ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾವಂತಿಕೆ,ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದ ಭೀಮಣ್ಣ

Quality Education: ಭೀಮಣ್ಣ ಖಂಡ್ರೆ ಅವರು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕಾತಿ ಮಾಡುವಾಗ ಕೇವಲ ಪ್ರತಿಭಾವಂತಿಕೆಗೆ ಮಹತ್ವ ನೀಡುತ್ತಿದ್ದರು ಹೊರತು ತಮ್ಮ ಜಾತಿ, ಪ್ರದೇಶ ಎಂದು ಭೇದಭಾವ ಮಾಡುತ್ತಿರಲಿಲ್ಲ.
Last Updated 16 ಜನವರಿ 2026, 20:03 IST
ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾವಂತಿಕೆ,ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದ ಭೀಮಣ್ಣ

ರೈತರ ಪ್ರಾಣ ಮಿತ್ರ ಲೋಕ ನಾಯಕ ಭೀಮಣ್ಣ ಖಂಡ್ರೆ

Farmers Leader: ಲೋಕ ನಾಯಕರೆಂದೇ ಖ್ಯಾತರಾಗಿದ್ದ ಭೀಮಣ್ಣ ಖಂಡ್ರೆ ಅವರದ್ದು ಈ ದೇಶ ಕಂಡ ಅಪರೂಪದ ವ್ಯಕ್ತಿತ್ವ. ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳವಳಿಯ ಗೀಳು ಹಚ್ಚಿಸಿಕೊಂಡು ದೇಶಕ್ಕಾಗಿ ಹೋರಾಡಿದವರು. ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಜೊತೆಗೂಡಿ ನೂತನ ಅನುಭವ ಮಂಟಪ ನಿರ್ಮಿಸಿದರು.
Last Updated 16 ಜನವರಿ 2026, 20:01 IST
ರೈತರ ಪ್ರಾಣ ಮಿತ್ರ ಲೋಕ ನಾಯಕ ಭೀಮಣ್ಣ ಖಂಡ್ರೆ

ಫ್ರೇಜರ್ ಟೌನ್‌: ಅನಧಿಕೃತ ಕಟ್ಟಡದ ಹೆಚ್ಚುವರಿ ಅಂತಸ್ತು ತೆರವು

Illegal Building Demolition: ಪುಲಕೇಶಿನಗರ ಉಪ ವಿಭಾಗದ ವ್ಯಾಪ್ತಿಯ ಫ್ರೇಜರ್ ಟೌನ್‌ ಕೆಂಚಪ್ಪ ಅಡ್ಡರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮಹಡಿಗಳ ತೆರವು ಕಾರ್ಯಾಚರಣೆಯನ್ನು ಬೆಂಗಳೂರು ಉತ್ತರ ನಗರ ಪಾಲಿಕೆ ಅಧಿಕಾರಿಗಳು ಆರಂಭಿಸಿದ್ದಾರೆ.
Last Updated 16 ಜನವರಿ 2026, 19:57 IST
ಫ್ರೇಜರ್ ಟೌನ್‌: ಅನಧಿಕೃತ ಕಟ್ಟಡದ ಹೆಚ್ಚುವರಿ ಅಂತಸ್ತು ತೆರವು

ಬ್ಯಾಟರಾಯನಪುರ: ಇಂದಿನಿಂದ ಸುಗ್ಗಿ-ಹುಗ್ಗಿ

Sankranti Celebrations: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರಿನ ಅರ್ಕಾವತಿ ಬಡಾವಣೆಯ ಮೈದಾನದಲ್ಲಿ ಜನವರಿ 17 ಮತ್ತು 18ರಂದು ಸಂಕ್ರಾಂತಿ ‘ಸುಗ್ಗಿ-ಹುಗ್ಗಿ ಸಾಂಸ್ಕೃತಿಕ ಸಂಭ್ರಮ ಆಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
Last Updated 16 ಜನವರಿ 2026, 19:54 IST
ಬ್ಯಾಟರಾಯನಪುರ: ಇಂದಿನಿಂದ ಸುಗ್ಗಿ-ಹುಗ್ಗಿ

ದಿ ಥೌಸಂಡ್ ಆ್ಯಂಡ್ ಒನ್ ದೈವಾಸ್ ಆಫ್ ಕರಾವಳಿ ಕೃತಿ ಜನಾರ್ಪಣೆ

Tulu Culture: ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯ ಮತ್ತು ತುಳು ವರ್ಲ್ಡ್ ಫೌಂಡೇಷನ್ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಕ್ಷ್ಮೀ ಜಿ. ಪ್ರಸಾದ್ ಅವರ ‘ದಿ ಥೌಸಂಡ್ ಆ್ಯಂಡ್ ಒನ್ ದೈವಾಸ್ ಆಫ್ ಕರಾವಳಿ’ ಪುಸ್ತಕ ಜನಾರ್ಪಣೆಯಾಯಿತು.
Last Updated 16 ಜನವರಿ 2026, 19:52 IST
ದಿ ಥೌಸಂಡ್ ಆ್ಯಂಡ್ ಒನ್ ದೈವಾಸ್ ಆಫ್ ಕರಾವಳಿ ಕೃತಿ ಜನಾರ್ಪಣೆ

