ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಸಿಗಂದೂರು ಜಾತ್ರಾ ಮಹೋತ್ಸವಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

Religious Celebration: ಸಿಗಂದೂರು ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಬುಧವಾರ ವಿಧ್ಯುಕ್ತವಾಗಿ ಆರಂಭಗೊಂಡಿತು. ಶರಾವತಿ ಹಿನ್ನೀರಿನಲ್ಲಿ ನವಚಂಡಿಕಾ ಹವನ, ಧರ್ಮ ಜ್ಯೋತಿ ಮೆರವಣಿಗೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
Last Updated 15 ಜನವರಿ 2026, 2:59 IST
ಸಿಗಂದೂರು ಜಾತ್ರಾ ಮಹೋತ್ಸವಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

ನಾಲತವಾಡ | ರಸ್ತೆಯಲ್ಲಿ ಮೊಸಳೆ; ಯುವಕರಿಂದ ರಕ್ಷಣೆ

Wildlife Encounter: ಪಟ್ಟಣ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಸ್ಥಳೀಯ ಯುವಕರು ರಕ್ಷಿಸಿ ಪೋಲಿಸ್ ಠಾಣೆಗೆ ಒಪ್ಪಿಸಿದರು. ಮೊಸಳಿಯನ್ನು ಕೃಷ್ಣಾ ನದಿಗೆ ಬಿಡಲಾಗುವುದೆಂದು ಅರಣ್ಯ ಇಲಾಖೆ ತಿಳಿಸಿದೆ.
Last Updated 15 ಜನವರಿ 2026, 2:54 IST
ನಾಲತವಾಡ | ರಸ್ತೆಯಲ್ಲಿ ಮೊಸಳೆ; ಯುವಕರಿಂದ ರಕ್ಷಣೆ

ಕೆಂಚನಾಲ ಮಾರಿಕಾಂಬಾ ದೇವಿಯ ವಿಜೃಂಭಣೆಯ ಜಾತ್ರಾ ಮಹೋತ್ಸವ

Temple Festival: ಕೆಂಚನಾಲ ಮಾರಿಕಾಂಬಾ ದೇವಿಯ ಬೇಸಿಗೆ ಜಾತ್ರಾ ಮಹೋತ್ಸವ ಬುಧವಾರ ಸಡಗರ ಸಂಭ್ರಮದಿಂದ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ 20 ಸಾವಿರಕ್ಕೂ ಹೆಚ್ಚು ಭಕ್ತರು ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಿದರು.
Last Updated 15 ಜನವರಿ 2026, 2:54 IST
ಕೆಂಚನಾಲ ಮಾರಿಕಾಂಬಾ ದೇವಿಯ ವಿಜೃಂಭಣೆಯ ಜಾತ್ರಾ ಮಹೋತ್ಸವ

ವಿಜಯಪುರ | ಸಂಕ್ರಾಂತಿ; ಮಕ್ಕಳಿಗೆ ಹಬ್ಬದ ಜಾಗೃತಿ

ವಿಜಯಪುರ : ಭಾರತೀಯ ಹಬ್ಬಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿರುವ ಸಂಕ್ರಮಣ ಹಬ್ಬವನ್ನು ವಿಜಯಪುರದ ವೇದ ಅಕಾಡೆಮಿಯಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.  ಶಾಲಾ ಮಕ್ಕಳಿಗೆ ಈ ಹಬ್ಬದ...
Last Updated 15 ಜನವರಿ 2026, 2:54 IST
ವಿಜಯಪುರ | ಸಂಕ್ರಾಂತಿ; ಮಕ್ಕಳಿಗೆ ಹಬ್ಬದ ಜಾಗೃತಿ

ವಿಜಯಪುರ | ಜಾನುವಾರು ಜಾತ್ರೆ:  ಜಿಲ್ಲಾಧಿಕಾರಿ ವೀಕ್ಷಣೆ

Livestock Market Visit: ಸಂಕ್ರಮಣ ಜಾತ್ರೆಯ ಹಿನ್ನೆಲೆಯಲ್ಲಿ ವಿಜಯಪುರದ ತೊರವಿಯಲ್ಲಿ ಆಯೋಜಿಸಿದ್ದ ಜಾನುವಾರು ಜಾತ್ರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆನಂದ ಕೆ. ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 5,000 ಜಾನುವಾರುಗಳು ಬಂದಿದ್ದು, 1,500 ಮಾರಾಟವಾಗಿದೆ.
Last Updated 15 ಜನವರಿ 2026, 2:53 IST
ವಿಜಯಪುರ | ಜಾನುವಾರು ಜಾತ್ರೆ:  ಜಿಲ್ಲಾಧಿಕಾರಿ ವೀಕ್ಷಣೆ

