'ಮಹರ್-ವಾಡಾ, ಬೌದ್ಧ-ವಾಡಾ, ಮಾಂಗ್-ವಾಡಾ, ಧೋರ್-ವಸ್ತಿ, ಬ್ರಹ್ಮನ್-ವಾಡಾ, ಮಾಲಿ-ಗಲ್ಲಿ ಮುಂತಾದ ಹೆಸರುಗಳು ಸಾಮಾನ್ಯವೇ ಆದರೂ, ಮಹಾರಾಷ್ಟ್ರದಂಥ ಪ್ರಗತಿಪರ ರಾಜ್ಯದಲ್ಲಿ ಅವು ಸೂಕ್ತವಾದವುಗಳಲ್ಲ. ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಪ್ರದೇಶಗಳ ಮರುನಾಮಕರಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,' ಎಂದು ಮುಖ್ಯಮಂತ್ರಿ ಕಚೇರಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.