ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಬೀದರ್‌: ‘ಕರೇಜ್‌’ಗೆ ಜಿಲ್ಲಾಧಿಕಾರಿ ಭೇಟಿ; ಕಾಮಗಾರಿ ತಡೆಗೆ ಸೂಚನೆ

‘ಪ್ರಜಾವಾಣಿ’ ವರದಿ ಪರಿಣಾಮ
Last Updated 15 ಜನವರಿ 2026, 13:00 IST
ಬೀದರ್‌: ‘ಕರೇಜ್‌’ಗೆ ಜಿಲ್ಲಾಧಿಕಾರಿ ಭೇಟಿ; ಕಾಮಗಾರಿ ತಡೆಗೆ ಸೂಚನೆ

ಕೇಂದ್ರ ಸರ್ಕಾರದಿಂದ ಚನ್ನಮ್ಮ ವಿಜಯೋತ್ಸವ ಆಚರಣೆ: ವಿ.ಸೋಮಣ್ಣ

ಹರ ಜಾತ್ರೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ
Last Updated 15 ಜನವರಿ 2026, 11:28 IST
ಕೇಂದ್ರ ಸರ್ಕಾರದಿಂದ ಚನ್ನಮ್ಮ ವಿಜಯೋತ್ಸವ ಆಚರಣೆ: ವಿ.ಸೋಮಣ್ಣ

ಸಂಕ್ರಾಂತಿ ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಇಳಿದಿದ್ದ ಯುವಕ ನೀರುಪಾಲು

Drowning Incident: ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಇಳಿದಿದ್ದ ಯುವಕ ನೀರುಪಾಲಾಗಿದ್ದಾನೆ.
Last Updated 15 ಜನವರಿ 2026, 10:51 IST
ಸಂಕ್ರಾಂತಿ ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಇಳಿದಿದ್ದ ಯುವಕ ನೀರುಪಾಲು

ಕೋಲಾರ: ಕೀ ಬಂಚ್‌ ಚಾಕುವಿನಿಂದ ಮಹಿಳೆಯನ್ನು ಇರಿದು ಕೊಂದ ಪ್ರಿಯತಮ

Woman Stabbed in Kolar: ನಗರ ಹೊರವಲಯದ ಬಂಗಾರಪೇಟೆ ಜಿಗ್ ಜಾಗ್‌ ರಸ್ತೆ ಸಮೀಪ ವಿವಾಹಿತ ವ್ಯಕ್ತಿಯೊಬ್ಬ ಮದುವೆಗೆ ನಿರಾಕರಿಸಿದ ವಿವಾಹಿತೆಯನ್ನು ಗುರುವಾರ ಕೀ ಬಂಚ್‌ ಚಾಕುವಿನಿಂದ ಕುತ್ತಿಗೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
Last Updated 15 ಜನವರಿ 2026, 10:02 IST
ಕೋಲಾರ: ಕೀ ಬಂಚ್‌ ಚಾಕುವಿನಿಂದ ಮಹಿಳೆಯನ್ನು ಇರಿದು ಕೊಂದ ಪ್ರಿಯತಮ

ಮಾಚೋಹಳ್ಳಿ ಅರಣ್ಯಕ್ಕೆ ಕುತ್ತು: ₹2,500 ಕೋಟಿ ಮೌಲ್ಯದ ಭೂಮಿ ಲೀಸ್‌ ವಿವಾದ

Bengaluru Forest Land: ಇದು ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಅಪರೂಪದ ಹಸಿರು ಸಂಪತ್ತು – ಮಾಚೋಹಳ್ಳಿ ಅರಣ್ಯ ಪ್ರದೇಶ. 1896ರಿಂದಲೇ ಅರಣ್ಯವೆಂದು ಗುರುತಿಸಲ್ಪಟ್ಟಿರುವ ಈ ಪ್ರದೇಶಕ್ಕೆ ಈಗ ಭಾರೀ ಅಪಾಯ ಎದುರಾಗಿದೆ.
Last Updated 15 ಜನವರಿ 2026, 9:56 IST
ಮಾಚೋಹಳ್ಳಿ ಅರಣ್ಯಕ್ಕೆ ಕುತ್ತು: ₹2,500 ಕೋಟಿ ಮೌಲ್ಯದ ಭೂಮಿ ಲೀಸ್‌ ವಿವಾದ

