ಭಾನುವಾರ, 9 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಭಾರತದ ಪೌರತ್ವ ಪಡೆದ ಆಸ್ಟ್ರೇಲಿಯಾ ಸಂಜಾತ ಫುಟ್‌ಬಾಲ್‌ ಆಟಗಾರ ರಯಾನ್ ವಿಲಿಯಮ್ಸ್

ಆಸ್ಟ್ರೇಲಿಯಾದ ಪಾಸ್‌ಪೋರ್ಟ್‌ ಮರಳಿಸಿ ಭಾರತದ ಪೌರತ್ವ ಪಡೆದಿರುವ ಫಾರ್ವರ್ಡ್‌ ಆಟಗಾರ ರಯಾನ್ ವಿಲಿಯಮ್ಸ್ ಅವರು ಬೆಂಗಳೂರಿನಲ್ಲಿ ಹೆಡ್‌ ಕೋಚ್‌ ಖಾಲಿದ್ ಜಮೀಲ್‌ ಉಸ್ತುವಾರಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫುಟ್‌ಬಾಲ್‌ ಶಿಬಿರವನ್ನು ಸೇರಿಕೊಂಡಿದ್ದಾರೆ.
Last Updated 9 ನವೆಂಬರ್ 2025, 12:57 IST
ಭಾರತದ ಪೌರತ್ವ ಪಡೆದ ಆಸ್ಟ್ರೇಲಿಯಾ ಸಂಜಾತ ಫುಟ್‌ಬಾಲ್‌ ಆಟಗಾರ ರಯಾನ್ ವಿಲಿಯಮ್ಸ್

ಅಣೆಕಟ್ಟು ಮುಖ್ಯನೋ, ಬೆಳೆ ಮುಖ್ಯನೊ ವಿಚಾರ ಮಾಡಿ: ಡಿ.ಕೆ.ಶಿವಕುಮಾರ್

DK Shivakumar Statement: ತುಂಗಭದ್ರಾ ನೀರಿನ ಮೇಲೆ ಅವಲಂಬಿತ ರೈತರು ಎರಡನೇ ಬೆಳೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅಣೆಕಟ್ಟೆ ಮುಖ್ಯನೋ, ಬೆಳೆ ಮುಖ್ಯನೋ ವಿಚಾರ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 9 ನವೆಂಬರ್ 2025, 12:26 IST
ಅಣೆಕಟ್ಟು ಮುಖ್ಯನೋ, ಬೆಳೆ ಮುಖ್ಯನೊ ವಿಚಾರ ಮಾಡಿ: ಡಿ.ಕೆ.ಶಿವಕುಮಾರ್

ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಪ್ರಲ್ಹಾದ್‌ ಜೋಶಿ: ಸಿಎಂ ಸಿದ್ದರಾಮಯ್ಯ

CM Siddaramaiah Statement: ಕೂಡ್ಲಿಗಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಬ್ಬಿಗೆ ಎಫ್ಆರ್‌ಪಿ ಮತ್ತು ಎಂಎಸ್‌ಪಿ ನಿಗದಿ ಮಾಡಿದ ಕೇಂದ್ರದ ಬಿಜೆಪಿ ಸರ್ಕಾರವೇ ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದಿದೆ ಎಂದು ಪ್ರಲ್ಹಾದ್‌ ಜೋಶಿ ವಿರುದ್ಧ ಆರೋಪಿಸಿದರು.
Last Updated 9 ನವೆಂಬರ್ 2025, 11:29 IST
ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಪ್ರಲ್ಹಾದ್‌ ಜೋಶಿ: ಸಿಎಂ ಸಿದ್ದರಾಮಯ್ಯ

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ

CM Siddaramaiah Action: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜ ಆತಿಥ್ಯ ನೀಡಿದ ಪ್ರಕರಣದ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳ ಸಭೆ ಕರೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
Last Updated 9 ನವೆಂಬರ್ 2025, 10:12 IST
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ

ಶಿವಪ್ರಕಾಶ, ರಾಮಕೃಷ್ಣ, ಜಾಹ್ನವಿಗೆ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರಶಸ್ತಿ

ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌: 2023, 2024, 2025ನೇ ಸಾಲಿನ ಪ್ರಶಸ್ತಿಗಳು ಪ್ರಕಟ
Last Updated 9 ನವೆಂಬರ್ 2025, 8:21 IST
ಶಿವಪ್ರಕಾಶ, ರಾಮಕೃಷ್ಣ, ಜಾಹ್ನವಿಗೆ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರಶಸ್ತಿ

ಮೈಸೂರು ನಗರದೊಳಗೆ ಫ್ಲೈಓವರ್‌ನಿಂದ ಅನುಕೂಲ, ವಿರೋಧ ಸರಿಯಲ್ಲ: ಎಂ.ಲಕ್ಷ್ಮಣ

Mysore Flyover Dispute: ‘ವಾಹನಗಳ ದಟ್ಟಣೆ ತಡೆಯುವ ಉದ್ದೇಶದಿಂದ ನಗರದ ಜೆಎಲ್‌ಬಿ ರಸ್ತೆ ಹಾಗೂ ವಿನೋಬಾ ರಸ್ತೆಯಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ
Last Updated 9 ನವೆಂಬರ್ 2025, 8:14 IST
ಮೈಸೂರು ನಗರದೊಳಗೆ ಫ್ಲೈಓವರ್‌ನಿಂದ ಅನುಕೂಲ, ವಿರೋಧ ಸರಿಯಲ್ಲ: ಎಂ.ಲಕ್ಷ್ಮಣ

