ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕಲಬುರಗಿ| ಕೈಯಲ್ಲಿ ಪಿಸ್ತೂಲ್ ಹಿಡಿದು ಧುರಂಧರ್ ಹಾಡಿಗೆ ಕಾಂಗ್ರೆಸ್ ಮುಖಂಡನ ನೃತ್ಯ

Matin Patel Pistol Video: ಕಲಬುರಗಿ ಜಿಲ್ಲೆಯ ಅಫಲಪುರದ ಕಾಂಗ್ರೆಸ್‌ ಮುಖಂಡ ಮತಿನ್ ಪಟೇಲ್‌ ಕೈಯಲ್ಲಿ ಪಿಸ್ತೂಲ್‌ ಹಿಡಿದು ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಕೈ’ ಮುಖಂಡನ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
Last Updated 10 ಫೆಬ್ರುವರಿ 2026, 9:29 IST
ಕಲಬುರಗಿ| ಕೈಯಲ್ಲಿ ಪಿಸ್ತೂಲ್ ಹಿಡಿದು ಧುರಂಧರ್ ಹಾಡಿಗೆ ಕಾಂಗ್ರೆಸ್ ಮುಖಂಡನ ನೃತ್ಯ

ಹೈಕಮಾಂಡ್ ಹೆಸರು ಹೇಳುತ್ತ, ಕುರ್ಚಿಗೆ ಅಂಟಿಕೊಂಡಿರುವ ಸಿಎಂ: ಜನಾರ್ದನ ರೆಡ್ಡಿ

Karnataka Politics: ಮಾತೆತ್ತಿದ್ದರೆ ಹೈಕಮಾಂಡ್ ಎಂದು ಹೇಳುತ್ತ, ಕುರ್ಚಿಗೆ ಅಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಡಿಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
Last Updated 10 ಫೆಬ್ರುವರಿ 2026, 8:56 IST
ಹೈಕಮಾಂಡ್ ಹೆಸರು ಹೇಳುತ್ತ, ಕುರ್ಚಿಗೆ ಅಂಟಿಕೊಂಡಿರುವ ಸಿಎಂ: ಜನಾರ್ದನ ರೆಡ್ಡಿ

ಚಾಮರಾಜನಗರ: ಬಾಲಕನ ಮೇಲೆ ಚಿರತೆ ದಾಳಿ

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಚನ್ನಪಟ್ಟಣದ 8 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದೆ. ಕಿರುಚಾಟಕ್ಕೆ ಹೆದರಿ ಚಿರತೆ ಓಡಿದ್ದು, ಪಾದಯಾತ್ರಿಗಳಲ್ಲಿ ಆತಂಕ ಮೂಡಿಸಿದೆ.
Last Updated 10 ಫೆಬ್ರುವರಿ 2026, 8:34 IST
ಚಾಮರಾಜನಗರ: ಬಾಲಕನ ಮೇಲೆ ಚಿರತೆ ದಾಳಿ

ಸುವರ್ಣ ವಿಧಾನಸೌಧದಲ್ಲೇ ಸಿದ್ದರಾಮಯ್ಯ ಬಜೆಟ್‌ ಮಂಡಿಸಲಿ: ಪಂಚಾಕ್ಷರಯ್ಯ ಗಣಾಚಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಡಿಸಬೇಕು ಎಂದು ಪಂಚಾಕ್ಷರಯ್ಯ ಗಣಾಚಾರಿ ಒತ್ತಾಯಿಸಿದ್ದಾರೆ.
Last Updated 10 ಫೆಬ್ರುವರಿ 2026, 8:33 IST
ಸುವರ್ಣ ವಿಧಾನಸೌಧದಲ್ಲೇ ಸಿದ್ದರಾಮಯ್ಯ ಬಜೆಟ್‌ ಮಂಡಿಸಲಿ: ಪಂಚಾಕ್ಷರಯ್ಯ ಗಣಾಚಾರಿ

ಖೂಬಾ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್‌ ಖಂಡನೆ

ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ವಿರುದ್ಧ ಕೀಳು ಪದ ಪ್ರಯೋಗಿಸಿ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಕೆಪಿಸಿಸಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ.
Last Updated 10 ಫೆಬ್ರುವರಿ 2026, 8:23 IST
ಖೂಬಾ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್‌ ಖಂಡನೆ

