ಸೋಮವಾರ, 26 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಶ್ರೀವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಿಂದ ಪ್ರೋತ್ಸಾಹಧನ ವಿತರಣೆ

‘ಮಕ್ಕಳು ತಮ್ಮ ಮೇಲೆ ವಿಶ್ವಾಸವಿಟ್ಟು ಓದಿದರೆ ಅಂದು ಕೊಂಡಿದ್ದನ್ನು ಸಾಧಿಸಬಹುದು’ ಎಂದು ಕೆ.ಆರ್.ಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ರಾಧಾ ಅಭಿಪ್ರಾಯಪಟ್ಟರು.
Last Updated 26 ಜನವರಿ 2026, 20:25 IST
ಶ್ರೀವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಿಂದ ಪ್ರೋತ್ಸಾಹಧನ ವಿತರಣೆ

ಬೆಂಗಳೂರು: ಏಪ್ರಿಲ್‌ನಲ್ಲಿ ಎಸ್ಸಿ, ಎಸ್ಟಿ ವಕೀಲರ ರಾಜ್ಯ ಸಮ್ಮೇಳನ

Legal Community Event: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಕೀಲರ ಸಂಘದ ರಾಜ್ಯಮಟ್ಟದ ಸಮಾವೇಶವು ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Last Updated 26 ಜನವರಿ 2026, 20:19 IST
ಬೆಂಗಳೂರು: ಏಪ್ರಿಲ್‌ನಲ್ಲಿ ಎಸ್ಸಿ, ಎಸ್ಟಿ ವಕೀಲರ ರಾಜ್ಯ ಸಮ್ಮೇಳನ

ಬೆಂಗಳೂರು: ಜ. 30ಕ್ಕೆ ಸಂವಿಧಾನ ನಡಿಗೆ ಕಾರ್ಯಕ್ರಮ

Constitution: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಸಮಾಜ ಕಲ್ಯಾಣ ಸಚಿವಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಿಂದ ‘ಸಂವಿಧಾನವೇ ಬೆಳಕು – ಹೆಜ್ಜೆಯಿಡು ಬೆಂಗಳೂರು’ ಕಾರ್ಯಕ್ರಮ ಜನವರಿ 30ರಂದು ಜ್ಞಾನಭಾರತಿಯಲ್ಲಿ ನಡೆಯಲಿದೆ.
Last Updated 26 ಜನವರಿ 2026, 19:59 IST
ಬೆಂಗಳೂರು: ಜ. 30ಕ್ಕೆ ಸಂವಿಧಾನ ನಡಿಗೆ ಕಾರ್ಯಕ್ರಮ

ಬೆಂಗಳೂರು: ‘ತಲಸ್ಸೇಮಿಯಾ’ ಮಕ್ಕಳಿಗಾಗಿ ರಕ್ತದಾನ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ವಿಶಿಷ್ಠವಾಗಿ ಆಚರಣೆ
Last Updated 26 ಜನವರಿ 2026, 19:58 IST
ಬೆಂಗಳೂರು: ‘ತಲಸ್ಸೇಮಿಯಾ’ ಮಕ್ಕಳಿಗಾಗಿ ರಕ್ತದಾನ

ಬೆಂಗಳೂರು| ಎನ್‌ಇಪಿ ಹೆಸರಲ್ಲಿ ನೈಜ ಇತಿಹಾಸ ಬದಲು: ಆದಿತ್ಯ ಮುಖರ್ಜಿ

NEP History Concern: ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಆದಿತ್ಯ ಮುಖರ್ಜಿ ಎನ್‌ಇಪಿ ಹೆಸರಿನಲ್ಲಿ ನೈಜ ಇತಿಹಾಸ ಬದಲಾಯಿಸಲಾಗುತ್ತಿದೆ ಎಂದು ನಗರದಲ್ಲಿ ನಡೆದ ಸಂವಾದದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.
Last Updated 26 ಜನವರಿ 2026, 19:57 IST
ಬೆಂಗಳೂರು| ಎನ್‌ಇಪಿ ಹೆಸರಲ್ಲಿ ನೈಜ ಇತಿಹಾಸ ಬದಲು: ಆದಿತ್ಯ ಮುಖರ್ಜಿ

