ಇ.ಡಿ ಆರೋಪವನ್ನು ಸಂಸದರು ತಳ್ಳಿಹಾಕಿದ್ದಾರೆ. ಕಲ್ಲಿದ್ದಲು ಕುರಿತ ಎಲ್ಲ ವಹಿವಾಟು ನೇರವಾಗಿ ಕೇಂದ್ರದ ಸುಪರ್ದಿಗೆ ಬರಲಿದ್ದು, ಕೇಂದ್ರ ಸಂಸ್ಥೆಗಳ ಉಸ್ತುವಾರಿಯಲ್ಲಿಯೇ ಇದೆ. ಟಿಎಂಸಿ ಮುಖಂಡರು ಅಕ್ರಮ ವಹಿವಾಟಿನಿಂದ ಹಣ ಪಡೆದಿರುವ ಮಾಹಿತಿ ಬಿಜೆಪಿ ಇದ್ದರೆ, ತನಿಖೆ ನಡೆಸಲು ಇರುವ ಅಡ್ಡಿಯಾದರೂ ಏನು ಎಂದು ಕಳೆದ ವಾರ ಟ್ವೀಟ್ ಮಾಡಿದ್ದರು.