ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ ಅವರಿರುವ ನ್ಯಾಯಪೀಠ, ‘ದುರ್ಬಲ ಸಾಕ್ಷಿ’ಗಳ ಅರ್ಥದ ಮರುವ್ಯಾಖ್ಯಾನ ಮಾಡಿದೆ. ‘ವಾಕ್ ಅಥವಾ ಶ್ರವಣ ದೋಷವುಳ್ಳ ವ್ಯಕ್ತಿ, ಅಥವಾ ಸಕ್ಷಮ ಕೋರ್ಟ್ ಒಪ್ಪಬಹುದಾಂತಹ ವೈಕಲ್ಯ ಹೊಂದಿರುವ ವ್ಯಕ್ತಿಯನ್ನು ‘ದುರ್ಬಲ ಸಾಕ್ಷಿ’ ಎಂಬುದಾಗಿ ಪರಿಗಣಿಸಬಹುದು’ ಎಂದು ನ್ಯಾಯಪೀಠ ಹೇಳಿದೆ.