ಮೂರು ಹೈಕೋರ್ಟ್ಗಳಿಗೆ ಶಿಫಾರಸು ಮಾಡಿರುವ 17 ನ್ಯಾಯಮೂರ್ತಿಗಳ ಹೆಸರುಗಳ ಪೈಕಿ ಏಳು ವಕೀಲರ ಹೆಸರನ್ನು ಆಂಧ್ರ ಪ್ರದೇಶದ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ. ಅವರೆಂದರೆ–ಕೊನಕಂತಿ ಶ್ರೀನಿವಾಸ ರೆಡ್ಡಿ, ಗನ್ನಮನೇನಿ ರಾಮಕೃಷ್ಣ ಪ್ರಸಾದ್, ವೆಂಕಟೇಶ್ವರಲು ನಿಮ್ಮಗಡ್ಡ, ತರಳದ ರಾಜಶೇಖರ್ ರಾವ್, ಸತ್ತಿ ಸುಬ್ಬಾ ರೆಡ್ಡಿ, ರವಿ ಚೀಮಲಪತಿ, ಮತ್ತು ವಡ್ಡಿಬೋಯನ ಸುಜಾತ.