ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯರ ನ್ಯಾಯಪೀಠ, ಕೊರೊನಾ ಪರಿಸ್ಥಿತಿಯಿಂದಾಗಿ ಮಹಿಳೆ ಸಾಕಮ್ಮ ಅವರಿಗೆ ವಿಧಿಸಲಾಗಿದ್ದ ಸಜೆಯನ್ನು ಅಮಾನತುಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಕರ್ನಾಟಕ ಸರ್ಕಾರದ ಪರ ವಾದಿಸಿದ ವಕೀಲ, ಮೈಸೂರು ಕಾರಾಗೃಹದ ದಾಖಲೆ ಉಲ್ಲೇಖಿಸಿ ಮಹಿಳೆಗೆ 86 ವರ್ಷ ಎಂದು ವಾದಿಸಿದರು.