ಬುಧವಾರ, 21 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ದುಗ್ಗಣ್ಣನಿಗೆ ‘ಮಹಾಕವಿ ರತ್ನಾಕರವರ್ಣಿ’ ಪ್ರಶಸ್ತಿ

Literary Honor: ಮೂಲ್ಕಿಯ ಎಂ. ದುಗ್ಗಣ್ಣ ಸಾವಂತ ಅವರು 2026ನೇ ಸಾಲಿನ ‘ಮಹಾಕವಿ ರತ್ನಾಕರವರ್ಣಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪ್ರಶಸ್ತಿಯನ್ನು ಜ.26ರಂದು ಧರ್ಮಸ್ಥಳ ಮಂಜುನಾಥಸ್ವಾಮಿ ಮಂಟಪದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಪ್ರದಾನಿಸಲಿದ್ದಾರೆ.
Last Updated 21 ಜನವರಿ 2026, 21:40 IST
ಬೆಂಗಳೂರು: ದುಗ್ಗಣ್ಣನಿಗೆ ‘ಮಹಾಕವಿ ರತ್ನಾಕರವರ್ಣಿ’ ಪ್ರಶಸ್ತಿ

ಬೆಂಗಳೂರು: ಜಲಮಂಡಳಿ ಫೋನ್ ಇನ್ ನಾಳೆ

Water Helpline: ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮಪ್ರಸಾತ್ ಮನೋಹರ್ ನೇತೃತ್ವದಲ್ಲಿ ಜನವರಿ 23ರಂದು ಬೆಳಿಗ್ಗೆ 9.30 ರಿಂದ 10.30ರ ವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಕುಡಿಯುವ ನೀರು, ಒಳಚರಂಡಿ ಸಮಸ್ಯೆ ಕುರಿತು ದೂರು ಸಲ್ಲಿಸಬಹುದು.
Last Updated 21 ಜನವರಿ 2026, 21:35 IST
ಬೆಂಗಳೂರು: ಜಲಮಂಡಳಿ ಫೋನ್ ಇನ್ ನಾಳೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 21 ಜನವರಿ 2026, 21:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಧಾರವಾಡ | ಅಕ್ರಮ ಆಸ್ತಿ‌: ಎಂಜಿನಿಯರ್‌ ಅಂದಾನಗೌಡ ಪಾಟೀಲಗೆ 4 ವರ್ಷ ಜೈಲು

₹ 51.72 ಲಕ್ಷ ಮೌಲ್ಯದ ಆಸ್ತಿ ಮುಟ್ಟುಗೋಲಿಗೆ ಆದೇಶ
Last Updated 21 ಜನವರಿ 2026, 16:52 IST
ಧಾರವಾಡ | ಅಕ್ರಮ ಆಸ್ತಿ‌: ಎಂಜಿನಿಯರ್‌ ಅಂದಾನಗೌಡ ಪಾಟೀಲಗೆ 4 ವರ್ಷ ಜೈಲು

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ₹5.14 ಕೋಟಿ ವಂಚನೆ

Investment Scam: ಬೆಂಗಳೂರು ಆರ್‌.ಟಿ.ನಗರದ ಎಂಎನ್‌ಸಿ ಉದ್ಯೋಗಿಯಿಂದ ಹೂಡಿಕೆ ಹೆಸರಿನಲ್ಲಿ ಸೈಬರ್ ವಂಚಕರು ₹5.14 ಕೋಟಿ ದೋಚಿದ್ದು, ನಕಲಿ ಆ್ಯಪ್‌ ಮೂಲಕ ಹೂಡಿಕೆ ಮಾಡಿಸಲು ಪ್ರೇರಣೆಯಾದ ಪ್ರಕರಣ ದಾಖಲಾಗಿದೆ.
Last Updated 21 ಜನವರಿ 2026, 16:32 IST
ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ₹5.14 ಕೋಟಿ ವಂಚನೆ

ಬೆಂಗಳೂರು| ಫೆ.10ರೊಳಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ

Caste Census Report: ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ‌ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಫೆಬ್ರವರಿ 10ರ ಒಳಗೆ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
Last Updated 21 ಜನವರಿ 2026, 16:29 IST
ಬೆಂಗಳೂರು| ಫೆ.10ರೊಳಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ

ಬೆಂಗಳೂರು| ಇಂಟೆಕ್ಸ್‌ ಫಾರ್ಮಿಂಗ್‌ ಪ್ರದರ್ಶನ ಉತ್ತಮ ವೇದಿಕೆ: ಎಸ್. ರಾಜಕುಮಾರ್‌

Manufacturing Technology: ಮಷಿನ್ ಟೂಲ್ ಉದ್ಯಮದಲ್ಲಿ ತಂತ್ರಜ್ಞಾನಗಳ ಮೌಲ್ಯಮಾಪನ ಮಾಡಲು ಇಂಟೆಕ್ಸ್‌ ಫಾರ್ಮಿಂಗ್‌ ಪ್ರದರ್ಶನವು ಒಂದು ಉತ್ತಮ ವೇದಿಕೆ ಆಗಿದೆ ಎಂದು ಎಸ್. ರಾಜಕುಮಾರ್‌ ಹೇಳಿದರು.
Last Updated 21 ಜನವರಿ 2026, 16:22 IST
ಬೆಂಗಳೂರು| ಇಂಟೆಕ್ಸ್‌ ಫಾರ್ಮಿಂಗ್‌ ಪ್ರದರ್ಶನ ಉತ್ತಮ ವೇದಿಕೆ: ಎಸ್. ರಾಜಕುಮಾರ್‌
ADVERTISEMENT

ಅನುದಾನ ದುರುಪಯೋಗವಾದರೆ ಕ್ರಮ: ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ

Government Grant: ಮಹಾಪುರುಷರ ಜಯಂತಿಗೆ ನೀಡುವ ಅನುದಾನ ದುರುಪಯೋಗವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಎಚ್ಚರಿಸಿದರು. ಸರಿಯಾದ ಬಳಕೆ ಅಗತ್ಯವಿದೆ ಎಂದರು.
Last Updated 21 ಜನವರಿ 2026, 16:22 IST
ಅನುದಾನ ದುರುಪಯೋಗವಾದರೆ ಕ್ರಮ: ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ

ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಎಫ್‌ಐಆರ್‌

Traffic Violation: ಇಲ್ಲಿನ ಮೈಸೂರು ರಸ್ತೆಯಲ್ಲಿ ಅತಿ ವೇಗವಾಗಿ ಕಾರು ಚಾಲನೆ ಮಾಡಿ ಪಾದಚಾರಿಗಳು ಹಾಗೂ ವಾಹನ ಸವಾರರ ಜೀವಕ್ಕೆ ಅಪಾಯ ಉಂಟುಮಾಡಿದ್ದ ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 21 ಜನವರಿ 2026, 16:02 IST
ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಎಫ್‌ಐಆರ್‌

ಡಬಲ್‌ ಡೆಕರ್‌ ಬಸ್‌ಗೆ ಚಾಲನೆ ನೀಡಿದ ಸಚಿವ ಎಚ್‌.ಕೆ. ಪಾಟೀಲ

ಬೆಂಗಳೂರನ್ನು ಪ್ರಮುಖ ಪ್ರವಾಸಿ ತಾಣವಾಗಿಸಲು ಸರ್ಕಾರ ಸಜ್ಜಾಗಿದೆ. ಮೈಸೂರು ಮಾದರಿಯ ಅಂಬಾರಿ ಡಬಲ್ ಡೆಕರ್ ಬಸ್‌ಗಳು ಈಗ ಬೆಂಗಳೂರಿನ ರಸ್ತೆಗಿಳಿದಿವೆ. ದರ ಮತ್ತು ಮಾರ್ಗದ ವಿವರ ಇಲ್ಲಿದೆ.
Last Updated 21 ಜನವರಿ 2026, 16:02 IST
ಡಬಲ್‌ ಡೆಕರ್‌ ಬಸ್‌ಗೆ ಚಾಲನೆ ನೀಡಿದ ಸಚಿವ ಎಚ್‌.ಕೆ. ಪಾಟೀಲ
ADVERTISEMENT
ADVERTISEMENT
ADVERTISEMENT