ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬರ್ತಡೇ ಪಾರ್ಟಿಗೆ ಕರೆದು ಗೆಳೆಯನನ್ನೇ ಕೊಂದರು! ರಾಯಚೂರು ಕೆರೆ ಏರಿ ಮೇಲೆ ಕೊಲೆ

Birthday Party Murder: ಮಾವಿನಕೆರೆ ದಂಡೆಯ ಮೇಲೆ ಶುಕ್ರವಾರ ರಾತ್ರಿ ಜನ್ಮದಿನದ ಪಾರ್ಟಿಗೆ ಕರೆಸಿ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ ಯುವಕನ ಕೊಲೆ ಮಾಡಲಾಗಿದೆ. ಜಹೀರಾಬಾದ್ ಬಡಾವಣೆ ನಿವಾಸಿ ವಿಶಾಲ (22) ಕೊಲೆಯಾಗಿದ್ದಾನೆ.
Last Updated 24 ಜನವರಿ 2026, 9:38 IST
ಬರ್ತಡೇ ಪಾರ್ಟಿಗೆ ಕರೆದು ಗೆಳೆಯನನ್ನೇ ಕೊಂದರು! ರಾಯಚೂರು ಕೆರೆ ಏರಿ ಮೇಲೆ ಕೊಲೆ

ಮೈಸೂರು ನಗರಪಾಲಿಕೆಯಲ್ಲಿ ಅಕ್ರಮ ಏರಿಕೆ: ಸಂಸದ ಯದುವೀರ್ ಆರೋಪ

MCC Irregularities: ಮೈಸೂರು ಮಹಾನಗರಪಾಲಿಕೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿ, ಸ್ಥಳೀಯ ಆಡಳಿತದ ಲೋಪವನ್ನು ತೀವ್ರವಾಗಿ ಟೀಕಿಸಿದರು.
Last Updated 24 ಜನವರಿ 2026, 8:29 IST
ಮೈಸೂರು ನಗರಪಾಲಿಕೆಯಲ್ಲಿ ಅಕ್ರಮ ಏರಿಕೆ: ಸಂಸದ ಯದುವೀರ್ ಆರೋಪ

ನರೇಗಾ ದುರ್ಬಲಗೊಳಿಸಲು ಬಿಡೆವು: ವಿನಯಕುಮಾರ ಸೊರಕೆ

Vinay Kumar Sorake: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರ ಜೀವನಾಧಾರವಾಗಿದೆ. ಅದನ್ನು ದುರ್ಬಲಗೊಳಿಸುವ ಕ್ರಮಗಳನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸಲಿದೆ ಎಂದು ಬಾಗಲಕೋಟೆಯಲ್ಲಿ ವಿನಯಕುಮಾರ ಸೊರಕೆ ಹೇಳಿದರು.
Last Updated 24 ಜನವರಿ 2026, 8:27 IST
ನರೇಗಾ ದುರ್ಬಲಗೊಳಿಸಲು ಬಿಡೆವು: ವಿನಯಕುಮಾರ ಸೊರಕೆ

ಹೆಚ್ಚುವರಿ ವೇತನ ಪಾವತಿಸಿದ ಆರೋಪ: ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರು ಅಮಾನತು

Salary Scam Mysuru: ಪೌರಕಾರ್ಮಿಕರಿಗೆ ಗೈರುಹಾಜರಾದ ದಿನಗಳಿಗೂ ಹೆಚ್ಚುವರಿಯಾಗಿ ವೇತನ ಪಾವತಿಸಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರನ್ನು ಆಯುಕ್ತ ಶೇಖ್ ತನ್ವೀರ್‌ ಆಸೀಫ್ ಅಮಾನತುಗೊಳಿಸಿದ್ದಾರೆ.
Last Updated 24 ಜನವರಿ 2026, 8:27 IST
ಹೆಚ್ಚುವರಿ ವೇತನ ಪಾವತಿಸಿದ ಆರೋಪ: ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರು ಅಮಾನತು

ಬಡವರಿಗೆ ವರವಾದ ಗ್ಯಾರಂಟಿ: ಅಣವೀರಯ್ಯ ಪ್ಯಾಟಿಮಠ

Guarantee Schemes Impact: ಗ್ಯಾರಂಟಿ ಯೋಜನೆಗಳಿಂದ ತಾಯಂದಿರಿಗೆ ಆತ್ಮಬಲ ಬಂದಿದೆ. ಸ್ವಾತಂತ್ರ್ಯ ನಂತರ ಆಗದಷ್ಟು ಬದಲಾವಣೆ ಈ ಎರಡು ವರ್ಷಗಳಲ್ಲಿ ಸಾಧ್ಯವಾಗಿದೆ ಎಂದು ಬೀಳಗಿಯಲ್ಲಿ ಅಣವೀರಯ್ಯ ಪ್ಯಾಟಿಮಠ ಹೇಳಿದರು.
Last Updated 24 ಜನವರಿ 2026, 8:26 IST
ಬಡವರಿಗೆ ವರವಾದ ಗ್ಯಾರಂಟಿ: ಅಣವೀರಯ್ಯ ಪ್ಯಾಟಿಮಠ

