ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕಡೂರು: ಖಂಡುಗದಹಳ್ಳಿ ಸೋಮೇಶ್ವರ ಸ್ವಾಮಿಯ ರಥೋತ್ಸವ

ಕಡೂರು ತಾಲ್ಲೂಕಿನ ಖಂಡುಗದಹಳ್ಳಿಯಲ್ಲಿ ಸೋಮೇಶ್ವರ ಸ್ವಾಮಿಯ ರಥೋತ್ಸವ ಸಡಗರದಿಂದ ನಡೆಯಿತು. ರಥ ಎಳೆಯುವ ವೇಳೆ ಆಕಾಶದಲ್ಲಿ ಗರುಡಗಳು ಪ್ರದಕ್ಷಿಣೆ ಹಾಕಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿತು.
Last Updated 17 ಫೆಬ್ರುವರಿ 2026, 3:17 IST
ಕಡೂರು: ಖಂಡುಗದಹಳ್ಳಿ ಸೋಮೇಶ್ವರ ಸ್ವಾಮಿಯ ರಥೋತ್ಸವ

ಶಿವಮೊಗ್ಗ | ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತನ್ನಿ: ವಿ.ಎಸ್.ಉಗ್ರಪ್ಪ

SC ST Reservation: ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಒತ್ತಾಯಿಸಿದರು
Last Updated 17 ಫೆಬ್ರುವರಿ 2026, 3:17 IST
ಶಿವಮೊಗ್ಗ | ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತನ್ನಿ: ವಿ.ಎಸ್.ಉಗ್ರಪ್ಪ

ಮೂಡಿಗೆರೆ: ಭಕ್ತರು ಎಸೆದ ‍ಪ್ಲಾಸ್ಟಿಕ್ ಸಂಗ್ರಹಿಸಿ ಆದಾಯ ಪಡೆಯುವ ಕುಟುಂಬ!

ಮೂಡಿಗೆರೆ: ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರಿಗಳು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಎಸೆದ 1,000 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಹಾಸನದ ಕುಟುಂಬವೊಂದು ಆದಾಯದ ದಾರಿ ಕಂಡುಕೊಂಡಿದೆ.
Last Updated 17 ಫೆಬ್ರುವರಿ 2026, 3:16 IST
ಮೂಡಿಗೆರೆ: ಭಕ್ತರು ಎಸೆದ ‍ಪ್ಲಾಸ್ಟಿಕ್ ಸಂಗ್ರಹಿಸಿ ಆದಾಯ ಪಡೆಯುವ ಕುಟುಂಬ!

ನರಸಿಂಹರಾಜಪುರ: ಭೂಮಿಗಾಗಿ ದಸಂಸದಿಂದ ಅಹೋರಾತ್ರಿ ಹೋರಾಟ

ಎನ್.ಆರ್. ಪುರ ತಾಲ್ಲೂಕು ಆಡಳಿತ ಕಚೇರಿ ಮುಂಭಾಗ ದಲಿತ ಭೂರಹಿತರಿಗೆ ಜಮೀನು ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ) ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದೆ.
Last Updated 17 ಫೆಬ್ರುವರಿ 2026, 3:15 IST
ನರಸಿಂಹರಾಜಪುರ: ಭೂಮಿಗಾಗಿ ದಸಂಸದಿಂದ ಅಹೋರಾತ್ರಿ ಹೋರಾಟ

ಶಿವಮೊಗ್ಗ | ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಿ: ತೀ.ನ. ಶ್ರೀನಿವಾಸ್

Forest Rights Act: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಸಂತ್ರಸ್ತರನ್ನು ಅರಣ್ಯ ಪ್ರದೇಶದಿಂದ ಎತ್ತಂಗಡಿ ಮಾಡಿ ಅನ್ಯಾಯ ಮಾಡುತ್ತಿವೆ ಎಂದು ತೀ ನ ಶ್ರೀನಿವಾಸ್ ಹೇಳಿದರು
Last Updated 17 ಫೆಬ್ರುವರಿ 2026, 3:15 IST
ಶಿವಮೊಗ್ಗ | ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಿ: ತೀ.ನ. ಶ್ರೀನಿವಾಸ್

ಕಡೂರು | ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡದಂತೆ ಕ್ರಮ: ಶಾಸಕ ಕೆ.ಎಸ್‌. ಆನಂದ್‌

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಯಗಟಿ ಹೋಬಳಿಯ ಕೊತ್ತಿಗೆರೆಯಲ್ಲಿ 'ಶುದ್ಧಗಂಗಾ' ಘಟಕವನ್ನು ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಿದರು. ಜಲಜೀವನ್ ಮಿಷನ್ ಮೂಲಕ ಮನೆ ಮನೆಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ.
Last Updated 17 ಫೆಬ್ರುವರಿ 2026, 3:13 IST
ಕಡೂರು | ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡದಂತೆ ಕ್ರಮ:  ಶಾಸಕ ಕೆ.ಎಸ್‌. ಆನಂದ್‌

ಶಿವಮೊಗ್ಗ | ನೈಟ್ ಲ್ಯಾಂಡಿಂಗ್‌ಗೆ ₹6 ಕೋಟಿ: ಎಸ್‌.ಜಿ.ನಂಜಯ್ಯನಮಠ

Sogane Airport Update: ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲೂ ವಿಮಾನ ಇಳಿಸುವ ವ್ಯವಸ್ಥೆಗೆ ₹6 ಕೋಟಿ ಮಂಜೂರಾಗಿದ್ದು, ಆರು ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ಆರಂಭವಾಗಲಿದೆ ಎಂದು ನಂಜಯ್ಯನಮಠ ತಿಳಿಸಿದರು.
Last Updated 17 ಫೆಬ್ರುವರಿ 2026, 3:12 IST
ಶಿವಮೊಗ್ಗ | ನೈಟ್ ಲ್ಯಾಂಡಿಂಗ್‌ಗೆ ₹6 ಕೋಟಿ: ಎಸ್‌.ಜಿ.ನಂಜಯ್ಯನಮಠ
ADVERTISEMENT

ಚಿಕ್ಕಮಗಳೂರು | ₹4,886 ದರದಲ್ಲಿ ರಾಗಿ ಖರೀದಿ: ಶಾಸಕ ತಮ್ಮಯ್ಯ

ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿದರು. ಈ ಬಾರಿ ರಾಗಿಗೆ ₹4,886 ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, 26 ಸಾವಿರ ಕ್ವಿಂಟಾಲ್ ಖರೀದಿಸುವ ಗುರಿ ಇದೆ.
Last Updated 17 ಫೆಬ್ರುವರಿ 2026, 3:12 IST
ಚಿಕ್ಕಮಗಳೂರು | ₹4,886 ದರದಲ್ಲಿ ರಾಗಿ ಖರೀದಿ: ಶಾಸಕ ತಮ್ಮಯ್ಯ

ಕಡೂರು | ಶಿಕ್ಷಣದ ವ್ಯಾಪಾರೀಕರಣ ದುರಂತ: ನ್ಯಾಯಾಧೀಶ ಎಚ್‌.ಪಿ. ಸಂದೇಶ್‌

ಬೀರೂರಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ಎಚ್.ಪಿ. ಸಂದೇಶ್, ಶಿಕ್ಷಣದ ಖಾಸಗೀಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದರು ಹಾಗೂ ಪರೀಕ್ಷಾ ಸಿದ್ಧತೆಯ ಟಿಪ್ಸ್ ನೀಡಿದರು.
Last Updated 17 ಫೆಬ್ರುವರಿ 2026, 3:11 IST
ಕಡೂರು | ಶಿಕ್ಷಣದ ವ್ಯಾಪಾರೀಕರಣ ದುರಂತ: ನ್ಯಾಯಾಧೀಶ ಎಚ್‌.ಪಿ. ಸಂದೇಶ್‌

ಆಲ್ದೂರು: ಸತ್ತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ

ಆಲ್ದೂರು ಸಮೀಪದ ಸತ್ತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ. ಶಾಲೆಯ ಕಟ್ಟಡಕ್ಕೆ ಭೂದಾನ ನೀಡಿದ ದಾನಿಗಳನ್ನು ಶಾಸಕಿ ನಯನಾ ಮೋಟಮ್ಮ ಶ್ಲಾಘಿಸಿದರು.
Last Updated 17 ಫೆಬ್ರುವರಿ 2026, 3:11 IST
ಆಲ್ದೂರು: ಸತ್ತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT