‘ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂಬೈ, ರತ್ನಾಗಿರಿ, ಠಾಣೆ, ಪಾಲ್ಘರ್, ರಾಯಗಡ, ಸಾತಾರ, ಸಾಂಗ್ಲಿ, ಸಿಂಧುದುರ್ಗ, ಕೊಲ್ಹಾಪುರ ಮತ್ತು ನಾಗಪುರದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗುವುದು’ ಎಂದು ಎನ್ಡಿಆರ್ಎಫ್ನ ವಕ್ತಾರರು ತಿಳಿಸಿದರು.