ಗುರುವಾರ, 29 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ವಿವೇಕಾನಂದರ ಬದುಕೇ ಸ್ಫೂರ್ತಿ: ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ

Youth Motivation: ಬೀದರ್‌ನ ನೌಬಾದ್‌ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಅವರ ಬದುಕು ಮತ್ತು ವಿಚಾರಗಳು ಎಲ್ಲರಿಗೂ ಸ್ಫೂರ್ತಿ ಎಂಬುದಾಗಿ ಅಭಿಪ್ರಾಯಪಟ್ಟರು.
Last Updated 29 ಜನವರಿ 2026, 8:58 IST
ವಿವೇಕಾನಂದರ ಬದುಕೇ ಸ್ಫೂರ್ತಿ: ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ

ಬೀದರ್‌: ದತ್ತಗಿರಿ ಶಾಲೆಯಲ್ಲಿ ವಸ್ತು ಪ್ರದರ್ಶನ

ಬೀದರ್‌: ಇಲ್ಲಿನ ಬಸವ ನಗರ ಬಡಾವಣೆಯಲ್ಲಿ ಶ್ರೀ ದತ್ತಗಿರಿ ಮಹಾರಾಜ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ‘ಕಲಾ, ವಿಜ್ಞಾನ, ಗಣಿತ ಮತ್ತು ಸಾಮಾಜಿಕ ಜಾಲತಾಣದ ಸತ್ಪರಿಣಾಮ–ದುಷ್ಪರಿಣಾಮ’ ಕುರಿತ ಎರಡು ದಿನಗಳ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
Last Updated 29 ಜನವರಿ 2026, 8:56 IST

ಬೀದರ್‌: ದತ್ತಗಿರಿ ಶಾಲೆಯಲ್ಲಿ ವಸ್ತು ಪ್ರದರ್ಶನ

ಷಟಸ್ಥಲ ಧ್ವಜದೊಂದಿಗೆ ಮಹಾ ಕಾರು ರ್‍ಯಾಲಿ

24ನೇ ವಚನ ವಿಜಯೋತ್ಸವದ ಅಂಗವಾಗಿ ಆಯೋಜನೆ; ಶೈನಿ ಪ್ರದೀಪ್‌ ಗುಂಟಿ ಚಾಲನೆ
Last Updated 29 ಜನವರಿ 2026, 8:55 IST
ಷಟಸ್ಥಲ ಧ್ವಜದೊಂದಿಗೆ ಮಹಾ ಕಾರು ರ್‍ಯಾಲಿ

ಅದ್ಧೂರಿ ದ್ಯಾಮವ್ವ ದೇವಿ ಜಾತ್ರೆ

Goddess Festival: ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿಯಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ದೇವಿಯ ಜಾತ್ರೆ ಭಕ್ತಿಭಾವದಿಂದ ಮೆರವಣಿಗೆಯೊಂದಿಗೆ ನಡೆಯಿದ್ದು, ಸಾವಿರಾರು ಭಕ್ತರು ಭಾಗವಹಿಸಿ ಉತ್ಸಾಹವರ್ಧನೆ ಮಾಡಿದ್ದಾರೆ.
Last Updated 29 ಜನವರಿ 2026, 8:54 IST
ಅದ್ಧೂರಿ ದ್ಯಾಮವ್ವ ದೇವಿ ಜಾತ್ರೆ

ಹುಲಕೋಟಿ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇಂದು

Spiritual Event: ಗದಗದ ಹುಲಕೋಟಿಯಲ್ಲಿ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವ ನಡೆಯಲಿದ್ದು, ಶ್ರೀ ಜಯೇಂದ್ರಪುರಿ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧಿಪತಿಗಳು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉಪನ್ಯಾಸಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Last Updated 29 ಜನವರಿ 2026, 8:53 IST
ಹುಲಕೋಟಿ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇಂದು

