‘ಕಳೆದ ವರ್ಷ ಆಗಸ್ಟ್ 8ರಂದು ನನಗೆ ಸಂಭ್ರಮದ ದಿನ. ಅಂದು ತಂದೆಗೆ ಭಾರತ ರತ್ನ ಪುರಸ್ಕಾರ ಪ್ರದಾನ ಮಾಡಲಾಯಿತು. ಒಂದು ವರ್ಷದ ಬಳಿಕ ಆಗಸ್ಟ್ 10ರಂದು ಅವರ ಆರೋಗ್ಯ ಹದಗೆಟ್ಟಿತು. ದೇವರ ಇಚ್ಛೆ ಏನಿದೆಯೋ ಹಾಗೆ ನಡೆಯಲಿ. ನನಗೆ ಸಂತೋಷ ಮತ್ತು ದುಃಖವನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿಯನ್ನು ದೇವರು ನೀಡಲಿ’ ಎಂದು ಹೇಳಿದ್ದಾರೆ.