ಹಿಮಾಚಲದ ಮಲಾನಾ ಗ್ರಾಮದಲ್ಲಿ, ಸ್ಥಳೀಯ ದೇವತೆಯನ್ನು ಆವಾಹಿಸಿ ಲಸಿಕೆ ಹಾಕುವ ಅಭಿಯಾನಕ್ಕಾಗಿ ದೇವತೆಯ ಅನುಮೋದನೆಯನ್ನು ಪಡೆಯಬೇಕಾಗಿತ್ತು ಎಂದು ಆಶಾ ಕಾರ್ಯಕರ್ತೆ ನಿರ್ಮಾ ದೇವಿ ಸಂವಾದದ ವೇಳೆ ಪ್ರಧಾನಿಯವರಿಗೆ ತಿಳಿಸಿದರು.
ಇದನ್ನೇ ಪ್ರಸ್ತಾಪಿಸಿದ ಮೋದಿಯವರು, ಸ್ಥಳೀಯ ಸಂಪ್ರದಾಯಗಳನ್ನು ಬಳಸಿಕೊಂಡು ಲಸಿಕೆ ನೀಡಿಕೆ ವೇಗ ಹೆಚ್ಚಿಸುವ ಬಗ್ಗೆ ಸಲಹೆ ನೀಡಿದ್ದಾರೆ.