ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ದೊಡ್ಡಬಳ್ಳಾಪುರ: ಸ್ಯಾರಿ ಸಂತೆಗೆ ಹರಿದು ಬಂದ ಜನಸಾಗರ

Handloom Saree Exhibition: ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸ್ಯಾರಿ ಸಂತೆಗೆ ಜನಸಾಗರ ಹರಿದುಬಂದಿದ್ದು, ಸ್ಥಳೀಯ ನೇಕಾರರ ಸೀರೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 21 ಫೆಬ್ರುವರಿ 2026, 6:16 IST
ದೊಡ್ಡಬಳ್ಳಾಪುರ: ಸ್ಯಾರಿ ಸಂತೆಗೆ ಹರಿದು ಬಂದ ಜನಸಾಗರ

ಹೊಸಕೋಟೆ: ಹಿರಿಯ ನಾಗರಿಕರ ಅನುಕೂಲಕ್ಕೆ ‘ಆಸರೆ’ ಜಾರಿ

ಹಿರಿಯ ನಾಗರಿಕರಿಗೆ ನೆರವಾಗುವ ಮತ್ತು ಹಿರಿಯ ನಾಗರಿಕರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಆಸರೆ’ ಕಾರ್ಯಕ್ರಮವನ್ನು ಶುಕ್ರವಾರ ಜಾರಿಗೊಳಿಸಲಾಯಿತು.
Last Updated 21 ಫೆಬ್ರುವರಿ 2026, 6:13 IST
ಹೊಸಕೋಟೆ: ಹಿರಿಯ ನಾಗರಿಕರ ಅನುಕೂಲಕ್ಕೆ ‘ಆಸರೆ’ ಜಾರಿ

ಆನೇಕಲ್ | ಶಾಲಾ ಮಕ್ಕಳಿಗೆ ಬ್ಯಾಡ್ ಟಚ್: ವ್ಯಕ್ತಿ ವಿರುದ್ಧ ಪೋಕ್ಸೊ ಪ್ರಕರಣ

Anekal News: ಶಾಲೆಯಲ್ಲಿ 9 ಬಾಲಕಿಯರಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ವ್ಯಕ್ತಿಯನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Last Updated 21 ಫೆಬ್ರುವರಿ 2026, 6:12 IST
ಆನೇಕಲ್ | ಶಾಲಾ ಮಕ್ಕಳಿಗೆ ಬ್ಯಾಡ್ ಟಚ್: ವ್ಯಕ್ತಿ ವಿರುದ್ಧ ಪೋಕ್ಸೊ ಪ್ರಕರಣ

ಕಾರವಾರ: ಸಮುದ್ರ ಸೇರಿದ ಹಸಿರು ಕಡಲಾಮೆ

Karwar Coast: ಕಾಳಿ ನದಿಯಲ್ಲಿ ಸಿಲುಕಿಕೊಂಡು ರಕ್ಷಿಸಲ್ಪಟ್ಟ ಹಸಿರು ಕಡಲಾಮೆಯನ್ನು ಅರಣ್ಯ ಇಲಾಖೆ ಆರೈಕೆ ಬಳಿಕ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
Last Updated 21 ಫೆಬ್ರುವರಿ 2026, 6:10 IST
ಕಾರವಾರ: ಸಮುದ್ರ ಸೇರಿದ ಹಸಿರು ಕಡಲಾಮೆ

ದೇವನಹಳ್ಳಿ ವಿಮಾನ ನಿಲ್ದಾಣ: ₹66 ಲಕ್ಷ ಮೌಲ್ಯದ ಹೈಡ್ರೊಫೋನಿಕ್ ಗಾಂಜಾ ಜಪ್ತಿ

Kempegowda Airport: ಬ್ಯಾಂಕಾಕ್‌ನಿಂದ ಬಂದ ಇಬ್ಬರು ಪ್ರಯಾಣಿಕರಿಂದ ₹66.5 ಲಕ್ಷ ಮೌಲ್ಯದ ಹೈಡ್ರೊಫೋನಿಕ್ ಗಾಂಜಾವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 21 ಫೆಬ್ರುವರಿ 2026, 6:10 IST
ದೇವನಹಳ್ಳಿ  ವಿಮಾನ ನಿಲ್ದಾಣ: ₹66 ಲಕ್ಷ ಮೌಲ್ಯದ ಹೈಡ್ರೊಫೋನಿಕ್ ಗಾಂಜಾ ಜಪ್ತಿ

