ಸೋಮವಾರ, 26 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಉಡುಪಿ: ಪ್ರವಾಸಿಗರಿದ್ದ ದೋಣಿ ಮಗುಚಿ ಇಬ್ಬರ ಸಾವು

Tourist Boat Tragedy: ಉಡುಪಿಯ ಕೋಡಿಬೆಂಗ್ರೆ ಅಳಿವೆ ಪ್ರದೇಶದಲ್ಲಿ ಪ್ರವಾಸಿಗರ ದೋಣಿಯೊಂದು ಮಗುಚಿದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದು, ಇತರಿಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಜನವರಿ 2026, 9:30 IST
ಉಡುಪಿ: ಪ್ರವಾಸಿಗರಿದ್ದ ದೋಣಿ ಮಗುಚಿ ಇಬ್ಬರ ಸಾವು

ಹೊಸದುರ್ಗ | ವಿದ್ಯಾರ್ಥಿಗಳು ಸರಿದಾರಿಯಲ್ಲಿ ಸಾಗಲಿ: ಬಿ‌.ಜಿ. ಗೋವಿಂದಪ್ಪ

hosadurga: ಹೊಸದುರ್ಗದ ಎ.ವಿ.ಎಸ್. ಆಂಗ್ಲ ಮಾಧ್ಯಮ ಐಸಿಎಸ್‌ಇ ಶಾಲೆಯಲ್ಲಿ ವಾರ್ಷಿಕೋತ್ಸವದ ವೇಳೆ ಶಾಸಕ ಬಿ.ಜಿ. ಗೋವಿಂದಪ್ಪ ವಿದ್ಯಾರ್ಥಿಗಳಿಗೆ ಸರಿದಾರಿಯಲ್ಲಿ ಸಾಗುವ ಸಲಹೆ ನೀಡಿದರು. ಗುಣಮಟ್ಟದ ಶಿಕ್ಷಣ, ಪೋಷಕರ ಪಾತ್ರ ಕುರಿತು ಮಹತ್ವದ ಅಭಿಪ್ರಾಯ.
Last Updated 26 ಜನವರಿ 2026, 9:13 IST
ಹೊಸದುರ್ಗ | ವಿದ್ಯಾರ್ಥಿಗಳು ಸರಿದಾರಿಯಲ್ಲಿ ಸಾಗಲಿ: ಬಿ‌.ಜಿ. ಗೋವಿಂದಪ್ಪ

ಚಿತ್ರದುರ್ಗ |ಶುದ್ಧ ನೀರಿನ ಆಗರಗಳಿಗೇ ಬಡಿದಿದೆ ‘ಗರ’

ಚಿತ್ರದುರ್ಗ ಜಿಲ್ಲೆಯಲ್ಲಿ 1,056 ಶುದ್ಧ ನೀರಿನ ಘಟಕಗಳ ಪೈಕಿ ಶೇ 60ರಷ್ಟು ಕೆಲಸ ನಿಲ್ಲಿಸಿವೆ. ಜನ ಖಾಸಗಿ RO ಘಟಕಗಳ ಮೇಲೆ ಅವಲಂಬಿತರಾಗಿದ್ದು, ನೀರಿನ ಗುಣಮಟ್ಟದ ಬಗ್ಗೆ ಆತಂಕ ಹೆಚ್ಚಿದೆ.
Last Updated 26 ಜನವರಿ 2026, 9:06 IST
ಚಿತ್ರದುರ್ಗ |ಶುದ್ಧ ನೀರಿನ ಆಗರಗಳಿಗೇ ಬಡಿದಿದೆ ‘ಗರ’

ಚಿತ್ರದುರ್ಗ | ಪ್ರತಿ ಮತಕ್ಕಿದೆ ದೇಶದ ಆಡಳಿತ ನಿರ್ಧರಿಸುವ ಶಕ್ತಿ: ರೋಣ ವಾಸುದೇವ

Voter Responsibility: ‘ಪ್ರತಿ ಮತವು ದೇಶದ ಆಡಳಿತ ನಿರ್ಧರಿಸುವ ಶಕ್ತಿ ಹೊಂದಿದೆ. ಮತದಾನವು ಕೇವಲ ಹಕ್ಕಲ್ಲ, ಅದು ಕರ್ತವ್ಯ’ ಎಂದು ಚಿತ್ರದುರ್ಗದಲ್ಲಿ ನ್ಯಾಯಾಧೀಶ ರೋಣ ವಾಸುದೇವ ಮತದಾರರ ದಿನಾಚರಣೆ ವೇಳೆ ತಿಳಿಸಿದರು.
Last Updated 26 ಜನವರಿ 2026, 9:04 IST
ಚಿತ್ರದುರ್ಗ | ಪ್ರತಿ ಮತಕ್ಕಿದೆ ದೇಶದ ಆಡಳಿತ ನಿರ್ಧರಿಸುವ ಶಕ್ತಿ:  ರೋಣ ವಾಸುದೇವ

ಚಿತ್ರದುರ್ಗ | ಡೆಸ್ಟಿನಿ ಸೂಪರ್‌; ದೇಸಿ ಕಲೆಗಳ ದರ್ಬಾರ್‌...

