ಶುಕ್ರವಾರ, 2 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಕೋಲಾರ: ಟೊಮೆಟೊ ಕೆ.ಜಿಗೆ ₹60

Vegetable Market Rates: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬಾಕ್ಸ್‌ ಒಂದು ₹850ಕ್ಕೆ ಹರಾಜಾಗಿದ್ದು, ಸ್ಥಳೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿಗೆ ₹60ಕ್ಕೆ ಏರಿಕೆಯಾಗಿದೆ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದೆ.
Last Updated 2 ಜನವರಿ 2026, 19:18 IST
ಕೋಲಾರ: ಟೊಮೆಟೊ ಕೆ.ಜಿಗೆ ₹60

ಕಿಡಿಗೇಡಿಗಳಿಂದ ಮೆಕ್ಕೆಜೋಳಕ್ಕೆ ಬೆಂಕಿ: ಅಂದಾಜು ₹40 ಲಕ್ಷ ಹಾನಿ

Crop Damage Incident: ಗದಗ ಜಿಲ್ಲೆಯ ಅತ್ತಿಕಟ್ಟಿ ಗ್ರಾಮದಲ್ಲಿ 100 ಎಕರೆ ಮೆಕ್ಕೆಜೋಳ ಬೆಳೆ ಕಿಡಿಗೇಡಿಗಳಿಂದ ಬೆಂಕಿಗಾಹುತಿಯಾಗಿ, ₹40 ಲಕ್ಷ ಮೌಲ್ಯದ ನಷ್ಟ ಸಂಭವಿಸಿದೆ ಎಂದು ರೈತರು ತಿಳಿಸಿದ್ದಾರೆ.
Last Updated 2 ಜನವರಿ 2026, 18:20 IST
ಕಿಡಿಗೇಡಿಗಳಿಂದ ಮೆಕ್ಕೆಜೋಳಕ್ಕೆ ಬೆಂಕಿ: ಅಂದಾಜು ₹40 ಲಕ್ಷ ಹಾನಿ

ಜೈಲುಗಳಲ್ಲಿ ಅಕ್ರಮ ಚಟುವಟಿಕೆ: ತನಿಖೆ ಆರಂಭಿಸಿದ ಆನಂದ್ ರೆಡ್ಡಿ

Kalaburagi Jail Investigation: ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಮೊಬೈಲ್, ಮದ್ಯ, ಸಿಗರೇಟ್ ಅಕ್ರಮ ಪ್ರವೇಶದ ಕುರಿತು ಪಿ.ವಿ.ಆನಂದ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ; ಅಲೋಕ್ ಕುಮಾರ್ ಭಾನುವಾರ ಭೇಟಿ ನಿರೀಕ್ಷೆ.
Last Updated 2 ಜನವರಿ 2026, 18:20 IST
ಜೈಲುಗಳಲ್ಲಿ ಅಕ್ರಮ ಚಟುವಟಿಕೆ: ತನಿಖೆ ಆರಂಭಿಸಿದ ಆನಂದ್ ರೆಡ್ಡಿ

ಯಲ್ಲಮ್ಮನಗುಡ್ಡ: ಬನದ ಹುಣ್ಣಿಮೆ ಜಾತ್ರೆ ಇಂದು

Banada Hunnime Jatre: ಬನದ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಸೇರಲಿದ್ದಾರೆ. ಭದ್ರತೆ ಸೇರಿದಂತೆ ಮೂಲಸೌಲಭ್ಯಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
Last Updated 2 ಜನವರಿ 2026, 18:17 IST
ಯಲ್ಲಮ್ಮನಗುಡ್ಡ: ಬನದ ಹುಣ್ಣಿಮೆ ಜಾತ್ರೆ ಇಂದು

ಬಸವರಾಜ ಕಟ್ಟೀಮನಿ ಪ್ರತಿಷ್ಠಾನ: ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ ಪ್ರಕಟ

Kannada Book Awards: 2023–24ರ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿಗೆ ಗೋವಿಂದರಾಜು ಕಲ್ಲೂರ, ಫೌಝಿಯಾ ಸಲೀಮ್, ಕಾವ್ಯಾ ಕಡಮೆ, ಜಯರಾಮಚಾರಿ ಮತ್ತು ಅರುಣಕುಮಾರ ಹಬ್ಬು ಅವರ ಕೃತಿಗಳು ಆಯ್ಕೆಯಾಗಿವೆ. ಧಾರವಾಡದಲ್ಲಿ ಜನವರಿ 18ರಂದು ಸಮಾರಂಭ.
Last Updated 2 ಜನವರಿ 2026, 18:07 IST
ಬಸವರಾಜ ಕಟ್ಟೀಮನಿ ಪ್ರತಿಷ್ಠಾನ: ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿ ಪ್ರಕಟ

