ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕುಡಿಯುವ ನೀರು ಪೂರೈಕೆ: ಕಾವೇರಿ 6ನೇ ಹಂತದ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ

Drinking Water Project: ಬೆಂಗಳೂರು: ಬೆಂಗಳೂರು ನಗರ ಮತ್ತು ಉಪನಗರಗಳಿಗೆ ಕುಡಿಯುವ ನೀರಿನ ಹೆಚ್ಚುವರಿ ಅಗತ್ಯ ಪೂರೈಸುವ ಉದ್ದೇಶದಿಂದ ₹6,939 ಕೋಟಿ ವೆಚ್ಚದ ಕಾವೇರಿ 6ನೇ ಹಂತದ ನೀರು ಸರಬರಾಜು ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 27 ಫೆಬ್ರುವರಿ 2026, 20:10 IST
ಕುಡಿಯುವ ನೀರು ಪೂರೈಕೆ: ಕಾವೇರಿ 6ನೇ ಹಂತದ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ

ಹೊರ ವರ್ತುಲ ರಸ್ತೆ–ಪಿಆರ್‌ಆರ್‌ಗೆ ಸಂಪರ್ಕ: ಹೆಚ್ಚುವರಿ ಆಯುಕ್ತ ಲೋಖಂಡೆ

Road Widening Project: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಷ್ಕೃತ ಮಹಾಯೋಜನೆ–2015ರ ಪ್ರಕಾರ, ಹೊರ ವರ್ತುಲ ರಸ್ತೆಯಿಂದ ಪೆರಿಫೆರಲ್ ರಿಂಗ್ ರಸ್ತೆಗೆ (ಪಿಆರ್‌ಆರ್‌) ಸಂಪರ್ಕಿಸುವ ರಸ್ತೆ ವಿಸ್ತರಣೆಗೆ ವೇಗ ನೀಡಲು ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಸೂಚಿಸಿದರು.
Last Updated 27 ಫೆಬ್ರುವರಿ 2026, 20:06 IST
ಹೊರ ವರ್ತುಲ ರಸ್ತೆ–ಪಿಆರ್‌ಆರ್‌ಗೆ ಸಂಪರ್ಕ: ಹೆಚ್ಚುವರಿ ಆಯುಕ್ತ ಲೋಖಂಡೆ

GBA | ಉತ್ತರ ನಗರ ಪಾಲಿಕೆಯಿಂದ ಬೃಹತ್ ಸ್ವಚ್ಚತಾ ಅಭಿಯಾನ: ಪೊಮ್ಮಲ ಸುನೀಲ್ ಕುಮಾರ್

Cleanliness Drive: ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ 2025-26ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಯೋಜನೆಯಡಿ ಬೃಹತ್ ಸ್ವಚ್ಚತಾ ಅಭಿಯಾನವನ್ನು ಮಾರ್ಚ್‌ 1ರಿಂದ 6ರವರೆಗೆ ಆಯೋಜಿಸಲಾಗಿದೆ ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.
Last Updated 27 ಫೆಬ್ರುವರಿ 2026, 20:01 IST
GBA | ಉತ್ತರ ನಗರ ಪಾಲಿಕೆಯಿಂದ ಬೃಹತ್ ಸ್ವಚ್ಚತಾ ಅಭಿಯಾನ: ಪೊಮ್ಮಲ ಸುನೀಲ್ ಕುಮಾರ್

ಸಂಕಷ್ಟದಲ್ಲಿ ಪೀಣ್ಯದ ಕೈಗಾರಿಕೆಗಳು: ಡಿ.ಪಿ. ದಾನಪ್ಪ ಆತಂಕ

ಪೀಣ್ಯ ದಾಸರಹಳ್ಳಿ: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇಕೊ ಗ್ರೀನ್‌ ಸಲ್ಯೂಷನ್ಸ್ ಸಿಸ್ಟಮ್‌, ತ್ಯಾಜ್ಯ ನೀರು ಸಂಸ್ಕರಣೆ ಘಟಕವನ್ನು ಸ್ಥಗಿತಗೊಳಿಸುವುದರಿಂದ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ. ದಾನಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 27 ಫೆಬ್ರುವರಿ 2026, 19:52 IST
ಸಂಕಷ್ಟದಲ್ಲಿ ಪೀಣ್ಯದ ಕೈಗಾರಿಕೆಗಳು: ಡಿ.ಪಿ. ದಾನಪ್ಪ ಆತಂಕ

ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಮಂಗಳೂರು ವಿವಿ ಚಾಂಪಿಯನ್‌

Cross Country Championship: ಮೂಡುಬಿದಿರೆ (ದಕ್ಷಿಣ ಕನ್ನಡ): ಮಂಗಳೂರು ವಿಶ್ವವಿದ್ಯಾಲಯ ತಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಇಲ್ಲಿನ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿಯರು ವಿವಿಯನ್ನು ಪ್ರತಿನಿಧಿಸಿದ್ದರು.
Last Updated 27 ಫೆಬ್ರುವರಿ 2026, 19:29 IST
ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಮಂಗಳೂರು ವಿವಿ ಚಾಂಪಿಯನ್‌

