ಶುಕ್ರವಾರ, 2 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ದೇವನಹಳ್ಳಿ ಬಳಿ ಟೋಲ್ ಪ್ಲಾಜಾಗೆ ಗುದ್ದಿದ ಬಸ್: ನಾಲ್ವರಿಗೆ ಗಂಭೀರ ಗಾಯ

Bus Hits Toll Plaza: ಹೈದರಾಬಾದ್‌ನಿಂದ ಮೈಸೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ದೇವನಹಳ್ಳಿಯ ಸಾದಹಳ್ಳಿ ಬಳಿ ನಿರುಪಯುಕ್ತ ಟೋಲ್ ಪ್ಲಾಜಾಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
Last Updated 2 ಜನವರಿ 2026, 8:32 IST
ದೇವನಹಳ್ಳಿ ಬಳಿ ಟೋಲ್ ಪ್ಲಾಜಾಗೆ ಗುದ್ದಿದ ಬಸ್: ನಾಲ್ವರಿಗೆ ಗಂಭೀರ ಗಾಯ

ಚಳ್ಳಕೆರೆ: ಕಡಲೆಗೆ ಸೊರಬು ಕೀಟ ಬಾಧೆ- ಬೆಳೆಗಾರರ ಆತಂಕ

Challakere ಚಳ್ಳಕೆರೆ : ತಾಲ್ಲೂಕಿನ ಬಾಲೇನಹಳ್ಳಿ, ರಾಮಜೋಗಿಹಳ್ಳಿ, ಕುರುಡಿಹಳ್ಳಿ ಮುಂತಾದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಕೃಷಿ ತಜ್ಞರ ತಂಡ ಕಪ್ಪು ಮಣ್ಣಿನ ಭೂಮಿಯಲ್ಲಿ ಬೆಳೆದ ಕಡಲೆ...
Last Updated 2 ಜನವರಿ 2026, 8:05 IST
ಚಳ್ಳಕೆರೆ: ಕಡಲೆಗೆ ಸೊರಬು ಕೀಟ ಬಾಧೆ- ಬೆಳೆಗಾರರ ಆತಂಕ

ಯಲ್ಲದಕರೆಯಲ್ಲಿ ಹಾಲಿನ ಡೇರಿ ಪುನಃಶ್ಚೇತನಕ್ಕೆ ಚಾಲನೆ

ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡಿದ್ದ ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಹಾಲಿನ ಡೈರಿಯನ್ನು ಗುರುವಾರ ಕೆಎಂಎಫ್ ನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮರಳಿ ಕಾರ್ಯಾರಂಭ...
Last Updated 2 ಜನವರಿ 2026, 8:04 IST
ಯಲ್ಲದಕರೆಯಲ್ಲಿ ಹಾಲಿನ ಡೇರಿ ಪುನಃಶ್ಚೇತನಕ್ಕೆ ಚಾಲನೆ

ಅಪಘಾತ; ಬೈಕ್ ಸವಾರ ಗಂಭೀರ ಗಾಯ

ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಜಮೀನಿನ ಬೇಲಿಗೆ ಅಳವಡಿಸಿದ್ದ ಸಿಮೆಂಟ್ ಕಂಬಕ್ಕೆ ಬೈಕ್ ಅಪ್ಪಳಿಸಿದ ಪರಿಣಾಮ ಬೈಕ್‌ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
Last Updated 2 ಜನವರಿ 2026, 8:03 IST
ಅಪಘಾತ; ಬೈಕ್ ಸವಾರ ಗಂಭೀರ ಗಾಯ

ಚಾರ್ಮಾಡಿ ಘಾಟಿ: ಅಪಾಯಕಾರಿ ಪ್ರದೇಶದಲ್ಲಿ ನಿಲ್ಲದ ಫೋಟೊಶೂಟ್

ಮೂಡಿಗೆರೆಯ ಚಾರ್ಮಾಡಿ ಘಾಟಿಯಲ್ಲಿ ಎಚ್ಚರಿಕೆ ನಾಮಫಲಕಗಳಿದ್ದರೂ ಪ್ರವಾಸಿಗರು ಪ್ರಪಾತ ಮತ್ತು ಬಂಡೆಗಳ ಮೇಲೆ ನಿಂತು ಫೋಟೊಶೂಟ್ ಮಾಡುತ್ತಿದ್ದಾರೆ. ಸಂಚಾರ ದಟ್ಟಣೆಯಿಂದ ಸ್ಥಳೀಯರು ಹೈರಾಣಾಗಿದ್ದಾರೆ.
Last Updated 2 ಜನವರಿ 2026, 8:03 IST
ಚಾರ್ಮಾಡಿ ಘಾಟಿ: ಅಪಾಯಕಾರಿ ಪ್ರದೇಶದಲ್ಲಿ ನಿಲ್ಲದ ಫೋಟೊಶೂಟ್

