ಛತ್ತೀಸ್ಗಢ ಸರ್ಕಾರವು ನೀಡಿದ್ದ ಜಾಹೀರಾತನ್ನು ಪ್ರಶ್ನಿಸಿ ಅಭಯ್ ಕುಮಾರ್ ಕಿಸ್ಪೊಟ್ಟಾ, ಡಾ. ಅಜಯ್ ತ್ರಿಪಾಠಿ, ಅಲಿಯುಸ್ ಕ್ಯಾಲ್ಕ್ಸ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಅಲಿಸಿದ ನ್ಯಾಯಪೀಠವು ಗುರುವಾರ ಆದೇಶ ನೀಡಿದೆ ಎಂದು ಅರ್ಜಿದಾರರ ವಕೀಲರಾದ ಘನಶ್ಯಾಮ್ ಕಶ್ಯಪ್ ಮತ್ತು ನೆಲ್ಸನ್ ಪನ್ನಾ ಶನಿವಾರ ತಿಳಿಸಿದ್ದಾರೆ.