ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ:ಬೀದರ್ ಕೋಟೆ ಸುತ್ತ ಗಾಳಿಪಟ ಹಾರಾಟ ನಿಷೇಧ

Airshow Restriction: ಭಾರತೀಯ ವಾಯುಪಡೆ ಬೀದರ್‌ ಕೋಟೆ ಬಳಿ ಜ. 16ರಂದು ಸೂರ್ಯಕಿರಣ ವೈಮಾನಿಕ ಪ್ರದರ್ಶನ ಹಮ್ಮಿಕೊಂಡಿದ್ದು, ಕೊಟೆ ಸುತ್ತಮುತ್ತ ಮೂರು ಮೈಲಿ ವ್ಯಾಪ್ತಿಯಲ್ಲಿ ಗಾಳಿಪಟ ಹಾರಾಟಕ್ಕೆ ನಿಷೇಧ ವಿಧಿಸಲಾಗಿದೆ.
Last Updated 14 ಜನವರಿ 2026, 9:37 IST
ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ:ಬೀದರ್ ಕೋಟೆ ಸುತ್ತ ಗಾಳಿಪಟ ಹಾರಾಟ ನಿಷೇಧ

ಬೀದರ್‌: ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯ ಸ್ಥಿರ

ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಉಸಿರಾಟ ಹಾಗೂ ಬಿಪಿ ಚೇತರಿಕೆಯ ಹಂತದಲ್ಲಿದ್ದು, ವೈದ್ಯರ ಮಾಹಿತಿ ಪ್ರಕಾರ ಆರೋಗ್ಯ ಸ್ಥಿರವಾಗಿದೆ.
Last Updated 14 ಜನವರಿ 2026, 8:55 IST
ಬೀದರ್‌: ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯ ಸ್ಥಿರ

ಬೀದರ್‌| ಬೈಕ್‌ ಮೇಲೆ ತೆರಳುವಾಗ ಕತ್ತು ಸೀಳಿದ ಗಾಳಿಪಟದ ಮಾಂಜಾ; ವ್ಯಕ್ತಿ ಸಾವು

Kite String Accident: ಬೀದರ್‌ನ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ಬೈಕ್‌ ಮೇಲೆ ಹೋಗುತ್ತಿದ್ದ ಸಂಜುಕುಮಾರ ಹೊಸಮನಿ ಅವರಿಗೆ ಗಾಳಿಪಟದ ಮಾಂಜಾ ಕತ್ತಿಗೆ ಸಿಕ್ಕಿ ಸೀಳಿದ ಪರಿಣಾಮ ಅವರು ಸಾವಿಗೀಡಾದರು.
Last Updated 14 ಜನವರಿ 2026, 8:46 IST
ಬೀದರ್‌| ಬೈಕ್‌ ಮೇಲೆ ತೆರಳುವಾಗ ಕತ್ತು ಸೀಳಿದ ಗಾಳಿಪಟದ ಮಾಂಜಾ; ವ್ಯಕ್ತಿ ಸಾವು

ಹುತಾತ್ಮ ಯೋಧ ಎಂ.ಬಿ. ಮಾದೇಗೌಡ ಅವರಿಗೆ ಸಕಲ ಸರ್ಕಾರಿ ಗೌರವ

Martyr Honored: ಮಂಡ್ಯ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮೆರವಣಿಗೆಯ ಮೂಲಕ ಯತ್ತಗದಹಳ್ಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
Last Updated 14 ಜನವರಿ 2026, 8:38 IST
ಹುತಾತ್ಮ ಯೋಧ ಎಂ.ಬಿ. ಮಾದೇಗೌಡ ಅವರಿಗೆ ಸಕಲ ಸರ್ಕಾರಿ ಗೌರವ

ಬಾಗೇಪಲ್ಲಿ: ಅಡುಗೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿಗೆ ಒತ್ತಾಯ

Labor Welfare Board: ಬಾಗೇಪಲ್ಲಿ: ಅಡುಗೆ ಕೆಲಸಗಾರರ ಸಾಮಾಜಿಕ ಸುರಕ್ಷತೆ ಮತ್ತು ಸರ್ಕಾರಿ ಸೌಲಭ್ಯಗಳಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು ಎಂದು ರಾಜ್ಯ ಅಡುಗೆ ಕೆಲಸಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ರಮೇಶ್‌ಬಾಬು ಒತ್ತಾಯಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
Last Updated 14 ಜನವರಿ 2026, 8:07 IST
ಬಾಗೇಪಲ್ಲಿ: ಅಡುಗೆ ಕಾರ್ಮಿಕರ ಪ್ರತ್ಯೇಕ ಕಲ್ಯಾಣ ಮಂಡಳಿಗೆ ಒತ್ತಾಯ