ಗುಳೇದಗುಡ್ಡ | ಗ್ರಾಮೀಣಾಭಿವೃದ್ಧಿಗೆ ಆದ್ಯತೆ: ತಾ.ಪಂ ಇಒ ಮಲ್ಲಿಕಾರ್ಜುನ ಬಡಿಗೇರ

Guledagudda News: ಗ್ರಾಮಗಳು ದೇಶದ ಜೀವಾಳ, ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಯೇ ದೇಶದ ಏಳಿಗೆಗೆ ಮೂಲ ಎಂದು ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಬಡಿಗೇರ ಪ್ರತಿಪಾದಿಸಿದರು.
Last Updated 24 ಜನವರಿ 2026, 8:23 IST
ಗುಳೇದಗುಡ್ಡ | ಗ್ರಾಮೀಣಾಭಿವೃದ್ಧಿಗೆ ಆದ್ಯತೆ: ತಾ.ಪಂ ಇಒ ಮಲ್ಲಿಕಾರ್ಜುನ ಬಡಿಗೇರ

ರಬಕವಿ ಬನಹಟ್ಟಿ: ಹಿಪ್ಪರಗಿ ಬ್ಯಾರೇಜ್‌ಗೆ ಬೇಕಿದೆ ಕಾಯಕಲ್ಪ

Hipparagi Reservoir: ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿ ಉದ್ದೇಶಕ್ಕಾಗಿ 1972-73ರಲ್ಲಿ ಆರಂಭಗೊಂಡ ಹಿಪ್ಪರಗಿ ಬ್ಯಾರೇಜ್‌ನ ಇತಿಹಾಸ ಮತ್ತು ಈ ಭಾಗದ ಜನರ ಮೇಲಿನ ಅದರ ಪ್ರಭಾವದ ಕುರಿತ ಮಾಹಿತಿ.
Last Updated 24 ಜನವರಿ 2026, 8:22 IST
ರಬಕವಿ ಬನಹಟ್ಟಿ: ಹಿಪ್ಪರಗಿ ಬ್ಯಾರೇಜ್‌ಗೆ ಬೇಕಿದೆ ಕಾಯಕಲ್ಪ
ADVERTISEMENT

ಬಾಗಲಕೋಟೆ ವಿಶ್ವವಿದ್ಯಾಲಯದ ಹಾಕಿ, ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರಿಗೆ ಸನ್ಮಾನ

Sports Achievement: ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಾಗಲಕೋಟೆ ವಿಶ್ವವಿದ್ಯಾಲಯದ ಹಾಕಿ ಮತ್ತು ಕ್ರಿಕೆಟ್ ತಂಡಗಳಿಗೆ ಆಯ್ಕೆಯಾಗಿದ್ದು, ಕಾಲೇಜು ವತಿಯಿಂದ ಸನ್ಮಾನಿಸಲಾಯಿತು ಎಂದು ಪ್ರಾಚಾರ್ಯ ಅರುಣಕುಮಾರ ಗಾಳಿ ಹೇಳಿದರು.
Last Updated 24 ಜನವರಿ 2026, 8:22 IST
ಬಾಗಲಕೋಟೆ ವಿಶ್ವವಿದ್ಯಾಲಯದ ಹಾಕಿ, ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರಿಗೆ ಸನ್ಮಾನ

ರಾಜಕೀಯದತ್ತ ಮೇಟಿ ಕುಟುಂಬದ ಮತ್ತೊಬ್ಬರು? : ಚರ್ಚೆಗೆ ನಾಂದಿ ಹಾಡಿದ ಜಾಲತಾಣ ಸಂದೇಶ

Mahadevi Meti Politics: ಎಚ್‌.ವೈ. ಮೇಟಿ ಪುತ್ರಿ ಮಹಾದೇವಿ ಹುಲ್ಲಪ್ಪ ಮೇಟಿ ರಾಜಕೀಯಕ್ಕೆ ಸಜ್ಜಾಗಿರುವ ಇಂಗಿತದ ಜಾಲತಾಣ ಪೋಸ್ಟ್‌ಗಳು ಮೂಡಿಸಿರುವ ಚರ್ಚೆ, ಮೇಟಿ ಕುಟುಂಬದ ಒಳಗಿನ ಪೈಪೋಟಿಗೆ ನಾಂದಿ ಹಾಡಿದೆ.
Last Updated 24 ಜನವರಿ 2026, 8:22 IST
ರಾಜಕೀಯದತ್ತ ಮೇಟಿ ಕುಟುಂಬದ ಮತ್ತೊಬ್ಬರು? : ಚರ್ಚೆಗೆ ನಾಂದಿ ಹಾಡಿದ ಜಾಲತಾಣ ಸಂದೇಶ

ಮುಳಬಾಗಿಲು | ಕ್ಯಾನ್ಸರ್‌: ಮದ್ಯಸೇವಿಸಿ ಮಹಿಳೆ ಸಾವು

Mulbagal News: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚಿಕ್ಕನಹಳ್ಳಿಯ ಶಕುಂತಲ (40) ಎಂಬ ಮಹಿಳೆ ಮನನೊಂದು ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 24 ಜನವರಿ 2026, 8:14 IST
ಮುಳಬಾಗಿಲು | ಕ್ಯಾನ್ಸರ್‌: ಮದ್ಯಸೇವಿಸಿ ಮಹಿಳೆ ಸಾವು
ADVERTISEMENT
ADVERTISEMENT
ADVERTISEMENT