ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹೆಸರು, ಬ್ರ್ಯಾಂಡ್‌ ನಕಲು ಆರೋಪ: ಅಮೆರಿಕ ಮೂಲದ ಎಐ ಕಂಪನಿಗೆ 2ನೇ ನೋಟಿಸ್‌

Trademark Dispute: ಬೆಳಗಾವಿ: ಹೆಸರು ಹಾಗೂ ಬ್ರ್ಯಾಂಡ್‌ ನಕಲು ಮಾಡಿದ ಆರೋಪದ ಮೇರೆಗೆ ಇಲ್ಲಿನ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯವು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಕೃತಕ ಬುದ್ಧಿಮತ್ತೆ ಕಂಪನಿ ‘ಆಂಥ್ರೊಪಿಕ್ ಪಿಬಿಸಿ’ಗೆ ಎರಡನೇ ಬಾರಿಗೆ ನೋಟಿಸ್‌ ಜಾರಿ ಮಾಡಿದೆ.
Last Updated 18 ಫೆಬ್ರುವರಿ 2026, 16:43 IST
ಹೆಸರು, ಬ್ರ್ಯಾಂಡ್‌ ನಕಲು ಆರೋಪ: ಅಮೆರಿಕ ಮೂಲದ ಎಐ ಕಂಪನಿಗೆ 2ನೇ ನೋಟಿಸ್‌

ಬೆಂಗಳೂರು| ಪತ್ನಿ ಕೊಂದ ಇಸ್ರೊ ನಿವೃತ್ತ ಅಧಿಕಾರಿಯ ಬಂಧನ

ನಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳುವವರಿಲ್ಲ; ಕೊಲೆಗೆ ಕಾರಣ ಕೊಟ್ಟ ಆರೋಪಿ
Last Updated 18 ಫೆಬ್ರುವರಿ 2026, 16:21 IST
ಬೆಂಗಳೂರು| ಪತ್ನಿ ಕೊಂದ ಇಸ್ರೊ ನಿವೃತ್ತ ಅಧಿಕಾರಿಯ ಬಂಧನ

ಬೆಂಗಳೂರು| ಆಯುಷ್ಮಾನ್: 4 ಖಾಸಗಿ ಆಸ್ಪತ್ರೆಗಳಲ್ಲಿ ನೇರ ಚಿಕಿತ್ಸೆ

AB ARK scheme: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಬೆಂಗಳೂರಿನ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ಹಂತದ ಸರಳ ಚಿಕಿತ್ಸೆಗೆ ನೇರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
Last Updated 18 ಫೆಬ್ರುವರಿ 2026, 16:17 IST
ಬೆಂಗಳೂರು| ಆಯುಷ್ಮಾನ್: 4 ಖಾಸಗಿ ಆಸ್ಪತ್ರೆಗಳಲ್ಲಿ ನೇರ ಚಿಕಿತ್ಸೆ

ಬೆಂಗಳೂರು| ಸ್ಪಾ ಮಾಲೀಕನ ಅಪಹರ‌ಣ: ಮೂವರ ಸೆರೆ

ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರ ಕಾರ್ಯಾಚರಣೆ
Last Updated 18 ಫೆಬ್ರುವರಿ 2026, 16:15 IST
ಬೆಂಗಳೂರು| ಸ್ಪಾ ಮಾಲೀಕನ ಅಪಹರ‌ಣ: ಮೂವರ ಸೆರೆ

ರೈಲು ಗಾಲಿ ಕಾರ್ಖಾನೆಗೆ ನೂತನ ಜಿ.ಎಂ

Railway appointment: ಯಲಹಂಕದ ರೈಲು ಗಾಲಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾಗಿ ಮನೋರಂಜನ್ ಪ್ರಧಾನ್ ಅಧಿಕಾರ ವಹಿಸಿಕೊಂಡಿದ್ದು, ವಿವಿಧ ರೈಲ್ವೆ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Last Updated 18 ಫೆಬ್ರುವರಿ 2026, 16:15 IST
ರೈಲು ಗಾಲಿ ಕಾರ್ಖಾನೆಗೆ ನೂತನ ಜಿ.ಎಂ

