಡೆಗೆ ಯತ್ನ: ಸೈರನ್‌ ಮೊಳಗುತ್ತಿದ್ದಂತೆಯೇ ಪರಾರಿ

Seshadripuram Crime: ಬೆಂಗಳೂರು: ಶೇಷಾದ್ರಿಪುರದ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ದರೋಡೆಗೆ ಯತ್ನಿಸಲಾಗಿದ್ದು, ಸೈರನ್‌ ಮೊಳಗುತ್ತಿದ್ದಂತೆಯೇ ಕಳ್ಳರು ಸ್ಥಳದಿಂದ ಪರಾರಿ ಆಗಿದ್ದಾರೆ.
Last Updated 23 ಫೆಬ್ರುವರಿ 2026, 16:45 IST
ಕೆನರಾ ಬ್ಯಾಂಕ್‌ ಶಾಖೆಯಲ್ಲಿ ದರೋಡೆಗೆ ಯತ್ನ: ಸೈರನ್‌ ಮೊಳಗುತ್ತಿದ್ದಂತೆಯೇ ಪರಾರಿ

ಸಗಟು ಪುಸ್ತಕ ಖರೀದಿಗೆ ₹25 ಕೋಟಿ ಕೊಡಿ: ಪ್ರಕಾಶಕರ ಸಂಘದಿಂದ ಮುಖ್ಯಮಂತ್ರಿಗೆ ಮನವಿ

Kannada Book Grant: ಬೆಂಗಳೂರು: ‘ಮುಂಬರುವ ಬಜೆಟ್‌ನಲ್ಲಿ ಸಾರ್ವಜನಿಕ ಗ್ರಂಥಾಲಯದ ಸಗಟು ಕನ್ನಡ ಪುಸ್ತಕ ಖರೀದಿ ಯೋಜನೆ ಜಾರಿಗೆ ₹25 ಕೋಟಿ ಮೀಸಲಿಡಬೇಕು’ ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
Last Updated 23 ಫೆಬ್ರುವರಿ 2026, 16:40 IST
ಸಗಟು ಪುಸ್ತಕ ಖರೀದಿಗೆ ₹25 ಕೋಟಿ ಕೊಡಿ: ಪ್ರಕಾಶಕರ ಸಂಘದಿಂದ ಮುಖ್ಯಮಂತ್ರಿಗೆ ಮನವಿ

ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಶೇ 1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

Internal Reservation: ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿಯೊಂದಿಗೆ ಪ್ರತ್ಯೇಕ ನಿಗಮ ಹಾಗೂ ಪ್ಯಾಕೇಜ್ ಘೋಷಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
Last Updated 23 ಫೆಬ್ರುವರಿ 2026, 16:38 IST
ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಶೇ 1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: 13,600 ಆಸ್ತಿ ಮಾಲೀಕರಿಗೆ ಜಿಬಿಎ ನೋಟಿಸ್‌

Property Tax Revision: ಕಟ್ಟಡದ ಅಳತೆ ಕಡಿಮೆ ತೋರಿಸಿ ತೆರಿಗೆ ವಂಚಿಸಿದ 13,600 ಆಸ್ತಿ ಮಾಲೀಕರಿಗೆ ಜಿಬಿಎ ನೋಟಿಸ್ ಜಾರಿ ಮಾಡಿದೆ. ಜಿಪಿಎಸ್ ಸಮೀಕ್ಷೆಯಿಂದ ₹318 ಕೋಟಿ ವಸೂಲಿ ಪ್ರಕ್ರಿಯೆ ಆರಂಭವಾಗಿದೆ.
Last Updated 23 ಫೆಬ್ರುವರಿ 2026, 16:18 IST
ಬೆಂಗಳೂರು: 13,600 ಆಸ್ತಿ ಮಾಲೀಕರಿಗೆ ಜಿಬಿಎ ನೋಟಿಸ್‌

ಬೆಂಗಳೂರು| ಪ್ರೇಮಿಗಳ ದಿನದಂದು ಅತ್ಯಾಚಾರ ಆರೋಪ: ಇಬ್ಬರ ವಿರುದ್ಧ ಎಫ್ಐಆರ್

ಯುವತಿಯ ವಿರುದ್ಧ ‘ಹನಿಟ್ರ್ಯಾಪ್’ ಆರೋಪದಡಿ ಪ್ರಕರಣ ದಾಖಲು * ಮಲ್ಲೇಶ್ವರ– ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ
Last Updated 23 ಫೆಬ್ರುವರಿ 2026, 16:15 IST
ಬೆಂಗಳೂರು| ಪ್ರೇಮಿಗಳ ದಿನದಂದು ಅತ್ಯಾಚಾರ ಆರೋಪ: ಇಬ್ಬರ ವಿರುದ್ಧ ಎಫ್ಐಆರ್
ADVERTISEMENT

ಅನಿರ್ದಿಷ್ಟಾವಧಿ ಹೋರಾಟ: ಮಾರ್ಚ್‌ 11ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್‌

ಐದು ದಿನ ಕಪ್ಪು ಪಟ್ಟಿ ಧರಿಸಿ ತುರ್ತು ಸೇವೆಗೆ ಲಭ್ಯ
Last Updated 23 ಫೆಬ್ರುವರಿ 2026, 15:54 IST
ಅನಿರ್ದಿಷ್ಟಾವಧಿ ಹೋರಾಟ: ಮಾರ್ಚ್‌ 11ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್‌

ಬೆಂಗಳೂರು: ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದ 19 ವಾಹನ ಜಪ್ತಿ

Bengaluru Police Drive: ವಿಶೇಷ ಕಾರ್ಯಾಚರಣೆಯಲ್ಲಿ ನಕಲಿ ನೋಂದಣಿ ಸಂಖ್ಯೆಯ 19 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮದ್ಯಪಾನ ಚಾಲನೆ ಹಾಗೂ ಸಂಚಾರ ಉಲ್ಲಂಘನೆ ವಿರುದ್ಧವೂ ಪ್ರಕರಣ ದಾಖಲಾಗಿದೆ.
Last Updated 23 ಫೆಬ್ರುವರಿ 2026, 15:49 IST
ಬೆಂಗಳೂರು: ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದ 19 ವಾಹನ ಜಪ್ತಿ

ಎಚ್‌.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ದೇವಶೆಟ್ಟಿ ಗೌಡ ನಿಧನ

Obituary News: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಪ್ತ ಕಾರ್ಯದರ್ಶಿಯಾಗಿದ್ದ ನಿವೃತ್ತ ಅಧಿಕಾರಿ ಎಂ.ವಿ. ದೇವಶೆಟ್ಟಿ ಗೌಡ ಅವರು ನಿಧನರಾದರು. ನಾಗರಬಾವಿಯಲ್ಲಿ ಅಂತಿಮ ದರ್ಶನ, ಮಂಡ್ಯದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Last Updated 23 ಫೆಬ್ರುವರಿ 2026, 15:47 IST
ಎಚ್‌.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ದೇವಶೆಟ್ಟಿ ಗೌಡ ನಿಧನ
ADVERTISEMENT
ADVERTISEMENT
ADVERTISEMENT