ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವನ್ಮುಖಿ (ಹಿಂದಿನ ಅಂಕಣಗಳು)

ADVERTISEMENT

ಆಮ್‌ ಆದ್ಮಿಯ ಮಾಧ್ಯಮ ವ್ಯಾಯೋಗ

‘ಕಾನೂನು ಎನ್ನುವುದು ಎಲ್ಲರಿಗೂ ಸಮಾನ, ಆದರೆ ಸಲ್ಮಾನನಿಗೆ ಮಾತ್ರ ವಿಶೇಷ ಸ್ಥಾನಮಾನ’ ಎಂದೋ ‘ಕಾನೂನು ಹೇಳುವ ಅಪರಾಧ ಯಾವುದಾದರೂ ಆಗಿರಲಿ, ಜಯಲಲಿತಾಗೇ ಜಯ’ ಎಂದೋ ದೇಶದಾದ್ಯಂತ ಸಿನಿಕರು ಏನಾದರೂ ಸೀನಿಕೊಳ್ಳಲಿ ಬಿಡಿ; ಏಕೆಂದರೆ ‘ಕಾನೂನು ಒಂದು ಕತ್ತೆ’ ಎಂದು ತಿಳಿದವರು ಎಂದೋ ಹೇಳಿಬಿಟ್ಟಿದ್ದಾರೆ. ಕಾನೂನು ಅನ್ವಯಕ್ಕೂ ಯಾರು, ಯಾವಾಗ, ಎಲ್ಲಿ, ಏನು, ಮತ್ತು ಹೇಗೆ ಎಂಬ ‘ಪಂಚಾಂಗದ ಪ್ರಭಾವ’ ಇದ್ದೇ ಇರುತ್ತದೆ ಎನ್ನುವುದಕ್ಕೆ ನೂರೆಂಟು ಉದಾಹರಣೆಗಳಿವೆ.
Last Updated 16 ಜೂನ್ 2018, 9:15 IST
fallback

ನೂರಾರು ಭಾಷೆಗಳಲ್ಲೂ ಅಭಿವೃದ್ಧಿಯ ಮಾತೊಂದೇ

ಜನಪರ ಆಲೋಚನೆಗಳನ್ನು ಎಲ್ಲರಿಗೂ ಅವರದೇ ಭಾಷೆಯಲ್ಲಿ ತಲುಪಿಸುವ ವ್ಯವಸ್ಥೆ ಕುರಿತು ಚಿಂತಿಸುವುದು ಅಗತ್ಯ
Last Updated 16 ಜೂನ್ 2018, 9:15 IST
fallback

ಮೋದಿ: ಆನ್‌ಲೈನ್‌, ಆಫ್‌ಲೈನ್‌

ಭಾರತದ ಯಾವ ಪ್ರಧಾನಮಂತ್ರಿಗೂ ಇದನ್ನು ಸಾಧಿಸಲು ಆಗಿರಲಿಲ್ಲ. ಕಾಲದ ಓಟದ ಜೊತೆ ಹೀಗೆ ದಾಪುಗಾಲು ಹಾಕಲು ಯಾರಿಗೂ ಸಾಧ್ಯವಾಗಿರಲಿಲ್ಲ. ನಿಜಕ್ಕೂ ನರೇಂದ್ರ ಮೋದಿ ಅವರ ಬೆರಳ ತುದಿಯಲ್ಲಿ ಭೂಮಂಡಲವಿದೆ.
Last Updated 16 ಜೂನ್ 2018, 9:15 IST
fallback

