ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬೀದರ್‌: ಕಾರಂಜಾ ಜಲಾಶಯದ ಕಾಲುವೆಗೆ ಬಿದ್ದು ತಂದೆ–ಮಗನ ಸಾವು

Bidar: ತಂದೆ, ಮಗ ಕಾರಂಜಾ ಜಲಾಶಯದ ಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪ ಸೋಮವಾರ ನಡೆದಿದೆ.
Last Updated 16 ಫೆಬ್ರುವರಿ 2026, 13:43 IST
ಬೀದರ್‌: ಕಾರಂಜಾ ಜಲಾಶಯದ ಕಾಲುವೆಗೆ ಬಿದ್ದು ತಂದೆ–ಮಗನ ಸಾವು

ಪ್ರತಿದಿನ ₹300 ಕೋಟಿ ಸಾಲ ಮಾಡುತ್ತಿರುವುದೇ ರಾಜ್ಯ ಸರ್ಕಾರದ ಸಾಧನೆ: ನಿಖಿಲ್ ಕಿಡಿ

Karnataka Politics: ಸಿದ್ದರಾಮಯ್ಯ ಸರ್ಕಾರ ವರ್ಷಕ್ಕೆ ₹1 ಲಕ್ಷ ಕೋಟಿ ಸಾಲ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿ, ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಟೀಕಿಸಿದರು.
Last Updated 16 ಫೆಬ್ರುವರಿ 2026, 13:27 IST
ಪ್ರತಿದಿನ ₹300 ಕೋಟಿ ಸಾಲ ಮಾಡುತ್ತಿರುವುದೇ ರಾಜ್ಯ ಸರ್ಕಾರದ ಸಾಧನೆ: ನಿಖಿಲ್ ಕಿಡಿ

ಚುನಾವಣೆ ಮುಗಿದ ಮೇಲೆ ತೆರಿಗೆ ಪಾವತಿಸಿದ ಸುಬ್ಬಾರೆಡ್ಡಿ: ಬಿಜೆಪಿ ಮುಖಂಡ ಮುನಿರಾಜು

Karnataka High Court Verdict: ಚುನಾವಣೆ ಬಳಿಕ ತೆರಿಗೆ ಪಾವತಿಸಿದ ಎಸ್‌.ಎನ್‌.ಸುಬ್ಬಾರೆಡ್ಡಿ ವಿರುದ್ಧ ಹೈಕೋರ್ಟ್ ತೀರ್ಪು ನೀಡಿದ್ದು, ಸುಳ್ಳು ಪ್ರಮಾಣ ಪತ್ರದ ಆರೋಪವನ್ನು ಸಿ.ಮುನಿರಾಜು ಮುಂದಿಟ್ಟಿದ್ದಾರೆ.
Last Updated 16 ಫೆಬ್ರುವರಿ 2026, 12:39 IST
ಚುನಾವಣೆ ಮುಗಿದ ಮೇಲೆ ತೆರಿಗೆ ಪಾವತಿಸಿದ ಸುಬ್ಬಾರೆಡ್ಡಿ: ಬಿಜೆಪಿ ಮುಖಂಡ ಮುನಿರಾಜು

ಕಲಬುರಗಿ | ಮುಸ್ಲಿಮರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ; ಗೋಮೂತ್ರದಿಂದ ಶುದ್ಧೀಕರಣ

Kalaburagi Temple Row: ಕಲಬುರಗಿ ನಗರದ ಆಳಂದ ಚೆಕ್‌ಪೋಸ್ಟ್‌ನಲ್ಲಿರುವ ರಾಮತೀರ್ಥ ಮಂದಿರದ ಶಿವಲಿಂಗಕ್ಕೆ ಮುಸ್ಲಿಮರಿಂದ ಪುಷ್ಪಾಲಂಕಾರ ಮಾಡಿದ್ದನ್ನು ಖಂಡಿಸಿ ಹಿಂದೂ ಜಾಗೃತಿ ಸೇನೆ ಮುಖಂಡರು ಸೋಮವಾರ ಕ್ಷೀರಾಭಿಷೇಕ, ಜಲಾಭಿಷೇಕ, ಗೋಮೂತ್ರದಿಂದ ‘ಶುದ್ಧೀಕರಣ’ ಮಾಡಿದರು.
Last Updated 16 ಫೆಬ್ರುವರಿ 2026, 12:36 IST
ಕಲಬುರಗಿ | ಮುಸ್ಲಿಮರಿಂದ ಶಿವಲಿಂಗಕ್ಕೆ ಪುಷ್ಪಾಲಂಕಾರ; ಗೋಮೂತ್ರದಿಂದ ಶುದ್ಧೀಕರಣ

