ಶನಿವಾರ, 1 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಮಂಕುತಿಮ್ಮನ ಕಗ್ಗದಲ್ಲಿ ವಚನ: ಪಿನಾಕಪಾಣಿ

‘ಮಂಕುತಿಮ್ಮನ ಕಗ್ಗದಲ್ಲಿ ವಚನಗಳ ಮುಂದುವರಿಕೆ ಕಂಡುಬರುತ್ತದೆ. ಏಕಕಾಲದಲ್ಲಿ ಸಾಮಾಜಿಕ ಸಂಹಿತೆ‌ ಮತ್ತು ಅಧ್ಯಾತ್ಮದ ಅನುಭಾವವನ್ನು ವಚನಗಳು ಕಟ್ಟಿಕೊಡುವಂತೆ ಮಂಕುತಿಮ್ಮನ‌ ಕಗ್ಗವೂ ನಮಗೆ ನೀಡುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.
Last Updated 1 ನವೆಂಬರ್ 2025, 16:18 IST
ಮಂಕುತಿಮ್ಮನ ಕಗ್ಗದಲ್ಲಿ ವಚನ: ಪಿನಾಕಪಾಣಿ

ಜಿಬಿಎದಿಂದ ರಾಜ್ಯೋತ್ಸವ ಪಾದಚಾರಿ ನಡಿಗೆ

Kannada flag ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳನ್ನು ಸಂಭ್ರಮಿಸಲು ಮತ್ತು ಪಾದಚಾರಿ ಮಾರ್ಗಗಳ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ‘ರಾಜ್ಯೋತ್ಸವ ಪಾದಚಾರಿ ನಡಿಗೆ – 11ಕೆ’ ಅಭಿಯಾನವನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಬಿಎ ಶನಿವಾರ ಹಮ್ಮಿಕೊಂಡಿತ್ತು.
Last Updated 1 ನವೆಂಬರ್ 2025, 16:17 IST
ಜಿಬಿಎದಿಂದ ರಾಜ್ಯೋತ್ಸವ ಪಾದಚಾರಿ ನಡಿಗೆ

ಮುಂಬೈನ ಮೂಲೆ,‌ ಮೂಲೆಯಲ್ಲಿ ಕಸ: ಡಿಕೆಶಿ

Garbage ‘ಮುಂಬೈನಲ್ಲೂ ಮೂಲೆ,‌ ಮೂಲೆಯಲ್ಲಿ ಕಸದ ರಾಶಿ ಬಿದ್ದಿತ್ತು. ಬೇರೆ, ಬೇರೆ ಕಡೆಯಲ್ಲಿಯೂ ಬಿದ್ದಿರಬಹುದು. ಅಲ್ಲಿಗೆ ಶುಕ್ರವಾರ ಹೋಗಿದ್ದಾಗ ನಾನೇ ಅದನ್ನು ನೋಡಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
Last Updated 1 ನವೆಂಬರ್ 2025, 16:16 IST
ಮುಂಬೈನ ಮೂಲೆ,‌ ಮೂಲೆಯಲ್ಲಿ ಕಸ: ಡಿಕೆಶಿ

ಧರ್ಮಸ್ಥಳ ಪ್ರಕರಣ: ತ್ವರಿತ ನ್ಯಾಯಕ್ಕೆ ಆಗ್ರಹ

ಕರ್ನಾಟಕ ರಾಜ್ಯೋತ್ಸವದಂದು ಸಹಿ ಸಂಗ್ರಹ ಅಭಿಯಾನ
Last Updated 1 ನವೆಂಬರ್ 2025, 16:06 IST
ಧರ್ಮಸ್ಥಳ ಪ್ರಕರಣ: ತ್ವರಿತ ನ್ಯಾಯಕ್ಕೆ ಆಗ್ರಹ

ಬಲಿಷ್ಠ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸುತ್ತಿರುವ ಕೇಂದ್ರ: ಸಿದ್ದರಾಮಯ್ಯ

ಬಿಡಿಗಾಸು ಕೊಟ್ಟು ಸಾವಿರಾರು ಕೋಟಿ ರೂಪಾಯಿ ವಂಚಿಸುತ್ತಿರುವ ಕೇಂದ್ರ: ರಾಜ್ಯೋತ್ಸವದಲ್ಲಿ ಸಿದ್ದರಾಮಯ್ಯ ಕಿಡಿ
Last Updated 1 ನವೆಂಬರ್ 2025, 16:04 IST
ಬಲಿಷ್ಠ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸುತ್ತಿರುವ ಕೇಂದ್ರ: ಸಿದ್ದರಾಮಯ್ಯ

