ಶುಕ್ರವಾರ, 21 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಿ.ಎಂ ಭೇಟಿ: ತಾಲ್ಲೂಕು ಆಡಳಿತ ಸಕಲ ಸಿದ್ಧತೆ

Development Launch: ಶಿಡ್ಲಘಟ್ಟದಲ್ಲಿ ₹680 ಕೋಟಿ ಸಹಿತ ₹1,800 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ನ.24ರಂದು ಚಾಲನೆ ನೀಡಲಿದ್ದು, ತಾಲ್ಲೂಕು ಆಡಳಿತ ಸಿದ್ಧತೆಗಳನ್ನು ಆರಂಭಿಸಿದೆ.
Last Updated 21 ನವೆಂಬರ್ 2025, 6:33 IST
ಸಿ.ಎಂ ಭೇಟಿ: ತಾಲ್ಲೂಕು ಆಡಳಿತ ಸಕಲ ಸಿದ್ಧತೆ

ನಗರಸಭೆ, ಪ್ರಾಧಿಕಾರದಲ್ಲಿ ಅವ್ಯವಹಾರ!: ಲೋಕಾಯುಕ್ತಕ್ಕೆ ದೂರು

350 ಪುಟಗಳ ಅಡಕದೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ನಗರಸಭೆ ಮಾಜಿ ಸದಸ್ಯ
Last Updated 21 ನವೆಂಬರ್ 2025, 6:30 IST
ನಗರಸಭೆ, ಪ್ರಾಧಿಕಾರದಲ್ಲಿ ಅವ್ಯವಹಾರ!: ಲೋಕಾಯುಕ್ತಕ್ಕೆ ದೂರು

ಎಚ್.ಡಿ.ಕೋಟೆ: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಕಸಬಾ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬೆಳೆಗನಹಳ್ಳಿ ಶಿವರಾಜು, ಉಪಾಧ್ಯಕ್ಷರಾಗಿ ಶುಭ ಮಂಗಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 21 ನವೆಂಬರ್ 2025, 6:28 IST
ಎಚ್.ಡಿ.ಕೋಟೆ: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಚನ್ನಪಟ್ಟಣ | ಪಬ್ಲಿಕ್ ಶಾಲೆ ವಿಲೀನ ವಿರೋಧಿಸಿ ಪ್ರತಿಭಟನೆ

School Closure Protest: ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಕರ್ನಾಟಕ ಪಬ್ಲಿಕ್ ಶಾಲೆಗೆ ವಿಲೀನ ಮಾಡುವ ಹೆಸರಿನಲ್ಲಿ ತಾಲ್ಲೂಕಿನ ಸಂತೆ ಮೊಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ
Last Updated 21 ನವೆಂಬರ್ 2025, 6:26 IST
ಚನ್ನಪಟ್ಟಣ | ಪಬ್ಲಿಕ್ ಶಾಲೆ ವಿಲೀನ ವಿರೋಧಿಸಿ ಪ್ರತಿಭಟನೆ

‘ಸ್ವಚ್ಛ ಶಹರ್ ಜೋಡಿ’ಗೆ ರಾಯಚೂರು, ಮೈಸೂರು ಪಾಲಿಕೆಗಳ ಒಪ್ಪಂದ

Urban Cleanliness Pact: ಮೈಸೂರು ಮತ್ತು ರಾಯಚೂರು ಮಹಾನಗರ ಪಾಲಿಕೆಗಳು ಸ್ವಚ್ಛ ಶಹರ್ ಜೋಡಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಸ್ವಚ್ಛತಾ ಚಟುವಟಿಕೆಗಳಲ್ಲಿ ಪರಸ್ಪರ ಸಹಕಾರದ ಮೂಲಕ ಉತ್ತಮ ನಿರ್ವಹಣೆಗೆ ನಾಂದಿ ಹಾಡಿದೆ.
Last Updated 21 ನವೆಂಬರ್ 2025, 6:26 IST
‘ಸ್ವಚ್ಛ ಶಹರ್ ಜೋಡಿ’ಗೆ ರಾಯಚೂರು, ಮೈಸೂರು ಪಾಲಿಕೆಗಳ ಒಪ್ಪಂದ