ಬಿಸಿಲೂರಿನಲ್ಲಿ ಹೆಲಿಕಾಪ್ಟರ್‌ ಸಂಚಾರದ ಸಂಭ್ರಮ

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಪ್ರಾರಂಭಿಸಿರುವ ಹೆಲಿಕಾಪ್ಟರ್ ರೈಡ್‌ಗೆ ಒಂದು ವಾರ ಆಗಿದೆ. ತಂದೆ–ತಾಯಿ, ಹೆಂಡತಿ–ಮಕ್ಕಳು ಹಾಗೂ ಗೆಳತಿಯರನ್ನು ಹೆಲಿಕಾಪ್ಟರ್‌ನಲ್ಲಿ ಕೂರಿಸಿ ಖುಷಿ ಹಂಚಿಕೊಳ್ಳುವುದು ಮುಂದುವರಿದಿದೆ.
Last Updated 10 ಫೆಬ್ರುವರಿ 2026, 8:23 IST
ಬಿಸಿಲೂರಿನಲ್ಲಿ ಹೆಲಿಕಾಪ್ಟರ್‌ ಸಂಚಾರದ ಸಂಭ್ರಮ

ಮುದಗಲ್: ಅವೈಜ್ಞಾನಿಕ ಕಾಮಗಾರಿ; ಅಧಿಕಾರಿಗಳಿಗೆ ತರಾಟೆ

ಮುದಗಲ್: ಕೋಟೆ ಮುಂಭಾಗದ ಕಂದಕದ ಬಳಿ ನಡೆದ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಶಾಸಕ ಮಾನಪ್ಪ ಡಿ.ವಜ್ಜಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Last Updated 10 ಫೆಬ್ರುವರಿ 2026, 8:20 IST
ಮುದಗಲ್: ಅವೈಜ್ಞಾನಿಕ ಕಾಮಗಾರಿ; ಅಧಿಕಾರಿಗಳಿಗೆ ತರಾಟೆ
ADVERTISEMENT

ಹಟ್ಟಿ ಚಿನ್ನದ ಗಣಿ: ಅರೆಬರೆ ಕಾಮಗಾರಿ; ವಾಹನ ಸವಾರರಿಗೆ ಕಿರಿಕಿರಿ

ಹಟ್ಟಿ ಚಿನ್ನದ ಗಣಿ: ಪಟ್ಟಣದಲ್ಲಿ ರಸ್ತೆ ಅಗೆದು ಜಲಧಾರೆ ಯೋಜನೆಯ ಪೈಪ್‌ ಹಾಕಲಾಗಿದೆ. ಕಾಮಗಾರಿ ನಂತರ ಸರಿಯಾದ ರೀತಿಯಲ್ಲಿ ರಸ್ತೆ ದುರಸ್ತಿ ಮಾಡದ ಪರಿಣಾಮ ಲಾರಿ ಸೇರಿದಂತೆ ಭಾರಿ ವಾಹನಗಳು ಸಿಕ್ಕಿ ಹಾಕಿಕೊಳ್ಳುತ್ತಿವೆ. ಇದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
Last Updated 10 ಫೆಬ್ರುವರಿ 2026, 8:19 IST
ಹಟ್ಟಿ ಚಿನ್ನದ ಗಣಿ: ಅರೆಬರೆ ಕಾಮಗಾರಿ; ವಾಹನ ಸವಾರರಿಗೆ ಕಿರಿಕಿರಿ

ಫೆ.13, 14ರಂದು ಯದ್ದಲದೊಡ್ಡಿ ಸಿದ್ದಲಿಂಗ ಶಿವಯೋಗಿಗಳ ಜಾತ್ರೆ

ಸಿಂಧನೂರು: ಫೆ.13 ಮತ್ತು 14ರಂದು ತಾಲ್ಲೂಕಿನ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಸಿದ್ದಲಿಂಗ ಸ್ವಾಮೀಜಿಯ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ಮಹಾಲಿಂಗ ಮಹಾಸ್ವಾಮಿ ತಿಳಿಸಿದ್ದಾರೆ.
Last Updated 10 ಫೆಬ್ರುವರಿ 2026, 8:18 IST
ಫೆ.13, 14ರಂದು ಯದ್ದಲದೊಡ್ಡಿ ಸಿದ್ದಲಿಂಗ ಶಿವಯೋಗಿಗಳ ಜಾತ್ರೆ

ಸಿಂಧನೂರು: ವರದಕ್ಷಿಣೆ ಕಿರುಕುಳ; ನಾಲ್ವರ ಬಂಧನ

ಸಿಂಧನೂರು: ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಶಹರ ಠಾಣೆ ಪೊಲೀಸರು ಬಳ್ಳಾರಿ ಜಿಲ್ಲೆಯ ಕೃಷ್ಣನಗರ ಕ್ಯಾಂಪ್‌ನ ನಾಲ್ವರನ್ನು ಬಂಧಿಸಿದ್ದಾರೆ.
Last Updated 10 ಫೆಬ್ರುವರಿ 2026, 8:17 IST
ಸಿಂಧನೂರು: ವರದಕ್ಷಿಣೆ ಕಿರುಕುಳ; ನಾಲ್ವರ ಬಂಧನ
ADVERTISEMENT
ADVERTISEMENT
ADVERTISEMENT