ಶನಿವಾರ, 31 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬುದ್ಧಗಯಾ: ಫೆ.8–9ಕ್ಕೆ ರಾಷ್ಟ್ರೀಯ ಅಧಿವೇಶನ

ಅಖಿಲ ಭಾರತ ಬೌದ್ಧರ ವೇದಿಕೆಯು ಫೆ.8 ಮತ್ತು 9ರಂದು ಬುದ್ಧಗಯಾದಲ್ಲಿ ರಾಷ್ಟ್ರೀಯ ಅಧಿವೇಶನ ಹಮ್ಮಿಕೊಂಡಿದೆ.
Last Updated 31 ಜನವರಿ 2026, 20:27 IST
ಬುದ್ಧಗಯಾ: ಫೆ.8–9ಕ್ಕೆ ರಾಷ್ಟ್ರೀಯ ಅಧಿವೇಶನ

ಬೆಂಗಳೂರು ವಿಶ್ವವಿದ್ಯಾಲಯ‌: ಪಿಎಚ್‌.ಡಿ ಪದವಿ ಪ್ರವೇಶಕ್ಕೆ ಅರ್ಜಿ

ಬೆಂಗಳೂರು ವಿಶ್ವವಿದ್ಯಾಲಯ‌ 2026ನೇ ಸಾಲಿನ ಪಿಎಚ್.ಡಿ ಪದವಿ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
Last Updated 31 ಜನವರಿ 2026, 20:22 IST
ಬೆಂಗಳೂರು ವಿಶ್ವವಿದ್ಯಾಲಯ‌: ಪಿಎಚ್‌.ಡಿ ಪದವಿ ಪ್ರವೇಶಕ್ಕೆ ಅರ್ಜಿ

ಜಮನಾಲಾಲ್‌ ಬಜಾಜ್‌ ಟ್ರಸ್ಟ್ ಮೇಲ್ಮನವಿ ವಜಾ

‘ಮೆಗಾ ಕೃಷಿ ಮಾರುಕಟ್ಟೆ’ ನಿರ್ಮಾಣಕ್ಕಾಗಿ 172 ಎಕರೆಗೂ ಹೆಚ್ಚಿನ ವಿಶಾಲ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮ ವನ್ನು ಎತ್ತಿಹಿಡಿದಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಪ್ರಶ್ನಿಸಲಾದ ಮೇಲ್ಮನವಿಯನ್ನು ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
Last Updated 31 ಜನವರಿ 2026, 20:15 IST
ಜಮನಾಲಾಲ್‌ ಬಜಾಜ್‌ ಟ್ರಸ್ಟ್ ಮೇಲ್ಮನವಿ ವಜಾ

ನೇಕಾರರಿಗೆ ಶೇ 10ರಷ್ಟು ಹೆಚ್ಚುವರಿ ವೇತನ: ನಾಗೇಂದ್ರ ಕುಮಾರ್‌

ನೇಕಾರರ ಅಭಿವೃದ್ಧಿಗಾಗಿ ಕೈಮಗ್ಗ ಅಭಿವೃದ್ಧಿ ನಿಗಮ ವಿವಿಧ ಯೋಜನೆ ಹಮ್ಮಿಕೊಂಡಿದೆ. ಜನವರಿಯಿಂದ ಅನ್ವಯವಾಗುವಂತೆ ಮೂಲವೇತನಕ್ಕೆ ಶೇ 10ರಷ್ಟು ಹಣ ನೀಡಿ ವೇತನ ಪಾವತಿಗೆ ತೀರ್ಮಾನಿಸಲಾಗಿದೆ
Last Updated 31 ಜನವರಿ 2026, 19:12 IST
ನೇಕಾರರಿಗೆ ಶೇ 10ರಷ್ಟು ಹೆಚ್ಚುವರಿ ವೇತನ: ನಾಗೇಂದ್ರ ಕುಮಾರ್‌

ವೀಸಾ ಅವಧಿ ಮುಕ್ತಾಯ: ಬಂಧನ ಭೀತಿಯಲ್ಲಿ ಹಕ್ಕಿಪಿಕ್ಕಿ ಸಮುದಾಯದ 8 ಜನ

ಮಧ್ಯ ಆಫ್ರಿಕಾದ ರಾಷ್ಟ್ರ ಚಾಡ್‌ಗೆ ಗಿಡಮೂಲಿಕೆ ಔಷಧಿ ಮಾರಲು ತೆರಳಿದವರಿಗೆ ಸಂಕಷ್ಟ
Last Updated 31 ಜನವರಿ 2026, 19:10 IST
ವೀಸಾ ಅವಧಿ ಮುಕ್ತಾಯ: ಬಂಧನ ಭೀತಿಯಲ್ಲಿ ಹಕ್ಕಿಪಿಕ್ಕಿ ಸಮುದಾಯದ 8 ಜನ

ಬೆಳಗಾವಿ | ಅಕ್ರಮ ಸಾಗಣೆ: ₹25 ಲಕ್ಷ ಮೌಲ್ಯದ ಮದ್ಯ ವಶ

Liquor Seizure Belagavi: ಅಕ್ರಮವಾಗಿ ಗೋವಾ ಮದ್ಯ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಅಂದಾಜು ₹25 ಲಕ್ಷ ಮೌಲ್ಯದ ಮದ್ಯ ಪತ್ತೆಯಾಗಿದೆ.
Last Updated 31 ಜನವರಿ 2026, 19:07 IST
ಬೆಳಗಾವಿ | ಅಕ್ರಮ ಸಾಗಣೆ: ₹25 ಲಕ್ಷ ಮೌಲ್ಯದ ಮದ್ಯ ವಶ

