ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬಿಜೆಪಿ ದ.ಕ. ಜಿಲ್ಲಾ ವಕ್ತಾರ ಸತೀಶ್ ಎಂ. ಪ್ರಭು ನಿಧನ

BJP Leader Death: ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಎಂ. ಪ್ರಭು ಮಂಗಳೂರುನಲ್ಲಿ ನಿಧನರಾದರು. ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಅವರು ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದರು.
Last Updated 3 ಮಾರ್ಚ್ 2026, 11:36 IST
ಬಿಜೆಪಿ ದ.ಕ. ಜಿಲ್ಲಾ ವಕ್ತಾರ ಸತೀಶ್ ಎಂ. ಪ್ರಭು ನಿಧನ

ವಿಧಾನಸಭೆಗೆ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಹೆಸರು ಘೋಷಣೆ: ಭುಗಿಲೆದ್ದ ಅಸಮಾಧಾನ

ಯಡಿಯೂರಪ್ಪ ಹೇಳಿಕೆಗೆ ಬಿಜೆಪಿ ನಾಯಕರ ವಿರೋಧ
Last Updated 3 ಮಾರ್ಚ್ 2026, 9:31 IST
ವಿಧಾನಸಭೆಗೆ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಹೆಸರು ಘೋಷಣೆ: ಭುಗಿಲೆದ್ದ ಅಸಮಾಧಾನ

PV Web Exclusive: ದೇಗುಲಗಳ ಜಿಲ್ಲೆ ವಿಜಯನಗರದ ಉತ್ಸವಗಳಿಗೆ ಲಕ್ಷ ಲಕ್ಷ ಮಂದಿ!

Religious Tourism: ರಥೋತ್ಸವ, ಜಾತ್ರೆ, ದೀಪೋತ್ಸವಗಳಲ್ಲಿ ಜನಸಾಗರವೇ ಸೇರಿತ್ತು ಎಂದು ಹೇಳುವುದನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಅದು ಸರಿಯಾಗಿ ಅನ್ವಯ ಆಗುವುದು ವಿಜಯನಗರ ಜಿಲ್ಲೆಗೇ ಎನ್ನಬೇಕು. ಇಲ್ಲಿ ನಡೆಯುವ ರಥೋತ್ಸವಗಳಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ.
Last Updated 3 ಮಾರ್ಚ್ 2026, 9:30 IST
PV Web Exclusive: ದೇಗುಲಗಳ ಜಿಲ್ಲೆ ವಿಜಯನಗರದ ಉತ್ಸವಗಳಿಗೆ ಲಕ್ಷ ಲಕ್ಷ ಮಂದಿ!

ಕೆಆರ್‌ಐಡಿಎಲ್ ಎಇಇ ಸೌರಭ್ ಭೀಮನ್ ಅಮಾನತು: ಪ್ರಿಯಾಂಕ್ ಖರ್ಗೆ

Kalaburagi Incident: ತಾರಸಿಯ ಸಿಮೆಂಟ್ ‌ಪದರು ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಐಡಿಎಲ್‌ ಪ್ರಭಾರ ಕಾರ್ಯನಿರ್ವಾಹಕ ‌ಎಂಜಿನಿಯರ್‌ ಆಗಿರುವ‌ ಎಇಇ ಸೌರಭ್ ಭೀಮನ್ ಅವರನ್ನು ಸೋಮವಾರ ರಾತ್ರಿಯೇ ಅಮಾನತುಗೊಳಿಸಲಾಗಿದೆ.
Last Updated 3 ಮಾರ್ಚ್ 2026, 8:26 IST
ಕೆಆರ್‌ಐಡಿಎಲ್ ಎಇಇ ಸೌರಭ್ ಭೀಮನ್ ಅಮಾನತು: ಪ್ರಿಯಾಂಕ್ ಖರ್ಗೆ

ಗವಿರಾಯಸ್ವಾಮಿ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

Kollegal Leopard News: ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮ ವ್ಯಾಪ್ತಿಯ ಗವಿರಾಯಸ್ವಾಮಿ ಬೆಟ್ಟದ ಕೆಳಭಾಗದ ರಸ್ತೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
Last Updated 3 ಮಾರ್ಚ್ 2026, 8:21 IST
ಗವಿರಾಯಸ್ವಾಮಿ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