ಆರ್‌ಎಸ್‌ಎಸ್‌ ಕಚೇರಿ ಮೇಲೆ ಇ.ಡಿ, ಐಟಿ, ಸಿಬಿಐ ದಾಳಿ ಮಾಡಲಿ: ಶಿವರಾಜ ತಂಗಡಗಿ

Karnataka Politics: ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶಿವರಾಜ ತಂಗಡಗಿ, ಇಡಿ, ಐಟಿ, ಸಿಬಿಐ ಸಂಸ್ಥೆಗಳು ಕಚೇರಿ ಮೇಲೆ ದಾಳಿ ನಡೆಸಿ ಹಣದ ಮೂಲ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
Last Updated 16 ಫೆಬ್ರುವರಿ 2026, 12:28 IST
ಆರ್‌ಎಸ್‌ಎಸ್‌ ಕಚೇರಿ ಮೇಲೆ ಇ.ಡಿ, ಐಟಿ, ಸಿಬಿಐ ದಾಳಿ ಮಾಡಲಿ: ಶಿವರಾಜ ತಂಗಡಗಿ

ಗಂಗಾವತಿ |ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಮರಣದಂಡನೆ

Gangavati Rape Case: ವಿದೇಶಿ ಪ್ರವಾಸಿ ಮಹಿಳೆ ಮತ್ತು ಸ್ಥಳೀಯ ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ಹಾಗೂ ಪ್ರವಾಸಿಗನ ಹತ್ಯೆ ಪ್ರಕರಣದಲ್ಲಿ ಮೂವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
Last Updated 16 ಫೆಬ್ರುವರಿ 2026, 10:44 IST
ಗಂಗಾವತಿ |ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಮರಣದಂಡನೆ

ತುಮಕೂರು: ಸಿದ್ಧಗಂಗಾ ಮಠದಲ್ಲಿ ರಥೋತ್ಸವ

Tumakuru Festival: ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ಧಗಂಗಾ ಮಠದಲ್ಲಿ ಸೋಮವಾರ ಜರುಗಿದ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು, ಭಕ್ತಿ ಸಮರ್ಪಿಸಿದರು. ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.
Last Updated 16 ಫೆಬ್ರುವರಿ 2026, 8:25 IST
ತುಮಕೂರು: ಸಿದ್ಧಗಂಗಾ ಮಠದಲ್ಲಿ ರಥೋತ್ಸವ
ADVERTISEMENT

ಫೆ. 18ರಿಂದ ಮೈಸೂರು ಜಿಲ್ಲೆಯಲ್ಲಿ 'ಜನರೊಂದಿಗೆ ಜನತಾದಳ': ಸಾ.ರಾ. ಮಹೇಶ್

Nikhil Kumaraswamy: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ನಡೆಸಿದ್ದಾರೆ. ಫೆ.18ರಂದು ಬೆಳಿಗ್ಗೆ 11ಕ್ಕೆ ಪಿರಿಯಾಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾ.ರಾ.ಮಹೇಶ್ ಹೇಳಿದರು.
Last Updated 16 ಫೆಬ್ರುವರಿ 2026, 8:22 IST
ಫೆ. 18ರಿಂದ ಮೈಸೂರು ಜಿಲ್ಲೆಯಲ್ಲಿ 'ಜನರೊಂದಿಗೆ ಜನತಾದಳ': ಸಾ.ರಾ. ಮಹೇಶ್

ಚಿಮುಲ್ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಆಯ್ಕೆ

Manjunath Reddy: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ (ಚಿಮುಲ್) ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜುನಾಥ ರೆಡ್ಡಿ ಆಯ್ಕೆಯಾದರು. ನಗರದ ಚಿಮುಲ್ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
Last Updated 16 ಫೆಬ್ರುವರಿ 2026, 8:22 IST
ಚಿಮುಲ್ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಆಯ್ಕೆ

ಹಾವೇರಿ | ಸಂಚಾರ ನಿಯಮ ಉಲ್ಲಂಘನೆ: ಕಾಣದಂತಿರುವ ಪೊಲೀಸರು

ಅಪಘಾತ: ಹೆಲ್ಮೆಟ್ ರಹಿತ ಚಾಲನೆಯಿಂದ ಸಾವು; ರಾಜಕಾರಣಿಗಳಿಂದ ಕರೆ ಮಾಡಿಸಿ ಪೊಲೀಸರಿಗೆ ಬೆದರಿಕೆ
Last Updated 16 ಫೆಬ್ರುವರಿ 2026, 8:12 IST
ಹಾವೇರಿ | ಸಂಚಾರ ನಿಯಮ ಉಲ್ಲಂಘನೆ: ಕಾಣದಂತಿರುವ ಪೊಲೀಸರು
ADVERTISEMENT
ADVERTISEMENT
ADVERTISEMENT