ಸುರಂಗ ರಸ್ತೆ: ಲಾಲ್‌ಬಾಗ್‌ ಬದಲು, ಪರ್ಯಾಯ ಮಾರ್ಗದತ್ತ ಚಿಂತನೆ

Bengaluru Development: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲಾಲ್‌ಬಾಗ್ ಸುರಂಗ ರಸ್ತೆ ಯೋಜನೆಗೆ ಪರ್ಯಾಯ ಮಾರ್ಗದತ್ತ ಚಿಂತನೆ ನಡೆಸಿದ್ದಾರೆ. ಆರ್‌. ಅಶೋಕ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಘೋಷಿಸಿದ್ದಾರೆ.
Last Updated 1 ನವೆಂಬರ್ 2025, 15:52 IST
ಸುರಂಗ ರಸ್ತೆ: ಲಾಲ್‌ಬಾಗ್‌ ಬದಲು, ಪರ್ಯಾಯ ಮಾರ್ಗದತ್ತ ಚಿಂತನೆ

ಚಿನ್ನಾಭರಣ ಸುಲಿಗೆ: ಸರಗಳ್ಳರ ಸೆರೆ- ಕೆಂಗೇರಿ ಠಾಣೆ ಪೊಲೀಸರ ಕಾರ್ಯಾಚರಣೆ

theft case: ರಸ್ತೆಯಲ್ಲಿ ಹೋಗುವ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿ ಚಿನ್ನದ ಸರ, ಮೊಬೈಲ್‌ ಹಾಗೂ ನಗದು ಸುಲಿಗೆ ಮಾಡಿ ಪರಾರಿ ಆಗುತ್ತಿದ್ದ ಐವರು ಸರಗಳ್ಳರನ್ನು ಕೆಂಗೇರಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 1 ನವೆಂಬರ್ 2025, 14:49 IST
ಚಿನ್ನಾಭರಣ ಸುಲಿಗೆ: ಸರಗಳ್ಳರ ಸೆರೆ- ಕೆಂಗೇರಿ ಠಾಣೆ ಪೊಲೀಸರ ಕಾರ್ಯಾಚರಣೆ
ADVERTISEMENT

ಕರ್ನಾಟಕ ರಾಜ್ಯೋತ್ಸವ: ಪುಸ್ತಕಗಳ ಸಗಟು ಖರೀದಿಗೆ ಎಚ್‌ಡಿಕೆ ಆಗ್ರಹ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್‌ ಹೌಸ್‌ನಲ್ಲಿ ಪುಸ್ತಕ ಜಾತ್ರೆ
Last Updated 1 ನವೆಂಬರ್ 2025, 14:44 IST
ಕರ್ನಾಟಕ ರಾಜ್ಯೋತ್ಸವ: ಪುಸ್ತಕಗಳ ಸಗಟು ಖರೀದಿಗೆ ಎಚ್‌ಡಿಕೆ ಆಗ್ರಹ

ರಾಷ್ಟ್ರೋತ್ಥಾನ ಸಾಹಿತ್ಯ: ಕನ್ನಡ ಪುಸ್ತಕ ಹಬ್ಬಕ್ಕೆ ಚಾಲನೆ

ಪ್ರಮುಖ ಪ್ರಕಾಶನಗಳ ಪುಸ್ತಕಗಳ ಮೇಲೆ ಶೇ 50ರವರೆಗೂ ರಿಯಾಯಿತಿ ದರದಲ್ಲಿ ಮಾರಾಟ
Last Updated 1 ನವೆಂಬರ್ 2025, 14:42 IST
ರಾಷ್ಟ್ರೋತ್ಥಾನ ಸಾಹಿತ್ಯ: ಕನ್ನಡ ಪುಸ್ತಕ ಹಬ್ಬಕ್ಕೆ ಚಾಲನೆ

ಕಸಾಪ ಅಧ್ಯಕ್ಷ ಮಹೇಶ ಜೋಶಿ ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ: ನಿಡುಮಾಮಿಡಿ ಶ್ರೀ

ಕನ್ನಡ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅಭಿಮತ
Last Updated 1 ನವೆಂಬರ್ 2025, 14:35 IST
ಕಸಾಪ ಅಧ್ಯಕ್ಷ ಮಹೇಶ ಜೋಶಿ ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ: ನಿಡುಮಾಮಿಡಿ ಶ್ರೀ
ADVERTISEMENT
ADVERTISEMENT
ADVERTISEMENT