ಕೊಟ್ಟೂರು ನಾಪತ್ತೆ ಪ್ರಕರಣ: ತಂದೆ, ತಾಯಿ, ತಂಗಿ ಶವ ಮನೆಯಲ್ಲೇ ಹೂತಿಟ್ಟ ಪುತ್ರ

Kottur Triple Murder: ಮೂವರ ನಾಪತ್ತೆ ಪ್ರಕರಣದ ನಿಗೂಢತೆ ಶನಿವಾರ ಬಯಲಾಗಿದೆ. ಇಲ್ಲಿನ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಬಡಾವಣೆಯ ವಾಸವಿದ್ದ ಬಾಡಿಗೆ ಮನೆಯಲ್ಲಿ ತೋಡಿದ್ದ ಗುಂಡಿಯಲ್ಲಿ ದಂಪತಿ, ಅವರ ಪುತ್ರಿಯ ಶವಗಳು ಪತ್ತೆಯಾದವು.
Last Updated 31 ಜನವರಿ 2026, 18:45 IST
ಕೊಟ್ಟೂರು ನಾಪತ್ತೆ ಪ್ರಕರಣ: ತಂದೆ, ತಾಯಿ, ತಂಗಿ ಶವ ಮನೆಯಲ್ಲೇ ಹೂತಿಟ್ಟ ಪುತ್ರ
ADVERTISEMENT

ರಾಜರಾಜೇಶ್ವರಿನಗರ: ಕಾರ್ಯಸಿದ್ಧಿ ವಿನಾಯಕ ಸ್ವಾಮಿ ಪ್ರತಿಮೆ ಪುನರ್ ಪ್ರತಿಷ್ಠಾಪನೆ

Shringeri Seer Message: ಜಗತ್ತಿನಲ್ಲಿ ನೆಮ್ಮದಿ, ಶಾಂತಿ ಕಾಣಬೇಕಾದರೆ ತಂದೆ- ತಾಯಿ, ಒಡಹುಟ್ಟಿದವರು, ಹಿರಿಯರ ಜೊತೆ ಕೂಡಿ ಬಾಳುವ ಕೆಲಸ ಮಾಡಬೇಕು. ಆಗ ನೆಮ್ಮದಿಯ ಜೀವನ ಕಾಣಬಹುದು ಎಂದು ಶೃಂಗೇರಿ ಮಠದ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
Last Updated 31 ಜನವರಿ 2026, 17:12 IST
ರಾಜರಾಜೇಶ್ವರಿನಗರ: ಕಾರ್ಯಸಿದ್ಧಿ ವಿನಾಯಕ ಸ್ವಾಮಿ ಪ್ರತಿಮೆ ಪುನರ್ ಪ್ರತಿಷ್ಠಾಪನೆ

ಒಣಕಣ್ಣು ಸಮಸ್ಯೆ ನಿರ್ಲಕ್ಷಿಸದಿರಿ: ಡಾ.ರೋಹಿತ್ ಶೆಟ್ಟಿ

Eye Health Warning: ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ರೋಹಿತ್ ಶೆಟ್ಟಿ ತಿಳಿಸಿದ್ದಾರೆ, ಅತಿಯಾದ ಮೊಬೈಲ್-ಕಂಪ್ಯೂಟರ್ ಬಳಕೆ ಹಾಗೂ ವಾಯುಮಾಲಿನ್ಯದಿಂದ ಒಣಕಣ್ಣು ಸಮಸ್ಯೆ ಹೆಚ್ಚಿದ್ದು, ದೃಷ್ಟಿನಷ್ಟದ ಅಪಾಯವಿದೆ.
Last Updated 31 ಜನವರಿ 2026, 16:33 IST
ಒಣಕಣ್ಣು ಸಮಸ್ಯೆ ನಿರ್ಲಕ್ಷಿಸದಿರಿ: ಡಾ.ರೋಹಿತ್ ಶೆಟ್ಟಿ

‘ವಿಪ್ರೊ ಅರ್ಥಿಯನ್‌’ ಪ್ರಶಸ್ತಿ ಪ್ರದಾನ ಸಮಾರಂಭ

Wipro Award: ವಿಪ್ರೊ ಅರ್ಥಿಯನ್‌ ಪ್ರಶಸ್ತಿ ಸಮಾರಂಭ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಪರಿಸರ ಶಿಕ್ಷಣ ಮತ್ತು ಚಟುವಟಿಕೆಗೆ ಉತ್ಸಾಹವರ್ಧನೆಗಾಗಿ ಪ್ರಶಸ್ತಿಗಳು ನೀಡಲಾಗಿವೆ.
Last Updated 31 ಜನವರಿ 2026, 16:32 IST
‘ವಿಪ್ರೊ ಅರ್ಥಿಯನ್‌’ ಪ್ರಶಸ್ತಿ ಪ್ರದಾನ ಸಮಾರಂಭ
ADVERTISEMENT
ADVERTISEMENT
ADVERTISEMENT