ಮಂಚೇನಹಳ್ಳಿ: ತಲೆಕೆಳಗಾಗಿ ಹಾರಾಡಿದ ರಾಷ್ಟ್ರಧ್ವಜ

Republic Day: : ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ರಾಷ್ಟ್ರಧ್ವಜವು ತಪ್ಪಾಗಿ ತಲೆಕೆಳಗಾಗಿ ಹಾರಾಡಿದ ಘಟನೆ ವರದಿಯಾಗಿದೆ.
Last Updated 26 ಜನವರಿ 2026, 19:55 IST
ಮಂಚೇನಹಳ್ಳಿ: ತಲೆಕೆಳಗಾಗಿ ಹಾರಾಡಿದ ರಾಷ್ಟ್ರಧ್ವಜ

ಈಜಿಪುರ: ಜಾಗ ಗುರುತು ಮಾಡಿ ಕೆಲಸ ಆರಂಭಿಸಿ– ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಸೂಚನೆ

Infrastructure Progress: ಈಜಿಪುರ ಮೇಲ್ಸೇತುವೆ ಕಾಮಗಾರಿ ವೇಗ ಪಡೆಯುವ ನಿರೀಕ್ಷೆಯಿದ್ದು, ಸಂಚಾರಿ ಪೊಲೀಸ್ ಇಲಾಖೆ ಮತ್ತು ಸೇಂಟ್ ಜಾನ್ಸ್ ಆರೋಗ್ಯ ವಿಜ್ಞಾನ ಅಕಾಡೆಮಿ ಜೊತೆ ಸಭೆ ನಡೆದಿದೆ.
Last Updated 26 ಜನವರಿ 2026, 19:47 IST
ಈಜಿಪುರ: ಜಾಗ ಗುರುತು ಮಾಡಿ ಕೆಲಸ ಆರಂಭಿಸಿ– ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಸೂಚನೆ
ADVERTISEMENT

ನಂದಿಬೆಟ್ಟ: ಒಂದೂವರೆ ವರ್ಷದಲ್ಲಿ ರೋಪ್‌ ವೇ–ಸಚಿವ ಸುಧಾಕರ್

ಜಿಲ್ಲೆಯಾದ್ಯಂತ ಅದ್ದೂರಿ ಗಣರಾಜ್ಯೋತ್ಸವ; ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ
Last Updated 26 ಜನವರಿ 2026, 19:39 IST
ನಂದಿಬೆಟ್ಟ: ಒಂದೂವರೆ ವರ್ಷದಲ್ಲಿ ರೋಪ್‌ ವೇ–ಸಚಿವ ಸುಧಾಕರ್

ಮದ್ದೂರು: ಫೆ.1ರಂದು ರೇಣುಕಾ ಎಲ್ಲಮ್ಮ ದೇವಿ ಜಾತ್ರೆ

Temple Festival: ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ರೇಣುಕಾ ಎಲ್ಲಮ್ಮದೇವಿ 54ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 27ನೇ ವರ್ಷದ ಮಹಾಚಂಡಿಕಾ ಯಾಗ ಕಾರ್ಯಕ್ರಮಗಳು ಜ.31ರಿಂದ ಫೆ.2ರವರೆಗೆ ನಡೆಯಲಿವೆ.
Last Updated 26 ಜನವರಿ 2026, 19:01 IST
ಮದ್ದೂರು: ಫೆ.1ರಂದು ರೇಣುಕಾ ಎಲ್ಲಮ್ಮ ದೇವಿ ಜಾತ್ರೆ

ರಾಜ್ಯದ ವಿವಿಧೆಡೆ ಪ್ರತ್ಯೇಕ ಅವಘಡ: ಆರು ಸಾವು

Statewide Accidents: ರಾಜ್ಯದ ಉಡುಪಿ, ತುಮಕೂರು ಸೇರಿದಂತೆ ಹಲವುೆಡೆ ಸೋಮವಾರ ನಡೆದ ಪ್ರತ್ಯೇಕ ರಸ್ತೆ ಮತ್ತು ದುರ್ಘಟನೆಗಳಲ್ಲಿ ಆರು ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 26 ಜನವರಿ 2026, 18:59 IST
ರಾಜ್ಯದ ವಿವಿಧೆಡೆ ಪ್ರತ್ಯೇಕ ಅವಘಡ: ಆರು ಸಾವು
ADVERTISEMENT
ADVERTISEMENT
ADVERTISEMENT