ಆನೇಕಲ್: ಮೇಳದಲ್ಲಿ 2000 ಸ್ಕೌಟ್ಸ್, ಗೈ‍ಡ್ಸ್‌ ಭಾಗಿ

ಉರಿಬಿಸಿಲಿನಲ್ಲೂ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು
Last Updated 21 ಫೆಬ್ರುವರಿ 2026, 6:09 IST
ಆನೇಕಲ್: ಮೇಳದಲ್ಲಿ 2000 ಸ್ಕೌಟ್ಸ್, ಗೈ‍ಡ್ಸ್‌ ಭಾಗಿ

ಬಮೂಲ್ ಕಚೇರಿಗೆ ಡಿ.ಕೆ.ಸುರೇಶ್ ಭೇಟಿ

Anekal News: ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಶಿಬಿರ ಕಚೇರಿಗೆ ಭೇಟಿ ನೀಡಿ ಹಾಲು ಸಂಗ್ರಹಣೆ, ಗುಣಮಟ್ಟ ಪರೀಕ್ಷೆ ಮತ್ತು ರೈತರಿಗೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
Last Updated 21 ಫೆಬ್ರುವರಿ 2026, 6:07 IST
ಬಮೂಲ್ ಕಚೇರಿಗೆ ಡಿ.ಕೆ.ಸುರೇಶ್ ಭೇಟಿ
ADVERTISEMENT

ಕೊಳ್ಳೇಗಾಲ: ಒಳ ಮೀಸಲಾತಿ ವಿರೋಧಿಸಿ ಬೈಕ್ ರ‍್ಯಾಲಿ

ನಾಗಮೋಹನದಾಸ್ ವರದಿ ಅವೈಜ್ಞಾನಿಕ: ಸತ್ತೇಗಾಲ ಗ್ರಾಮಸ್ಥರಿಂದ ಆಕ್ರೋಶ
Last Updated 21 ಫೆಬ್ರುವರಿ 2026, 6:04 IST
ಕೊಳ್ಳೇಗಾಲ: ಒಳ ಮೀಸಲಾತಿ ವಿರೋಧಿಸಿ ಬೈಕ್ ರ‍್ಯಾಲಿ

ಚನ್ನಪಟ್ಟಣ | ನೀಲಸಂದ್ರ ಗ್ರಾಮದಲ್ಲಿ ಕಾಡಾನೆಗಳ ದಾಳಿ: ಬೆಳೆ ಧ್ವಂಸ

Channapatna News: ನೀಲಸಂದ್ರ ಮತ್ತು ಹರಿಸಂದ್ರ ಗ್ರಾಮಗಳಲ್ಲಿ ಕಾಡಾನೆಗಳ ದಾಳಿಯಿಂದ ತೆಂಗು, ರಾಗಿ, ಟೊಮ್ಯಾಟೊ ಬೆಳೆಗಳು ನಾಶವಾಗಿದ್ದು, ರೈತರು ಪರಿಹಾರಕ್ಕೆ ಆಗ್ರಹಿಸಿದ್ದಾರೆ.
Last Updated 21 ಫೆಬ್ರುವರಿ 2026, 6:03 IST
ಚನ್ನಪಟ್ಟಣ | ನೀಲಸಂದ್ರ ಗ್ರಾಮದಲ್ಲಿ ಕಾಡಾನೆಗಳ ದಾಳಿ: ಬೆಳೆ ಧ್ವಂಸ

ಸರ್ವಜ್ಞನ ಆದರ್ಶ ಅಳವಡಿಸಿಕೊಳ್ಳು ತಹಶೀಲ್ದಾರ್ ತನ್ಮಯ್ ಸಲಹೆ

ತ್ರಿಪದಿ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿದರು: ಎಂ.ಎಸ್.ತನ್ಮಯ್
Last Updated 21 ಫೆಬ್ರುವರಿ 2026, 6:02 IST
ಸರ್ವಜ್ಞನ ಆದರ್ಶ ಅಳವಡಿಸಿಕೊಳ್ಳು ತಹಶೀಲ್ದಾರ್ ತನ್ಮಯ್ ಸಲಹೆ
ADVERTISEMENT
ADVERTISEMENT
ADVERTISEMENT