ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮೀಸಲಾತಿ ಪ್ರಮಾಣ ಏರಿಕೆ; ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸಿಎಂ ಆಗ್ರಹ

Reservation Increase: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಏರಿಕೆ ಮಾಡಿರುವುದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಶೀಘ್ರವೇ ದೆಹಲಿಗೆ ತೆರಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 9 ಫೆಬ್ರುವರಿ 2026, 14:19 IST
ಮೀಸಲಾತಿ ಪ್ರಮಾಣ ಏರಿಕೆ; ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸಿಎಂ ಆಗ್ರಹ

ವೆಬ್ ಎಕ್ಸ್‌ಕ್ಲೂಸಿವ್ | ಧರ್ಮಸ್ಥಳ ಪಾದಯಾತ್ರೆ: ಸುರಕ್ಷತೆಯೇ ಸವಾಲು

Dharmasthala Pilgrimage: ನೆತ್ತಿಯ ಮೇಲೆ ಸುಡು ಬಿಸಿಲು, ಇದರ ಝಳಕ್ಕೆ ಕಾದಿರುವ ಡಾಂಬರ್ ರಸ್ತೆ, ಉತ್ಸಾಹ ಕುಗ್ಗದೆ ಸಾಗುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳು ಅಪಘಾತದ ಭಯದಲ್ಲೇ ಹೆಚ್ಚೆ ಹಾಕುತ್ತಿದ್ದಾರೆ. ಶಿವರಾತ್ರಿ ವೇಳೆಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುವ ಭಕ್ತರು.
Last Updated 9 ಫೆಬ್ರುವರಿ 2026, 14:15 IST
ವೆಬ್ ಎಕ್ಸ್‌ಕ್ಲೂಸಿವ್ | ಧರ್ಮಸ್ಥಳ ಪಾದಯಾತ್ರೆ: ಸುರಕ್ಷತೆಯೇ ಸವಾಲು

ಮಾಂಜಾದಿಂದ ಕತ್ತು ಸೀಳಿ ವ್ಯಕ್ತಿ ಸಾವು;6 ಜನರ ವಿರುದ್ಧ ಪ್ರಕರಣ ದಾಖಲಿಸಿ: ವೀರಪ್ಪ

Manjha Ban: ಜನವರಿ 16ರಂದು ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ಬೈಕ್‌ ಮೇಲೆ ತೆರಳುವಾಗ ವ್ಯಕ್ತಿಯ ಕತ್ತಿಗೆ ಮಾಂಜಾ ಸಿಲುಕಿ ಸಾವನ್ನಪ್ಪಿದ ಪ್ರಕರಣವನ್ನು ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಗಂಭೀರವಾಗಿ ಪರಿಗಣಿಸಿದ್ದು, ಆರು ಜನರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
Last Updated 9 ಫೆಬ್ರುವರಿ 2026, 14:12 IST
ಮಾಂಜಾದಿಂದ ಕತ್ತು ಸೀಳಿ ವ್ಯಕ್ತಿ ಸಾವು;6 ಜನರ ವಿರುದ್ಧ ಪ್ರಕರಣ ದಾಖಲಿಸಿ: ವೀರಪ್ಪ

ಮದ್ಯದ ಅಮಲು; ಕಳ್ಳತನಕ್ಕೆ ಬಂದವ ಮನೆಯಲ್ಲಿಯೇ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ

Gauribidanur Crime: ಕಳ್ಳತನಕ್ಕೆ ಬಂದ ಕಳ್ಳ ಮದ್ಯದ ಅಮಲಿನಲ್ಲಿ ಮನೆಯೊಳಗೆ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪ್ರಸಂಗ ಇಲ್ಲಿ ನಡೆದಿದೆ. ನಗರ ಹೊರವಲಯದ ಹಳೇ ಆರ್‌ಟಿಒ ಕಚೇರಿ ಬಳಿಯ ಪ್ರೇಮನಾಥ್ ಅವರ ಮನೆಗೆ ಬಣ್ಣ ಬಳಿಯುವ ಕೆಲಸಕ್ಕೆ ದೇವರಾಜು ಬರುತ್ತಿದ್ದ.
Last Updated 9 ಫೆಬ್ರುವರಿ 2026, 13:42 IST
ಮದ್ಯದ ಅಮಲು; ಕಳ್ಳತನಕ್ಕೆ ಬಂದವ ಮನೆಯಲ್ಲಿಯೇ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ

ಬಸವಕಲ್ಯಾಣ: ಶಿಲ್ಪ ವೈಭವದ ಊರಲ್ಲಿ ಶಿಲಾ ಶಾಸನ ಪತ್ತೆ

Basavakalyana History: ಚಾಲುಕ್ಯರ ಕಾಲದ ವಿಶಿಷ್ಟ ಶಿಲಾ ಶಾಸನ ದೊರೆತಿದೆ. ಕಲ್ಯಾಣವನ್ನು 11ನೇ ಶತಮಾನದಲ್ಲಿ ರಾಜಧಾನಿಯನ್ನಾಗಿಸಿ ಚಾಲುಕ್ಯರು ಆಳ್ವಿಕೆ ಆರಂಭಿಸಿದ್ದರು. ಆಗ ಅಲ್ಲಿ ಅನೇಕ ಗುಡಿ ಗುಂಡಾರಗಳು ನಿರ್ಮಾಣವಾದವು. ನಗರಕ್ಕೆ ಹತ್ತಿಕೊಂಡಿರುವ ನಾರಾಯಣಪುರ ಭಾಗದಲ್ಲಿ ಅವಶೇಷಗಳು ಪತ್ತೆಯಾಗಿವೆ.
Last Updated 9 ಫೆಬ್ರುವರಿ 2026, 13:35 IST
ಬಸವಕಲ್ಯಾಣ: ಶಿಲ್ಪ ವೈಭವದ ಊರಲ್ಲಿ ಶಿಲಾ ಶಾಸನ ಪತ್ತೆ

