‘ಕರ್ಣ ಅಥವಾ ಅಭಿಮನ್ಯುವಿನ ರೀತಿ ಬಲಿದಾನಕ್ಕಿಂತ, ಅರ್ಜುನನ ರೀತಿ ಯದ್ಧ ಮಾಡಬೇಕು ಎಂಬ ಮಾತಿನಲ್ಲಿ ನನಗೆ ನಂಬಿಕೆ ಇದೆ. ಇದೇ ಕಾರಣಕ್ಕೆ, ನನಗೆ ಪಕ್ಷದ ಮುಖಂಡರ ಅಥವಾ ಸರ್ಕಾರದ ಬೆಂಬಲ ಇಲ್ಲದಿದ್ದರೂ ನಾನು ಕಳೆದ ಏಳು ತಿಂಗಳಿನಿಂದ ಕಾನೂನು ಹೋರಾಟ ಮಾಡುತ್ತಿದ್ದೇನೆ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.