Cultural Showcase: ‘ಡೆಸ್ಟಿನಿ–2026’ ಸಾಂಸ್ಕೃತಿಕ ಹಬ್ಬದಲ್ಲಿ ಚಿತ್ರದುರ್ಗದ ವಿದ್ಯಾರ್ಥಿಗಳು ನೃತ್ಯ, ಸಂಗೀತ, ರ್ಯಾಪ್, ಡಿಜೆ ಪ್ರದರ್ಶನಗಳ ಮೂಲಕ ಅಪೂರ್ವ ಪ್ರತಿಭೆಯನ್ನು ಅನಾವರಣಗೊಳಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
Last Updated 26 ಜನವರಿ 2026, 9:01 IST
ಚಿತ್ರದುರ್ಗ | ಡೆಸ್ಟಿನಿ ಸೂಪರ್‌; ದೇಸಿ ಕಲೆಗಳ ದರ್ಬಾರ್‌...

Republic Day 2026| ಬೀದರ್ ಜಿಲ್ಲೆಯಲ್ಲಿ 250 ಕಿ.ಮೀ ಬಸವ ಪಥ: ಈಶ್ವರ ಖಂಡ್ರೆ

Republic Day Speech: ಬೀದರ್‌ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸುವ 250 ಕಿ.ಮೀ ಉದ್ದದ ‘ಬಸವ ಪಥ’ ಯೋಜನೆಯ ಪ್ರಸ್ತಾವನೆ ಕುರಿತು ಸಚಿವ ಈಶ್ವರ ಖಂಡ್ರೆ ಗಣರಾಜ್ಯೋತ್ಸವ ಭಾಷಣದಲ್ಲಿ ಘೋಷಿಸಿದರು.
Last Updated 26 ಜನವರಿ 2026, 9:00 IST
Republic Day 2026| ಬೀದರ್ ಜಿಲ್ಲೆಯಲ್ಲಿ 250 ಕಿ.ಮೀ ಬಸವ ಪಥ: ಈಶ್ವರ ಖಂಡ್ರೆ

ಜಗಳೂರು | ಬಡವರ ವಿಷಯದಲ್ಲಿ ರಾಜಕೀಯ ಸಲ್ಲದು: ಬಿ.ದೇವೇಂದ್ರಪ್ಪ

MGNREGA Concerns: ‘ಗ್ರಾಮೀಣ ಬಡವರ ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜಕೀಯ ಮಾಡುವುದು ಅಮಾನವೀಯ’ ಎಂದು ಜಗಳೂರಿನಲ್ಲಿ ಶಾಸಕ ಬಿ.ದೇವೇಂದ್ರಪ್ಪ ಆರೋಪಿಸಿದರು.
Last Updated 26 ಜನವರಿ 2026, 8:56 IST
ಜಗಳೂರು | ಬಡವರ ವಿಷಯದಲ್ಲಿ ರಾಜಕೀಯ ಸಲ್ಲದು:  ಬಿ.ದೇವೇಂದ್ರಪ್ಪ
ADVERTISEMENT

ದಾವಣಗೆರೆ | ಉದ್ಯೋಗದ ಹಕ್ಕು ಕಸಿದ ಕೇಂದ್ರ: ಡಾ.ಪ್ರಭಾ ಮಲ್ಲಿಕಾರ್ಜುನ್‌

MGNREGA Protest: ‘ಕೇಂದ್ರ ಸರ್ಕಾರ ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಸರು ಬದಲಾಯಿಸಿ ಜನರ ಉದ್ಯೋಗದ ಹಕ್ಕು ಕಸಿದಿದೆ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಆಕ್ರೋಶ ವ್ಯಕ್ತಪಡಿಸಿದರು.
Last Updated 26 ಜನವರಿ 2026, 8:54 IST
ದಾವಣಗೆರೆ | ಉದ್ಯೋಗದ ಹಕ್ಕು ಕಸಿದ ಕೇಂದ್ರ: ಡಾ.ಪ್ರಭಾ ಮಲ್ಲಿಕಾರ್ಜುನ್‌

ದಾವಣಗೆರೆ | ಪ್ರಜಾಪ್ರಭುತ್ವದ ಜೀವಂತಿಕೆ ಪತ್ರಿಕೋದ್ಯಮದಲ್ಲಿದೆ: ಲೀಲಾಜಿ

Journalistic Responsibility: ‘ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ, ಪ್ರಜಾಪ್ರಭುತ್ವವನ್ನು ಜೀವಂತವಾಗಿಡುವ ಶಕ್ತಿ ಅದರಲ್ಲಿದೆ’ ಎಂದು ಲೀಲಾಜಿ ಅವರು ದಾವಣಗೆರೆಯ ಪತ್ರಕರ್ತರ ಪದಗ್ರಹಣ ಸಮಾರಂಭದಲ್ಲಿ ಹೇಳಿದರು.
Last Updated 26 ಜನವರಿ 2026, 8:52 IST
ದಾವಣಗೆರೆ | ಪ್ರಜಾಪ್ರಭುತ್ವದ ಜೀವಂತಿಕೆ ಪತ್ರಿಕೋದ್ಯಮದಲ್ಲಿದೆ: ಲೀಲಾಜಿ

ಚನ್ನಗಿರಿ | ರಾಷ್ಟ್ರೀಯ ಮತದಾರರ ದಿನಾಚರಣೆ

Voter Awareness: ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡಬೇಕು ಎಂದು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜಿ. ಮಹಾಲಕ್ಷ್ಮಿ ಚನ್ನಗಿರಿಯಲ್ಲಿ ಮತದಾರರ ದಿನಾಚರಣೆ ವೇಳೆ ತಿಳಿಸಿದರು.
Last Updated 26 ಜನವರಿ 2026, 8:49 IST
ಚನ್ನಗಿರಿ | ರಾಷ್ಟ್ರೀಯ ಮತದಾರರ ದಿನಾಚರಣೆ
ADVERTISEMENT
ADVERTISEMENT
ADVERTISEMENT