ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಸಿದ್ದರಾಮಯ್ಯಗೆ ವೇದಿಕೆ ಏರಲು ಬಿಡಲ್ಲ:ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ

ಒಳಮೀಸಲಾತಿ ಅನುಷ್ಠಾನ: ಬಂಜಾರ ಸಮುದಾಯಕ್ಕೆ ಅನ್ಯಾಯ ಆರೋಪ
Last Updated 12 ಜನವರಿ 2026, 9:54 IST
ಸಿದ್ದರಾಮಯ್ಯಗೆ ವೇದಿಕೆ ಏರಲು ಬಿಡಲ್ಲ:ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ

ಜ.15ರಿಂದ ‘ವಿಬಿ–ಜಿರಾಮ್‌ಜಿ’ ಜಾಗೃತಿ ಅಭಿಯಾನ: ಎ.ಎಸ್. ಪಾಟೀಲ ನಡಹಳ್ಳಿ

VB G RAM G: ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ (ವಿಬಿ–ಜಿರಾಮ್‌ಜಿ) ಯೋಜನೆ ಕುರಿತು ಅರಿವು ಮೂಡಿಸಲು ಜ.15ರಿಂದ ಫೆ.28ರವರೆಗೆ ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ
Last Updated 12 ಜನವರಿ 2026, 8:51 IST
ಜ.15ರಿಂದ ‘ವಿಬಿ–ಜಿರಾಮ್‌ಜಿ’ ಜಾಗೃತಿ ಅಭಿಯಾನ: ಎ.ಎಸ್. ಪಾಟೀಲ ನಡಹಳ್ಳಿ

ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಮಹದೇವಪ್ಪ

HC Mahadevappa: 'ಬಿಜೆಪಿ ಆಡಳಿತದಲ್ಲಿ ಬಳ್ಳಾರಿ ಹೇಗೆ ರಿಪಬ್ಲಿಕ್ ಆಗಿತ್ತು. ಸಂಪತ್ತು ಯಾರ ಕೈಯಲ್ಲಿ ಇತ್ತು ಎಂಬುದು ಗೊತ್ತಿದೆ. ಆರೋಪಿಗಳೇ ಪಾದಯಾತ್ರೆ- ಸಮಾವೇಶ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ' ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.‌ ಮಹದೇವಪ್ಪ ಟೀಕಿಸಿದರು.‌
Last Updated 12 ಜನವರಿ 2026, 8:44 IST
ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಮಹದೇವಪ್ಪ

ಯಾದಗಿರಿ | 'ಕಳ್ಳಭಟ್ಟಿ ಮಾರುವವರನ್ನು ಗಡಿಪಾರು ಮಾಡಿ'

ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ; ಸಚಿವ ಆರ್‌.ಬಿ. ತಿಮ್ಮಾಪೂರ ಸೂಚನೆ
Last Updated 12 ಜನವರಿ 2026, 8:35 IST
ಯಾದಗಿರಿ | 'ಕಳ್ಳಭಟ್ಟಿ ಮಾರುವವರನ್ನು ಗಡಿಪಾರು ಮಾಡಿ'

ರಾಜ್ಯಮಟ್ಟದ ಸಂಗಮ ಸಿರಿ ಪ್ರಶಸ್ತಿಗೆ ಆಯ್ಕೆ

State Level Award: ತಾಲ್ಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಜಾತ್ರಾ ಮಹೋತ್ಸವ ಸಮಿತಿ ರಾಜ್ಯಮಟ್ಟದ ಸಂಗಮ ಸಿರಿ ಪ್ರಶಸ್ತಿ ನೀಡುತ್ತದೆ.
Last Updated 12 ಜನವರಿ 2026, 8:35 IST
ರಾಜ್ಯಮಟ್ಟದ ಸಂಗಮ ಸಿರಿ ಪ್ರಶಸ್ತಿಗೆ ಆಯ್ಕೆ

ಶಹಾಪುರ | ‘ಕವಿ ಸಾಮಾಜಿಕ ಸಮಸ್ಯೆಗಳಿಗೆ ಮುಖಾಮುಖಿಯಾಗಲಿ’