ಬೆಂಗಳೂರು‌| ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 200 ಕೋಟಿ ಒದಗಿಸಲು ಆಗ್ರಹ

Karnataka budget demand: ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ₹200 ಕೋಟಿ ಮೀಸಲಿಟ್ಟು ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಚಳವಳಿ ಆಗ್ರಹಿಸಿದೆ.
Last Updated 18 ಫೆಬ್ರುವರಿ 2026, 16:15 IST
ಬೆಂಗಳೂರು‌| ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 200 ಕೋಟಿ ಒದಗಿಸಲು ಆಗ್ರಹ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

KAS UPSC coaching: ಇನ್‌ಸೈಟ್ಸ್ ಐಎಎಸ್ ಮತ್ತು ಕನಕಶ್ರೀ ಟ್ರಸ್ಟ್ ಹಿಂದುಳಿದ ವರ್ಗದ ಆಕಾಂಕ್ಷಿಗಳಿಗೆ ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಮುಂದಾಗಿದೆ.
Last Updated 18 ಫೆಬ್ರುವರಿ 2026, 16:15 IST
ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ
ADVERTISEMENT

ಫೆ.19ರಂದು ಬೆಂಗಳೂರು ಚಲೊ: ಸರ್ಕಾರದ ನಿಲುವಿಗಾಗಿ ಕಾಯಲಿರುವ ಸಂಘಟನೆ

ಬೆಂಗಳೂರು ಚಲೊ ಫೆಬ್ರುವರಿ 19 * ಸರ್ಕಾರದ ನಿಲುವಿಗಾಗಿ ಕಾಯಲಿರುವ ಸಂಘಟನೆ
Last Updated 18 ಫೆಬ್ರುವರಿ 2026, 16:08 IST
ಫೆ.19ರಂದು ಬೆಂಗಳೂರು ಚಲೊ: ಸರ್ಕಾರದ ನಿಲುವಿಗಾಗಿ ಕಾಯಲಿರುವ ಸಂಘಟನೆ

ಕರ್ನಾಟಕದಲ್ಲಿ ಎಸ್‌ಐಆರ್‌ ಬೇಡ: ನನ್ನ ಮತ ನನ್ನ ಹಕ್ಕು ಸಂಘಟನೆ ಆಗ್ರಹ

Voter rights Karnataka: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ‘ನನ್ನ ಮತ ನನ್ನ ಹಕ್ಕು’ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.
Last Updated 18 ಫೆಬ್ರುವರಿ 2026, 16:07 IST
ಕರ್ನಾಟಕದಲ್ಲಿ ಎಸ್‌ಐಆರ್‌ ಬೇಡ: ನನ್ನ ಮತ ನನ್ನ ಹಕ್ಕು ಸಂಘಟನೆ ಆಗ್ರಹ

ಅಸ್ಥಿಮಜ್ಜೆ ಕಸಿ: ರಾಮಯ್ಯ ಆಸ್ಪತ್ರೆಗೆ ಫ್ಯಾಕ್ಟ್ ಮಾನ್ಯತೆ

Bone marrow transplant: ಅಸ್ಥಿಮಜ್ಜೆ ಚಿಕಿತ್ಸೆಗಾಗಿ ರಾಮಯ್ಯ ಸ್ಮಾರಕ ಆಸ್ಪತ್ರೆಗೆ ಜಾಗತಿಕ ಫೌಂಡೇಷನ್ ಫಾರ್ ಸೆಲ್ಯೂಲರ್ ಥೆರಪಿ ಮಾನ್ಯತೆ ಲಭಿಸಿದ್ದು, ದೇಶದಲ್ಲಿ ಈ ಗೌರವ ಪಡೆದ ವಿರಳ ಸಂಸ್ಥೆಗಳಲ್ಲಿ ಒಂದಾಗಿದೆ.
Last Updated 18 ಫೆಬ್ರುವರಿ 2026, 16:02 IST
ಅಸ್ಥಿಮಜ್ಜೆ ಕಸಿ: ರಾಮಯ್ಯ ಆಸ್ಪತ್ರೆಗೆ ಫ್ಯಾಕ್ಟ್ ಮಾನ್ಯತೆ
ADVERTISEMENT
ADVERTISEMENT
ADVERTISEMENT