ಉತ್ಪಾದನಾ ಘಟಕ ಸಿಬ್ಬಂದಿಯಿಂದ ಪ್ರತಿಭಟನೆ: ಮುಚ್ಚಿದ ‘ಮೈಸೂರು ರೇಷ್ಮೆಸೀರೆ’ ಮಳಿಗೆ

Mysuru Silk Sarees: ರಾಜ್ಯದ ಕೆಎಸ್‌ಐಸಿ ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದ್ದು, ಕಾರ್ಖಾನೆ ಆವರಣದ ಮಳಿಗೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
Last Updated 27 ಫೆಬ್ರುವರಿ 2026, 19:11 IST
ಉತ್ಪಾದನಾ ಘಟಕ ಸಿಬ್ಬಂದಿಯಿಂದ ಪ್ರತಿಭಟನೆ: ಮುಚ್ಚಿದ ‘ಮೈಸೂರು ರೇಷ್ಮೆಸೀರೆ’ ಮಳಿಗೆ

ತುಮಕೂರು–ದಾವಣಗೆರೆ ರೈಲ್ವೆ ಕಾಮಗಾರಿಗೆ ವೇಗ: ವಿ.ಸೋಮಣ್ಣ

Railway Project: ತುಮಕೂರು–ದಾವಣಗೆರೆ ರೈಲ್ವೆ ಯೋಜನೆಗೆ 4 ಸಾವಿರ ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಎರಡು ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
Last Updated 27 ಫೆಬ್ರುವರಿ 2026, 18:50 IST
ತುಮಕೂರು–ದಾವಣಗೆರೆ ರೈಲ್ವೆ ಕಾಮಗಾರಿಗೆ ವೇಗ:   ವಿ.ಸೋಮಣ್ಣ
ADVERTISEMENT

ಪಿರಿಯಾಪಟ್ಟಣ | ತಂಬಾಕಿಗೆ ಸಿಗದ ಬೆಲೆ: ರೈತ ಆತ್ಮಹತ್ಯೆ

Farmer Suicide: ತಂಬಾಕು ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಎ.ಜಿ.ಕೊಪ್ಪಲು ಗ್ರಾಮದ ರೈತ ಸಿದ್ದೇಗೌಡ (45) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 27 ಫೆಬ್ರುವರಿ 2026, 18:45 IST
ಪಿರಿಯಾಪಟ್ಟಣ | ತಂಬಾಕಿಗೆ ಸಿಗದ ಬೆಲೆ: ರೈತ ಆತ್ಮಹತ್ಯೆ

ಕನ್ನಡ ಭಾಷಾ ವಸ್ತು ಸಂಗ್ರಹಾಲಯ ಸ್ಥಾಪಿಸಿ: ಕರ್ನಾಟಕ ವಿಕಾಸ ರಂಗ ಆಗ್ರಹ

Language Museum: ರಾಜ್ಯದಲ್ಲಿ ಕನ್ನಡ ಭಾಷಾ ವಸ್ತುಸಂಗ್ರಹಾಲಯ ಸ್ಥಾಪಿಸಬೇಕು ಹಾಗೂ ಮುಂಬರುವ ಬಜೆಟ್‌ನಲ್ಲಿ ಈ ಬಗ್ಗೆ ಘೋಷಿಸಬೇಕು ಎಂದು ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ ಸರ್ಕಾರವನ್ನು ಆಗ್ರಹಿಸಿವೆ.
Last Updated 27 ಫೆಬ್ರುವರಿ 2026, 18:16 IST
ಕನ್ನಡ ಭಾಷಾ ವಸ್ತು ಸಂಗ್ರಹಾಲಯ ಸ್ಥಾಪಿಸಿ: ಕರ್ನಾಟಕ ವಿಕಾಸ ರಂಗ ಆಗ್ರಹ

ಗ್ರೇಟರ್‌ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಣಕಾಸು ಆಯೋಗದ ವರದಿ ಸಲ್ಲಿಕೆ

Greater Bengaluru: ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ನಗರ ಪಾಲಿಕೆಗಳ ವರದಿಯನ್ನು ರಾಜ್ಯದ 5ನೇ ಹಣಕಾಸು ಆಯೋಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿತು.
Last Updated 27 ಫೆಬ್ರುವರಿ 2026, 18:12 IST
ಗ್ರೇಟರ್‌ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಣಕಾಸು ಆಯೋಗದ ವರದಿ ಸಲ್ಲಿಕೆ
ADVERTISEMENT
ADVERTISEMENT
ADVERTISEMENT