ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಇಳಕಲ್: ಇಟ್ಟಂಗಿ ಭಟ್ಟಿಯಲ್ಲಿದ್ದ 34 ಜನ ಜೀತಮುಕ್ತ

5 ಬಾಲಕಾರ್ಮಿಕರು, 20 ಕಾರ್ಮಿಕರು, 9 ಮಕ್ಕಳು
Last Updated 12 ಫೆಬ್ರುವರಿ 2026, 23:59 IST
ಇಳಕಲ್: ಇಟ್ಟಂಗಿ ಭಟ್ಟಿಯಲ್ಲಿದ್ದ 34 ಜನ ಜೀತಮುಕ್ತ

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರಗ ಜ್ಞಾನೇಂದ್ರ ಆಪ್ತಸಹಾಯಕನ ಬಂಧನ

Congress Protest: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ಬಂಧನಕ್ಕೆ ಒಳಗಾಗಿದ್ದಾರೆ.
Last Updated 12 ಫೆಬ್ರುವರಿ 2026, 23:57 IST
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರಗ ಜ್ಞಾನೇಂದ್ರ ಆಪ್ತಸಹಾಯಕನ ಬಂಧನ

ಹಣ್ಣುಗಳ ಮೇಳದ ಆಕರ್ಷಣೆ: ಯರ್ಸಗುಂಬ ಅಣಬೆಗೆ ₹15 ಲಕ್ಷ!

Expensive Mushroom: ಮಹಾಶಿವರಾತ್ರಿ ಅಂಗವಾಗಿ ಕೊಪ್ಪಳ ತೋಟಗಾರಿಕಾ ಇಲಾಖೆಯು ಹಣ್ಣು, ಜೇನು, ಅಣಬೆ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಂಡಿದೆ. ವಿಶ್ವದ ಅತ್ಯಂತ ದುಬಾರಿ ಅಣಬೆಗಳಲ್ಲಿ ಒಂದು ಎನ್ನಲಾದ ‘ಯರ್ಸಗುಂಬ’ ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ.
Last Updated 12 ಫೆಬ್ರುವರಿ 2026, 23:55 IST
ಹಣ್ಣುಗಳ ಮೇಳದ ಆಕರ್ಷಣೆ: ಯರ್ಸಗುಂಬ ಅಣಬೆಗೆ ₹15 ಲಕ್ಷ!

ಯಾರು? ಎಷ್ಟು ದಿನ ಸಿ.ಎಂ ಗೊತ್ತಿಲ್ಲ: ಬಿ.ವೈ. ವಿಜಯೇಂದ್ರ

ಕುರ್ಚಿಗಾಗಿ ಶಾಸಕರಿಗೆ ಸಿದ್ದರಾಮಯ್ಯ ಅವರಿಂದ ವಿದೇಶಿ ಭಾಗ್ಯ –ವಿಜಯೇಂದ್ರ
Last Updated 12 ಫೆಬ್ರುವರಿ 2026, 23:49 IST
ಯಾರು? ಎಷ್ಟು ದಿನ ಸಿ.ಎಂ ಗೊತ್ತಿಲ್ಲ: ಬಿ.ವೈ. ವಿಜಯೇಂದ್ರ

Bengaluru Airport: ಮಿಠಾಯಿ, ಕ್ಯಾಂಡಿ ಪ್ಯಾಕೇಟ್‌ನಲ್ಲಿ ಹಶೀಶ್‌ ಸಾಗಣೆ

ಪ್ರತ್ಯೇಕ ಪ್ರಕರಣದಲ್ಲಿ ₹3 ಕೋಟಿ ಗಾಂಜಾ, ₹4.25 ಲಕ್ಷ ಮೌಲ್ಯದ ಹಶೀಶ್ ಜಪ್ತಿ
Last Updated 12 ಫೆಬ್ರುವರಿ 2026, 23:42 IST
Bengaluru Airport: ಮಿಠಾಯಿ, ಕ್ಯಾಂಡಿ ಪ್ಯಾಕೇಟ್‌ನಲ್ಲಿ ಹಶೀಶ್‌ ಸಾಗಣೆ

