ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಜಿಬಿಎ: ಮಳೆನೀರು ಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್‌ ಆದೇಶ

Stormwater Drain: ಕನಕಪುರ ರಸ್ತೆ ಗುಬ್ಬಲಾಳ ಬಳಿಯ ಮಳೆ ನೀರು ಕಾಲುವೆಯನ್ನು ‘ಮಂತ್ರಿ ಟ್ರ್ಯಾಂಕ್ವಿಲ್‌ ಅಪಾರ್ಟ್‌ಮೆಂಟ್‌’ ಮತ್ತು ‘ರಾಯಲ್‌ ಪಾಮ್‌ ಅಪಾರ್ಟ್‌ಮೆಂಟ್‌’ಗಳು ಒತ್ತುವರಿ ಮಾಡಿರುವುದು ತಜ್ಞರ ಸಮಿತಿ ವರದಿಯಿಂದ ದೃಢಪಟ್ಟಿದೆ ಎಂದು ತಿಳಿಸಿದೆ.
Last Updated 2 ಮಾರ್ಚ್ 2026, 21:52 IST
ಜಿಬಿಎ: ಮಳೆನೀರು ಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್‌ ಆದೇಶ

ಬಡ ರೈತರ ಭೂಮಿ ಹಗಲು ದರೋಡೆ: ಅಧಿಕಾರಿಗಳ ವರ್ತನೆಗೆ ಹೈಕೋರ್ಟ್ ಚಾಟಿ

ಡಿ-ನೋಟಿಫೈ ಆದೇಶ ಎತ್ತಿಹಿಡಿದ ಹೈಕೋರ್ಟ್
Last Updated 2 ಮಾರ್ಚ್ 2026, 21:49 IST
ಬಡ ರೈತರ ಭೂಮಿ ಹಗಲು ದರೋಡೆ: ಅಧಿಕಾರಿಗಳ ವರ್ತನೆಗೆ ಹೈಕೋರ್ಟ್ ಚಾಟಿ

ಅತ್ಯಾಚಾರ ಆರೋಪ: ಆಸ್ಪತ್ರೆ ನಿರ್ದೇಶಕನ ವಿರುದ್ಧ ಎಫ್‌ಐಆರ್‌

Trivikram Rao Case: ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜಯನಗರದಲ್ಲಿ ಇರುವ ಆಸ್ಪತ್ರೆಯೊಂದರ ಕಾರ್ಯಕಾರಿ ನಿರ್ದೇಶಕರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 2 ಮಾರ್ಚ್ 2026, 21:43 IST
ಅತ್ಯಾಚಾರ ಆರೋಪ: ಆಸ್ಪತ್ರೆ ನಿರ್ದೇಶಕನ ವಿರುದ್ಧ ಎಫ್‌ಐಆರ್‌

39 ಕೆರೆ–ಕಟ್ಟೆ, ನಾಲಾಗಳ ಬಳಿ ಸ್ವಚ್ಛತಾ ಕಾರ್ಯ: ಒಟ್ಟು 20.2 ಟನ್ ತ್ಯಾಜ್ಯ ತೆರವು

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿಯಾನ
Last Updated 2 ಮಾರ್ಚ್ 2026, 21:42 IST
39 ಕೆರೆ–ಕಟ್ಟೆ, ನಾಲಾಗಳ ಬಳಿ ಸ್ವಚ್ಛತಾ ಕಾರ್ಯ: ಒಟ್ಟು 20.2 ಟನ್ ತ್ಯಾಜ್ಯ ತೆರವು

ಮೋಹನ್ ಕೃಷ್ಣರಾವ್‌ ಕೊಲೆ: ಕಿರುತೆರೆ ನಟಿ ಸೇರಿ ಮೂವರ ಸೆರೆ

ಬಾಗಲಗುಂಟೆ ಠಾಣಾ ವ್ಯಾಪ್ತಿಯ ‌ವಿಜಯಲಕ್ಷ್ಮಿ ಬಡಾವಣೆಯಲ್ಲಿ ನಡೆದಿದ್ದ ಕೃತ್ಯ
Last Updated 2 ಮಾರ್ಚ್ 2026, 21:35 IST
ಮೋಹನ್ ಕೃಷ್ಣರಾವ್‌ ಕೊಲೆ: ಕಿರುತೆರೆ ನಟಿ ಸೇರಿ ಮೂವರ ಸೆರೆ