ವಿಜೃಂಭಣೆಯ ಹುಚ್ಚೀರಪ್ಪಜ್ಜನ ರಥೋತ್ಸವ

Spiritual Festival: ನರೇಗಲ್ ಮಜರೆ ಕೋಡಿಕೊಪ್ಪ ಗ್ರಾಮದಲ್ಲಿ ವೀರಪ್ಪಜ್ಜನ ರಥೋತ್ಸವ ಭಕ್ತಿಭಾವದಿಂದ ಜರುಗಿದ್ದು, ಸಾವಿರಾರು ಭಕ್ತರು ಜೈಘೋಷದೊಂದಿಗೆ ಪಾದಯಾತ್ರೆ ಮೂಲಕ ಪಾಲ್ಗೊಂಡು ದರ್ಶನ ಪಡೆದರು.
Last Updated 29 ಜನವರಿ 2026, 8:51 IST
ವಿಜೃಂಭಣೆಯ ಹುಚ್ಚೀರಪ್ಪಜ್ಜನ ರಥೋತ್ಸವ

ಕ್ರಾಂತಿ ಸೇನಾನಿ ಪರಿಚಯ ಈಗಿನ ಪೀಳಿಗೆಗೆ ಅಗತ್ಯ: ಹನಮಂತಪ್ಪ ಎಚ್. ಅಬ್ಬಿಗೇರಿ‌

Historical Tribute: ನರೇಗಲ್‌ನಲ್ಲಿ ಬೆಳವಡಿ ವಡ್ಡರ ಯಲ್ಲಣ್ಣನ 226ನೇ ಜಯಂತಿಯನ್ನು ಭೋವಿ ಸಮಾಜದ ವತಿಯಿಂದ ಆಚರಿಸಿ, ಇಂದಿನ ಪೀಳಿಗೆಗೆ ಕ್ರಾಂತಿವೀರರ ಬೃಹತ್ ಕೊಡುಗೆ ಪರಿಚಯಿಸಬೇಕೆಂದು ಆಗ್ರಹಿಸಲಾಯಿತು.
Last Updated 29 ಜನವರಿ 2026, 8:50 IST
ಕ್ರಾಂತಿ ಸೇನಾನಿ ಪರಿಚಯ ಈಗಿನ ಪೀಳಿಗೆಗೆ ಅಗತ್ಯ:  ಹನಮಂತಪ್ಪ ಎಚ್. ಅಬ್ಬಿಗೇರಿ‌
ADVERTISEMENT

ತಹಶೀಲ್ದಾರ್‌ ಮೇಲೆ ಹಲ್ಲೆ: ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

ತಹಶೀಲ್ದಾರ್‌ ಮೇಲೆ ಹಲ್ಲೆ: ಕಂದಾಯ ನೌಕರರ ಸಂಘ ಖಂಡನೆ
Last Updated 29 ಜನವರಿ 2026, 8:48 IST
ತಹಶೀಲ್ದಾರ್‌ ಮೇಲೆ ಹಲ್ಲೆ: ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

ಜಾತ್ರೆಯಲ್ಲಿ ಕೃಷಿ ಮಾಹಿತಿ ವಿನಿಮಯ

ಗಮನ ಸೆಳೆದ ಪ್ರಾತ್ಯಕ್ಷಿಕೆಗಳು; ರೈತರಿಗೆ ಭರಪೂರ ಮಾಹಿತಿ ಒದಗಿಸಿದ ತಜ್ಞರು
Last Updated 29 ಜನವರಿ 2026, 8:48 IST
ಜಾತ್ರೆಯಲ್ಲಿ ಕೃಷಿ ಮಾಹಿತಿ ವಿನಿಮಯ

ಕುಕನೂರು: ದೂಳು–ಹೊಗೆಯಿಂದ ಜನರ ಪರದಾಟ

ಕುಕನೂರು: ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರದಿಂದ ಹೊರಸೂಸುವ ಹೊಗೆ ಹಾಗೂ ದೂಳಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
Last Updated 29 ಜನವರಿ 2026, 8:42 IST
ಕುಕನೂರು: ದೂಳು–ಹೊಗೆಯಿಂದ ಜನರ ಪರದಾಟ
ADVERTISEMENT
ADVERTISEMENT
ADVERTISEMENT