ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ವರ್ಗಾವಣೆ ಟಿಪ್ಪಣಿ: ಎಫ್ಐಆರ್ ದಾಖಲು

CM Letter Forged: ವಿಧಾನಸೌಧ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಂಡ್ಯದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ಮೈಸೂರಿನ ಅಬಕಾರಿ ಇಲಾಖೆಗೆ ವರ್ಗಾಯಿಸುವಂತೆ ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಟಿಪ್ಪಣಿ ಸೃಷ್ಟಿಸಿ ವೈರಲ್ ಮಾಡಲಾಗಿತ್ತು.
Last Updated 14 ಫೆಬ್ರುವರಿ 2026, 14:45 IST
ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ವರ್ಗಾವಣೆ ಟಿಪ್ಪಣಿ: ಎಫ್ಐಆರ್ ದಾಖಲು

ನೆಲಮಂಗಲ ಉತ್ಸವ: 4,300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Pratibha Puraskara: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಗಳಿಸಿದ ತಾಲ್ಲೂಕಿನ 4,300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ನೆಲಮಂಗಲ ಉತ್ಸವ’ದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ನೀಡಲಾಯಿತು.
Last Updated 14 ಫೆಬ್ರುವರಿ 2026, 14:35 IST
ನೆಲಮಂಗಲ ಉತ್ಸವ: 4,300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ವಿದ್ಯಾರಣ್ಯಪುರ | ಫೆ.15ರಂದು ‘ಮಹಾಶಿವೋತ್ಸವ’: ಮೀನಾಕ್ಷಿ ಕೃಷ್ಣಬೈರೇಗೌಡ

Vidyaranyapura Events: ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಯೋಜಕಿ ಮೀನಾಕ್ಷಿ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಭಾನುವಾರ ನಡೆಯಲಿರುವ ಈ ಮಹಾಶಿವೋತ್ಸವದಲ್ಲಿ ಭಕ್ತಿಗೀತೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಶಿವಪೂಜೆ ನೆರವೇರಲಿದೆ.
Last Updated 14 ಫೆಬ್ರುವರಿ 2026, 14:33 IST
ವಿದ್ಯಾರಣ್ಯಪುರ | ಫೆ.15ರಂದು ‘ಮಹಾಶಿವೋತ್ಸವ’: ಮೀನಾಕ್ಷಿ ಕೃಷ್ಣಬೈರೇಗೌಡ

ಬೆಂಗಳೂರಿನ ಇಂದಿರಾ ನಗರದಲ್ಲಿ ದೇಶದ ಮೊದಲ ‘ನಥಿಂಗ್‌’ ಮಳಿಗೆ ಆರಂಭ

Nothing Phone: ಇದು ಕಂಪನಿಯು ದೇಶದಲ್ಲಿ ಆರಂಭಿಸಿದ ಮೊದಲ ಮಳಿಗೆ ಸಹ ಆಗಿದೆ. ಲಂಡನ್ ಮೂಲದ ಟೆಕ್ ಕಂಪನಿ 'ನಥಿಂಗ್' ಭಾರತದಲ್ಲಿ ತನ್ನ ಮೊದಲ ಫ್ಲ್ಯಾಗ್‌ಶಿಪ್ ಸ್ಟೋರ್ ಅನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಇಂದಿರಾನಗರದಲ್ಲಿ ಉದ್ಘಾಟಿಸಿದೆ.
Last Updated 14 ಫೆಬ್ರುವರಿ 2026, 14:25 IST
ಬೆಂಗಳೂರಿನ ಇಂದಿರಾ ನಗರದಲ್ಲಿ ದೇಶದ ಮೊದಲ ‘ನಥಿಂಗ್‌’ ಮಳಿಗೆ ಆರಂಭ

ಸೇವಾಲಾಲ್ ಜಯಂತಿ | ನೂರು ಜನ ಸೇರಿಸಿ ಬಿಜೆಪಿ ರಾಜಕೀಯ: ಡಿ.ಕೆ.ಶಿವಕುಮಾರ್

Karnataka Politics: ಸೇವಾಲಾಲ್ ಜಯಂತಿ ಕಾರ್ಯಕ್ರಮದ ಬಳಿಕ ಡಿ.ಕೆ. ಶಿವಕುಮಾರ್, ಮೀಸಲಾತಿ ಹಂಚಿಕೆ ವಿಚಾರದಲ್ಲಿ ಬಿಜೆಪಿ ನೂರು ಜನರನ್ನು ಸೇರಿಸಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
Last Updated 14 ಫೆಬ್ರುವರಿ 2026, 13:33 IST
ಸೇವಾಲಾಲ್ ಜಯಂತಿ | ನೂರು ಜನ ಸೇರಿಸಿ ಬಿಜೆಪಿ ರಾಜಕೀಯ: ಡಿ.ಕೆ.ಶಿವಕುಮಾರ್

ಸ್ಪಾ ಹೆಸರಲ್ಲಿ ವೇಶ್ಯವಾಟಿಕೆ: ಐದು ಯುವತಿಯರ ರಕ್ಷಣೆ; ಇಬ್ಬರ ಬಂಧನ

Bidar Crime: ಬೀದರ್‌ನಲ್ಲಿ ಲೋಟಸ್ ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯವಾಟಿಕೆಗೆ ದೂಡಿದ ಐದು ಯುವತಿಯರನ್ನು ರಕ್ಷಿಸಿ, ಇಬ್ಬರನ್ನು ಬಂಧಿಸಿದರು.
Last Updated 14 ಫೆಬ್ರುವರಿ 2026, 13:29 IST
ಸ್ಪಾ ಹೆಸರಲ್ಲಿ ವೇಶ್ಯವಾಟಿಕೆ: ಐದು ಯುವತಿಯರ ರಕ್ಷಣೆ; ಇಬ್ಬರ ಬಂಧನ

ಸಂತ ಸೇವಾಲಾಲ್ ಜಯಂತಿ: ಬೆದರಿಕೆಗೆ ಜಗ್ಗುವ ಮಗ ನಾನಲ್ಲ; ಡಿ.ಕೆ.ಶಿವಕುಮಾರ್

Sevalal Jayanti: ದಾವಣಗೆರೆಯ ಸಂತ ಸೇವಾಲಾಲ್ ಜಯಂತಿಯಲ್ಲಿ ಡಿ.ಕೆ. ಶಿವಕುಮಾರ್ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಹೇಳಿ, ಬಂಜಾರ ಸಮುದಾಯದ ಪರ ನಿಂತಿರುವುದಾಗಿ ಹೇಳಿದರು.
Last Updated 14 ಫೆಬ್ರುವರಿ 2026, 13:16 IST
ಸಂತ ಸೇವಾಲಾಲ್ ಜಯಂತಿ: ಬೆದರಿಕೆಗೆ ಜಗ್ಗುವ ಮಗ ನಾನಲ್ಲ; ಡಿ.ಕೆ.ಶಿವಕುಮಾರ್
ADVERTISEMENT

ವಿವೇಕಾನಂದ, ಸಾವಿತ್ರಿಬಾಯಿ ಜೀವನ ಸ್ಫೂರ್ತಿ: ಈ.ಸಿ. ನಿಂಗರಾಜ್‌ ಗೌಡ

Mysuru Event: ಮೈಸೂರು ಕನ್ನಡ ವೇದಿಕೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಸಾವಿತ್ರಿಬಾಯಿ ಫುಲೆ ಜೀವನ ಸಂದೇಶಗಳು ಸಮಾಜಕ್ಕೆ ಸ್ಫೂರ್ತಿ ಎಂದು ಈ.ಸಿ. ನಿಂಗರಾಜ್‌ ಗೌಡ ಹೇಳಿದರು.
Last Updated 14 ಫೆಬ್ರುವರಿ 2026, 13:12 IST
ವಿವೇಕಾನಂದ, ಸಾವಿತ್ರಿಬಾಯಿ ಜೀವನ ಸ್ಫೂರ್ತಿ: ಈ.ಸಿ. ನಿಂಗರಾಜ್‌ ಗೌಡ

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಮಾರ್ಗದರ್ಶನ: ಸಲಹೆ

Mysuru Education: ಗುಂಗ್ರಾಲ್‌ಛತ್ರ ಸರ್ಕಾರಿ ಶಾಲೆಯಲ್ಲಿ ಗ್ರಂಥಾಲಯ ಉದ್ಘಾಟಿಸಿದ ಶಾಸಕ ಜಿ.ಟಿ. ದೇವೇಗೌಡ, ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಸ್ಪಷ್ಟ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.
Last Updated 14 ಫೆಬ್ರುವರಿ 2026, 13:07 IST
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಮಾರ್ಗದರ್ಶನ: ಸಲಹೆ

ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್: ಪರೀಕ್ಷೆಗೆ ಸ್ಫೂರ್ತಿ ತುಂಬಿದ ಕಾರ್ಯಾಗಾರ

‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ನಿಂದ ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಜ್ಞಾನ ವಿಕಾಸ್ ವಿದ್ಯಾಸಂಘದ ಸಹಯೋಗದಲ್ಲಿ ‘ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ’
Last Updated 14 ಫೆಬ್ರುವರಿ 2026, 13:03 IST
ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್: ಪರೀಕ್ಷೆಗೆ ಸ್ಫೂರ್ತಿ ತುಂಬಿದ ಕಾರ್ಯಾಗಾರ
ADVERTISEMENT
ADVERTISEMENT
ADVERTISEMENT