ರಾಜರಾಜೇಶ್ವರಿನಗರ: ಅದ್ದೂರಿಯಾಗಿ ನಡೆದ ‘ಸುಗ್ಗಿ ಸಂಭ್ರಮ’

Sankranti Celebration: ರಾಜರಾಜೇಶ್ವರಿನಗರ: ಸುತ್ತಮುತ್ತಲ ಬಡಾವಣೆಗಳ ಸಾವಿರಾರು ಜನರು ‘ಸುಗ್ಗಿ ಸಂಭ್ರಮ 2026’ ಅನ್ನು ಅದ್ದೂರಿಯಾಗಿ ಆಚರಿಸಿದರು. ಮಾಗಡಿ ಮುಖ್ಯರಸ್ತೆಯ ಅಂಜನಾನಗರದಲ್ಲಿ ‘ಸುಗ್ಗಿ ಸಂಭ್ರಮ 2026’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು.
Last Updated 16 ಜನವರಿ 2026, 19:52 IST
ರಾಜರಾಜೇಶ್ವರಿನಗರ: ಅದ್ದೂರಿಯಾಗಿ ನಡೆದ ‘ಸುಗ್ಗಿ ಸಂಭ್ರಮ’

GBA ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ 6 ಪಿಜಿಗಳಿಗೆ ಬೀಗ: ₹1.96 ಲಕ್ಷ ದಂಡ

Bengaluru PG Inspection: ಬೆಂಗಳೂರಿನ ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶುಚಿತ್ವವಿಲ್ಲದ ಆರು ಪಿ.ಜಿ.ಗಳಿಗೆ ಬೀಗ ಮುದ್ರೆ ಹಾಕಲಾಗಿದೆ. ನಿಯಮ ಉಲ್ಲಂಘಿಸಿದ ಪಿಜಿಗಳಿಗೆ ₹1.96 ಲಕ್ಷ ದಂಡ ವಿಧಿಸಲಾಗಿದೆ ಎಂದು ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
Last Updated 16 ಜನವರಿ 2026, 19:46 IST
GBA ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ 6 ಪಿಜಿಗಳಿಗೆ ಬೀಗ: ₹1.96 ಲಕ್ಷ ದಂಡ
ADVERTISEMENT

ದಾವಣಗೆರೆ: ವೈಮನಸು ಬಿಟ್ಟು ಒಗ್ಗೂಡಲು ಒಲವು ತೋರಿದ ಬಿಜೆಪಿ ಬಣಗಳು

BJP Internal Unity: ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ದಾಖಲಾಗಿರುವ ಜಾತಿ ನಿಂದನೆ ಪ್ರಕರಣದಿಂದ ಆಕ್ರೋಶಗೊಂಡ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಭಿನ್ನ ಬಣಗಳು ಒಗ್ಗೂಡಲು ನಿರ್ಧರಿಸಿವೆ.
Last Updated 16 ಜನವರಿ 2026, 19:30 IST
ದಾವಣಗೆರೆ: ವೈಮನಸು ಬಿಟ್ಟು ಒಗ್ಗೂಡಲು ಒಲವು ತೋರಿದ ಬಿಜೆಪಿ ಬಣಗಳು

ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ: ಸಿದ್ದರಾಮಯ್ಯ

CM Condoles Death: ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ದುಃಖ ವ್ಯಕ್ತಪಡಿಸಿದ್ದಾರೆ. ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬರೆದುಕೊಂಡಿದ್ದಾರೆ.
Last Updated 16 ಜನವರಿ 2026, 19:04 IST
ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ: ಸಿದ್ದರಾಮಯ್ಯ

ಛಲದಂಕಮಲ್ಲ.. ಸ್ವಾಭಿಮಾನಿ.. ಭೀಮಣ್ಣ ಖಂಡ್ರೆ ಲೋಕನಾಯಕರಾದ ಪರಿ

Veteran Leader Life: ಲೋಕನಾಯಕ ಡಾ. ಭೀಮಣ್ಣ ಖಂಡ್ರೆಯವರು ಮೂಲತಃ ನ್ಯಾಯನಿಷ್ಠುರಿಗಳು. ಅನ್ಯಾಯಕ್ಕೆ ಎಂದೂ ತಲೆಬಾಗಿದವರಲ್ಲ. ಹಿಡಿದ ಛಲ ಬಿಡದ ಛಲದಂಕಮಲ್ಲರು. ತತ್ವನಿಷ್ಠೆಯ ವಿಷಯ ಬಂದಾಗ ಎಂತಹ ಒತ್ತಡಕ್ಕೂ ಮಣಿಯದೇ ಹೋರಾಡುವಂತಹ ಸ್ವಾಭಿಮಾನಿಗಳು.
Last Updated 16 ಜನವರಿ 2026, 18:51 IST
ಛಲದಂಕಮಲ್ಲ.. ಸ್ವಾಭಿಮಾನಿ.. ಭೀಮಣ್ಣ ಖಂಡ್ರೆ ಲೋಕನಾಯಕರಾದ ಪರಿ
ADVERTISEMENT
ADVERTISEMENT
ADVERTISEMENT