ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ನಾಳೆ ವ್ಯತ್ಯಯ
Water Cut in Bengaluru: ನಗರದ ವಿವಿಧ ಬಡಾವಣೆಗಳಲ್ಲಿ ಫೆ.26ರ ಬೆಳಿಗ್ಗೆ 6ರಿಂದ ಫೆ. 27ರ ಬೆಳಿಗ್ಗೆ 6ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ (BWSSB) ತಿಳಿಸಿದೆ.Last Updated 24 ಫೆಬ್ರುವರಿ 2026, 23:31 IST