ಹಂಪಿ ಉತ್ಸವಕ್ಕೆ ಭರದ ಸಿದ್ಧತೆ: ₹24.60 ಕೋಟಿ ಅನುದಾನಕ್ಕೆ ಬೇಡಿಕೆ

Hampi Tourism: ಫೆಬ್ರುವರಿ 13ರಿಂದ 15ವರೆಗೆ ನಡೆಯುವ ಹಂಪಿ ಉತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಮೂರೂ ದಿನ ಸೇರಿ 5ರಿಂದ 6 ಲಕ್ಷ ಮಂದಿ ಕಾರ್ಯಕ್ರಮ ವೀಕ್ಷಿಸುವ, ಹಂಪಿಗೆ ಭೇಟಿ ನೀಡುವ ನಿರೀಕ್ಷೆ ಇದೆ. ಉತ್ಸವಕ್ಕೆ ₹24.60 ಕೋಟಿ ಅನುದಾನ ಕೇಳಿದ್ದೇವೆ.
Last Updated 9 ಫೆಬ್ರುವರಿ 2026, 13:34 IST
ಹಂಪಿ ಉತ್ಸವಕ್ಕೆ ಭರದ ಸಿದ್ಧತೆ: ₹24.60 ಕೋಟಿ ಅನುದಾನಕ್ಕೆ ಬೇಡಿಕೆ

ದಾಖಲೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ನಿಂದ ಸಾಲ: ಜೊಲ್ಲೆ, ಜಾರಕಿಹೊಳಿ ಜಂಟಿ ಹೇಳಿಕೆ

Cooperative Banking: ಭದ್ರವಾದ ದಾಖಲೆ ಇಲ್ಲದೆ ಯಾರಿಗೂ ಸಾಲ ಕೊಡುತ್ತಿಲ್ಲ. ಭದ್ರತೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ ಮೂಲಕ ಎಲ್ಲ ರೀತಿಯ ಸಾಲಗಳನ್ನು ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Last Updated 9 ಫೆಬ್ರುವರಿ 2026, 13:11 IST
ದಾಖಲೆ ಆಧರಿಸಿಯೇ ಡಿಸಿಸಿ ಬ್ಯಾಂಕ್‌ನಿಂದ ಸಾಲ: ಜೊಲ್ಲೆ, ಜಾರಕಿಹೊಳಿ ಜಂಟಿ ಹೇಳಿಕೆ
ADVERTISEMENT

ಮೆಟ್ರೊ ದರ ಏರಿಕೆಯು ಕೇಂದ್ರ ಸರ್ಕಾರದ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

Bengaluru Metro: ‘ನಮ್ಮ ಮೆಟ್ರೊ’ ದರ ಏರಿಕೆ ಮಾಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ನಿಯೋಜಿಸಿದ ‘ಬಿಎಂಆರ್‌ಸಿಎಲ್‌’ ಅಧ್ಯಕ್ಷರು ಕೈಗೊಳ್ಳುತ್ತಾರೆ. ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರ ಯಾವುದೇ ಶಿಫಾರಸು ಮಾಡಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 9 ಫೆಬ್ರುವರಿ 2026, 13:06 IST
ಮೆಟ್ರೊ ದರ ಏರಿಕೆಯು ಕೇಂದ್ರ ಸರ್ಕಾರದ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:₹17 ಲಕ್ಷ ಆಭರಣವಿದ್ದ ಬ್ಯಾಗ್ ಅನ್ನು ಪ್ರಯಾಣಿಕನಿಗೆ ಹಿಂದಿರುಗಿಸಿದ RPF

Yelahanka Railway Station: ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಅನ್ನು ಪತ್ತೆಹಚ್ಚಿದ ಆರ್‌.ಪಿ.ಎಫ್‌ ಸಿಬ್ಬಂದಿ, ಅದನ್ನು ಆತನಿಗೆ ಮರಳಿಸಿದ ಘಟನೆ ಜರುಗಿದೆ.
Last Updated 9 ಫೆಬ್ರುವರಿ 2026, 12:51 IST
ಬೆಂಗಳೂರು:₹17 ಲಕ್ಷ ಆಭರಣವಿದ್ದ ಬ್ಯಾಗ್ ಅನ್ನು ಪ್ರಯಾಣಿಕನಿಗೆ ಹಿಂದಿರುಗಿಸಿದ RPF

ಬೀದರ್‌: ಆಕಸ್ಮಿಕ ಬೆಂಕಿಗೆ ಎರಡು ಕಾರುಗಳು ಭಸ್ಮ

Basavakalyana News: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಎರಡು ಕಾರುಗಳು ಸುಟ್ಟು ಹೋಗಿವೆ. ಗ್ರಾಮದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಬಂದಿದ್ದ ಶಹಾಪುರದವರಿಗೆ ಸೇರಿದ ಕಾರುಗಳು ಇವಾಗಿವೆ.
Last Updated 9 ಫೆಬ್ರುವರಿ 2026, 11:29 IST
ಬೀದರ್‌: ಆಕಸ್ಮಿಕ ಬೆಂಕಿಗೆ ಎರಡು ಕಾರುಗಳು ಭಸ್ಮ
ADVERTISEMENT
ADVERTISEMENT
ADVERTISEMENT