‘ಈಗ ಚಿನ್ನದ ಬಳೆ ಪತ್ತೆಯಾಗಿದೆ.ಈ ಹಿಂದೆ ಉತ್ಖನನ ವೇಳೆಯಲ್ಲಿ ಅನೇಕ ಆಭರಣಗಳು, ಪಾತ್ರೆಗಳು, ನಾಣ್ಯಗಳು ಸೇರಿದಂತೆ ಹಲವು ವಸ್ತುಗಳು ದೊರೆತಿದ್ದವು. ಮುಂದಿನ ದಿನಗಳಲ್ಲಿ ಮತ್ತಷ್ಟು ಅಮೂಲ್ಯ ವಸ್ತುಗಳು ಉತ್ಖನನ ವೇಳೆಯಲ್ಲಿ ದೊರೆಯುವ ಸಾಧ್ಯತೆ ಇದೆ’ ಎಂದು ಆರ್ಡಿಎ ಅಧ್ಯಕ್ಷರೂ ಆಗಿರುವ ಸಂಭಾಜಿ ಅವರು ಹೇಳಿದರು.