ಹೈಕೋರ್ಟ್ಗೆ ಈ ಸಂಬಂಧ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಚುನಾವಣೆ ಕುರಿತಂತೆ ಯಾವುದೇ ದಿನಾಂಕವನ್ನು ಆಯೋಗ ನಮೂದಿಸಿಲ್ಲ. ಅಬ್ದುಲ್ ವಹಾಬ್ (ಐಯುಎಂಎಲ್), ಕೆ.ಕೆ.ರಾಗೇಶ್ (ಸಿಪಿಎಂ), ವಯಲಾರ್ ರವಿ (ಕಾಂಗ್ರೆಸ್) ಅವರು ಏಪ್ರಿಲ್ 21ರಂದು ನಿವೃತ್ತರಾಗುತ್ತಿದ್ದು, ತೆರವಾಗುವ ಸ್ಥಾನಗಳಿಗೆ ಚುನಾವಣೆ ಆಗಬೇಕಿದೆ.