ಮಳವಳ್ಳಿ: ಚಲಿಸುತ್ತಿದ್ದ ಬೈಕ್‌ನಲ್ಲಿ ಬೆಂಕಿ; ಸವಾರರು ಪಾರು

Mandya News: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಸಮೀಪ ಗುರುವಾರ ಚಲಿಸುತ್ತಿದ್ದ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಆಶ್ಚರ್ಯಕರ ರೀತಿಯಲ್ಲಿ ಬೈಕ್‌ನಲ್ಲಿದ್ದವರು ಪಾರಾಗಿದ್ದಾರೆ.
Last Updated 15 ಜನವರಿ 2026, 9:04 IST
ಮಳವಳ್ಳಿ: ಚಲಿಸುತ್ತಿದ್ದ ಬೈಕ್‌ನಲ್ಲಿ ಬೆಂಕಿ; ಸವಾರರು ಪಾರು

ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ಅಂತಿಮ ದರ್ಶನಕ್ಕೆ ಭಕ್ತರ ದಂಡು

Kanakaguru Peetha: ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.
Last Updated 15 ಜನವರಿ 2026, 8:59 IST
ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ಅಂತಿಮ ದರ್ಶನಕ್ಕೆ ಭಕ್ತರ ದಂಡು
ADVERTISEMENT

ಜೇವರ್ಗಿ ತಾಲೂಕಿನಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: ತಪ್ಪಿದ ಅನಾಹುತ

Bus Short Circuit: ಜೇವರ್ಗಿ ತಾಲೂಕಿನ ಮದರಿ ಗ್ರಾಮದ ದರ್ಗಾ ಬಳಿ ಗುರುವಾರ ಬಸ್ ಎಂಜಿನ್‌ನಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಸಮಯ ಪ್ರಜ್ಞೆಯಿಂದ ಚಾಲಕ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
Last Updated 15 ಜನವರಿ 2026, 8:30 IST
ಜೇವರ್ಗಿ ತಾಲೂಕಿನಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: ತಪ್ಪಿದ ಅನಾಹುತ

ಐನಾಪೂರ ಜಾತ್ರೆ,ಕೃಷಿ ಮೇಳಕ್ಕೆ ಚಾಲನೆ

Agriculture Expo: ಕಾಗವಾಡ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಐನಾಪೂರದಲ್ಲಿ ನಡೆದ ಜಾತ್ರೆಯ ಅಂಗವಾಗಿ ಬೃಹತ್ ಕೃಷಿ ಮೇಳಕ್ಕೆ ಚಾಲನೆ ನೀಡಲಾಯಿತು. ರೈತಾಪಿ ವರ್ಗಕ್ಕೆ ಆಧುನಿಕ ಕೃಷಿ ಪರಿಚಯಿಸು ಉದ್ದೇಶದ ಈ ಮೇಳವನ್ನು ರಾಹುಲ ಜಾರಕಿಹೊಳಿ ಉದ್ಘಾಟಿಸಿದರು
Last Updated 15 ಜನವರಿ 2026, 7:43 IST
ಐನಾಪೂರ ಜಾತ್ರೆ,ಕೃಷಿ ಮೇಳಕ್ಕೆ ಚಾಲನೆ

ಕಲಬುರಗಿ | ಬ್ಯಾಸ್ಕೆಟ್‌ಬಾಲ್‌ ಗ್ರಾಮೀಣ ಲೀಗ್‌ಗೆ ಚಾಲನೆ

KBL 2026: ಕಲಬುರಗಿ: ಕೆಎಚ್‌ಬಿ ಅಕ್ಕಮಹಾದೇವಿ ಕಾಲೊನಿಯಲ್ಲಿ ಬ್ಯಾಸ್ಕೆಟ್‌ಬಾಲ್‌ ಗ್ರಾಮೀಣ ಲೀಗ್ ಚಾಂಪಿಯನ್‌ಶಿಪ್‌ಗೆ ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಚಾಲನೆ ನೀಡಿದರು. ಕಲ್ಯಾಣ ಕರ್ನಾಟಕದ ಎಂಟು ತಂಡಗಳು ಲೀಗ್‌ನಲ್ಲಿ ಭಾಗವಹಿಸುತ್ತಿವೆ.
Last Updated 15 ಜನವರಿ 2026, 7:42 IST
ಕಲಬುರಗಿ | ಬ್ಯಾಸ್ಕೆಟ್‌ಬಾಲ್‌ ಗ್ರಾಮೀಣ ಲೀಗ್‌ಗೆ ಚಾಲನೆ
ADVERTISEMENT
ADVERTISEMENT
ADVERTISEMENT