ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮುಂಡಗೋಡ: ಕಲೆ, ಸಂಸ್ಕೃತಿ ಉಳಿಯುವಲ್ಲಿ ಬುಡಕಟ್ಟು ಜನರ ಪಾತ್ರ ಮುಖ್ಯ

Tribal Art Festival: ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಬುಡಕಟ್ಟು ಸಮುದಾಯದವರ ಪಾತ್ರ ಬಹು ಮುಖ್ಯವಾಗಿದೆ. ವೈವಿಧ್ಯಮಯವಾದ ಈ ತಾಲ್ಲೂಕಿನಲ್ಲಿ ಎಲ್ಲ ಜಾತಿ, ಧರ್ಮದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ
Last Updated 22 ಫೆಬ್ರುವರಿ 2026, 2:42 IST
ಮುಂಡಗೋಡ: ಕಲೆ, ಸಂಸ್ಕೃತಿ ಉಳಿಯುವಲ್ಲಿ ಬುಡಕಟ್ಟು ಜನರ ಪಾತ್ರ ಮುಖ್ಯ

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ‘ಬೇಡಿಕೆ’, ‘ಬೇಡ’ಗಳ ಪಟ್ಟಿ

ಅಧಿಕಾರಾವಧಿಯಲ್ಲಿ ಮೂರನೆ ಬಾರಿಗೆ ಭೇಟಿ: ಜನರಿಂದ ಹಲವು ನಿರೀಕ್ಷೆ
Last Updated 22 ಫೆಬ್ರುವರಿ 2026, 2:41 IST
ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ‘ಬೇಡಿಕೆ’, ‘ಬೇಡ’ಗಳ ಪಟ್ಟಿ

ಶಿರಸಿ ಜಾತ್ರೆಗೆ ಹೈಟೆಕ್ ಭದ್ರತೆ: ಎಸ್‍ಪಿ ದೀಪನ್

ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ, ಕಳ್ಳರ ಪತ್ತೆಗೆ ಫೇಸ್ ರಿಕಗ್ನೇಷನ್ ತಂತ್ರಜ್ಞಾನ ಬಳಕೆ
Last Updated 22 ಫೆಬ್ರುವರಿ 2026, 2:39 IST
ಶಿರಸಿ ಜಾತ್ರೆಗೆ ಹೈಟೆಕ್ ಭದ್ರತೆ: ಎಸ್‍ಪಿ ದೀಪನ್

ಮುಂಡಗೋಡ: ಪಾಯ ತೆಗೆಯುವಾಗ ಕಾಣಿಸಿಕೊಂಡ ಹಾವಿನ ರಕ್ಷಣೆ; ಮೊಟ್ಟೆಗಳ ಸಂಗ್ರಹ

Snake Eggs Salvaged: ಇಲ್ಲಿನ ಕಂಬಾರಗಟ್ಟಿ ಪ್ಲಾಟ್‌ನಲ್ಲಿ ಮನೆಯ ಪಾಯ ತೆಗೆಯುವಾಗ ಕಾಣಿಸಿಕೊಂಡ ದೊಡ್ಡ ಗಾತ್ರದ ನೀರು ಹಾವನ್ನು ಹಿಡಿಯುವ ಸಂದರ್ಭದಲ್ಲಿ, ಸುಮಾರು 35 ರಿಂದ 40 ನೀರು ಹಾವಿನ ಮೊಟ್ಟೆಗಳು ಕಂಡುಬಂದಿದ್ದವು. ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ
Last Updated 22 ಫೆಬ್ರುವರಿ 2026, 2:38 IST
ಮುಂಡಗೋಡ: ಪಾಯ ತೆಗೆಯುವಾಗ ಕಾಣಿಸಿಕೊಂಡ ಹಾವಿನ ರಕ್ಷಣೆ; ಮೊಟ್ಟೆಗಳ ಸಂಗ್ರಹ

ಸಾಹಿತ್ಯ ಸಮ್ಮೇಳನ | ಯುದ್ಧಕ್ಕಿಂತ ಪ್ರೀತಿಗೆ ಹೆಚ್ಚು ಶಕ್ತಿ: ಜಯಪ್ರಕಾಶ ಶೆಟ್ಟಿ

‘ಪ್ರೀತಿ ಇರುವ ಕಡೆ, ಭೀತಿ ಇಲ್ಲದ ಕಡೆ ಅಧ್ಬುತಗಳು ಸಂಭವಿಸುತ್ತವೆ. ಯುದ್ಧಕ್ಕಿಂತ ಪ್ರೀತಿಗೆ ಹೆಚ್ಚು ಶಕ್ತಿ ಇದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ.ಜಯಪ್ರಕಾಶ ಶೆಟ್ಟಿ ಹೇಳಿದರು.
Last Updated 22 ಫೆಬ್ರುವರಿ 2026, 2:35 IST
ಸಾಹಿತ್ಯ ಸಮ್ಮೇಳನ | ಯುದ್ಧಕ್ಕಿಂತ ಪ್ರೀತಿಗೆ ಹೆಚ್ಚು ಶಕ್ತಿ: ಜಯಪ್ರಕಾಶ ಶೆಟ್ಟಿ

ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ: ಶಾಸಕ ಭೀಮಣ್ಣ ನಾಯ್ಕಗೆ ಹಕ್ಕೊತ್ತಾಯ

Siddapur Farmers Issue: ಸಿದ್ದಾಪುರ ತಾಲ್ಲೂಕಿನಾದ್ಯಂತ ಅಡಿಕೆ ತೋಟಗಳಿಗೆ ತಗುಲಿರುವ ಭೀಕರ ರೋಗಬಾಧೆ ಹಾಗೂ ಇಳುವರಿ ಕುಸಿತದಿಂದ ಕಂಗಾಲಾಗಿರುವ ರೈತ ಸಮುದಾಯದ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು
Last Updated 22 ಫೆಬ್ರುವರಿ 2026, 2:34 IST
ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ: ಶಾಸಕ ಭೀಮಣ್ಣ ನಾಯ್ಕಗೆ ಹಕ್ಕೊತ್ತಾಯ

ಭಕ್ತಾದಿಗಳ ಸೌಕರ್ಯದಲ್ಲಿ ಲೋಪವಾಗದಂತೆ ಎಚ್ಚರ ವಹಿಸಿ: ಶಾಸಕ ಭೀಮಣ್ಣ ನಾಯ್ಕ

ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಚಾಲನೆ
Last Updated 22 ಫೆಬ್ರುವರಿ 2026, 2:34 IST
ಭಕ್ತಾದಿಗಳ ಸೌಕರ್ಯದಲ್ಲಿ ಲೋಪವಾಗದಂತೆ ಎಚ್ಚರ ವಹಿಸಿ: ಶಾಸಕ ಭೀಮಣ್ಣ ನಾಯ್ಕ
ADVERTISEMENT

ನಕಲಿ ದಾಖಲೆ ಸೃಷ್ಟಿಸಿ ದಲಿತರ ಭೂ ಕಬಳಿಕೆ: ಆರೋಪ

Balehonnur News: ಪಟ್ಟಣದ ಬಿ. ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರಿಗೆ ಮಂಜೂರಾಗಿದ್ದ ಜಮೀನನ್ನು ಪ್ರಭಾವಿಗಳು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂದು ದಸಂಸ ಮುಖಂಡ ಎಚ್.ಎಂ. ಶಿವಣ್ಣ ಆರೋಪಿಸಿದ್ದಾರೆ.
Last Updated 22 ಫೆಬ್ರುವರಿ 2026, 2:22 IST
ನಕಲಿ ದಾಖಲೆ ಸೃಷ್ಟಿಸಿ ದಲಿತರ ಭೂ ಕಬಳಿಕೆ: ಆರೋಪ

ಕಡೂರು: ಮನೆಗೆ ನುಗ್ಗಿ ನಗ, ನಗದು ಕಳವು

Kadur Theft Case: ಪಟ್ಟಣದ ಕೋಟೆ ಬಡಾವಣೆಯ ಅರಸು ಮಕ್ಕಳ ಬೀದಿಯಲ್ಲಿರುವ, ವಿಜಯಕುಮಾರ್‌ ಎಂಬುವರ ಮನೆಗೆ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ಚಿನ್ನದ ಆಭರಣ, ಹಣವನ್ನು ಕಳವು ಮಾಡಿದ್ದಾರೆ. ವಿಜಯಕುಮಾರ್‌ ಅವರು ಪಟ್ಟಣದ ಜೆ.ಪಿ. ಲಾಡ್ಜ್‌ ಹಿಂಭಾಗದ ಮನೆಯಲ್ಲಿ
Last Updated 22 ಫೆಬ್ರುವರಿ 2026, 2:17 IST
ಕಡೂರು: ಮನೆಗೆ ನುಗ್ಗಿ ನಗ, ನಗದು ಕಳವು

ಅಕ್ರಮವಾಗಿ ಜೆಸಿಬಿ ಹರಾಜು: ಕ್ರಮಕ್ಕೆ ಒತ್ತಾಯ

JCB Auction Dispute: ಸಾಲದ ಕಂತು ಪಾವತಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ನೀಡದೆ ಜೆಸಿಬಿ ವಶಕ್ಕೆ ಪಡೆದು ಹರಾಜು ಮಾಡಲಾಗಿದೆ. ಇದರಿಂದ ರೈತನಿಗೆ ಅನ್ಯಾಯವಾಗಿದೆ ಎಂದು ರೈತ ಸಂಘದ ಮುಖಂಡ ಗುರುಶಾಂತಪ್ಪ ಹೇಳಿದರು. ತಾಲ್ಲೂಕಿನ ಗೌಡನಹಳ್ಳಿ ವಾಸಿ ಮಂಜುನಾಥ್ ಅವರು ಜೆಸಿಬಿ ಕೊಳ್ಳುವ
Last Updated 22 ಫೆಬ್ರುವರಿ 2026, 2:14 IST
ಅಕ್ರಮವಾಗಿ ಜೆಸಿಬಿ ಹರಾಜು: ಕ್ರಮಕ್ಕೆ ಒತ್ತಾಯ
ADVERTISEMENT
ADVERTISEMENT
ADVERTISEMENT