ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಭವ್ಯ ತುಂಗಾರತಿಗೆ ನೂರಾರು ಮಂದಿ ಸಾಕ್ಷಿ

Tungabhadra River: ವಾರಣಾಸಿಯ ಗಂಗಾರತಿಯ ಮಾದರಿಯಲ್ಲಿ ಹಂಪಿಯಲ್ಲಿ ತುಂಗಾರತಿಯ ವೈಭವವನ್ನು ಹತ್ತಾರು ವಿದೇಶಿಯರ ಸಹಿತ ನೂರಾರು ಮಂದಿ ಬುಧವಾರ ರಾತ್ರಿ ನೋಡಿ ಸಂತೋಷಪಟ್ಟರು.
Last Updated 11 ಫೆಬ್ರುವರಿ 2026, 20:26 IST
ಭವ್ಯ ತುಂಗಾರತಿಗೆ ನೂರಾರು ಮಂದಿ ಸಾಕ್ಷಿ

ಮಾನನಷ್ಟ ಮೊಕದ್ದಮೆ: ಚಂದ್ರೇಗೌಡ ಖುಲಾಸೆ

Court Verdict: ಹನಿಯೂರು ಚಂದ್ರೇಗೌಡ ವಿರುದ್ಧ ನಟರಾಜ್‌ ಹುಳಿಯಾರ್ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಬೆಂಗಳೂರಿನ ನ್ಯಾಯಾಲಯ ವಜಾಗೊಳಿಸಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಚಂದ್ರೇಗೌಡರನ್ನು ಖುಲಾಸೆಗೊಳಿಸಿದೆ.
Last Updated 11 ಫೆಬ್ರುವರಿ 2026, 16:30 IST
ಮಾನನಷ್ಟ ಮೊಕದ್ದಮೆ: ಚಂದ್ರೇಗೌಡ ಖುಲಾಸೆ

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

Job Aspirants Protest: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.
Last Updated 11 ಫೆಬ್ರುವರಿ 2026, 16:23 IST
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ: ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಜಿಬಿಎ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳ ತೆರವಿಗೆ ಮಹೇಶ್ವರ್ ರಾವ್ ಸೂಚನೆ

Tree Felling: ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಗಳ ತೆರವು ಕಾರ್ಯಾಚರಣೆ ಆರಂಭಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 11 ಫೆಬ್ರುವರಿ 2026, 16:08 IST
ಜಿಬಿಎ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳ ತೆರವಿಗೆ  ಮಹೇಶ್ವರ್ ರಾವ್ ಸೂಚನೆ

ಹೊಸ ಎಸಿಎಫ್‌ಗಳಿಗೆ ಹುದ್ದೆ: ಎರಡೂವರೆ ತಿಂಗಳಿಂದ ಬರೀ ಸಹಿ ಮಾಡುವುದಷ್ಟೇ ಕೆಲಸ..

ACF Recruitment Issues: ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಎರಡೂವರೆ ತಿಂಗಳಾದರೂ, ಅರಣ್ಯ ಇಲಾಖೆಯ 23 ಮಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್‌) ಹುದ್ದೆಯನ್ನೇ ನೀಡಿಲ್ಲ. ಇದರಿಂದಾಗಿ ಅವರಿಗೆ ವೇತನವೂ ಪಾವತಿಯಾಗಿಲ್ಲ.
Last Updated 11 ಫೆಬ್ರುವರಿ 2026, 16:07 IST
ಹೊಸ ಎಸಿಎಫ್‌ಗಳಿಗೆ ಹುದ್ದೆ: ಎರಡೂವರೆ ತಿಂಗಳಿಂದ ಬರೀ ಸಹಿ ಮಾಡುವುದಷ್ಟೇ ಕೆಲಸ..

ರಾಜಕಾಲುವೆ ಬದಲಿಸಲು ಅವಕಾಶ ಬೇಡ: ತಹಶೀಲ್ದಾರ್‌ಗೆ ಮನವಿ

Jay Bhim Karnataka: ಚಿಕ್ಕಬನಹಳ್ಳಿ ಗ್ರಾಮದ ಸರ್ಕಾರಿ ಜಮೀನುಗಳಲ್ಲಿನ ರಾಜಕಾಲುವೆ ಮತ್ತು ಬಂಡಿದಾರಿಗಳ ಪಥ ಬದಲಾವಣೆಗೆ ಅವಕಾಶ ನೀಡಬಾರದೆಂದು ಎಂ.ಅಣ್ಣಯ್ಯ ಅವರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 11 ಫೆಬ್ರುವರಿ 2026, 16:04 IST
ರಾಜಕಾಲುವೆ ಬದಲಿಸಲು ಅವಕಾಶ ಬೇಡ: ತಹಶೀಲ್ದಾರ್‌ಗೆ ಮನವಿ

ಪೀಣ್ಯ ದಾಸರಹಳ್ಳಿ: ಕಾಯಕಯೋಗಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜಣ್ಣ ಆಯ್ಕೆ

Peenya Dasarahalli: ಪೀಣ್ಯ ದಾಸರಹಳ್ಳಿಯ ಭುವನೇಶ್ವರಿ ನಗರದ ಕಾಯಕಯೋಗಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜಣ್ಣ ಮತ್ತು ಉಪಾಧ್ಯಕ್ಷರಾಗಿ ಬಿ.ಟಿ. ಸುರೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.
Last Updated 11 ಫೆಬ್ರುವರಿ 2026, 16:02 IST
ಪೀಣ್ಯ ದಾಸರಹಳ್ಳಿ: ಕಾಯಕಯೋಗಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜಣ್ಣ ಆಯ್ಕೆ
ADVERTISEMENT

ಆಳಂದ ದರ್ಗಾದಲ್ಲಿ ಶಿವರಾತ್ರಿಗೆ ತಡೆ: ಅರ್ಜಿ ಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ

Maha Shivaratri Puja: ಕಲಬುರಗಿ ಜಿಲ್ಲೆಯ ಆಳಂದ ಲಾಡ್ಲೆ ಮಶಾಕ್‌ ದರ್ಗಾದ ಆವರಣದಲ್ಲಿ ಮಹಾಶಿವರಾತ್ರಿ ಪೂಜೆ ನಡೆಸುವುದನ್ನು ತಡೆಯಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿದೆ.
Last Updated 11 ಫೆಬ್ರುವರಿ 2026, 15:58 IST
ಆಳಂದ ದರ್ಗಾದಲ್ಲಿ ಶಿವರಾತ್ರಿಗೆ ತಡೆ: ಅರ್ಜಿ ಪರಿಶೀಲನೆಗೆ 'ಸುಪ್ರೀಂ' ಒಪ್ಪಿಗೆ

ಬೆಂಗಳೂರು | ಅಪಘಾತ: ಕಾರು ಚಾಲಕ ಸಾವು

Bengaluru Traffic Police: ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಹಾಗೂ ಸರಕು ಸಾಗಣೆ ಆಟೊದ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
Last Updated 11 ಫೆಬ್ರುವರಿ 2026, 15:56 IST
ಬೆಂಗಳೂರು | ಅಪಘಾತ: ಕಾರು ಚಾಲಕ ಸಾವು

ಪ್ರೇಯಸಿ ಕುಟುಂಬದ ಸದಸ್ಯೆ ಅಲ್ಲ..!: ಕರ್ನಾಟಕ ಹೈಕೋರ್ಟ್‌

498 ಎ ಅಡಿಯಲ್ಲಿನ ದೋಷಾರೋಪ ರದ್ದು
Last Updated 11 ಫೆಬ್ರುವರಿ 2026, 15:45 IST
ಪ್ರೇಯಸಿ ಕುಟುಂಬದ ಸದಸ್ಯೆ ಅಲ್ಲ..!: ಕರ್ನಾಟಕ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT