ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಅಂಚಟಗೇರಿಯ ಯುವ ರೈತ ಅಶೋಕ ಫಿರೋಜಿ ಅವರ ಬದುಕು ಹಸನಾಗಿಸಿದ ಏಲಕ್ಕಿ ಬಾಳೆ

ಎರಡು ಪದವಿ ಪಡೆದರೂ ಕೃಷಿಯಲ್ಲಿ ಆಸಕ್ತಿ ಹೊಂದಿರುವ ರೈತ ಅಶೋಕ ಫಿರೋಜಿ
Last Updated 13 ಫೆಬ್ರುವರಿ 2026, 5:59 IST
ಅಂಚಟಗೇರಿಯ ಯುವ ರೈತ ಅಶೋಕ ಫಿರೋಜಿ ಅವರ ಬದುಕು ಹಸನಾಗಿಸಿದ ಏಲಕ್ಕಿ ಬಾಳೆ

ತೀರ್ಥಹಳ್ಳಿ |'ತೆರಿಗೆ ಹಣದಲ್ಲಿ ಬಯಲು ರಂಗಮಂದಿರ ಅನಾವಶ್ಯಕ'

ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ : ಸಂಸ್ಕೃತಿ ಮಂದಿರದ ಆವರಣದಲ್ಲಿನ ಉದ್ದೇಶಿತ ಬಯಲು ರಂಗಮಂದಿರ ಅನಾವಶ್ಯಕ. ಉದ್ಯಮ ನಿಧಿಯಿಂದ ₹80 ಲಕ್ಷ ಖರ್ಚು ಮಾಡುವ ಬದಲು ಫುಡ್‌ ಕೋರ್ಟ್‌ ತೆರಯಬೇಕು...
Last Updated 13 ಫೆಬ್ರುವರಿ 2026, 5:56 IST
ತೀರ್ಥಹಳ್ಳಿ |'ತೆರಿಗೆ ಹಣದಲ್ಲಿ ಬಯಲು ರಂಗಮಂದಿರ ಅನಾವಶ್ಯಕ'

ಸಾಗರ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಅಂಚೆ ನೌಕರರ ಪ್ರತಿಭಟನೆ

Sagar Postal Protest: ಹಳೆಯ ಪಿಂಚಣಿ ಯೋಜನೆ ಜಾರಿಗೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸಾಗರದಲ್ಲಿ ಅಂಚೆ ನೌಕರರು ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರುವರಿ 2026, 5:56 IST
ಸಾಗರ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಅಂಚೆ ನೌಕರರ ಪ್ರತಿಭಟನೆ

ಹೊಸನಗರಕ್ಕೆ ಹೊಸಬೆಳಕು ಚೆಲ್ಲಲಿ: ಮೂಲೆಗದ್ದೆ ಸ್ವಾಮೀಜಿ

ವಿಧಾನಸಭಾ ಕ್ಷೇತ್ರದ ಹೋರಾಟ ಸಮಿತಿಯ ಪೂರ್ವಭಾವಿ ಸಭೆ
Last Updated 13 ಫೆಬ್ರುವರಿ 2026, 5:53 IST
ಹೊಸನಗರಕ್ಕೆ ಹೊಸಬೆಳಕು ಚೆಲ್ಲಲಿ: ಮೂಲೆಗದ್ದೆ ಸ್ವಾಮೀಜಿ

ಶಿಕಾರಿಪುರ | ಬೈಕ್‌ಗೆ ಬೊಲೆರೊ ಡಿಕ್ಕಿ; ಎರಡು ಸಾವು

Shikaripura Accident: ಶಿಕಾರಿಪುರದ ಕಣಿವೆಮನೆ ಸಮೀಪ ಬೈಕ್‌ಗೆ ಬೊಲೆರೊ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಗಳಿಗೆ ಆಘಾತ ಉಂಟಾಗಿದೆ.
Last Updated 13 ಫೆಬ್ರುವರಿ 2026, 5:53 IST
ಶಿಕಾರಿಪುರ | ಬೈಕ್‌ಗೆ ಬೊಲೆರೊ ಡಿಕ್ಕಿ; ಎರಡು ಸಾವು

ತೀರ್ಥಹಳ್ಳಿ | ನವೀಕರಿಸುವ ಇಂಧನ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶ– ರವಿ

ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ : ಸೌರ ಶಕ್ತಿ ಬಳಸಿಕೊಂಡು ಹಲವು ಆಧುನಿಕ ಯಂತ್ರೋಪಕರ ತಯಾರಾಗುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಈಗಾಗಲೇ ಅಪಾರ ಉದ್ಯೋಗವಕಾಶ ಸೃಷ್ಟಿಯಾಗುತ್ತಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ...
Last Updated 13 ಫೆಬ್ರುವರಿ 2026, 5:51 IST
ತೀರ್ಥಹಳ್ಳಿ | ನವೀಕರಿಸುವ ಇಂಧನ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶ– ರವಿ

ಶವ ಪ್ಯಾಕ್‌ ಮಾಡಿ ಕೊಡಲು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಲಂಚ ಕೊಡಬೇಕಂತೆ!

