ಬುಧವಾರ, 21 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಕೆ.ಆರ್.ಪೇಟೆ | ಹೇಮಗಿರಿ ಬೆಟ್ಟದಲ್ಲಿ ದೇಸಿ ದನಗಳ ಕಲರವ

Desi Cattle Fest: ಹೇಮಾವತಿ ನದಿ ದಂಡೆಯಲ್ಲಿರುವ ಹೇಮಗಿರಿ ಬೆಟ್ಟದಲ್ಲಿ ಹಳ್ಳಿಕಾರ್, ಅಮೃತಮಹಲ್ ಸೇರಿದಂತೆ ಸಾವಿರಾರು ದೇಸಿ ದನಗಳ ಜಾತ್ರೆ ಮೇಳೈಸಿದ್ದು, ರೈತರು–ವ್ಯಾಪಾರಸ್ಥರಿಂದ ಸ್ಥಳ ಜನಾಕರ್ಷಣೆಯ ತಾಣವಾಗಿದೆ.
Last Updated 21 ಜನವರಿ 2026, 4:42 IST
ಕೆ.ಆರ್.ಪೇಟೆ | ಹೇಮಗಿರಿ ಬೆಟ್ಟದಲ್ಲಿ ದೇಸಿ ದನಗಳ ಕಲರವ

ಶ್ರೀರಂಗಪಟ್ಟಣ | ಹಿನ್ನೀರಿನಲ್ಲಿ ಸರ್ವೆ ಕಾರ್ಯ ಆರಂಭ

Encroachment Survey: ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನ ಜಾಗ ಒತ್ತುವರಿ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ 15 ಮಂದಿ ಸರ್ವೆಯರ್‌ಗಳ ತಂಡ ಗಡಿ ಗುರುತಿಸಲು ಸರ್ವೆ ಕಾರ್ಯ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜನವರಿ 2026, 4:40 IST
ಶ್ರೀರಂಗಪಟ್ಟಣ | ಹಿನ್ನೀರಿನಲ್ಲಿ ಸರ್ವೆ ಕಾರ್ಯ ಆರಂಭ

ಸಂಘಟಿತ ಪ್ರಯತ್ನದಿಂದ ರಾಯಚೂರು ಅಭಿವೃದ್ಧಿ: ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ

Vasanthkumar Statement: ರಾಯಚೂರಿನಲ್ಲಿ ಎಂಎಲ್ಸಿ ಎ.ವಸಂತಕುಮಾರ ಅವರು ಪ್ರೆಸ್ ಗೀಲ್ಡ್ ಕಟ್ಟಡ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡುತ್ತಾ, ಸಮಗ್ರ ಅಭಿವೃದ್ಧಿಗೆ ಪಕ್ಷಾತೀತ ಒಕ್ಕೂಟ ಅಗತ್ಯವಿದೆ ಎಂದು ಹೇಳಿದರು.
Last Updated 21 ಜನವರಿ 2026, 4:40 IST
ಸಂಘಟಿತ ಪ್ರಯತ್ನದಿಂದ ರಾಯಚೂರು ಅಭಿವೃದ್ಧಿ: ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ

ಸಿಂಧನೂರು| ಮುಂಗಾರು ಜೋಳ ನೋಂದಣಿ, ಖರೀದಿ ಕೇಂದ್ರ ತಕ್ಷಣವೇ ಆರಂಭಿಸಿ: ರೈತರ ಆಗ್ರಹ

ಸಿಂಧನೂರಿನಲ್ಲಿ ಜೋಳ ಖರೀದಿ ಹಾಗೂ ಮರು ನೋಂದಣಿಯನ್ನು ತಕ್ಷಣ ಆರಂಭಿಸಬೇಕೆಂದು ರೈತರು ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸಿದರು. ರೈತ ಸಂಘ ಹಾಗೂ ಹಸಿರು ಸೇನೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
Last Updated 21 ಜನವರಿ 2026, 4:40 IST
ಸಿಂಧನೂರು| ಮುಂಗಾರು ಜೋಳ ನೋಂದಣಿ, ಖರೀದಿ ಕೇಂದ್ರ ತಕ್ಷಣವೇ ಆರಂಭಿಸಿ: ರೈತರ ಆಗ್ರಹ

