ಬುಧವಾರ, 28 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ: ರಾಜ್ಯ, ಕೇಂದ್ರದ ವಿರುದ್ಧ ಆಕ್ರೋಶ

Kodihalli Chandrashekar: ಭೂಸುಧಾರಣಾ ಕಾಯ್ದೆ–2020ರ ತಿದ್ದುಪಡಿ ರದ್ದು ಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
Last Updated 28 ಜನವರಿ 2026, 15:27 IST
ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ: ರಾಜ್ಯ,  ಕೇಂದ್ರದ ವಿರುದ್ಧ ಆಕ್ರೋಶ

ಹೊರ ರಾಜ್ಯಗಳಲ್ಲಿ ಕಾರು ಕದ್ದು ಬೆಂಗಳೂರಿನಲ್ಲಿ ಮಾರಾಟ: ಇಬ್ಬರು ಆರೋಪಿಗಳ ಬಂಧನ

ನವದೆಹಲಿ, ಮುಂಬೈ ಸೇರಿದಂತೆ ದೇಶದ ಬೇರೆ ಬೇರೆ ಕಡೆಗಳಲ್ಲಿ ದುಬಾರಿ ಬೆಲೆಯ ಕಾರುಗಳನ್ನು ಕಳ್ಳತನ ಮಾಡಿಕೊಂಡು ಬಂದು, ಮಧ್ಯವರ್ತಿಗಳ ಮೂಲಕ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಗೋವಿಂದಪುರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 28 ಜನವರಿ 2026, 15:24 IST
ಹೊರ ರಾಜ್ಯಗಳಲ್ಲಿ ಕಾರು ಕದ್ದು ಬೆಂಗಳೂರಿನಲ್ಲಿ ಮಾರಾಟ:  ಇಬ್ಬರು ಆರೋಪಿಗಳ ಬಂಧನ

ಡ್ರಗ್ಸ್ ಮಾರಾಟ | ಸಿಕ್ಕಿಬಿದ್ದ ವಿದ್ಯಾರ್ಥಿಗಳು, ಬೌನ್ಸರ್‌ : 12 ಮಂದಿ ಸೆರೆ

Bengaluru Police: ನಗರದ ಹಲವೆಡೆ ಕಾರ್ಯಾಚರಣೆ ನಡೆಸಿದ ಅಮೃತಹಳ್ಳಿ ಹಾಗೂ ತಲಘಟ್ಟಪುರ ಠಾಣೆ ಪೊಲೀಸರು, ರಾಜ್ಯ ಹಾಗೂ ಹೊರ ರಾಜ್ಯದ 12 ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿ ₹4.60 ಕೋಟಿ ಮೌಲ್ಯದ ವಿವಿಧ ಮಾದರಿಯ ಸಿಂಥೆಟಿಕ್‌ ಹಾಗೂ ನೈಸರ್ಗಿಕ ಗಾಂಜಾ ಜಪ್ತಿ ಮಾಡಿದ್ದಾರೆ.
Last Updated 28 ಜನವರಿ 2026, 15:17 IST
ಡ್ರಗ್ಸ್ ಮಾರಾಟ | ಸಿಕ್ಕಿಬಿದ್ದ ವಿದ್ಯಾರ್ಥಿಗಳು, ಬೌನ್ಸರ್‌ :  12 ಮಂದಿ ಸೆರೆ

ಹೋರಾಟ ಮುಗಿಸಿದ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌

KSRTC Union: ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಅನಂತ ಸುಬ್ಬರಾವ್ ಹೃದಯಾಘಾತದಿಂದ ನಿಧನರಾದರು. ನಾಲ್ಕು ದಶಕಗಳ ಕಾಲ ಕಾರ್ಮಿಕ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು.
Last Updated 28 ಜನವರಿ 2026, 14:37 IST
ಹೋರಾಟ ಮುಗಿಸಿದ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌

ಫೆ. 1ರಿಂದ ಬೆಂಗಳೂರಲ್ಲಿ ಅಂತರಾಷ್ಟ್ರೀಯ ನಾಟಕೋತ್ಸವ, ರಂಗ ಪರಿಷೆ

Bangalore Cultural Event: ಕರ್ನಾಟಕ ನಾಟಕ ಅಕಾಡೆಮಿ, ದೆಹಲಿ ರಾಷ್ಟ್ರೀಯ ನಾಟಕ ಶಾಲೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಅಂತರಾಷ್ಟ್ರೀಯ ನಾಟಕೋತ್ಸವ ಹಾಗೂ ರಂಗ ಪರಿಷೆ ಫೆ.1ರಿಂದ ಆರು ದಿನ ನಡೆಯಲಿದೆ.
Last Updated 28 ಜನವರಿ 2026, 14:04 IST
ಫೆ. 1ರಿಂದ ಬೆಂಗಳೂರಲ್ಲಿ ಅಂತರಾಷ್ಟ್ರೀಯ ನಾಟಕೋತ್ಸವ, ರಂಗ ಪರಿಷೆ

ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದ ಬೊಲೆವಾರ್ಡ್‌ ಬಳಿ ಬೆಂಕಿ: ಆತಂಕ

