ಬಿಜೆಪಿಯ ಕೆಲವು ನಾಯಕರು ಹಣ ಅಕ್ರಮ ವರ್ಗಾವಣೆಯ ಸೂತ್ರರಾಗಿದ್ದರೂ ಕೇರಳ ಪೊಲೀಸರು ಅವರನ್ನು ಸಾಕ್ಷಿಗಳ ಪಟ್ಟಿಯಲ್ಲಿ ಸೇರಿಸಿ ಈಚೆಗೆ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದ ವಿರೋಧಪಕ್ಷದ ಸದಸ್ಯರು, ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದ್ದಾರೆ.