ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಲಾಲ್‌ಬಾಗ್‌ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ತೇಜಸ್ವಿ–ವಿಸ್ಮಯ ಪರಿಕಲ್ಪನೆ

Republic Day Flower Show: ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು–ಬರಹ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಜ.14ರಿಂದ 26ರವರೆಗೆ ನಡೆಯಲಿದೆ’ ಎಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಆರ್. ಗಿರೀಶ್ ತಿಳಿಸಿದರು.
Last Updated 12 ಜನವರಿ 2026, 23:45 IST
ಲಾಲ್‌ಬಾಗ್‌ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ತೇಜಸ್ವಿ–ವಿಸ್ಮಯ ಪರಿಕಲ್ಪನೆ

ಗದಗ | ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿ,100 ವರ್ಷ ಹಳೆಯದ್ದು: ಜಿಲ್ಲಾಧಿಕಾರಿ

Gadag News: ಲಕ್ಕುಂಡಿಯಲ್ಲಿ ಸಿಕ್ಕಿರುವ ಆಭರಣಗಳು 100 ವರ್ಷಕ್ಕೂ ಹಳೆಯ ನಿಧಿ ಎಂದು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಸ್ಪಷ್ಟಪಡಿಸಿದ್ದಾರೆ. ಈ ಚಿನ್ನದ ಆಭರಣಗಳ ಬಗ್ಗೆ ಪುರಾತತ್ವ ಇಲಾಖೆಯಿಂದ ಹೆಚ್ಚಿನ ಸಂಶೋಧನೆ ನಡೆಯಲಿದೆ.
Last Updated 12 ಜನವರಿ 2026, 23:44 IST
ಗದಗ | ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿ,100 ವರ್ಷ ಹಳೆಯದ್ದು: ಜಿಲ್ಲಾಧಿಕಾರಿ

ಮೈಸೂರು | ಉದಯರವಿ ಸ್ಮಾರಕದ ಬಗ್ಗೆ ನಿರ್ಧಾರ ಶೀಘ್ರ: ಸಚಿವ ಶಿವರಾಜ್ ಎಸ್‌.ತಂಗಡಗಿ

Kuvempu Residence: ಮೈಸೂರು: ‘ಕುವೆಂಪು ನಿವಾಸ ‘ಉದಯರವಿ’ ಅನ್ನು ಸ್ಮಾರಕ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮೂರು ದಿನಗಳೊಳಗೆ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್‌.ತಂಗಡಗಿ ಹೇಳಿದರು.
Last Updated 12 ಜನವರಿ 2026, 19:30 IST
ಮೈಸೂರು | ಉದಯರವಿ ಸ್ಮಾರಕದ ಬಗ್ಗೆ ನಿರ್ಧಾರ ಶೀಘ್ರ: ಸಚಿವ ಶಿವರಾಜ್ ಎಸ್‌.ತಂಗಡಗಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.20ರಿಂದ ಆಹಾರ ತಂತ್ರಜ್ಞಾನ ಪ್ರದರ್ಶನ

B2B Food Expo: ಸಿನರ್ಜಿ ಎಕ್ಸ್‌ಪೋಶರ್ಸ್‌ ಹಾಗೂ ಈವೆಂಟ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಆಹಾರ, ಪಾನೀಯ, ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಕೇಟರಿಂಗ್ ಕ್ಷೇತ್ರ, ಬೇಕರಿ, ಸಂಸ್ಕರಣೆ, ಪ್ಯಾಕೇಜಿಂಗ್‌ ಹಾಗೂ ಆತಿಥ್ಯ ವಲಯಗಳನ್ನು ಒಳಗೊಂಡ ಬಿ2ಬಿ ತಂತ್ರಜ್ಞಾನ ಪ್ರದರ್ಶನ ಹಮ್ಮಿಕೊಂಡಿದೆ
Last Updated 12 ಜನವರಿ 2026, 19:28 IST
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.20ರಿಂದ ಆಹಾರ ತಂತ್ರಜ್ಞಾನ ಪ್ರದರ್ಶನ

ಪದ್ಮಿನಿಗೆ ‘ಆದರ್ಶಜೈನ ಸಮಾಜ ಪ್ರಶಸ್ತಿ’

Padmini Nagaraju: ಬೆಂಗಳೂರು: ಉತ್ತರ ಕರ್ನಾಟಕ ಜೈನ ಬಾಂಧವರು ನೀಡುವ 2026ನೇ ಸಾಲಿನ ‘ಆದರ್ಶ ಜೈನ ಸಮಾಜ ರತ್ನ ಪ್ರಶಸ್ತಿ’ಗೆ ಲೇಖಕಿ ಪದ್ಮಿನಿ ನಾಗರಾಜು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ. ಜನವರಿ 18ರಂದು ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
Last Updated 12 ಜನವರಿ 2026, 19:26 IST
ಪದ್ಮಿನಿಗೆ ‘ಆದರ್ಶಜೈನ ಸಮಾಜ ಪ್ರಶಸ್ತಿ’

ಜಿಬಿಎ ದಕ್ಷಿಣ ಪಾಲಿಕೆ: 10 ಪಿಜಿಗಳಿಗೆ ಬೀಗಮುದ್ರೆ

Namma Metro: ಬೆಂಗಳೂರು: ಶುಚಿತ್ವ, ಸುರಕ್ಷೆ, ಶೌಚಾಲಯ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿರುವ 10 ಪೇಯಿಂಗ್‌ ಗೆಸ್ಟ್‌ಗಳಿಗೆ (ಪಿಜಿ) ದಕ್ಷಿಣ ನಗರ ಪಾಲಿಕೆಯ ಆರೋಗ್ಯ ವಿಭಾಗದ ಸಿಬ್ಬಂದಿ ಸೋಮವಾರ ಬೀಗಮುದ್ರೆ ಹಾಕಿದ್ದಾರೆ. ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್
Last Updated 12 ಜನವರಿ 2026, 19:22 IST
ಜಿಬಿಎ ದಕ್ಷಿಣ ಪಾಲಿಕೆ: 10 ಪಿಜಿಗಳಿಗೆ ಬೀಗಮುದ್ರೆ

ಕಟ್ಟಡ ನಿರ್ಮಿಸಲು ಸ್ನೇಹದೀಪ ಸಂಸ್ಥೆಗೆ ನೆರವು: ಕಾರ್ಮಿಕ ಸಚಿವ ಸಂತೋಷ್ ಲಾಡ್‌

Snehadeepa Trust: ‘ಸ್ನೇಹದೀಪ ಅಂಗವಿಕಲರ ಸಂಸ್ಥೆ’ಯ ವತಿಯಿಂದ ರಾಜ್ಯಮಟ್ಟದ ಪ್ರತಿಭಾನ್ವೇಷಣೆ–2026 ಕಾರ್ಯಕ್ರಮವು ಮಲ್ಲೇಶ್ವರದ 19ನೇ ಅಡ್ಡರಸ್ತೆಯ ರಜತಭವನದಲ್ಲಿ ಈಚೆಗೆ ನಡೆಯಿತು. ಪ್ರತಿಭಾನ್ವೇಷಣೆಯಲ್ಲಿ 550ಕ್ಕೂ ಹೆಚ್ಚು ಅಂಧ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Last Updated 12 ಜನವರಿ 2026, 19:17 IST
ಕಟ್ಟಡ ನಿರ್ಮಿಸಲು ಸ್ನೇಹದೀಪ ಸಂಸ್ಥೆಗೆ ನೆರವು: ಕಾರ್ಮಿಕ ಸಚಿವ ಸಂತೋಷ್ ಲಾಡ್‌
ADVERTISEMENT

ಪರಪ್ಪನ ಅಗ್ರಹಾರ ಜೈಲಲ್ಲಿರುವ ಮಗನ ಭೇಟಿಗೆ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ದ ತಾಯಿ

Prison Rules Violation: ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಗನ ಭೇಟಿಗೆ ಬಂದಿದ್ದ ತಾಯಿಯ ಬಳಿ ಮೊಬೈಲ್​ ಪತ್ತೆಯಾಗಿದ್ದು, ಈ ಸಂಬಂಧ ಮಹಿಳೆ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್​​ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ.
Last Updated 12 ಜನವರಿ 2026, 19:14 IST
ಪರಪ್ಪನ ಅಗ್ರಹಾರ ಜೈಲಲ್ಲಿರುವ ಮಗನ ಭೇಟಿಗೆ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ದ ತಾಯಿ

ಬೊಮ್ಮನಹಳ್ಳಿ | ಮೈಬಣ್ಣದ ಅವಹೇಳನವೇ ಆತ್ಮಹತ್ಯೆಗೆ ಕಾರಣ: ವಿದ್ಯಾರ್ಥಿಗಳ ಆಕ್ರೋಶ

Oxford Dental College: ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್‌ ದಂತ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ವರ್ಷದ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಚಂದಾಪುರದ ಯಶಸ್ವಿನಿ ಅವರು ಜ.8ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೈಬಣ್ಣದ ಅವಹೇಳನವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
Last Updated 12 ಜನವರಿ 2026, 19:11 IST
ಬೊಮ್ಮನಹಳ್ಳಿ | ಮೈಬಣ್ಣದ ಅವಹೇಳನವೇ ಆತ್ಮಹತ್ಯೆಗೆ ಕಾರಣ: ವಿದ್ಯಾರ್ಥಿಗಳ ಆಕ್ರೋಶ

ಟಿಕಿ ಶರ್ಮಿಳಾ ಅನುಮಾನಸ್ಪ‍ದ ಸಾವು: ಬಂಧಿತ ವಿದ್ಯಾರ್ಥಿಯ ವಿಚಾರಣೆ ತೀವ್ರ

Bengaluru Crime: ಬೆಂಗಳೂರು: ಸಾಫ್ಟ್‌ವೇರ್‌ ಎಂಜಿನಿಯರ್‌ ಶರ್ಮಿಳಾ ಅವರ ಅನುಮಾನಸ್ಪ‍ದ ಸಾವಿನ ಪ್ರಕರಣ ಸಂಬಂಧ ವಿದ್ಯಾರ್ಥಿಯನ್ನು ಬಂಧಿಸಿರುವ ರಾಮಮೂರ್ತಿನಗರ ಠಾಣೆ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
Last Updated 12 ಜನವರಿ 2026, 19:07 IST
ಟಿಕಿ ಶರ್ಮಿಳಾ ಅನುಮಾನಸ್ಪ‍ದ  ಸಾವು: ಬಂಧಿತ ವಿದ್ಯಾರ್ಥಿಯ ವಿಚಾರಣೆ ತೀವ್ರ
ADVERTISEMENT
ADVERTISEMENT
ADVERTISEMENT