Davanagere Liquor sale: ಹೊಸ ವರ್ಷಾಚರಣೆ: ಮದ್ಯ ಮಾರಾಟ ದ್ವಿಗುಣ

ಬಿಯರ್‌ ಸೇವನೆಯತ್ತ ಯುವಜನರ ಚಿತ್ತ, ₹ 5 ಕೋಟಿಗೂ ಅಧಿಕ ವಹಿವಾಟು
Last Updated 2 ಜನವರಿ 2026, 8:02 IST
Davanagere Liquor sale: ಹೊಸ ವರ್ಷಾಚರಣೆ: ಮದ್ಯ ಮಾರಾಟ ದ್ವಿಗುಣ

ಪ್ರಾಚೀನ ವಾಸ್ತುಶಿಲ್ಪಕ್ಕೆ ಸಾಟಿಯೇ ಇಲ್ಲ: ಕೆ.ಎಸ್. ಬಸವಂತಪ್ಪ

ಅಮರಶಿಲ್ಪಿ ಜಕಣಾಚಾರಿ ಜಯಂತಿಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಬಣ್ಣನೆ
Last Updated 2 ಜನವರಿ 2026, 8:01 IST
ಪ್ರಾಚೀನ ವಾಸ್ತುಶಿಲ್ಪಕ್ಕೆ ಸಾಟಿಯೇ ಇಲ್ಲ: ಕೆ.ಎಸ್. ಬಸವಂತಪ್ಪ
ADVERTISEMENT

ಚಿತ್ರದುರ್ಗ: ಚಂದ್ರವಳ್ಳಿ ಸ್ಮಾರಕ ಸಂರಕ್ಷಿತ ತಾಣವಲ್ಲವಂತೆ!

ಲೋಕಸಭೆ ಅಧಿವೇಶನದಲ್ಲಿ ಸಂಸ್ಕೃತಿ ಸಚಿವಾಲಯದಿಂದ ಉತ್ತರ, ಸಂಶೋಧಕರ ಅಸಮಾಧಾನ
Last Updated 2 ಜನವರಿ 2026, 8:00 IST
ಚಿತ್ರದುರ್ಗ: ಚಂದ್ರವಳ್ಳಿ ಸ್ಮಾರಕ ಸಂರಕ್ಷಿತ ತಾಣವಲ್ಲವಂತೆ!

ವಿದ್ಯಾರ್ಥಿನಿಯರಿಗೂ ಮುಟ್ಟಿನ ರಜೆಗಾಗಿ ಶೀಘ್ರ ಶಿಫಾರಸು: ಅಪರ್ಣಾ ಎಂ.ಕೊಳ್ಳ

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳ ಭರವಸೆ
Last Updated 2 ಜನವರಿ 2026, 7:57 IST
ವಿದ್ಯಾರ್ಥಿನಿಯರಿಗೂ ಮುಟ್ಟಿನ ರಜೆಗಾಗಿ ಶೀಘ್ರ ಶಿಫಾರಸು: ಅಪರ್ಣಾ ಎಂ.ಕೊಳ್ಳ

ಭಾವೈಕ್ಯತೆಯ ಸದೃಢತೆಗಾಗಿ ಪ್ರಾರ್ಥನೆ: ಸುರೇಶ್ ಜಾಕೊಬ್

ಕಡೂರಿನ 'ದಿ ಲೇಟರ್ ರೈನ್ ರಿವೈವಲ್ ಚರ್ಚ್‌'ನಲ್ಲಿ ಹೊಸ ವರ್ಷ 2026ರ ನಿಮಿತ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇಶದ ಭಾವೈಕ್ಯತೆ ಮತ್ತು ರೈತರ ಏಳಿಗೆಗಾಗಿ ಫಾಸ್ಟರ್ ಸುರೇಶ್ ಜಾಕೊಬ್ ಸಂದೇಶ ನೀಡಿದರು.
Last Updated 2 ಜನವರಿ 2026, 7:56 IST
ಭಾವೈಕ್ಯತೆಯ ಸದೃಢತೆಗಾಗಿ ಪ್ರಾರ್ಥನೆ: ಸುರೇಶ್ ಜಾಕೊಬ್
ADVERTISEMENT
ADVERTISEMENT
ADVERTISEMENT