ಬಾಂಗ್ಲಾ ವಲಸಿಗರಾಗಿದ್ದರೆ ಜೈಲಿಗೆ ಹಾಕಲಿ? ರಾಮಲಿಂಗಾ ರೆಡ್ಡಿ ಸವಾಲು

Political Challenge: ಬಾಂಗ್ಲಾ ವಲಸಿಗರ ಕುರಿತು ಬಿಜೆಪಿ ಆರೋಪಕ್ಕೆ ಪ್ರತಿಯಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ, ಅಕ್ರಮ ವಲಸೆ ವಿಚಾರದಲ್ಲಿ ಕ್ರಮಕ್ಕೆ ಸವಾಲು ಹಾಕಿದ್ದಾರೆ.
Last Updated 2 ಜನವರಿ 2026, 18:05 IST
ಬಾಂಗ್ಲಾ ವಲಸಿಗರಾಗಿದ್ದರೆ ಜೈಲಿಗೆ ಹಾಕಲಿ? ರಾಮಲಿಂಗಾ ರೆಡ್ಡಿ ಸವಾಲು

ಅಕಾಲಿಕ ಮಳೆ: ನೂರಾರು ಎಕರೆ ಭತ್ತ ಬೆಳೆ ಹಾನಿ

Crop Loss Mandya: ಮಳವಳ್ಳಿಯಲ್ಲಿ ಅಕಾಲಿಕ ಮಳೆಯಿಂದ ಭತ್ತದ ಬೆಳೆ ನೂರಾರು ಎಕರೆ ಹಾನಿಗೊಳಗಾಗಿದೆ. ರೈತರು ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು ಎಂದು ರೈತ ಸಂಘದ ಆಗ್ರಹ.
Last Updated 2 ಜನವರಿ 2026, 18:02 IST
ಅಕಾಲಿಕ ಮಳೆ: ನೂರಾರು ಎಕರೆ ಭತ್ತ ಬೆಳೆ ಹಾನಿ
ADVERTISEMENT

ವಿಬಿ–ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಲು ನರೇಗಾ ಸಂಘರ್ಷ ಮೋರ್ಚಾ ಮನವಿ

Congress Protest: ಕೇಂದ್ರ ಸರ್ಕಾರವು ವಿಬಿ–ಜಿ ರಾಮ್‌ ಜಿ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಿ, ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮುಂದುವರಿಸಬೇಕು ಎಂದು ಆಗ್ರಹಿಸಿರುವ ನರೇಗಾ ಸಂಘರ್ಷ ಮೋರ್ಚಾ ಆಂದೋಲನಕ್ಕೆ ಬೆಂಬಲ ಸೂಚಿಸಿದೆ.
Last Updated 2 ಜನವರಿ 2026, 16:19 IST
ವಿಬಿ–ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಲು ನರೇಗಾ ಸಂಘರ್ಷ ಮೋರ್ಚಾ ಮನವಿ

ಅಧ್ಯಾತ್ಮ, ಸಂಸ್ಕೃತಿಯೊಂದಿಗೆ ವಿಜ್ಞಾನದ ಮಿಳಿತ: ಇಸ್ರೊದ ಮಾಜಿ ಅಧ್ಯಕ್ಷ ಕಿರಣ್

Science and Spirituality: ‘ನಮ್ಮ ಧರ್ಮ ಸಂಸ್ಕೃತಿ ಹಬ್ಬಗಳಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ಅಧ್ಯಾತ್ಮದೊಂದಿಗೆ ವಿಜ್ಞಾನ ಬೆರೆತಿದೆ’ ಎಂದು ಇಸ್ರೊದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದರು.
Last Updated 2 ಜನವರಿ 2026, 16:18 IST
ಅಧ್ಯಾತ್ಮ, ಸಂಸ್ಕೃತಿಯೊಂದಿಗೆ ವಿಜ್ಞಾನದ ಮಿಳಿತ: ಇಸ್ರೊದ ಮಾಜಿ ಅಧ್ಯಕ್ಷ ಕಿರಣ್

ಬೆಂಗಳೂರಿನ ಆಟೊ ಚಾಲಕನ ಕೊಲೆ: ಒಡಿಶಾದ ಮೂವರ ಸೆರೆ

Auto Driver Murder: ಆಟೊ ಚಾಲಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಒಡಿಶಾದ ಮೂವರು ಆರೋಪಿಗಳನ್ನು ಕೆ.ಪಿ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 2 ಜನವರಿ 2026, 16:15 IST
ಬೆಂಗಳೂರಿನ ಆಟೊ ಚಾಲಕನ ಕೊಲೆ: ಒಡಿಶಾದ ಮೂವರ ಸೆರೆ
ADVERTISEMENT
ADVERTISEMENT
ADVERTISEMENT