ಬೀದರ್ನಲ್ಲಿ ‘ರಕ್ತ ಚಂದಿರ’ ವೇಳೆ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
Blood Moon Awareness: ಬೀದರ್: ಆಕಾಶದಲ್ಲಿ ಖಗೋಳ ವಿಸ್ಮಯವಾಗಿ ಚಂದ್ರಗ್ರಹಣ ಸಂಭವಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸರಳರೇಖೆಯಲ್ಲಿ ಬರುವಾಗ ಸಂಭವಿಸುವ ಗ್ರಹಣಕ್ಕೆ ವಿಜ್ಞಾನಿಗಳ ವಿವರಣೆ.Last Updated 4 ಮಾರ್ಚ್ 2026, 7:37 IST