Medical Negligence: ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಮಹಿಳೆಯ ಶವ ಪ್ಯಾಕ್ ಮಾಡಲು ಶವಾಗಾರದ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟು, ಫೋನ್‌ ಪೇ ಮೂಲಕ ಲಂಚ ಪಡೆದಿರುವ ಘಟನೆ ನಡೆದಿದ್ದು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 13 ಫೆಬ್ರುವರಿ 2026, 5:51 IST
ಶವ ಪ್ಯಾಕ್‌ ಮಾಡಿ ಕೊಡಲು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಲಂಚ ಕೊಡಬೇಕಂತೆ!
ADVERTISEMENT

ಶರಾವತಿ ಪಂಪ್ಡ್ ಸ್ಟೋರೇಜ್; ಪರಿಸರ, ಜನ ವಿರೋಧಿ–ಕೆ.ಎಸ್.ಈಶ್ವರಪ್ಪ

ಯೋಜನೆ ಅನುಷ್ಠಾನ ಕೂಡಲೇ ಕೈಬಿಡಿ; ರಾಷ್ಟ್ರಭಕ್ತರ ಬಳಗ, ಪರಿಸರಕ್ಕಾಗಿ ನಾವು ಸಂಘಟನೆಗಳ ಆಗ್ರಹ
Last Updated 13 ಫೆಬ್ರುವರಿ 2026, 5:50 IST
ಶರಾವತಿ ಪಂಪ್ಡ್ ಸ್ಟೋರೇಜ್; ಪರಿಸರ, ಜನ ವಿರೋಧಿ–ಕೆ.ಎಸ್.ಈಶ್ವರಪ್ಪ

ಗದುಗಿನಲ್ಲಿ ಫೆ.18ರಂದು ಗ್ಯಾರಂಟಿ ಸಮಾವೇಶ

‘ಈಗಾಗಲೆ ರಾಜ್ಯದ ಹಾವೇರಿ, ಬೆಳಗಾವಿ, ಧಾರವಾಡ, ಕಾರವಾgಗಳÀಲ್ಲಿ ಗ್ಯಾರಂಟಿ ಸಮಾವೇಶ ಜರುಗಿದ್ದು, ಫೆ.18ರಂದು ಗದಗನಲ್ಲಿ ಗ್ಯಾರಂಟಿ ಸಮಾವೇಶವನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಸಮಾವೇಶದಲ್ಲಿ...
Last Updated 13 ಫೆಬ್ರುವರಿ 2026, 5:46 IST
ಗದುಗಿನಲ್ಲಿ ಫೆ.18ರಂದು ಗ್ಯಾರಂಟಿ ಸಮಾವೇಶ

ಸಿದ್ದನಗೌಡ ಪಾಟೀಲರಿಂದ ಹಣ ದುರುಪಯೋಗ; ವಿಚಾರಿಸಿ ವರದಿ ಸಲ್ಲಿಸಲು ಜಡ್ಜ್ ಸೂಚನೆ

siddarood mut hubli ಸಿದ್ಧಾರೂಢ ಮಠದ ಧರ್ಮದರ್ಶಿಯಾಗಿದ್ದ ಸಿದ್ದನಗೌಡ ಪಾಟೀಲ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಒಂದು ತಿಂಗಳ ಒಳಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಮಠದ ಟ್ರಸ್ಟ್‌ ಕಮಿಟಿ ಆಡಳಿತಾಧಿಕಾರಿಯೂ ಆಗಿರುವ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್.ಭಾರತಿ ಆದೇಶ
Last Updated 13 ಫೆಬ್ರುವರಿ 2026, 5:44 IST
ಸಿದ್ದನಗೌಡ ಪಾಟೀಲರಿಂದ ಹಣ ದುರುಪಯೋಗ; ವಿಚಾರಿಸಿ ವರದಿ ಸಲ್ಲಿಸಲು ಜಡ್ಜ್ ಸೂಚನೆ
ADVERTISEMENT
ADVERTISEMENT
ADVERTISEMENT