‘ಅದಾಗಲೇ, ಪಕ್ಷದಲ್ಲಿ ಸುಧಾರಣೆ ತರಲು ಸೋನಿಯಾ ಗಾಂಧಿಯವರು ಚಿಂತನೆ ನಡೆಸಿದ್ದರು. ಆದರೆ, ಕೆಲವು ಮುಖಂಡರು ಈ ರೀತಿ ಪತ್ರ ಬರೆದಿದ್ದನ್ನು ದುರುಪಯೋಗಪಡಿಸಿಕೊಂಡರು. ಈ ರೀತಿ ಧ್ವನಿ ಎತ್ತುವುದಕ್ಕೆ ಸಾಂಸ್ಥಿಕ ರೂಪ ನೀಡಿದ್ದೇ ಆದರೆ ಅದು ಪಟ್ಟಭದ್ರ ಹಿತಾಸಕ್ತಿಗಳನ್ನು ಬೆಂಬಲಿಸಿದಂತಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.