ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕೊಡಗು ಜಿಲ್ಲೆಯಲ್ಲಿ ಕ್ಯಾನ್ಸರ್‌ ಹೆಚ್ಚಳ; ಮಹಿಳೆಯರೇ ಹೆಚ್ಚು!

Cancer Awareness: ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಯಲ್ಲಿ ಕ್ಯಾನ್ಸರ್‌ ರೋಗಿಗಳು ಹೆಚ್ಚುತ್ತಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ
Last Updated 4 ಫೆಬ್ರುವರಿ 2026, 3:25 IST
ಕೊಡಗು ಜಿಲ್ಲೆಯಲ್ಲಿ ಕ್ಯಾನ್ಸರ್‌ ಹೆಚ್ಚಳ; ಮಹಿಳೆಯರೇ ಹೆಚ್ಚು!

ಭಾಷೆ, ಗಡಿ ಸಮಸ್ಯೆಗಳಿದ್ದರೂ ನಾವೆಲ್ಲಾ ಒಂದು: ಆರ್‌ಎಸ್ಎಸ್ ವಕ್ತಾರ ರುದ್ರಯ್ಯ

Hindu Sangam: ಸಂತೇಬೆನ್ನೂರಿನಲ್ಲಿ ನಡೆದ ಹಿಂದೂ ಸಂಗಮದಲ್ಲಿ ಆರ್‌ಎಸ್ಎಸ್ ವಕ್ತಾರ ಗು.ರುದ್ರಯ್ಯ ಅವರು ಭಾಷೆ, ಗಡಿ ಸಮಸ್ಯೆಗಳಿದ್ದರೂ ಹಿಂದೂ ಸಮಾಜ ಒಗ್ಗಟ್ಟಿನಲ್ಲಿ ಬದುಕುತ್ತಿದೆಯೆಂದು ಅಭಿಪ್ರಾಯಪಟ್ಟರು.
Last Updated 4 ಫೆಬ್ರುವರಿ 2026, 3:24 IST
ಭಾಷೆ, ಗಡಿ ಸಮಸ್ಯೆಗಳಿದ್ದರೂ ನಾವೆಲ್ಲಾ ಒಂದು: ಆರ್‌ಎಸ್ಎಸ್ ವಕ್ತಾರ ರುದ್ರಯ್ಯ

ಮಾಯಕೊಂಡ: ಆಸ್ತಿ ಕಲಹ ಕೊಲೆಯಲ್ಲಿ ಅಂತ್ಯ

ಎಲ್ಲ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಠಾಣೆ ಎದುರು ಪ್ರತಿಭಟನೆ
Last Updated 4 ಫೆಬ್ರುವರಿ 2026, 3:24 IST
ಮಾಯಕೊಂಡ: ಆಸ್ತಿ ಕಲಹ ಕೊಲೆಯಲ್ಲಿ ಅಂತ್ಯ

ಮೆಕ್ಕೆಜೋಳ ಖರೀದಿಗೆ ಹಿಂದೇಟು: ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಬಿಜೆಪಿ ಒತ್ತಾಯ

ಬೆಂಬಲೆ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಹಿಂದೇಟು, ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ
Last Updated 4 ಫೆಬ್ರುವರಿ 2026, 3:22 IST
ಮೆಕ್ಕೆಜೋಳ ಖರೀದಿಗೆ ಹಿಂದೇಟು: ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಬಿಜೆಪಿ ಒತ್ತಾಯ

ಭೂಮಿ ನೀಡದಿದ್ದರೆ ಅಹೋರಾತ್ರಿ ಧರಣಿ: ದಸಂಸ

Land Protest Threat: ರಾವೂರು, ಶಿರಗಳಲೆ, ನಾಗಲಾಪುರ ಗ್ರಾಮಗಳಲ್ಲಿ ದಲಿತರ ಭೂಮಿಯ ಮಂಜೂರಿಗೆ ಸಂಬಂಧಿಸಿದಂತೆ 2010ರ ಆದೇಶದಂತೆ ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
Last Updated 4 ಫೆಬ್ರುವರಿ 2026, 3:20 IST
ಭೂಮಿ ನೀಡದಿದ್ದರೆ ಅಹೋರಾತ್ರಿ ಧರಣಿ: ದಸಂಸ