ಮಗಳ ಜನ್ಮದಿನ ಅಂಗವಾಗಿ ಸರ್ಕಾರಿ ಶಾಲೆಗೆ ಸಾಂಸ್ಕೃತಿಕ ವೇದಿಕೆ ನಿರ್ಮಿಸಿಕೊಟ್ಟ PDO

Public Service Gesture: ತಮ್ಮ ಮಗಳು ಶ್ರೀನಿಕಾ ಪೂಜಾರಿ ಜನ್ಮದಿನದ ಅಂಗವಾಗಿ ನೀಲಹಳ್ಳಿ ಪಿಡಿಒ ನಿಂಗಪ್ಪ ಪೂಜಾರಿ ಸರ್ಕಾರಿ ಪ್ರೌಢಶಾಲೆಗೆ ₹1 ಲಕ್ಷ ವೆಚ್ಚದ ಸಾಂಸ್ಕೃತಿಕ ವೇದಿಕೆ ನಿರ್ಮಿಸಿ ಭಿನ್ನವಾಗಿ ಆಚರಿಸಿದರು.
Last Updated 9 ನವೆಂಬರ್ 2025, 8:13 IST
ಮಗಳ ಜನ್ಮದಿನ ಅಂಗವಾಗಿ ಸರ್ಕಾರಿ ಶಾಲೆಗೆ ಸಾಂಸ್ಕೃತಿಕ ವೇದಿಕೆ ನಿರ್ಮಿಸಿಕೊಟ್ಟ PDO
ADVERTISEMENT

ಕಲಬುರಗಿ| ಪ್ರಶ್ನಿಸುವುದನ್ನು ಎಂದಿಗೂ ನಿಲ್ಲಿಸದಿರಿ: ನ್ಯಾ.ದಿನೇಶ್ ಮಾಹೇಶ್ವರಿ

Legal Awareness: ‘ನಿರಂತರವಾಗಿ ಕಲಿಯಿರಿ, ಅಹಂಕಾರವಿಲ್ಲದೇ ಬದುಕಿರಿ ಮತ್ತು ಪ್ರಶ್ನಿಸುವುದನ್ನು ಎಂದಿಗೂ ನಿಲ್ಲಿಸದಿರಿ’ ಎಂದು ಕರ್ನಾಟಕ ಕೇಂದ್ರೀಯ ವಿ.ವಿ ಘಟಿಕೋತ್ಸವದಲ್ಲಿ ನ್ಯಾ. ದಿನೇಶ್ ಮಾಹೇಶ್ವರಿ ಸಲಹೆ ನೀಡಿದರು.
Last Updated 9 ನವೆಂಬರ್ 2025, 8:12 IST
ಕಲಬುರಗಿ| ಪ್ರಶ್ನಿಸುವುದನ್ನು ಎಂದಿಗೂ ನಿಲ್ಲಿಸದಿರಿ: ನ್ಯಾ.ದಿನೇಶ್ ಮಾಹೇಶ್ವರಿ

ಕಲಬುರಗಿ| ಕರ್ನಾಟಕ ಕೇಂದ್ರೀಯ ವಿ.ವಿ ಘಟಿಕೋತ್ಸವ: ಮಗಳ ಸಾಧನೆಗೆ ಪೋಷಕರ ಆನಂದಭಾಷ್ಪ

University Gold Medal: ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿನಿ ಶಿವಸಾಹಿತಿ ಸೋಮಿಶೆಟ್ಟಿ 2 ಚಿನ್ನದ ಪದಕಕ್ಕೆ ಭಾಜನರಾದಂತೆ, ತಂದೆ–ತಾಯಿಯ ಕಣ್ಣಲ್ಲಿ ಆನಂದಭಾಷ್ಪ ಉಕ್ಕಿದವು.
Last Updated 9 ನವೆಂಬರ್ 2025, 8:12 IST
ಕಲಬುರಗಿ| ಕರ್ನಾಟಕ ಕೇಂದ್ರೀಯ ವಿ.ವಿ ಘಟಿಕೋತ್ಸವ: ಮಗಳ ಸಾಧನೆಗೆ ಪೋಷಕರ ಆನಂದಭಾಷ್ಪ

ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್: 9 ಸ್ಥಾನಗಳಿಗೆ ಇಂದು ಚುನಾವಣೆ

District Cooperative Bank: ತೀವ್ರ ಕುತೂಹಲ ಕೆರಳಿಸಿರುವ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ 9 ನಿರ್ದೇಶಕರ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Last Updated 9 ನವೆಂಬರ್ 2025, 8:12 IST
ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್: 9 ಸ್ಥಾನಗಳಿಗೆ ಇಂದು ಚುನಾವಣೆ
ADVERTISEMENT
ADVERTISEMENT
ADVERTISEMENT