ಲಿಂಗಸುಗೂರು| ಕಾರ್ಪೊರೇಟ್ ಪರ ಕಾಯ್ದೆಗಳಿಂದ ರೈತರಿಗೆ ಮರಣ ಶಾಸನ: ಡಿ.ಎಚ್.ಪೂಜಾರ

ಲಿಂಗಸುಗೂರಿನಲ್ಲಿ ನಡೆದ ರೈತ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ಡಿ.ಎಚ್.ಪೂಜಾರ ಕೇಂದ್ರದ ಕೃಷಿ ನೀತಿಗಳನ್ನು ತೀವ್ರವಾಗಿ ಟೀಕಿಸಿದರು. ಕಾರ್ಪೊರೇಟ್ ಪರ ಕಾಯ್ದೆಗಳು ರೈತರಿಗೆ ಮರಣ ಶಾಸನವಷ್ಟೇ ಎಂದು ಹೇಳಿದರು.
Last Updated 21 ಜನವರಿ 2026, 4:40 IST
ಲಿಂಗಸುಗೂರು| ಕಾರ್ಪೊರೇಟ್ ಪರ ಕಾಯ್ದೆಗಳಿಂದ ರೈತರಿಗೆ ಮರಣ ಶಾಸನ: ಡಿ.ಎಚ್.ಪೂಜಾರ

ಸಿರವಾರ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷರಾಗಿ ಹಾಜಿಚೌದ್ರಿ ಆಯ್ಕೆ

Congress Leadership: ಸಿರವಾರ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ 36 ವರ್ಷದ ಹಾಜಿ ಚೌದ್ರಿ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ವೈ. ಭೂಪನಗೌಡ ರಾಜೀನಾಮೆ ನೀಡಿದ ನಂತರ ಈ ಚುನಾವಣೆ ನಡೆದಿತ್ತು.
Last Updated 21 ಜನವರಿ 2026, 4:40 IST
ಸಿರವಾರ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷರಾಗಿ ಹಾಜಿಚೌದ್ರಿ ಆಯ್ಕೆ

ರಾಯಚೂರು| ಮಾರ್ಚ್ ಅಂತ್ಯದೊಳಗೆ ಅನುದಾನ ಬಳಕೆಯಾಗಲಿ: ಜಿಲ್ಲಾಧಿಕಾರಿ ಸೂಚನೆ

Welfare Scheme Implementation: ರಾಯಚೂರಿನಲ್ಲಿ ಡಿಸಿ ನಿತೀಶ್ ಕೆ. ಅವರು ಇಲಾಖೆಗಳ ಎಲ್ಲ ಯೋಜನೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಲಕ್ಷ್ಯ ಎಚ್ಚರಿಕೆ ನೀಡಿದರು.
Last Updated 21 ಜನವರಿ 2026, 4:39 IST
ರಾಯಚೂರು| ಮಾರ್ಚ್ ಅಂತ್ಯದೊಳಗೆ ಅನುದಾನ ಬಳಕೆಯಾಗಲಿ: ಜಿಲ್ಲಾಧಿಕಾರಿ ಸೂಚನೆ
ADVERTISEMENT

ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ: ಶಾಸಕ ಆರ್.ಬಸನಗೌಡ ತುರ್ವಿಹಾಳ

State Education Policy: ಸಿಂಧನೂರಿನಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ನೂತನ ಸರ್ಕಾರಿ ಪ್ರೌಢ ಶಾಲೆ ಉದ್ಘಾಟನೆಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಿದೆಯೆಂದು ಹೇಳಿದರು.
Last Updated 21 ಜನವರಿ 2026, 4:39 IST
ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ: ಶಾಸಕ ಆರ್.ಬಸನಗೌಡ ತುರ್ವಿಹಾಳ

ಮಂಡ್ಯ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಮಹದೇವು

Teacher Training: ಸ್ಪರ್ಧಾತ್ಮಕ ಯುಗದಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗಲು ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಹೇಳಿದರು.
Last Updated 21 ಜನವರಿ 2026, 4:37 IST
ಮಂಡ್ಯ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಮಹದೇವು

ಶ್ರೀರಂಗಪಟ್ಟಣ | ಉತ್ತಮ ರಾಸುಗಳಿಗೆ ಬಹುಮಾನ

Bull Competition: ಕೆಆರ್‌ಎಸ್‌ ಗ್ರಾಮದ ಬಳಿ ನಡೆದ ಉಪ್ಪರಿಕೆ ಬಸವೇಶ್ವರ ದನಗಳ ಜಾತ್ರೆ ಸೋಮವಾರ ಸಂಪನ್ನಗೊಂಡಿದ್ದು, ಉತ್ತಮ ಹಳ್ಳಿಕಾರ್‌ ತಳಿಯ ರಾಸುಗಳಿಗೆ ನಗದು ಬಹುಮಾನ ಮತ್ತು ಟ್ರೋಫಿ ವಿತರಿಸಲಾಯಿತು.
Last Updated 21 ಜನವರಿ 2026, 4:35 IST
ಶ್ರೀರಂಗಪಟ್ಟಣ | ಉತ್ತಮ ರಾಸುಗಳಿಗೆ ಬಹುಮಾನ
ADVERTISEMENT
ADVERTISEMENT
ADVERTISEMENT