Poet Ishwar Kattimani: ಇನ್ನೊಬ್ಬರ ಬೆಳವಣಿಗೆ ಸಹಿಸಿಕೊಳ್ಳುವ ಗುಣವುಳ್ಳ ವ್ಯಕ್ತಿ ನಿಜವಾದ ಸಾಹಿತಿ. ಕವಿ ತನ್ನ ಕಾಲಘಟ್ಟದಲ್ಲಿ ಅನುಭವಿಸಿದ ನೋವುಂಟು ಮಾಡುವ ಘಟನೆ, ಇಲ್ಲವೇ ಸಮಸ್ಯೆಗೆ ಸ್ಪಂದಿಸುವ ಗುಣ ಇರಬೇಕು ಎಂದು ಸಾಹಿತಿ ಈಶ್ವರ ಕಟ್ಟಿಮನಿ ತಿಳಿಸಿದರು.
Last Updated 12 ಜನವರಿ 2026, 8:35 IST
ಶಹಾಪುರ | ‘ಕವಿ ಸಾಮಾಜಿಕ ಸಮಸ್ಯೆಗಳಿಗೆ ಮುಖಾಮುಖಿಯಾಗಲಿ’

ಯಾದಗಿರಿ | ಮೈಲಾಪುರ ಜಾತ್ರೆ; ತರಾತುರಿಯ ಸಿದ್ಧತೆ

ಉತ್ತರ ಕರ್ನಾಟಕ ಸೇರಿ ಮೂರು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗಿ
Last Updated 12 ಜನವರಿ 2026, 8:34 IST
ಯಾದಗಿರಿ | ಮೈಲಾಪುರ ಜಾತ್ರೆ; ತರಾತುರಿಯ ಸಿದ್ಧತೆ
ADVERTISEMENT

ಸುರಪುರ | ‘ಲಕ್ಷ್ಮೀ ಪೂಜೆಯಿಂದ ಆರ್ಥಿಕ ಸಬಲೀಕರಣ’

Women Empowerment: ನಮ್ಮ ಸನಾತನ ಪರಂಪರೆಯಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಒಬ್ಬ ಅಧಿದೇವತೆಗಳಿದ್ದಾರೆ. ಸಂಪತ್ತಿಗೆ ಲಕ್ಷ್ಮೀಯ ಅನುಗ್ರಹ ಬೇಕು. ಲಕ್ಷ್ಮೀಪೂಜೆ ಭಕ್ತಿಯಿಂದ ಮಾಡಿದರೆ ಖಂಡಿತ ಅವಳ ಅನುಗ್ರಹ ದೊರಕುತ್ತದೆ ಎಂದು ಗುರುಶಾಂತಮೂರ್ತಿ ಶಿವಾಚಾರ್ಯರು ಹೇಳಿದರು.
Last Updated 12 ಜನವರಿ 2026, 8:34 IST
ಸುರಪುರ | ‘ಲಕ್ಷ್ಮೀ ಪೂಜೆಯಿಂದ ಆರ್ಥಿಕ ಸಬಲೀಕರಣ’

ಮಸ್ಕಿ | ‘ಕಾಮಗಾರಿ ವಿಳಂಬಿಸಿದ ಗುತ್ತಿಗೆದಾರರು ಕಪ್ಪುಪಟ್ಟಿಗೆ’

₹7 ಕೋಟಿ ವೆಚ್ಚದ ಏತ ನೀರಾವರಿ ಕಾಮಗಾರಿಗಳಿಗೆ ಚಾಲನೆ
Last Updated 12 ಜನವರಿ 2026, 8:27 IST
ಮಸ್ಕಿ | ‘ಕಾಮಗಾರಿ ವಿಳಂಬಿಸಿದ ಗುತ್ತಿಗೆದಾರರು ಕಪ್ಪುಪಟ್ಟಿಗೆ’

ರಾಯಚೂರು | ರೈಲು ಪ್ರಯಾಣ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

Price Rise Protest: ಭಾರತೀಯ ರೈಲ್ವೆ ಇಲಾಖೆ ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಹಾಗೂ ಟಿಕೆಟ್ ದರ ಏರಿಕೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 12 ಜನವರಿ 2026, 8:26 IST
ರಾಯಚೂರು | ರೈಲು ಪ್ರಯಾಣ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT