ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ವಿಷ ಸೇವಿಸಿದ್ದ ರೈತ ಸಾವು

Agriculture Loan: ಹುಲಸೂರ: ಸಮೀಪದ ಮೆಹಕರ ಗ್ರಾಮದಲ್ಲಿ ಕೃಷಿ ಸಾಲದ ಒತ್ತಡದಿಂದ ಮನನೊಂದ ರೈತರೊಬ್ಬರು ವಿಷ ಸೇವಿಸಿ ಮೃತಟ್ಟಿದ್ದಾರೆ. ವಿಷ್ಣುಕಾಂತ ಮಧುಕರ ಹಿಲಾಪೂರೆ (40) ಮೃತರು. ಇವರು ಮೇಹಕರ ಶಿವಾರದಲ್ಲಿರುವ ಕುಟುಂಬದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು.
Last Updated 4 ಮಾರ್ಚ್ 2026, 7:41 IST
ವಿಷ ಸೇವಿಸಿದ್ದ ರೈತ ಸಾವು

ಗ್ರಹಣ ಲೆಕ್ಕಿಸದೆ ಬಣ್ಣಗಳಲ್ಲಿ ಮಿಂದೆದ್ದ ಜನ

ಸಡಗರ, ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ; ಡಿಜೆ ಹಾಡಿಗೆ ಮೈಮರೆತು ನೃತ್ಯ
Last Updated 4 ಮಾರ್ಚ್ 2026, 7:40 IST
ಗ್ರಹಣ ಲೆಕ್ಕಿಸದೆ ಬಣ್ಣಗಳಲ್ಲಿ ಮಿಂದೆದ್ದ ಜನ

ಎಟಿಎಂ ಕಳ್ಳತನ; ಅಪರಾಧಿಗೆ ಮೂರು ವರ್ಷ ಜೈಲು

SBI ATM Theft: ಹುಮನಾಬಾದ್: ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತವಾಗಿದ್ದರಿಂದ ಅಪರಾಧಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಲಯ ನ್ಯಾಯಾಧೀಶರು ಆದೇಶಿಸಿದ್ದಾರೆ. ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದ ಎಸ್‌ಬಿಐ ಎಟಿಎಂ ಕಳ್ಳತನ.
Last Updated 4 ಮಾರ್ಚ್ 2026, 7:38 IST
ಎಟಿಎಂ ಕಳ್ಳತನ; ಅಪರಾಧಿಗೆ ಮೂರು ವರ್ಷ ಜೈಲು

ಬೀದರ್‌ನಲ್ಲಿ ‘ರಕ್ತ ಚಂದಿರ’ ವೇಳೆ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

Blood Moon Awareness: ಬೀದರ್: ಆಕಾಶದಲ್ಲಿ ಖಗೋಳ ವಿಸ್ಮಯವಾಗಿ ಚಂದ್ರಗ್ರಹಣ ಸಂಭವಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸರಳರೇಖೆಯಲ್ಲಿ ಬರುವಾಗ ಸಂಭವಿಸುವ ಗ್ರಹಣಕ್ಕೆ ವಿಜ್ಞಾನಿಗಳ ವಿವರಣೆ.
Last Updated 4 ಮಾರ್ಚ್ 2026, 7:37 IST
ಬೀದರ್‌ನಲ್ಲಿ ‘ರಕ್ತ ಚಂದಿರ’ ವೇಳೆ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

ಹಿನ್ನೀರ ಭೂಸಂತ್ರಸ್ತರಿಗೆ ಪರಿಹಾರ ಮರೀಚಿಕೆ

ಕೋರ್ಟ್ ಆದೇಶಿಸಿದರೂ ಸಿಗದ ಪರಿಹಾರ: ₹2.78 ಕೋಟಿ ಪರಿಹಾರ ಬಾಕಿ
Last Updated 4 ಮಾರ್ಚ್ 2026, 7:30 IST
ಹಿನ್ನೀರ ಭೂಸಂತ್ರಸ್ತರಿಗೆ ಪರಿಹಾರ ಮರೀಚಿಕೆ

ಪೋಕ್ಸೋ ಪ್ರಕರಣ ರದ್ದಿಗೆ ಆಗ್ರಹಿಸಿ ಪ್ರತಿಭಟನೆ

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಷಡ್ಯಂತ್ರ ರಚಿಸಲಾಗಿದೆ ಎಂದು ಮುಖಂಡರ ಆರೋಪ
Last Updated 4 ಮಾರ್ಚ್ 2026, 7:28 IST
ಪೋಕ್ಸೋ ಪ್ರಕರಣ ರದ್ದಿಗೆ ಆಗ್ರಹಿಸಿ ಪ್ರತಿಭಟನೆ

ಟ್ರೋಫಿಯೊಂದಿಗೆ ಮಿನುಗಿದ ಮೀನಕೇರಾ ತಂಡ

Cricket Tournament: ಚಿಂಚೋಳಿ: ತಾಲ್ಲೂಕಿನ ನಾಗಾಈದಲಾಯಿ ಮತ್ತು ತಿರುಮಲಾಪುರ ಗ್ರಾಮದ ವತಿಯಿಂದ ಪಟಪಳ್ಳಿಯ ಚಂಡ್ರಾಸಿ ಮೈದಾನದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಬೀದರ್ ಜಿಲ್ಲೆಯ ಮೀನಕೇರಾ ತಂಡವು ಟ್ರೋಫಿ ತನ್ನದಾಗಿಸಿಕೊಂಡು ಮಿನುಗಿತು.
Last Updated 4 ಮಾರ್ಚ್ 2026, 7:25 IST
ಟ್ರೋಫಿಯೊಂದಿಗೆ ಮಿನುಗಿದ ಮೀನಕೇರಾ ತಂಡ
ADVERTISEMENT

ಟೆನಿಸ್‌ ಆಡಿ ಸಂಭ್ರಮಿಸಿದ ಸಚಿವರು

ಕಲಬುರಗಿ ಓಪನ್ ಟೆನಿಸ್: ಮುಖ್ಯ ಸುತ್ತಿನ ಪಂದ್ಯಗಳಿಗೆ ಚಾಲನೆ
Last Updated 4 ಮಾರ್ಚ್ 2026, 7:18 IST
ಟೆನಿಸ್‌ ಆಡಿ ಸಂಭ್ರಮಿಸಿದ ಸಚಿವರು

ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಔರಾದ್: ತಾಲ್ಲೂಕಿನ ಗಡಿ ಕೆಲ ಗಡಿ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ
Last Updated 4 ಮಾರ್ಚ್ 2026, 7:17 IST
ಕುಡಿಯುವ ನೀರಿನ ಸಮಸ್ಯೆ ಉಲ್ಬಣ

‘ರೈತರಿಗೆ ಸೆಂಟ್ರಲ್‌ ಐಡಿ ಕಡ್ಡಾಯ’

PM Kisan Scheme: ಕೊಪ್ಪಳ: ‘ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಯೋಜನೆಗಳಿಗೆ ರೈತರು ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ’ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ರೈತರು ಫ್ರೂಟ್ಸ್ ತಂತ್ರಾಂಶ ಬಳಸಿ.
Last Updated 4 ಮಾರ್ಚ್ 2026, 7:06 IST
‘ರೈತರಿಗೆ ಸೆಂಟ್ರಲ್‌ ಐಡಿ ಕಡ್ಡಾಯ’
ADVERTISEMENT
ADVERTISEMENT
ADVERTISEMENT