ಜಿಬಿಎ ವ್ಯಾಪ್ತಿಯ ರಸ್ತೆ ಬದಿ, ವಿಭಜಕಗಳಲ್ಲಿನ ಗಿಡಗಳ ನಿರ್ವಹಣೆಗೆ ಆದೇಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಯ ರಸ್ತೆಗಳ ಬದಿ ಹಾಗೂ ವಿಭಜಕಗಳಲ್ಲಿರುವ ಗಿಡಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
Last Updated 2 ಮಾರ್ಚ್ 2026, 21:23 IST
ಜಿಬಿಎ ವ್ಯಾಪ್ತಿಯ ರಸ್ತೆ ಬದಿ, ವಿಭಜಕಗಳಲ್ಲಿನ ಗಿಡಗಳ ನಿರ್ವಹಣೆಗೆ ಆದೇಶ

ಕಾರ್ಯಾಚರಣೆ ನಡೆಸಿ ₹ 45 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡ ಬಿಡಿಎ

Mallathahalli Encroachment: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯಾಚರಣೆ ನಡೆಸಿ, ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಮಲ್ಲತ್ತಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 49/2ರಲ್ಲಿ ₹45 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿತು.
Last Updated 2 ಮಾರ್ಚ್ 2026, 21:19 IST
ಕಾರ್ಯಾಚರಣೆ ನಡೆಸಿ ₹ 45 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡ ಬಿಡಿಎ
ADVERTISEMENT

ಬೆಂಗಳೂರಲ್ಲಿ ನಿತ್ಯ 520 ಟನ್‌ ಆರ್‌ಡಿಎಫ್‌ ಪ್ಲಾಸ್ಟಿಕ್‌ ಸಂಗ್ರಹ!

ಕಳೆದ ಅಕ್ಟೋಬರ್‌ನಿಂದ ಶೇ 50ರಷ್ಟು ಸಂಗ್ರಹ ಹೆಚ್ಚಳ: ಕರೀಗೌಡ
Last Updated 2 ಮಾರ್ಚ್ 2026, 21:16 IST
ಬೆಂಗಳೂರಲ್ಲಿ ನಿತ್ಯ 520 ಟನ್‌ ಆರ್‌ಡಿಎಫ್‌ ಪ್ಲಾಸ್ಟಿಕ್‌ ಸಂಗ್ರಹ!

ಆಳ–ಅಗಲ: ಮೈಸೂರು ರೇಷ್ಮೆ; ಮಸುಕಾಗಲಿದೆಯೇ ಹೊಳಪು?

ಕ್ರೀಡಾಂಗಣ ನಿರ್ಮಾಣಕ್ಕೆ ತಿ.ನರಸೀ‍ಪುರ ಕೆಎಸ್‌ಐಸಿ ನೂಲು ತೆಗೆಯುವ ಕಾರ್ಖಾನೆ ಜಾಗ
Last Updated 2 ಮಾರ್ಚ್ 2026, 19:09 IST
ಆಳ–ಅಗಲ: ಮೈಸೂರು ರೇಷ್ಮೆ; ಮಸುಕಾಗಲಿದೆಯೇ ಹೊಳಪು?

ಬೆಂಗಳೂರು: ವಿಮಾನವೇರಿ ಬಂದ ಪೌರಕಾರ್ಮಿಕರಿಗೆ ಸನ್ಮಾನ

ಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳು, ಶ್ರಮಿಕರನ್ನು ಸತ್ಕರಿಸಿದ ಮಧು ಬಂಗಾರಪ್ಪ
Last Updated 2 ಮಾರ್ಚ್ 2026, 18:53 IST
ಬೆಂಗಳೂರು: ವಿಮಾನವೇರಿ ಬಂದ ಪೌರಕಾರ್ಮಿಕರಿಗೆ ಸನ್ಮಾನ
ADVERTISEMENT
ADVERTISEMENT
ADVERTISEMENT