ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ಹೋಟೆಲ್‌ ನವೀಕರಣ ಕಾಮಗಾರಿ ವೇಳೆ ಕಂಬಗಳು ಬಿದ್ದು ಮೂವರಿಗೆ ಗಾಯ

Amar Hotel: ಉಪ್ಪಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಮರ್‌ ಹೋಟೆಲ್‌ನಲ್ಲಿ ನವೀಕರಣ ಕಾಮಗಾರಿ ನಡೆಸಲು ಅಳವಡಿಸಿದ್ದ ಕಂಬಗಳು ಬಿದ್ದು, ಮೂವರು ಗಾಯಗೊಂಡಿದ್ದಾರೆ. ಕಾಮಗಾರಿ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿ ಸಾರ್ವಜನಿಕರು ನಿಂತಿದ್ದರು.
Last Updated 2 ಫೆಬ್ರುವರಿ 2026, 18:22 IST
ಬೆಂಗಳೂರು: ಹೋಟೆಲ್‌ ನವೀಕರಣ ಕಾಮಗಾರಿ ವೇಳೆ ಕಂಬಗಳು ಬಿದ್ದು ಮೂವರಿಗೆ ಗಾಯ

ಬೆಂಗಳೂರು: ನಾಲ್ಕನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ

Suicide Case: ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ನಾಲ್ಕನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತೀನಗರ ನಿವಾಸಿ ಇರ್ಫಾನ್ ಮುಲ್ಲಾನಿ ಮೃತ ಯುವಕ. ಜ.30ರಂದು ಘಟನೆ ನಡೆದಿದ್ದು ಕುಟುಂಬದವರು ಕೊಲೆ ಆರೋಪ ಮಾಡಿದ್ದಾರೆ.
Last Updated 2 ಫೆಬ್ರುವರಿ 2026, 17:16 IST
ಬೆಂಗಳೂರು: ನಾಲ್ಕನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ

ಹೊಸ ಪಡಿತರ ಚೀಟಿ ನೀಡಲು ಆಗ್ರಹ

Karnataka Ration Card: ರಾಜ್ಯದಲ್ಲಿ 3–4 ವರ್ಷಗಳಿಂದ ಹೊಸದಾಗಿ ಪಡಿತರ ಚೀಟಿಗಳನ್ನು ನೀಡುತ್ತಿಲ್ಲ. ಇದರಿಂದಾಗಿ ಬಡವರು ಪಡಿತರ ಚೀಟಿ ಇಲ್ಲದೆ ಕಂಗಾಲಾಗಿದ್ದಾರೆ. ಹೊಸ ಪಡಿತರ ಚೀಟಿಗಳನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಪತ್ರ ಬರೆದಿದ್ದಾರೆ.
Last Updated 2 ಫೆಬ್ರುವರಿ 2026, 17:09 IST
ಹೊಸ ಪಡಿತರ ಚೀಟಿ ನೀಡಲು ಆಗ್ರಹ

ಜಲಮಂಡಳಿಯ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು ಬಾಲಕ ಸಾವು: ತನಿಖೆಗೆ ಸಮಿತಿ

ಜಲಮಂಡಳಿ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯದ ಆರೋಪ
Last Updated 2 ಫೆಬ್ರುವರಿ 2026, 17:04 IST
ಜಲಮಂಡಳಿಯ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು ಬಾಲಕ ಸಾವು: ತನಿಖೆಗೆ ಸಮಿತಿ

ಮದ್ಯಪಾನ ಮಾಡಲು ಅವಕಾಶ: 7ನೇ ಮಹಡಿಯಿಂದ ಬಿದ್ದು ಬಾಲಕ ಸಾವು

ಪಬ್‌ ಮಾಲೀಕರ ವಿರುದ್ಧ ಎಫ್‌ಐಆರ್‌
Last Updated 2 ಫೆಬ್ರುವರಿ 2026, 17:03 IST
ಮದ್ಯಪಾನ ಮಾಡಲು ಅವಕಾಶ: 7ನೇ ಮಹಡಿಯಿಂದ ಬಿದ್ದು ಬಾಲಕ ಸಾವು

ಬೆಂಗಳೂರು: ಎಐ ಭಗವದ್ಗೀತೆ & ಟೆಕ್‌ವೈದ್ಯ ಗ್ಲೋಬಲ್ ಪೋರ್ಟಲ್ ಲೋಕಾರ್ಪಣೆ

ಕನ್ನಡ ತಂತ್ರಜ್ಞಾನ ಲೋಕಕ್ಕೆ ಹೊಸ ಸ್ಪರ್ಶ
Last Updated 2 ಫೆಬ್ರುವರಿ 2026, 16:39 IST
ಬೆಂಗಳೂರು: ಎಐ ಭಗವದ್ಗೀತೆ & ಟೆಕ್‌ವೈದ್ಯ ಗ್ಲೋಬಲ್ ಪೋರ್ಟಲ್ ಲೋಕಾರ್ಪಣೆ

ಬೆಂಗಳೂರು| ‘ವಿಬಿ– ಗ್ರಾಮ್‌ ಜಿ’ ತಿರಸ್ಕಾರಕ್ಕೆ ಮಹಾಪಂಚಾಯಿತಿ ತೀರ್ಮಾನ

NREGA Protest Karnataka: ನರೇಗಾ ಉಳಿಸಿ ಆಂದೋಲನದ ಅಂಗವಾಗಿ ನರೇಗಾ ರಕ್ಷಣಾ ಒಕ್ಕೂಟ ಹಮ್ಮಿಕೊಂಡ ಮಹಾಪಂಚಾಯಿತಿಯಲ್ಲಿ ‘ವಿಬಿ– ಗ್ರಾಮ್ ಜಿ’ ತಿರಸ್ಕಾರ ಮತ್ತು ಕೇಂದ್ರೀಕರಣ ವಿರೋಧಕ್ಕೆ ನಿರ್ಣಯ ಕೈಗೊಳ್ಳಲಾಗಿದೆ.
Last Updated 2 ಫೆಬ್ರುವರಿ 2026, 16:07 IST
ಬೆಂಗಳೂರು| ‘ವಿಬಿ– ಗ್ರಾಮ್‌ ಜಿ’ ತಿರಸ್ಕಾರಕ್ಕೆ ಮಹಾಪಂಚಾಯಿತಿ ತೀರ್ಮಾನ
ADVERTISEMENT

₹18 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ: ಆರೋಪಿ ದಂಪತಿ ಪತ್ತೆಗೆ 7 ಪೊಲೀಸ್ ತಂಡ

Gold Heist Probe: ಕೆಂಪಾಪುರದ ಬಿಲ್ಡರ್ ಮನೆಗೆ ಚಿನ್ನಾಭರಣ ಕಳ್ಳತನದ ಆರೋಪದಲ್ಲಿರುವ ನೇಪಾಳದ ದಂಪತಿ ಪತ್ತೆಗೆ 7 ವಿಶೇಷ ಪೊಲೀಸ್ ತಂಡ ರಚನೆಯಾಗಿದ್ದು, ದೇಶದಾದ್ಯಂತ ಶೋಧ ಕಾರ್ಯ ನಡೆಯುತ್ತಿದೆ.
Last Updated 2 ಫೆಬ್ರುವರಿ 2026, 16:03 IST
₹18 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ: ಆರೋಪಿ ದಂಪತಿ ಪತ್ತೆಗೆ 7 ಪೊಲೀಸ್ ತಂಡ

ವಿಜಯಪುರ: ವಿದೇಶಿ ಉದ್ಯೋಗಾಕಾಂಕ್ಷಿಗಳಿಗಾಗಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಏ.4ಕ್ಕೆ

International job fair – ವಿದೇಶಗಳಲ್ಲಿ ಉದ್ಯೋಗ ಬಯಸುವವರಿಗಾಗಿ ಏಪ್ರಿಲ್ 4ರಂದು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು.
Last Updated 2 ಫೆಬ್ರುವರಿ 2026, 15:54 IST
ವಿಜಯಪುರ: ವಿದೇಶಿ ಉದ್ಯೋಗಾಕಾಂಕ್ಷಿಗಳಿಗಾಗಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಏ.4ಕ್ಕೆ

ಬೆಂಗಳೂರು| ಭಾರತ ರಂಗ ಉತ್ಸವದಲ್ಲಿ ನಾಟಕ ಪ್ರದರ್ಶನ, ಸಂವಾದ, ಕವಿಗಳ ಕಲರವ

NSD Repertory Launch: ಮಲ್ಲತ್ತಹಳ್ಳಿ ಕಲಾ ಗ್ರಾಮದಲ್ಲಿ ಎನ್‌ಎಸ್‌ಡಿ ರೆಪರ್ಟರಿ ಆರಂಭ, ನಾಟಕ ಪ್ರದರ್ಶನ, ಕವಿಗೋಷ್ಠಿ ಮತ್ತು ಸಂವಾದಗಳ ಮೂಲಕ ಭಾರತ ರಂಗ ಉತ್ಸವದಲ್ಲಿ ಕಲಾ ಚಟುವಟಿಕೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
Last Updated 2 ಫೆಬ್ರುವರಿ 2026, 15:52 IST
ಬೆಂಗಳೂರು| ಭಾರತ ರಂಗ ಉತ್ಸವದಲ್ಲಿ ನಾಟಕ ಪ್ರದರ್ಶನ, ಸಂವಾದ, ಕವಿಗಳ ಕಲರವ
ADVERTISEMENT
ADVERTISEMENT
ADVERTISEMENT