ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಟಾಸ್‌ಗೂ ಮುನ್ನ ತಂಡ ಸೇರಿದ್ದ ಕಮ್ರಾನ್‌

Ranji Trophy Final 2026: ಕರ್ನಾಟಕ ವಿರುದ್ಧದ ರಣಜಿ ಫೈನಲ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜಮ್ಮು-ಕಾಶ್ಮೀರದ ಕಮ್ರನ್‌ ಇಕ್ಬಾಲ್ ಅಜೇಯ 160 ರನ್ ಸಿಡಿಸಿ ಮಿಂಚಿದರು. ಈ ಮೂಲಕ ಜಮ್ಮು-ಕಾಶ್ಮೀರ ತಂಡವು ಮೊದಲ ಬಾರಿಗೆ ರಣಜಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Last Updated 28 ಫೆಬ್ರುವರಿ 2026, 23:30 IST
ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಟಾಸ್‌ಗೂ ಮುನ್ನ ತಂಡ ಸೇರಿದ್ದ ಕಮ್ರಾನ್‌

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

Namma Bengaluru: ಸತ್ಯಸಾಯಿ ಆಶ್ರಮದಲ್ಲಿ ಅಖಂಡ ಭಜನೆ, ನಮ್ಮ ಕರ್ನಾಟಕ ಪ್ರತಿಷ್ಠಾನ ಉದ್ಘಾಟನೆ ಹಾಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಸೇರಿದಂತೆ ಬೆಂಗಳೂರಿನ ಇಂದಿನ ಪ್ರಮುಖ ಕಾರ್ಯಕ್ರಮಗಳ ವಿವರ ಇಲ್ಲಿದೆ.
Last Updated 28 ಫೆಬ್ರುವರಿ 2026, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಹಿಂದೂ ಸಂಗಮ - ದಿಕ್ಸೂಚಿ ಭಾಷಣಕ್ಕೆ ಒಪ್ಪಿಗೆ: ಸಕ್ರಿಯ ರಾಜಕಾರಣದತ್ತ ಅನಂತಕುಮಾರ

Uttara Kannada Politics: ಎರಡು ವರ್ಷಗಳ ಬಳಿಕ ಲೋಕಸಭೆಯ ಮಾಜಿ ಸದಸ್ಯ ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣದತ್ತ ಮುಖ ಮಾಡಲಿದ್ದಾರೆ ಎಂಬ ಚರ್ಚೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿದೆ.
Last Updated 28 ಫೆಬ್ರುವರಿ 2026, 23:30 IST
ಹಿಂದೂ ಸಂಗಮ - ದಿಕ್ಸೂಚಿ ಭಾಷಣಕ್ಕೆ ಒಪ್ಪಿಗೆ: ಸಕ್ರಿಯ ರಾಜಕಾರಣದತ್ತ ಅನಂತಕುಮಾರ

ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ: ಹಸಿರಾಗುತ್ತಿದೆ ವಿಜಯಪುರ

Vijayapura Greenery: ರಾಜ್ಯದಲ್ಲೇ ಅತೀ ಕಡಿಮೆ ಅಂದರೆ, ಕೇವಲ ಶೇ 0.17ರಷ್ಟು ಅರಣ್ಯ ಪ್ರದೇಶ ಇರುವ ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದೂವರೆ ದಶಕದ ಈಚೆಗೆ ಅನುಷ್ಠಾನಗೊಂಡ ವಿವಿಧ ನೀರಾವರಿ ಯೋಜನೆಗಳು, ನರೇಗಾ ಹಾಗೂ ಎಂ.ಬಿ.ಪಾಟೀಲರ ಅಭಿಯಾನದಿಂದ ಹಸಿರು ಹೆಚ್ಚಿದೆ.
Last Updated 28 ಫೆಬ್ರುವರಿ 2026, 23:30 IST
ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ:
ಹಸಿರಾಗುತ್ತಿದೆ ವಿಜಯಪುರ

ಇರಾನ್‌ನಲ್ಲಿ ಯುದ್ಧ | ಅಲೀಪುರದಲ್ಲಿ ಆತಂಕ: ತಮ್ಮವರ ಸುರಕ್ಷತೆಗಾಗಿ ಪ್ರಾರ್ಥನೆ

ಇರಾನ್‌ನಲ್ಲಿ ಇಂಟರ್‌ನೆಟ್ ಸ್ಥಗಿತ–ಬಂಧು, ಬಾಂಧವರೊಂದಿಗೆ ಸಂಪರ್ಕ ಕಡಿತ
Last Updated 28 ಫೆಬ್ರುವರಿ 2026, 23:30 IST
ಇರಾನ್‌ನಲ್ಲಿ ಯುದ್ಧ | ಅಲೀಪುರದಲ್ಲಿ ಆತಂಕ: ತಮ್ಮವರ ಸುರಕ್ಷತೆಗಾಗಿ ಪ್ರಾರ್ಥನೆ