ಆನೇಕಲ್ | ಸಂಕ್ರಾಂತಿ ಸುಗ್ಗಿ ಸಂಭ್ರಮ; ರಾಸು ಮೆರವಣಿಗೆ ಆಕರ್ಷಣೆ

Traditional Festival: ಆನೇಕಲ್ ತಾಲ್ಲೂಕಿನ ಅತ್ತಿಬೆಲೆ-ಮಂಚನಹಳ್ಳಿ ರಸ್ತೆ ರೈನ್‌ ಬೋ ಪಬ್ಲಿಕ್‌ ಶಾಲೆಯಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮ ಜರುಗಿದ್ದು, ರಾಸು ಮೆರವಣಿಗೆ ಮತ್ತು ಎಳ್ಳು-ಬೆಲ್ಲ ವಿತರಣೆ ಆಕರ್ಷಣೆಯಾದವು.
Last Updated 14 ಜನವರಿ 2026, 8:06 IST
ಆನೇಕಲ್ | ಸಂಕ್ರಾಂತಿ ಸುಗ್ಗಿ ಸಂಭ್ರಮ; ರಾಸು ಮೆರವಣಿಗೆ ಆಕರ್ಷಣೆ

ಮಂದಗತಿಯಲ್ಲಿ ಸಾಗಿದ ಇ–ಖಾತೆ ಅಭಿಯಾನ

ಕೇವಲ 15 ದಿನದೊಳಗೆ ಇ-ಖಾತೆ ವಿತರಿಸಲು ಸರ್ಕಾರ ಆದೇಶ
Last Updated 14 ಜನವರಿ 2026, 8:06 IST
ಮಂದಗತಿಯಲ್ಲಿ ಸಾಗಿದ ಇ–ಖಾತೆ ಅಭಿಯಾನ
ADVERTISEMENT

ದೊಡ್ಡಬಳ್ಳಾಪುರ | ಮೇಕೆ ಮೇಲೆ ಚಿರತೆ ದಾಳಿ

Leopard Conflict: ಮಧುರೆ ಹೋಬಳಿಯ ಕುಕ್ಕನಹಳ್ಳಿ ಮತ್ತು ಗಂಗಯ್ಯನಪಾಳ್ಯ ಕೆರೆಯಂಗಳದಲ್ಲಿ ರೈತ ರೇವಣ್ಣ ಮೇಕೆಗಳನ್ನು ಮೇಯಿಸುತ್ತಿದ್ದಾಗ ಚಿರತೆ ದಾಳಿ ನಡೆಸಿ ಮೇಕೆಗೆ ಗಾಯವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
Last Updated 14 ಜನವರಿ 2026, 8:06 IST
ದೊಡ್ಡಬಳ್ಳಾಪುರ | ಮೇಕೆ ಮೇಲೆ ಚಿರತೆ ದಾಳಿ

ದೇವನಹಳ್ಳಿ | 'ವಿವೇಕಾನಂದರ ಸಂದೇಶ ಕಾಲಾತೀತ'

Youth Inspiration: ಸ್ವಾಮಿ ವಿವೇಕಾನಂದರ ತತ್ವ ಮತ್ತು ಸಂದೇಶಗಳು ಕಾಲಾತೀತವಾಗಿದ್ದು, ಇಂದಿನ ಯುವಕರು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್. ಗೀತಾ ಹೇಳಿದರು.
Last Updated 14 ಜನವರಿ 2026, 8:05 IST
ದೇವನಹಳ್ಳಿ | 'ವಿವೇಕಾನಂದರ ಸಂದೇಶ ಕಾಲಾತೀತ'

ತಹಶೀಲ್ದಾರ್ ನೋಟಿಸ್‌ಗೆ ಬಗ್ಗದ ಕಲ್ಲುಗಣಿ ಮಾಲೀಕ!

Gudibande News: ಗುಡಿಬಂಡೆ: ತಾಲ್ಲೂಕಿನ ಕಂತಾರ್ಲಹಳ್ಳಿ ಸರ್ವೆ ನಂಬರ್ 25 ಎರಡು ಎಕರೆ ಜಮೀನಿನಲ್ಲಿ ವ್ಯಕ್ತಿಯೊಬ್ಬರು ಕಲ್ಲು ಗಣಿ ನಡೆಸುತ್ತಿದ್ದಾರೆ. ಈ ಗಣಿ ಕಾನೂನುಬಾಹಿರವಾಗಿ ಮಿತಿಮೀರಿದ ಬ್ಲಾಸ್ಟಿಂಗ್ ಮಾಡುತ್ತಿದೆ. ತ್ಯಾಜ್ಯ ವಸ್ತುಗಳನ್ನು ರಸ್ತೆ ಪಕ್ಕದ ಸರ್ಕಾರಿ ಜಾಗದಲ್ಲಿ ಹಾಕಲಾಗುತ್ತಿದೆ.
Last Updated 14 ಜನವರಿ 2026, 8:05 IST
ತಹಶೀಲ್ದಾರ್ ನೋಟಿಸ್‌ಗೆ ಬಗ್ಗದ ಕಲ್ಲುಗಣಿ ಮಾಲೀಕ!
ADVERTISEMENT
ADVERTISEMENT
ADVERTISEMENT