ಬಸವರಾಜು, ಸಿದ್ದಪ್ಪ, ಭೀಮ್ಸಿ ತೇಲಿ, ಈರಣ್ಣ, ಬಸವಂತಪ್ಪ, ಸಂಗಪ್ಪ, ರಾಜೇಂದ್ರ, ವಿಜಯ್ ಜಾಧವ್, ಶಶಿಕುಮಾರ್, ಬಿ ರೆಡ್ಡಿ, ಸುದರ್ಶನ್, ಅನಿಲ್ ಕುಮಾರ್, ಸುರೇಶ್ ವಡ್ಡರ್, ದೇವರಾಜ್, ರಾಜೇಶ್ ಪೂಜಾರಿ, ಪತ್ತಿನಾಯಕ್, ಉಮೇಶ್ ಕೆ.ಟಿ., ಕೃಷ್ಣ ನಾಯಕ್, ವೀರಪ್ಪ, ಮಹಮ್ಮದ್ ಗೌಸ್, ಮಂಜು ಸಿ. ಎನ್ನುವ ಕನ್ನಡಿಗರು ತಂಡದಲ್ಲಿ ಇದ್ದರು.