ಅಧಿಕಾರ ಹಸ್ತಾಂತರ ವಿಚಾರದಲ್ಲಿ ಡಿಕೆಶಿಗೆ ಹಿನ್ನಡೆಯಾಗುತ್ತಿಲ್ಲ: ಶಾಸಕ ಶಿವಗಂಗಾ

Karnataka Congress: ಹೈಕಮಾಂಡ್‌ ತೀರ್ಮಾನ ಮಾಡಿದರೆ ಎಲ್ಲವೂ ಬಗೆಹರಿಯಲಿದೆ’ ಎಂದು ಚನ್ನಗಿರಿಯ ಕಾಂಗ್ರೆಸ್‌ ಶಾಸಕ ಶಿವಗಂಗಾ ಬಸವರಾಜು ಹೇಳಿದರು. ಅಧಿಕಾರ ಹಸ್ತಾಂತರ ವಿಚಾರದಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಪೂರಕವಾದ ವಾತಾವರಣವೇ ಇದೆ.
Last Updated 28 ಫೆಬ್ರುವರಿ 2026, 20:54 IST
ಅಧಿಕಾರ ಹಸ್ತಾಂತರ ವಿಚಾರದಲ್ಲಿ ಡಿಕೆಶಿಗೆ ಹಿನ್ನಡೆಯಾಗುತ್ತಿಲ್ಲ: ಶಾಸಕ ಶಿವಗಂಗಾ

ಲಕ್ಷ್ಮೇಶ್ವರ | ಹಣಕಾಸಿನ ವಿಷಯಕ್ಕೆ ಜಗಳ: ತಂದೆಯನ್ನು ಕೊಂದ ಮಗ

Gadag Crime: ತಾಲ್ಲೂಕಿನ ಗೋವನಾಳ ಗ್ರಾಮದಲ್ಲಿ ಹಣದ ವಿಷಯ ಕುರಿತ ಜಗಳ ತಾರಕಕ್ಕೇರಿ ಮಗನೇ ತಂದೆಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಘಟನೆಯ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಫೆಬ್ರುವರಿ 2026, 20:53 IST
ಲಕ್ಷ್ಮೇಶ್ವರ | ಹಣಕಾಸಿನ ವಿಷಯಕ್ಕೆ ಜಗಳ: ತಂದೆಯನ್ನು ಕೊಂದ ಮಗ
ADVERTISEMENT

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ವಸತಿ ಶಾಲೆ ಮಾಲೀಕ, ಪ್ರಾಂಶುಪಾಲೆ ಬಂಧನ

Child Abuse Case: ಶಾಲೆಯ ಮಾಲೀಕ ಧನಂಜಯ್ ಹಾಗೂ ಪ್ರಾಂಶುಪಾಲೆ ಶೈಲಜಾ ಬಂಧಿತರು. ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
Last Updated 28 ಫೆಬ್ರುವರಿ 2026, 20:51 IST
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ವಸತಿ ಶಾಲೆ ಮಾಲೀಕ, ಪ್ರಾಂಶುಪಾಲೆ ಬಂಧನ

ಮೈಸೂರು ರೇಷ್ಮೆ ಸೀರೆ ನೇಯ್ಗೆ ಆರಂಭ: ಸೀರೆ ಕೊರತೆ ಮುಂದುವರಿಕೆ..

KSIC Silk Saree: ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ಶನಿವಾರವೂ ದಾಸ್ತಾನು ಕೊರತೆ ಮುಂದುವರೆದಿತ್ತು. ಬಹುತೇಕ ಮಳಿಗೆಗಳಲ್ಲಿ ಕೆಲವೇ ಸೀರೆಗಳು ಲಭ್ಯವಿವೆ. ವಾರಾಂತ್ಯದ ಕಾರಣ ಮಳಿಗೆಯತ್ತ ಧಾವಿಸಿದ ಗ್ರಾಹಕರಿಗೆ ಇಷ್ಟದ ಸೀರೆಗಳು ಸಿಗಲಿಲ್ಲ.
Last Updated 28 ಫೆಬ್ರುವರಿ 2026, 20:48 IST
ಮೈಸೂರು ರೇಷ್ಮೆ ಸೀರೆ ನೇಯ್ಗೆ ಆರಂಭ: ಸೀರೆ ಕೊರತೆ ಮುಂದುವರಿಕೆ..

3ನೇ ಡೇಟ್‌ನೊಳಗೆ ಡಿಕೆಶಿ ಸಿ.ಎಂ ಆಗದಿದ್ದರೆ ರಾಜಕಾರಣವೇ ಬೇಡ: ಇಕ್ಬಾಲ್‌ ಹುಸೇನ್‌

Ramanagara News: ರಾಮನಗರ: ‘ಧ್ಯಾನಕ್ಕೆ ಕುಳಿತಿರುವ ನಮ್ಮ ಗುರುಗಳು ಇನ್ನೂ ಎದ್ದಿಲ್ಲ. ಅವರು ಎದ್ದ ಬಳಿಕ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದಕ್ಕೆ ಅಂತಿಮ ದಿನಾಂಕ ಕೊಡುತ್ತಾರೆ’ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
Last Updated 28 ಫೆಬ್ರುವರಿ 2026, 20:37 IST
3ನೇ ಡೇಟ್‌ನೊಳಗೆ ಡಿಕೆಶಿ ಸಿ.ಎಂ ಆಗದಿದ್ದರೆ ರಾಜಕಾರಣವೇ ಬೇಡ: ಇಕ್ಬಾಲ್‌ ಹುಸೇನ್‌
ADVERTISEMENT
ADVERTISEMENT
ADVERTISEMENT