ಚಿತ್ರದುರ್ಗ | ಪ್ರತಿ ಮತಕ್ಕಿದೆ ದೇಶದ ಆಡಳಿತ ನಿರ್ಧರಿಸುವ ಶಕ್ತಿ: ರೋಣ ವಾಸುದೇವ
Voter Responsibility: ‘ಪ್ರತಿ ಮತವು ದೇಶದ ಆಡಳಿತ ನಿರ್ಧರಿಸುವ ಶಕ್ತಿ ಹೊಂದಿದೆ. ಮತದಾನವು ಕೇವಲ ಹಕ್ಕಲ್ಲ, ಅದು ಕರ್ತವ್ಯ’ ಎಂದು ಚಿತ್ರದುರ್ಗದಲ್ಲಿ ನ್ಯಾಯಾಧೀಶ ರೋಣ ವಾಸುದೇವ ಮತದಾರರ ದಿನಾಚರಣೆ ವೇಳೆ ತಿಳಿಸಿದರು.Last Updated 26 ಜನವರಿ 2026, 9:04 IST