ಕಲಬುರಗಿ – ಯಾದಗಿರಿ ಡಿಸಿಸಿ ಬ್ಯಾಂಕ್‌ ಚುನಾವಣೆ: ಅವಿರೋಧ ಆಯ್ಕೆ ಬಹುತೇಕ ಖಚಿತ

Kalaburagi Yadgiri Cooperative Bank: ಕಲಬುರಗಿ: ಇಲ್ಲಿನ ಕಲಬುರಗಿ–ಯಾದಗಿರಿ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಮುಹೂರ್ತ ನಿಗದಿಯಾಗಿದ್ದು, ನಿರೀಕ್ಷೆಯಂತೆ ಅಧ್ಯಕ್ಷ ‌ಸ್ಥಾನಕ್ಕೆ ವಿಠಲ ಯಾದವ, ಉಪಾಧ್ಯಕ್ಷ ಸ್ಥಾನಕ್ಕೆ ಶಂಕರ ಭೂಪಾಲ್
Last Updated 21 ನವೆಂಬರ್ 2025, 6:25 IST
ಕಲಬುರಗಿ – ಯಾದಗಿರಿ ಡಿಸಿಸಿ ಬ್ಯಾಂಕ್‌ ಚುನಾವಣೆ: ಅವಿರೋಧ ಆಯ್ಕೆ ಬಹುತೇಕ ಖಚಿತ

ಕೂಲಿಗಾಗಿ ನಗರದತ್ತ ಮುಖಮಾಡುತ್ತಿರುವ ಕಾರ್ಮಿಕರು: ತುತ್ತಿನ ಚೀಲ ಭರ್ತಿಗೆ ಹರಸಾಹಸ!

Daily Wage Workers: ಕಲಬುರಗಿಗೆ ಕೂಲಿಗಾಗಿ ಹರಿದುಬರುತ್ತಿರುವ ಗ್ರಾಮೀಣ ಕಾರ್ಮಿಕರು ದಿನವೂ ಉದ್ಯೋಗಕ್ಕಾಗಿ ರೈಲು ನಿಲ್ದಾಣ ಹಾಗೂ ರಸ್ತೆಮಾರುಗಳಿಗೆ ಸೇರಿ ತುತ್ತಿನ ಚೀಲ ಭರ್ತಿಗೆ ಪೈಪೋಟಿ ನಡೆಸುತ್ತಿದ್ದಾರೆ.
Last Updated 21 ನವೆಂಬರ್ 2025, 6:24 IST
ಕೂಲಿಗಾಗಿ ನಗರದತ್ತ ಮುಖಮಾಡುತ್ತಿರುವ ಕಾರ್ಮಿಕರು: ತುತ್ತಿನ ಚೀಲ ಭರ್ತಿಗೆ ಹರಸಾಹಸ!
ADVERTISEMENT

ರಾಯಚೂರು | ತೊಗರಿಗೆ ಗೊಡ್ಡು ರೋಗ: ಆತಂಕದಲ್ಲಿ ರೈತ

ಅಧಿಕಾರಿಗಳು ನೆರವಿಗೆ ಧಾವಿಸಿ ಪರಿಹಾರ ಒದಗಿಸಲು ಒತ್ತಾಯ
Last Updated 21 ನವೆಂಬರ್ 2025, 6:24 IST
ರಾಯಚೂರು | ತೊಗರಿಗೆ ಗೊಡ್ಡು ರೋಗ: ಆತಂಕದಲ್ಲಿ ರೈತ

ಭಕ್ತರ ಆಶೋತ್ತರಗಳಿಗೆ ಸ್ಪಂದಿಸಿದ್ದ ಶ್ರೀಗಳು

ಚೆನ್ನಬಸವಸ್ವಾಮೀಜಿಗೆ ಶ್ರದ್ಧಾಂಜಲಿ: ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ
Last Updated 21 ನವೆಂಬರ್ 2025, 6:23 IST
ಭಕ್ತರ ಆಶೋತ್ತರಗಳಿಗೆ ಸ್ಪಂದಿಸಿದ್ದ ಶ್ರೀಗಳು

ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌: ಯಾರ ಹೆಗಲಿಗೆ ಚುಕ್ಕಾಣಿ?

ಕೆ–ವೈ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಂದು
Last Updated 21 ನವೆಂಬರ್ 2025, 6:20 IST
ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌: ಯಾರ ಹೆಗಲಿಗೆ  ಚುಕ್ಕಾಣಿ?
ADVERTISEMENT
ADVERTISEMENT
ADVERTISEMENT