ವಿಜಯಪುರ | ಉದ್ಯೋಗಮೇಳ 27ಕ್ಕೆ

Employment Opportunity: ‘ನಗರದ ದರ್ಬಾರ್‌ ಶಾಲೆಯ ಆವರಣದಲ್ಲಿ ಜನವರಿ 27ರಂದು ನಡೆಯುವ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಾತ ಕಂಪನಿಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಆನಂದ ಕೆ. ಸೂಚನೆ ನೀಡಿದರು.
Last Updated 15 ಜನವರಿ 2026, 2:53 IST
ವಿಜಯಪುರ | ಉದ್ಯೋಗಮೇಳ 27ಕ್ಕೆ

ಶಿವಮೊಗ್ಗ| ಕಾಯಕ, ಮನುಷ್ಯತ್ವ ಬೋಧಿಸುವುದೇ ನಿಜ ಧರ್ಮ: ಸಂಸದ ಬಿ.ವೈ.ರಾಘವೇಂದ್ರ

Spiritual Inspiration: ‘ಕಾಯಕವೇ ಶ್ರೇಷ್ಠ, ಮನುಷ್ಯತ್ವವೇ ನಿಜ ಧರ್ಮ’ ಎಂಬ ಸಂದೇಶವನ್ನು ಸಾರಿದ ಕಾಯಕಯೋಗಿ ಸಿದ್ದರಾಮೇಶ್ವರರು ಆದರ್ಶ ಪುರುಷರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಜಯಂತಿ ಕಾರ್ಯಕ್ರಮದಲ್ಲಿ ಉದ್ದೇಶಿತ ಭಾಷಣ ನಡೆಯಿತು.
Last Updated 15 ಜನವರಿ 2026, 2:52 IST
ಶಿವಮೊಗ್ಗ| ಕಾಯಕ, ಮನುಷ್ಯತ್ವ ಬೋಧಿಸುವುದೇ ನಿಜ ಧರ್ಮ: ಸಂಸದ ಬಿ.ವೈ.ರಾಘವೇಂದ್ರ
ADVERTISEMENT

ಚಡಚಣ | 'ಶಾಲೆ, ಕಾಲೇಜು ಸ್ಥಾಪನೆಗೆ ಸಿಎಂ ಒಪ್ಪಿಗೆ'

ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ: ಶಾಸಕ ವಿಠ್ಠಲ ಕಟಕದೊಂಡ ಹೇಳಿಕೆ
Last Updated 15 ಜನವರಿ 2026, 2:52 IST
ಚಡಚಣ | 'ಶಾಲೆ, ಕಾಲೇಜು ಸ್ಥಾಪನೆಗೆ ಸಿಎಂ ಒಪ್ಪಿಗೆ'

ಬ್ಯಾಂಕ್‌ ಪರೀಕ್ಷೆಯಲ್ಲಿ ಅವ್ಯವಹಾರ; ಆರೋಪ

Co-op Bank Recruitment: ದಿ ಕರ್ನಾಟಕ ಕೋ–ಆಪ್ ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವೆಂಕನಗೌಡ ಪಾಟೀಲ ಅವರು ಮಂಗಳವಾರ ಮನವಿ ಸಲ್ಲಿಸಿದರು.
Last Updated 15 ಜನವರಿ 2026, 2:51 IST
ಬ್ಯಾಂಕ್‌ ಪರೀಕ್ಷೆಯಲ್ಲಿ ಅವ್ಯವಹಾರ; ಆರೋಪ

ವಿಜಯಪುರ | ಹೋರಾಟಗಾರರು ಬಂಧಮುಕ್ತ; ವಿಜಯೋತ್ಸವ

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರಿಗೆ ಲಭಿಸಿದ ಜಯ
Last Updated 15 ಜನವರಿ 2026, 2:50 IST
ವಿಜಯಪುರ | ಹೋರಾಟಗಾರರು ಬಂಧಮುಕ್ತ; ವಿಜಯೋತ್ಸವ
ADVERTISEMENT
ADVERTISEMENT
ADVERTISEMENT