'ಕೆಲವು ವರ್ಷಗಳಿಂದ ನನ್ನ ತಲೆಯೊಳಗೆ ಕೊರೆಯುತ್ತಿದ್ದ ಕಥೆಯು ಕಡೆಗಣಿಸಲು ಬಿಡಲಿಲ್ಲ, ಅದನ್ನು ಬರಹಕ್ಕೆ ಇಳಿಸುವುದನ್ನು ತಡೆಯಲಾಗಲಿಲ್ಲ. ನಿರೂಪಣೆಯಲ್ಲಿ ತರಲು ಪ್ರಯತ್ನಿಸಿರುವ ಒಳನೋಟ, ಕಥೆಯ ಓಘ, ಅತ್ಯಂತ ಕಡಿಮೆ ವರದಿಯಾಗಿರುವ ಭಾರತದ ಪ್ರದೇಶಗಳಲ್ಲಿನ ನಡೆದಿರುವ ಸಂಗತಿಗಳು' ಕಾದಂಬರಿಯಲ್ಲಿ ಇರುವುದಾಗಿ ಬಿಜೆಪಿ ನಾಯಕಿ, ಮಾಜಿ ನಟಿ ಸ್ಮೃತಿ ಇರಾನಿ ಹೇಳಿದ್ದಾರೆ.