'ಯಾರು ಈ ಕಿಡಿಗೇಡಿಗಳು? ಅವರು 'ಜೈ ಶ್ರೀ ರಾಮ್' ಮತ್ತು 'ಭಾರತ್ ಮಾತಾ ಕಿ ಜೈ' ಎಂದು ಕೂಗುತ್ತಿದ್ದುದಾಗಿ ವರದಿಯಾಗಿದೆ. ಅದಾದ ಮರುದಿನ ಅಸ್ಸಾಂನಲ್ಲಿ ಕೂಡ ಚರ್ಚ್ನ ಕಾರ್ಯಗಳಿಗೆ ಅಡ್ಡಿಪಡಿಸಲಾಗಿದೆ. ಹೀಗಾಗಿ ಪ್ರಚೋದನೆ ನೀಡುವ ಬದಲು, ಪ್ರಧಾನಿ ಮೋದಿಯವರು ಹರಿಯಾಣ ಮತ್ತು ಅಸ್ಸಾಂನ ಬಿಜೆಪಿ ಸರ್ಕಾರಗಳಿಗೆ ಈ ಕಿಡಿಗೇಡಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಬೇಕು' ಎಂದು ಒತ್ತಾಯಿಸಿದ್ದಾರೆ.