ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಸಿ.ಎಂ ಬದಲಾವಣೆ, ಶೀಘ್ರವೇ 3ನೇ ಡೇಟ್: ಶಾಸಕ ಇಕ್ಬಾಲ್ ಹುಸೇನ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ
Last Updated 17 ಫೆಬ್ರುವರಿ 2026, 16:34 IST
ಸಿ.ಎಂ ಬದಲಾವಣೆ, ಶೀಘ್ರವೇ 3ನೇ ಡೇಟ್: ಶಾಸಕ ಇಕ್ಬಾಲ್ ಹುಸೇನ್

ಸಮಾಜದ ಬದಲಾವಣೆಗೆ ಶ್ರಮಿಸಿದ ಪತ್ರಕರ್ತ ಪಿ.ರಾಮಯ್ಯ: ನಿರ್ಮಲಾನಂದನಾಥ ಸ್ವಾಮೀಜಿ

‘ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಮಾಧ್ಯಮ ಸಲಹೆಗಾರರಂತಹ ಪ್ರಮುಖ ಹುದ್ದೆ ಅರಸಿ ಬಂದರೂ ಅದನ್ನು ಸುತಾರಾಂ ಒ‍ಪ್ಪದ ಪಿ.ರಾಮಯ್ಯ ಅವರು ಪತ್ರಕರ್ತರಾಗಿ ಮಾತ್ರ ಇರದೇ ಸಮಾಜದ ಪ್ರಗತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ
Last Updated 17 ಫೆಬ್ರುವರಿ 2026, 16:31 IST
ಸಮಾಜದ ಬದಲಾವಣೆಗೆ ಶ್ರಮಿಸಿದ ಪತ್ರಕರ್ತ ಪಿ.ರಾಮಯ್ಯ: ನಿರ್ಮಲಾನಂದನಾಥ ಸ್ವಾಮೀಜಿ

ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಚನ್ನಬಸವೇಶ್ವರ ಕಾಲೇಜಿನ ಪ್ರೀತಂಗೆ 99.77 ಅಂಕ!

Preetham of Channabasaveshwara College ಜೆಇಇ ಮೇನ್ಸ್‌ ಮೊದಲ ಹಂತದ ಪರೀಕ್ಷೆಯಲ್ಲಿ ತಾಲ್ಲೂಕಿನ ಕರಡ್ಯಾಳ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರೀತಂ ಧೂಲಫ್ಫ ಶೇ 99.77ರಷ್ಟು ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
Last Updated 17 ಫೆಬ್ರುವರಿ 2026, 16:26 IST
ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಚನ್ನಬಸವೇಶ್ವರ ಕಾಲೇಜಿನ ಪ್ರೀತಂಗೆ 99.77 ಅಂಕ!

ಮುಖ್ಯರಸ್ತೆಯಲ್ಲಿ ಮಕ್ಕಳ ಮುಕ್ತ ಸಂಚಾರ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ದೂರು

ವರದಿ ಪರಿಣಾಮ
Last Updated 17 ಫೆಬ್ರುವರಿ 2026, 16:24 IST
ಮುಖ್ಯರಸ್ತೆಯಲ್ಲಿ ಮಕ್ಕಳ ಮುಕ್ತ ಸಂಚಾರ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ದೂರು

KR ಮಾರುಕಟ್ಟೆ | ಪಾರ್ಕಿಂಗ್: ಅತ್ಯಾಧುನಿಕ ತಂತ್ರಜ್ಞಾನ ಬಳಕೆ; ಮಹೇಶ್ವರ್ ರಾವ್‌

ಬಾಕಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
Last Updated 17 ಫೆಬ್ರುವರಿ 2026, 16:17 IST
KR ಮಾರುಕಟ್ಟೆ | ಪಾರ್ಕಿಂಗ್: ಅತ್ಯಾಧುನಿಕ ತಂತ್ರಜ್ಞಾನ ಬಳಕೆ; ಮಹೇಶ್ವರ್ ರಾವ್‌

ರಾಜ್ಯದಲ್ಲಿ ರೋಹಿತ್‌ ವೇಮುಲ ಕಾಯ್ದೆ ಜಾರಿಗೊಳಿಸಿ: ಮಾವಳ್ಳಿ ಶಂಕರ್

Karnataka Rohith Act: ರಾಜ್ಯದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಈಡೇರಿಸಬೇಕು ಎಂದು ಮಾವಳ್ಳಿ ಶಂಕರ್ ನೇತೃತ್ವದ ಜನಾಂದೋಲನ ಆಗ್ರಹಿಸಿದೆ.
Last Updated 17 ಫೆಬ್ರುವರಿ 2026, 16:09 IST
ರಾಜ್ಯದಲ್ಲಿ ರೋಹಿತ್‌ ವೇಮುಲ ಕಾಯ್ದೆ ಜಾರಿಗೊಳಿಸಿ: ಮಾವಳ್ಳಿ ಶಂಕರ್

ಸಭಾಪತಿ ಸ್ಥಾನದಲ್ಲಿ ಮಂಗ್ಯಾನ್ ತರ ಕುಂತಿರುತ್ತೇನೆ, ಅವರು ಆಡಿದ್ದೇ ಆಟ! ಹೊರಟ್ಟಿ

Legislative Council: ಸಭಾಪತಿ ಸ್ಥಾನದಲ್ಲಿ ಕುಳಿತವರಿಗೆ ತಾಳ್ಮೆ ಹೆಚ್ಚಿರಬೇಕು. ಈಗ ಶಾಸಕರು ಎದ್ದು ನಿಂತು ಅವರವರೇ ಮಾತನಾಡುತ್ತಾರೆ, ನಾನು ಮಂಗ್ಯಾನ್ ತರ ಕುಂತಿರುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅನುಭವ ಹಂಚಿಕೊಂಡರು.
Last Updated 17 ಫೆಬ್ರುವರಿ 2026, 16:08 IST
ಸಭಾಪತಿ ಸ್ಥಾನದಲ್ಲಿ ಮಂಗ್ಯಾನ್ ತರ ಕುಂತಿರುತ್ತೇನೆ, ಅವರು ಆಡಿದ್ದೇ ಆಟ! ಹೊರಟ್ಟಿ
ADVERTISEMENT

ಮಧ್ಯಾಹ್ನದ ಬಿಸಿಯೂಟ ಯೋಜನೆ: ತಾರತಮ್ಯಕ್ಕೆ ಎಐಡಿಎಸ್‌ಒ ಖಂಡನೆ

AIDSO Protest: ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕೆಪಿಎಸ್ ವಿದ್ಯಾರ್ಥಿಗಳಿಗೆ ಮಾತ್ರ ವಿಸ್ತರಿಸಿದ ಸರ್ಕಾರದ ನಿರ್ಧಾರಕ್ಕೆ ಎಐಡಿಎಸ್‌ಒ ವಿರೋಧ ವ್ಯಕ್ತಪಡಿಸಿ, ಎಲ್ಲ ಪದವಿಪೂರ್ವ ಕಾಲೇಜುಗಳಿಗೆ ವಿಸ್ತರಣೆ ಮಾಡುವಂತೆ ಒತ್ತಾಯಿಸಿದೆ.
Last Updated 17 ಫೆಬ್ರುವರಿ 2026, 16:03 IST
ಮಧ್ಯಾಹ್ನದ ಬಿಸಿಯೂಟ ಯೋಜನೆ: ತಾರತಮ್ಯಕ್ಕೆ ಎಐಡಿಎಸ್‌ಒ ಖಂಡನೆ

ಉಜ್ಜೀವನ್ ಬ್ಯಾಂಕ್ ವತಿಯಿಂದ ಕಿದ್ವಾಯಿಗೆ ನಾಲ್ಕು ಎಲೆಕ್ಟ್ರಿಕ್ ವಾಹನ ಕೊಡುಗೆ

Kidwai Hospital Support: ಸಿಎಸ್ಆರ್ ನಿಧಿಯಡಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕಿದ್ವಾಯಿ ಗಂಥಿ ಸಂಸ್ಥೆಗೆ ನಾಲ್ಕು ಎಲೆಕ್ಟ್ರಿಕ್ ವಾಹನಗಳನ್ನು ನೀಡಿದ್ದು, ರೋಗಿಗಳ ಸಂಚಾರಕ್ಕೆ ಸಹಕಾರಿಯಾಗಲಿದೆ.
Last Updated 17 ಫೆಬ್ರುವರಿ 2026, 16:02 IST
ಉಜ್ಜೀವನ್ ಬ್ಯಾಂಕ್ ವತಿಯಿಂದ ಕಿದ್ವಾಯಿಗೆ ನಾಲ್ಕು ಎಲೆಕ್ಟ್ರಿಕ್ ವಾಹನ ಕೊಡುಗೆ

ಕಾಮಗಾರಿಗಳಿಗೆ ವೇಗ ನೀಡಬೇಕು: ಶಾಸಕ ಎಸ್‌. ಮುನಿರಾಜು ತಾಕೀತು

Dasarahalli Development: ದಾಸರಹಳ್ಳಿ ಕ್ಷೇತ್ರದ ನಾಲ್ಕು ವಾರ್ಡ್‌ಗಳಲ್ಲಿ ನಿಧಾನಗತಿಯಲ್ಲಿರುವ ಕಾಮಗಾರಿಗಳಿಗೆ ಒಂದು ವಾರದಲ್ಲಿ ವೇಗ ನೀಡುವಂತೆ ಶಾಸಕ ಎಸ್‌. ಮುನಿರಾಜು ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 17 ಫೆಬ್ರುವರಿ 2026, 16:02 IST
ಕಾಮಗಾರಿಗಳಿಗೆ ವೇಗ ನೀಡಬೇಕು: ಶಾಸಕ ಎಸ್‌. ಮುನಿರಾಜು ತಾಕೀತು
ADVERTISEMENT
ADVERTISEMENT
ADVERTISEMENT