‘ಇದು ದುರುದ್ದೇಶದಿಂದ ಸಲ್ಲಿಕೆಯಾದ ಕ್ಷುಲ್ಲಕ ಅರ್ಜಿ. ಅರ್ಜಿದಾರರಿಗೆ ರಾಜಕೀಯ ಅಜೆಂಡಾ ಕೂಡ ಇದೆ ಎಂಬ ಬಲವಾದ ಅನುಮಾನವಿದೆ. ನನ್ನ ಪ್ರಕಾರ, ಇದು ಪ್ರಚಾರ ಪಡೆಯುವ ಸಲುವಾಗಿ ಸಲ್ಲಿಸಲಾಗಿದ್ದ ಅರ್ಜಿ. ಆದ್ದರಿಂದ ಈ ಅರ್ಜಿಯು ಭಾರಿ ಮೊತ್ತದ ದಂಡದೊಂದಿಗೆ, ವಜಾಗೊಳ್ಳಲು ತಕ್ಕುದಾದ್ದು,’ ಎಂದು ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅಭಿಪ್ರಾಯಪಟ್ಟರು.