ದಾವಣಗೆರೆ: ವಿಶ್ವ ಕನ್ನಡ ಸಮ್ಮೇಳನ ಸಂಘಟಿಸಲು ಪುರುಷೊತ್ತಮ ಬಿಳೆಮಲೆ ಆಗ್ರಹ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೊತ್ತಮ ಬಿಳೆಮಲೆ ಭರವಸೆ
Last Updated 4 ಫೆಬ್ರುವರಿ 2026, 3:20 IST
ದಾವಣಗೆರೆ: ವಿಶ್ವ ಕನ್ನಡ ಸಮ್ಮೇಳನ ಸಂಘಟಿಸಲು ಪುರುಷೊತ್ತಮ ಬಿಳೆಮಲೆ ಆಗ್ರಹ

ಮೂಡಿಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರು: ದೀಪಕ್ ದೊಡ್ಡಯ್ಯ

Political Allegation: ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಶಾಸಕರು ಕೇವಲ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಹೇಳಿದರು.
Last Updated 4 ಫೆಬ್ರುವರಿ 2026, 3:18 IST
ಮೂಡಿಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರು: ದೀಪಕ್ ದೊಡ್ಡಯ್ಯ
ADVERTISEMENT

ಇಂದು ವಿಶ್ವ ಕ್ಯಾನ್ಸರ್‌ ದಿನ: ಕರುಳಿನ ಕ್ಯಾನ್ಸರ್ ಎಂಬ ಅದೃಶ್ಯ ವೈರಿ

Colon Cancer Awareness: ದಾವಣಗೆರೆಯಲ್ಲಿ ಶೇ 14ರಷ್ಟು ಕ್ಯಾನ್ಸರ್ ಪ್ರಕರಣಗಳು ಕರುಳಿನ ಕ್ಯಾನ್ಸರ್‌ ಸಂಬಂಧಿತವಾಗಿದ್ದು, ತಂತ್ರಜ್ಞಾನ ಅಭಿವೃದ್ಧಿಯಿಂದ ಲಿಕ್ವಿಡ್ ಬಯಾಪ್ಸಿ, ಎಐ ಕೊಲೊನೊಸ್ಕೋಪಿ ಮುಂತಾದವು ಪತ್ತೆಗೆ ನೆರವಾಗುತ್ತಿವೆ.
Last Updated 4 ಫೆಬ್ರುವರಿ 2026, 3:17 IST
fallback

ಕಡೂರು: ಸಾರ್ವಜನಿಕ ಆಸ್ಪತ್ರೆಗೆ ಚರ್ಮರೋಗ, ಅರವಳಿಕೆ ತಜ್ಞರ ನೇಮಕ

Specialist Doctor Join: ಕಡೂರು: ‘ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಜೂರಾಗಿ ಖಾಲಿ ಇದ್ದ ಚರ್ಮರೋಗ ತಜ್ಞರು, ಅರವಳಿಕೆ ತಜ್ಞರ ಹುದ್ದೆಗಳಿಗೆ ವೈದ್ಯರು ನೇಮಕವಾಗಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ’ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಚಂದಾ ತಿಳಿಸಿದರು.
Last Updated 4 ಫೆಬ್ರುವರಿ 2026, 3:16 IST
ಕಡೂರು: ಸಾರ್ವಜನಿಕ ಆಸ್ಪತ್ರೆಗೆ ಚರ್ಮರೋಗ, ಅರವಳಿಕೆ ತಜ್ಞರ ನೇಮಕ

ಶಿವರಾತ್ರಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ: ಕಾಣದ ಪೂರ್ವ ತಯಾರಿ

Pilgrimage Planning Lapse: ಚಿಕ್ಕಮಗಳೂರು: ಶಿವಾರಾತ್ರಿ ವೇಳೆಗೆ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರೆ ಈ ವಾರದಿಂದಲೇ ಆರಂಭವಾಗಲಿದ್ದು, ಈವರೆಗೆ ಯಾವುದೇ ಪೂರ್ವ ತಯಾರಿ ನಡೆದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 3:15 IST
ಶಿವರಾತ್ರಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ: ಕಾಣದ ಪೂರ್ವ ತಯಾರಿ
ADVERTISEMENT
ADVERTISEMENT
ADVERTISEMENT