ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಕಾರ್ಕಳ | ವಿನಯ ಹೆಗ್ಡೆಗೆ ಹುಟ್ಟೂರ ನುಡಿ ನಮನ

ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿ ನಡೆಸಿದ್ದನ್ನು ಸ್ಮರಿಸಿದ ಗ್ರಾಮಸ್ಥರು
Last Updated 16 ಜನವರಿ 2026, 8:05 IST
ಕಾರ್ಕಳ | ವಿನಯ ಹೆಗ್ಡೆಗೆ ಹುಟ್ಟೂರ ನುಡಿ ನಮನ

ಮಧ್ವ ಸಿದ್ಧಾಂತದಲ್ಲಿ ಅಂತರ್ಯಾಮಿ ತತ್ವವಿದೆ: ಸುಗುಣೇಂದ್ರ ತೀರ್ಥ ಸ್ವಾಮೀಜಿ

ಕೃಷ್ಣ ಮಠದಲ್ಲಿ ಪರ್ಯಾಯ ಮಂಗಳೋತ್ಸವ, ಗುರುವಂದನಾ ಕಾರ್ಯಕ್ರಮ
Last Updated 16 ಜನವರಿ 2026, 8:04 IST
ಮಧ್ವ ಸಿದ್ಧಾಂತದಲ್ಲಿ ಅಂತರ್ಯಾಮಿ ತತ್ವವಿದೆ: ಸುಗುಣೇಂದ್ರ ತೀರ್ಥ ಸ್ವಾಮೀಜಿ

ಪಡುಬಿದ್ರಿ: ಚಿನ್ನದ ಸರ ಎಂದು ನಂಬಿಸಿ ಮೋಸ

Gold Fraud Case: ಪಡುಬಿದ್ರಿಯಲ್ಲಿ ಕಾರ್ಮಿಕ ಮಹಿಳೆಯೊಬ್ಬರ ನಿಜವಾದ ಚಿನ್ನದ ಸರವನ್ನು ನಕಲಿ ಚಿನ್ನದ ಸರದ ಹೆಸರಿನಲ್ಲಿ ಮೋಸಗೊಳಿಸಿ ₹1.50 ಲಕ್ಷ ಮೌಲ್ಯದ ಆಭರಣ ಹಾಗೂ ನಗದನ್ನು ದೋಚಿದ ಪ್ರಕರಣ ನಡೆದಿದೆ.
Last Updated 16 ಜನವರಿ 2026, 8:03 IST
ಪಡುಬಿದ್ರಿ: ಚಿನ್ನದ ಸರ ಎಂದು ನಂಬಿಸಿ ಮೋಸ

ಉಡುಪಿ: ಕೃಷ್ಣ ಮಠದಲ್ಲಿ ಅದ್ಧೂರಿ ಚೂರ್ಣೋತ್ಸವ

ರಥೋತ್ಸವ ಕಣ್ತುಂಬಿಕೊಂಡ ನೂರಾರು ಭಕ್ತರು
Last Updated 16 ಜನವರಿ 2026, 8:02 IST
ಉಡುಪಿ: ಕೃಷ್ಣ ಮಠದಲ್ಲಿ ಅದ್ಧೂರಿ ಚೂರ್ಣೋತ್ಸವ

ತರೀಕೆರೆ | ಬೋನಿಗೆ ಬಿದ್ದ ಚಿರತೆ

Leopard Captured: ತರೀಕೆರೆ ಲಿಂಗದಹಳ್ಳಿಯ ಸಹ್ಯಾದ್ರಿಪುರದ ಬಳಿ ಬುಧವಾರ 3 ವರ್ಷ ಪ್ರಾಯದ ಹೆಣ್ಣು ಚಿರತೆ ಬೋನಿಗೆ ಬಿದ್ದು, ಅರಣ್ಯ ಇಲಾಖೆಯ ತಂಡ ಕಾರ್ಯಾಚರಣೆ ನಡೆಸಿ ಭದ್ರಾ ವನ್ಯಜೀವಿ ಪ್ರದೇಶಕ್ಕೆ ಬಿಡಲಾಗಿದೆ.
Last Updated 16 ಜನವರಿ 2026, 7:59 IST
ತರೀಕೆರೆ | ಬೋನಿಗೆ ಬಿದ್ದ ಚಿರತೆ

ಕಾಣೆಯಾಗಿದ್ದ ವ್ಯಕ್ತಿಯ ಶವ ಕೃಷಿಹೊಂಡದಲ್ಲಿ ಪತ್ತೆ

Dead Body Found: ಆಲ್ದೂರು ಸಮೀಪದ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನವರಿ ಎಂಟರಂದು ಕಾಣೆಯಾಗಿದ್ದ ನವೀದ್ ಎಂಬ ಯುವಕನ ಮೃತದೇಹವು ಕಾಫಿ ತೋಟದಲ್ಲಿನ ಕೃಷಿಹೊಂಡದಲ್ಲಿ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 16 ಜನವರಿ 2026, 7:59 IST
ಕಾಣೆಯಾಗಿದ್ದ ವ್ಯಕ್ತಿಯ ಶವ ಕೃಷಿಹೊಂಡದಲ್ಲಿ ಪತ್ತೆ

ಕಡೂರು | ಮನೆ ಮನೆಗಳಲ್ಲಿ ಸಂಕ್ರಾಂತಿ ಸಡಗರ

ಮಕರ ಸಂಕ್ರಾಂತಿ ಸಡಗರ ತಾಲ್ಲೂಕಿನಾದ್ಯಂತ ಮನೆ ಮಾಡಿತ್ತು. ಹಬ್ಬದ ಅಂಗವಾಗಿ ವೆಂಕಟೇಶ್ವರ ಸ್ವಾಮಿ ದೇವಾಲಯ, ಗಣಪತಿ-ಆಂಜನೇಯ ಸ್ವಾಮಿ ದೇವಾಲಯ, ಪಾತಾಳ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ...
Last Updated 16 ಜನವರಿ 2026, 7:58 IST
ಕಡೂರು | ಮನೆ ಮನೆಗಳಲ್ಲಿ ಸಂಕ್ರಾಂತಿ ಸಡಗರ
ADVERTISEMENT

ಶೃಂಗೇರಿ | ಕ್ಲಬ್‍ಗಳಲ್ಲಿ ರಾಜಕಾರಣ ಮಾಡಬಾರದು: ಶಾಸಕ ರಾಜೇಗೌಡ  

ಶೃಂಗೇರಿ ತಾಲ್ಲೂಕಿನ ಮೆಣಸೆಯ ಹೊಸ್ತೋಟದಲ್ಲಿ ನೇಚರ್ ಕ್ಲಬ್‍ನ ಕಟ್ಟಡ ಉದ್ಘಾಟನೆ
Last Updated 16 ಜನವರಿ 2026, 7:57 IST
ಶೃಂಗೇರಿ | ಕ್ಲಬ್‍ಗಳಲ್ಲಿ ರಾಜಕಾರಣ ಮಾಡಬಾರದು: ಶಾಸಕ ರಾಜೇಗೌಡ  

ತರೀಕೆರೆ | ಸಿದ್ಧರಾಮಾನಂದಪುರಿ ಸ್ವಾಮಿಗೆ ನುಡಿನಮನ

ತರೀಕೆರೆ : ತಿಂಥಿಣಿ ಬ್ರಿಡ್ಜ್, ಕನಕ ಗುರುಪೀಠ ಶಾಖಾ ಮಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಗಳು ದೈವಾಧೀನರಾದ ಹಿನ್ನೆಲೆಯಲ್ಲಿ ಶ್ರೀಗುರು ರೇವಣಸಿದ್ದೇಶ್ವರ ಕುರುಬರ ಸಮಾಜದ ವತಿಯಿಂದ ಪಟ್ಟಣದ ಶ್ರೀ...
Last Updated 16 ಜನವರಿ 2026, 7:56 IST
ತರೀಕೆರೆ | ಸಿದ್ಧರಾಮಾನಂದಪುರಿ ಸ್ವಾಮಿಗೆ ನುಡಿನಮನ

ಕೇಂದ್ರದ ನಕಾಶೆಗೆ ಕೊಡಗು ಸೇರಲಿ

ಕೇಂದ್ರ ಸರ್ಕಾರ ಬಳಿ ಇದೆ ಹಲವು ಯೋಜನೆಗಳು
Last Updated 16 ಜನವರಿ 2026, 7:52 IST
ಕೇಂದ್ರದ ನಕಾಶೆಗೆ ಕೊಡಗು ಸೇರಲಿ
ADVERTISEMENT
ADVERTISEMENT
ADVERTISEMENT