ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಒತ್ತಡದಲ್ಲಿ ಕಾರ್ಯನಿರ್ವಹಿಸುವ ವೈದ್ಯರು: ಆರ್‌. ಸುನಂದಮ್ಮ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್‌. ಸುನಂದಮ್ಮ ಅಭಿಮತ
Last Updated 24 ಜನವರಿ 2026, 16:08 IST
ಒತ್ತಡದಲ್ಲಿ ಕಾರ್ಯನಿರ್ವಹಿಸುವ ವೈದ್ಯರು: ಆರ್‌. ಸುನಂದಮ್ಮ

ಕೆ.ಆರ್.ಪುರ: 93 ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹ ಧನ ವಿತರಣೆ

Education Support: ಕೆ.ಆರ್.ಪುರದ ಶ್ರೀ ವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದು ಅಧ್ಯಕ್ಷ ಡಾ.ಕೆ.ವಿ. ಮುನಿಸ್ವಾಮಿ ತಿಳಿಸಿದ್ದಾರೆ.
Last Updated 24 ಜನವರಿ 2026, 16:06 IST
ಕೆ.ಆರ್.ಪುರ: 93 ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹ ಧನ ವಿತರಣೆ

ಯಲಹಂಕ: ವೇಮನ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ

Yelahanka Elections: ಮಹಾಯೋಗಿ ವೇಮನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಲ್ಲಾ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌ ಅವರು ನೂತನ ಸದಸ್ಯರನ್ನು ಅಭಿನಂದಿಸಿದರು.
Last Updated 24 ಜನವರಿ 2026, 16:05 IST
ಯಲಹಂಕ: ವೇಮನ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ

ಬೆಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾನ್‌ಸ್ಟೆಬಲ್ ಬಂಧನ

POCSO Arrest: ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆರ್‌.ಟಿ.ನಗರ ಠಾಣೆಯ ಪೊಲೀಸ್‌ ಕಾನ್‌ಸ್ಟೇಬಲ್‌ ಯಮುನ ನಾಯಕ್‌ ಬಂಧಿತನಾಗಿದ್ದಾನೆ. ಈ ಕುರಿತು ಉಪ್ಪಾರಪೇಟೆ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
Last Updated 24 ಜನವರಿ 2026, 15:58 IST

ಬೆಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾನ್‌ಸ್ಟೆಬಲ್ ಬಂಧನ

ಚಿತ್ರ ನಿರ್ದೇಶಕ, ಲೇಖಕ ಎನ್.ಎಸ್. ಶಂಕರ್ ಪತ್ನಿ ಉಮಾರಾಣಿ ನಿಧನ

Personal Loss: ನಿರ್ದೇಶಕ ಎನ್.ಎಸ್. ಶಂಕರ್ ಅವರ ಪತ್ನಿ ಉಮಾರಾಣಿ (62) ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ನಿಧನರಾದರು. ಒಂದು ವರ್ಷದಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 24 ಜನವರಿ 2026, 15:37 IST
ಚಿತ್ರ ನಿರ್ದೇಶಕ, ಲೇಖಕ ಎನ್.ಎಸ್. ಶಂಕರ್ ಪತ್ನಿ ಉಮಾರಾಣಿ ನಿಧನ

ಪ್ರೌಢಶಾಲೆಯೊಂದರಲ್ಲಿ ಬಾಲಕಿಗೆ ಹೆರಿಗೆ:ನಿರ್ಲಕ್ಷ್ಯ ತೋರಿದ ಶಿಕ್ಷಕರಿಗೆ ನೋಟಿಸ್‌

POCSO Case: 16 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು ಶಾಲೆಗೆ ನಿತ್ಯ ಹಾಜರಾಗುತ್ತಿದ್ದರೂ ದೈಹಿಕ ಬದಲಾವಣೆಗಳನ್ನು ಗಮನಿಸದ ಶಿಕ್ಷಕರ ವಿರುದ್ಧ ನೋಟಿಸ್‌ ಜಾರಿ. ಶಿಕ್ಷಕರ ನಿರ್ಲಕ್ಷ್ಯಕ್ಕೆ ಶಿಸ್ತು ಕ್ರಮ ಶಿಫಾರಸು ಮಾಡಲಾಗಿದೆ.
Last Updated 24 ಜನವರಿ 2026, 15:35 IST
ಪ್ರೌಢಶಾಲೆಯೊಂದರಲ್ಲಿ ಬಾಲಕಿಗೆ ಹೆರಿಗೆ:ನಿರ್ಲಕ್ಷ್ಯ ತೋರಿದ ಶಿಕ್ಷಕರಿಗೆ ನೋಟಿಸ್‌

ಭಾರತೀಯ ಜ್ಞಾನ ವ್ಯವಸ್ಥೆಯ ಹೆಸರಿನಲ್ಲಿ ತರ್ಕಹೀನ ಅವೈಜ್ಞಾನಿಕ ಪಠ್ಯಕ್ರಮ: ಥೋರಟ್

ಪರ್ಯಾಯ ಜನಪರ ಶಿಕ್ಷಣ ನೀತಿಗಾಗಿ ‘ಜನ ಸಂಸತ್ತು’ ಕಾರ್ಯಕ್ರಮದಲ್ಲಿ ಸುಖದೇವ್ ಥೋರಟ್
Last Updated 24 ಜನವರಿ 2026, 14:55 IST
ಭಾರತೀಯ ಜ್ಞಾನ ವ್ಯವಸ್ಥೆಯ ಹೆಸರಿನಲ್ಲಿ ತರ್ಕಹೀನ ಅವೈಜ್ಞಾನಿಕ ಪಠ್ಯಕ್ರಮ: ಥೋರಟ್
ADVERTISEMENT

ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆಯ 8.941 ಪ್ರಕರಣ

Traffic Crackdown: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಟ್ರಾಫಿಕ್ ಪೊಲೀಸರು 8,941 ಪ್ರಕರಣ ದಾಖಲಿಸಿದ್ದಾರೆ. 5,110 ಶಾಲಾ ವಾಹನಗಳ ತಪಾಸಣೆ ನಡೆಸಿ 26 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Last Updated 24 ಜನವರಿ 2026, 14:50 IST

ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆಯ 8.941 ಪ್ರಕರಣ

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಪರೇಡ್‌ ಮೈದಾನ ಸಿದ್ಧ

ಜ.26ರ ಬೆಳಿಗ್ಗೆ 9ಕ್ಕೆ ರಾಜ್ಯಪಾಲರಿಂದ ಗೌರವರಕ್ಷೆ ಸ್ವೀಕಾರ, ರಾಜ್ಯದ ಜನರಿಗೆ ಸಂದೇಶ
Last Updated 24 ಜನವರಿ 2026, 14:46 IST

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಪರೇಡ್‌ ಮೈದಾನ ಸಿದ್ಧ

ಜಯದೇವಕ್ಕೆ ಏಮ್ಸ್ ವೈದ್ಯರ ತಂಡ ಭೇಟಿ

ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ತಜ್ಞರ ತಂಡ ಶ್ಲಾಘನೆ
Last Updated 24 ಜನವರಿ 2026, 14:43 IST
ಜಯದೇವಕ್ಕೆ ಏಮ್ಸ್ ವೈದ್ಯರ ತಂಡ ಭೇಟಿ
ADVERTISEMENT
ADVERTISEMENT
ADVERTISEMENT