ಯಳಂದೂರು: ಬಿಸಿಲು ಮಾರಮ್ಮನ ಜಾತ್ರೋತ್ಸವ ವೈಭವ

Goolipura Temple Festival: ಯಳಂದೂರು: ತಾಲ್ಲೂಕಿನ ಸಮೀಪದ ಗೂಳಿಪುರ ಗ್ರಾಮದಲ್ಲಿ ಬಿಸಿಲು ಮಾರಮ್ಮ ಜಾತ್ರೋತ್ಸವ ಸೋಮವಾರ ಅಪಾರ ಭಕ್ತರ ನಡುವೆ ಅದ್ದೂರಿಯಾಗಿ ಜರುಗಿತು.
Last Updated 3 ಮಾರ್ಚ್ 2026, 8:21 IST
ಯಳಂದೂರು: ಬಿಸಿಲು ಮಾರಮ್ಮನ ಜಾತ್ರೋತ್ಸವ ವೈಭವ

ಆಧ್ಯಾತ್ಮಿಕ ಶಿಕ್ಷಣವೂ ಇಂದಿನ ಅಗತ್ಯ: ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ

Value Based Education: ಚಾಮರಾಜನಗರ: ವಿದ್ಯಾರ್ಥಿಗಳಿಗೆ ಬೌದ್ಧಿಕ, ಶಾರೀರಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣವೂ ಅತ್ಯವಶ್ಯ ಎಂದು ಮರಿಯಾಲ ಮುರುಘ ರಾಜೇಂದ್ರ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.
Last Updated 3 ಮಾರ್ಚ್ 2026, 8:20 IST
ಆಧ್ಯಾತ್ಮಿಕ ಶಿಕ್ಷಣವೂ ಇಂದಿನ ಅಗತ್ಯ: ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ
ADVERTISEMENT

ಬೆಂಡರವಾಡಿ: ಅದ್ದೂರಿಯಾಗಿ ಜರುಗಿದ ಲಕ್ಷ್ಮೀನಾರಾಯಣ ಸ್ವಾಮಿ ರಥೋತ್ಸವ

Bendaravadi Temple Festival: ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಸೋಮವಾರ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
Last Updated 3 ಮಾರ್ಚ್ 2026, 8:19 IST
ಬೆಂಡರವಾಡಿ: ಅದ್ದೂರಿಯಾಗಿ ಜರುಗಿದ ಲಕ್ಷ್ಮೀನಾರಾಯಣ ಸ್ವಾಮಿ ರಥೋತ್ಸವ

ಗುಂಡ್ಲುಪೇಟೆ: ಬಸ್ ನಿಲ್ದಾಣದಲ್ಲಿ ಪುಂಡರ ಹಾವಳಿ ತಡೆಗೆ ಮನವಿ

Gundlupet Police: ಗುಂಡ್ಲುಪೇಟೆ: ಪಟ್ಟಣದ ಬಸ್ ನಿಲ್ದಾಣದಲ್ಲಿ ಪುಂಡರು ಮತ್ತು ದ್ವಿಚಕ್ರ ವಾಹನ ಸವಾರರ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.
Last Updated 3 ಮಾರ್ಚ್ 2026, 8:18 IST
ಗುಂಡ್ಲುಪೇಟೆ: ಬಸ್ ನಿಲ್ದಾಣದಲ್ಲಿ ಪುಂಡರ ಹಾವಳಿ ತಡೆಗೆ ಮನವಿ

ರಂಜಾನ್: ಹಣ್ಣುಗಳಿಗೆ ಬೇಡಿಕೆ... ಮಾರುಕಟ್ಟೆಗೆ ಕಲ್ಲಂಗಡಿ, ಅನಾನಸ್‌ ದಾಂಗುಡಿ

Chamarajanagar Fruit Business: ಚಾಮರಾಜನಗರ: ಮುಸ್ಲಿಮರ ಪವಿತ್ರ ರಂಜಾನ್ ಮಾಸ ಆರಂಭವಾಗಿದ್ದು, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಲ್ಲಂಗಡಿ, ಪಪ್ಪಾಯ, ಅನಾನಸ್‌, ದ್ರಾಕ್ಷಿ, ಮೋಸಂಬಿ, ಕಿತ್ತಳೆ ಸಹಿತ ಹಲವು ಬಗೆಯ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಉತ್ತಮ ವ್ಯಾಪಾರ ನಡೆಯುತ್ತಿದೆ.
Last Updated 3 ಮಾರ್ಚ್ 2026, 8:17 IST
ರಂಜಾನ್: ಹಣ್ಣುಗಳಿಗೆ ಬೇಡಿಕೆ... ಮಾರುಕಟ್ಟೆಗೆ ಕಲ್ಲಂಗಡಿ, ಅನಾನಸ್‌ ದಾಂಗುಡಿ
ADVERTISEMENT
ADVERTISEMENT
ADVERTISEMENT