MG Road Fire: ಬೆಂಗಳೂರಿನ ಎಂ.ಜಿ. ರಸ್ತೆಯ ಜನರಲ್‌ ಕಾರಿಯಪ್ಪ ಸ್ಮಾರಕ ಉದ್ಯಾನ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಗಣರಾಜ್ಯೋತ್ಸವದ ತ್ಯಾಜ್ಯದಿಂದ ಉಂಟಾದಾಗೀತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜನರಲ್ಲಿ ಆತಂಕ ಮೂಡಿದೆ.
Last Updated 28 ಜನವರಿ 2026, 13:52 IST
ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದ ಬೊಲೆವಾರ್ಡ್‌ ಬಳಿ ಬೆಂಕಿ: ಆತಂಕ

ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್: ಸಿ.ಟಿ.ರವಿ ಆರೋಪ

CT Ravi Allegation: ಭ್ರಷ್ಟಾಚಾರ, ಹಗರಣ ಪ್ರಕರಣಗಳು ಹಲವಾರು ಕಾಂಗ್ರೆಸ್‌ ಸಚಿವರಿಗೆ ಸುತ್ತಿಕೊಳ್ಳುತ್ತಿವೆ. ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್‌ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆರೋಪಿಸಿದರು.
Last Updated 28 ಜನವರಿ 2026, 13:22 IST
ಗಾಂಧಿ ತತ್ವಕ್ಕೆ ಗುಂಡೊಡೆದಿದ್ದು ಕಾಂಗ್ರೆಸ್: ಸಿ.ಟಿ.ರವಿ ಆರೋಪ
ADVERTISEMENT

ಮರ್ಯಾದೆಗೇಡು ಹತ್ಯೆ ಮಾಡಿದವರನ್ನು ಶೂಟ್ ಮಾಡಿ: ಪ್ರಮೋದ್ ಮುತಾಲಿಕ್

Honor Killing: ‘ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ಪರಿಶಿಷ್ಟ ಜಾತಿ ಯುವಕನನ್ನು ಮದುವೆಯಾದ ಕಾರಣಕ್ಕೆ ತನ್ನ ಗರ್ಭಿಣಿ ಮಗಳನ್ನು ಮರ್ಯಾದೆಗೇಡು ಹತ್ಯೆ ಮಾಡಿದ ತಂದೆ ಹಾಗೂ ಇತರರನ್ನು ಸಾರ್ವಜನಿಕವಾಗಿ ಶೂಟ್ ಮಾಡಬೇಕು’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
Last Updated 28 ಜನವರಿ 2026, 12:56 IST
ಮರ್ಯಾದೆಗೇಡು ಹತ್ಯೆ ಮಾಡಿದವರನ್ನು ಶೂಟ್ ಮಾಡಿ: ಪ್ರಮೋದ್ ಮುತಾಲಿಕ್

ಮೈಸೂರು ಮೃಗಾಲಯ: ದೀರ್ಘಾಯುಷಿ ಜಿರಾಫೆ ‘ಯುವರಾಜ’ ಇನ್ನಿಲ್ಲ

Giraffe Yuvraaj Death: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ದೀರ್ಘಕಾಲ ಬದುಕಿದ್ದ ಜಿರಾಫೆ ಯುವರಾಜ ವೃದ್ಧಾಪ್ಯದಿಂದ ಮೃತಪಟ್ಟಿದೆ. 2001ರಲ್ಲಿ ಜನಿಸಿದ್ದ ಯುವರಾಜನನ್ನು 2025ರಲ್ಲಿ 25ನೇ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು.
Last Updated 28 ಜನವರಿ 2026, 12:46 IST
ಮೈಸೂರು ಮೃಗಾಲಯ: ದೀರ್ಘಾಯುಷಿ ಜಿರಾಫೆ ‘ಯುವರಾಜ’ ಇನ್ನಿಲ್ಲ

ಎಂಡಿಎಂಎ ತಯಾರಿಕೆ ಆರೋಪ: ದೆಹಲಿ ಪೊಲೀಸರಿಂದ ರಾಸಾಯನಿಕ ತಯಾರಿಕಾ ಘಟಕಕ್ಕೆ ದಾಳಿ

Drug Factory Bust: ಮೈಸೂರಿನ ಹೆಬ್ಬಾಳದಲ್ಲಿರುವ ಕಟ್ಟಡದಲ್ಲಿ ಎಂಡಿಎಂಎ ತಯಾರಿಕಾ ಆರೋಪದ ಮೇಲೆ ದೆಹಲಿಯ ಎನ್ ಸಿಬಿ ಪೊಲೀಸರು ದಾಳಿ ನಡೆಸಿದ್ದು, ರಾಸಾಯನಿಕ ತಯಾರಿಕಾ ಘಟಕವೊಂದು ಪತ್ತೆಯಾಗಿದೆ. ಘಟಕದ ಸಿಬ್ಬಂದಿಗಳ ವಿಚಾರಣೆ ನಡೆಯುತ್ತಿದೆ.
Last Updated 28 ಜನವರಿ 2026, 12:41 IST
ಎಂಡಿಎಂಎ ತಯಾರಿಕೆ ಆರೋಪ: ದೆಹಲಿ ಪೊಲೀಸರಿಂದ ರಾಸಾಯನಿಕ ತಯಾರಿಕಾ ಘಟಕಕ್ಕೆ ದಾಳಿ
ADVERTISEMENT
ADVERTISEMENT
ADVERTISEMENT