ಕಾಫಿ ಬಿಲ್ ಕೇಳಿದ ಕ್ಯಾಂಟೀನ್ ಸಿಬ್ಬಂದಿ ಮೇಲೆ ಪೊಲೀಸರ ಹಲ್ಲೆ-ಆರೋಪ

Bengaluru Police: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಆಲ್ಫಾ ಕ್ಯಾಂಟೀನ್‌ನಲ್ಲಿ ಕಾಫಿ ಸೇವಿಸಿದ ಪೊಲೀಸರನ್ನು ಬಿಲ್ ಕೇಳಿದ ಸಿಬ್ಬಂದಿ ಮೇಲೆ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋ‍ಪಿಸಲಾಗಿದೆ.
Last Updated 12 ಫೆಬ್ರುವರಿ 2026, 23:39 IST
ಕಾಫಿ ಬಿಲ್ ಕೇಳಿದ ಕ್ಯಾಂಟೀನ್ ಸಿಬ್ಬಂದಿ ಮೇಲೆ ಪೊಲೀಸರ ಹಲ್ಲೆ-ಆರೋಪ

ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಪ್ರತಿಭಟನೆ; ವಶದಲ್ಲಿರುವಾಗಲೇ ಪ್ರತಿಭಟನಾ ಸಭೆ

ಪುರಭವನದ ಮುಂದೆ ಪ್ರತಿಭಟನೆ ನಡೆಸಿದವರನ್ನು ಆಡುಗೋಡಿಗೆ ಒಯ್ದಿದ್ದ ಪೊಲೀಸರು
Last Updated 12 ಫೆಬ್ರುವರಿ 2026, 23:33 IST
ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಪ್ರತಿಭಟನೆ; ವಶದಲ್ಲಿರುವಾಗಲೇ ಪ್ರತಿಭಟನಾ ಸಭೆ
ADVERTISEMENT

ಡಿ.ಆರ್‌ ನಾಗರಾಜ್ ಪ್ರತಿಷ್ಠಾನಕ್ಕೆ ಆಗ್ರಹ: ಸಿ.ಎಂಗೆ ಪತ್ರ

Cultural Foundation: ಸಾಂಸ್ಕೃತಿಕ ಚಿಂತಕ ಡಿ.ಆರ್.ನಾಗರಾಜ್‌ ಅವರ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಿಸಬೇಕು ಎಂದು ಕೋರಿ ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ್‌ ಕೊಂಡಜ್ಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
Last Updated 12 ಫೆಬ್ರುವರಿ 2026, 23:32 IST
ಡಿ.ಆರ್‌ ನಾಗರಾಜ್ ಪ್ರತಿಷ್ಠಾನಕ್ಕೆ ಆಗ್ರಹ: ಸಿ.ಎಂಗೆ ಪತ್ರ

ಧರ್ಮಸ್ಥಳದತ್ತ ಶಿವ ಭಕ್ತರ ದಂಡು

Shivaratri Festival: ಶಿವರಾತ್ರಿ ಸಂದರ್ಭದಲ್ಲಿ ಮಂಜುನಾಥನ ದರ್ಶನ ಪಡೆಯಲು ಧರ್ಮಸ್ಥಳಕ್ಕೆ ಹಲವು ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆಯಲ್ಲಿ ತೆರಳುತ್ತಿದ್ದಾರೆ.
Last Updated 12 ಫೆಬ್ರುವರಿ 2026, 23:31 IST
ಧರ್ಮಸ್ಥಳದತ್ತ ಶಿವ ಭಕ್ತರ ದಂಡು

ಬೆಂಗಳೂರು: ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಬ್ಯಾರಿಕೇಡ್‌ ಅಳವಡಿಕೆ

Bengaluru Metro: ನಮ್ಮ ಮೆಟ್ರೊ ನೇರಳೆ ಮಾರ್ಗದ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಬಿಎಂಆರ್‌ಸಿಎಲ್‌ ಸ್ಟೀಲ್‌ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಕಾರ್ಯ ಆರಂಭಿಸಿದೆ.
Last Updated 12 ಫೆಬ್ರುವರಿ 2026, 23:31 IST
ಬೆಂಗಳೂರು: ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಬ್ಯಾರಿಕೇಡ್‌ ಅಳವಡಿಕೆ
ADVERTISEMENT
ADVERTISEMENT
ADVERTISEMENT