‘ನಾನು ಚರ್ಚಿಸಿದ ವಿವಿಧ ಮುಖಂಡರು ಪರಿಸ್ಥಿತಿ ಗಂಭೀರ ಎಂದೇ ಹೇಳಿದ್ದಾರೆ. ಈಗ ಹಿಂದೆಂದೂ ಇಲ್ಲದ, ಯುದ್ಧದಂತಹ ಹಾಗೂ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಹಾಸಿಗೆ ಇಲ್ಲ, ಆಮ್ಲಜನಕ ಇಲ್ಲ, ಲಸಿಕೆ ಇಲ್ಲ. ಇದು, ಏನೂ ಇಲ್ಲದ ಗೊಂದಲದ ಸ್ಥಿತಿ. ಪರಿಸ್ಥಿತಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯುವುದು ಅಗತ್ಯವಾಗಿದೆ’ ಎಂದು ತಿಳಿಸಿದರು.