ಕೇದಿಗೆಯ ಬನದಲ್ಲಿ ಕಾಣುವ ಹಾವು

ಜೂನ್ 25- ಭಾರತ ದೇಶವು ಎಂದೂ ಮರೆಯದ, ಮರೆಯಲಾಗದ ‘ಆ ದಿನ’ಕ್ಕೆ ಈಗ ನಲವತ್ತು ವರ್ಷ. ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿಯಾದ ಆ ದುರ್ದಿನವನ್ನು ‘ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಹೊರಳುವಂತೆ’ ಹಲವರು ಹಲವು ರೀತಿಗಳಲ್ಲಿ ನೆನಪು ಮಾಡಿಕೊಳ್ಳುತ್ತ ಇರುತ್ತಾರೆ. ಆದರೆ ಲಾಲ್‌ಕೃಷ್ಣ ಅಡ್ವಾಣಿ ಅಂಥವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆ ದಿನವನ್ನು ನೆನಪಿಸಿಕೊಳ್ಳುತ್ತ ‘ದೇಶದಲ್ಲಿ ತುರ್ತು ಪರಿಸ್ಥಿತಿ ಮತ್ತೆ ಮರಳುವ ಎಲ್ಲ ಲಕ್ಷಣ ಕಾಣುತ್ತಿದೆ’ ಎಂದು ಹೇಳಿದ್ದನ್ನು ಮಾತ್ರ, ಇದು ಎಂಬತ್ತೇಳರ ವೃದ್ಧನ ಅರಳುಮರಳು ಮಾತು ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ.
Last Updated 16 ಜೂನ್ 2018, 9:15 IST
fallback

ಪ್ರಶಸ್ತಿ: ಬೆಲ್ಲವೂ ಅಲ್ಲ, ಬೀಗವೂ ಅಲ್ಲ!

ಇತಿಹಾಸದ ಯಾವ ಹುಣ್ಣಿಗೂ ಧರ್ಮಾಧಿಕಾರ ಮುಲಾಮು ಹಚ್ಚಿದ ನಿದರ್ಶನ ಇಲ್ಲ
Last Updated 16 ಜೂನ್ 2018, 9:15 IST
fallback

ದೇಶದ ನಂಬರ್ ಒನ್ ಸಮಸ್ಯೆ ಯಾವುದು?

ಶೌಚಾಲಯ ನಿರ್ಮಾಣ ಆಂದೋಲನಕ್ಕೆ ಅವಸರದ ಕ್ರಮಗಳು ಅಗತ್ಯ
Last Updated 16 ಜೂನ್ 2018, 9:15 IST
fallback

ಮೈಲಾರ್ಡ್! ನೀವೇ ಹೀಗಂದುಬಿಟ್ಟರೆ ಹೇಗೆ?

ಮೀಸಲಾತಿಯನ್ನು ವಿರೋಧಿಸುವುದಕ್ಕೆ ಮುನ್ನ ಚರಿತ್ರೆಯ ಹಿನ್ನೋಟ ಅಗತ್ಯ.
Last Updated 16 ಜೂನ್ 2018, 9:15 IST
fallback
ADVERTISEMENT

ಅಸಮಾನತೆ ಸುಡಲು ಬೆಂಕಿಯೊಂದೇ ಸಾಲದು

ರಾಮಾಯಣದ ಸೀತೆ ಮತ್ತು ಮಹಾ­ಭಾರತದ ಗೀತೆ – ಈ ಎರಡು ಹೆಸರು­ಗಳಿಗೂ ಸಮಾನವಾದ ಪದ ಹೇಳಿ ಎಂದು ಕೇಳಿ­ದರೆ, ‘ಯುದ್ಧ’ ಎಂದು ಯಾರಾದರೂ ಥಟ್ ಅಂತ ಹೇಳಬಹುದು.
Last Updated 16 ಜೂನ್ 2018, 9:15 IST
fallback

ಹುತ್ತವ ಬಡಿದರೆ ಹಾವು ಸಾಯುವುದಿಲ್ಲ 

ಇಡೀ ದೇಶಕ್ಕೆ ದೇಶವೇ ಮಾತನಾಡುವ ಮೂರು ವಿಷಯಗಳ ಒಂದು ಪಟ್ಟಿಯನ್ನು ಯಾರು ತಯಾರಿಸಿದರೂ ಅದರಲ್ಲಿ ‘ಮೀಸಲಾತಿ’ ಎಂಬುದಂತೂ ಇದ್ದೇ ಇರುತ್ತದೆ; ಇನ್ನೆರಡು ವಿಷಯಗಳು ಅವರವರ ಇಷ್ಟಕಷ್ಟಗಳಿಗೆ ತಕ್ಕಂತೆ ಬದಲಾಗಬಹುದು.
Last Updated 16 ಜೂನ್ 2018, 9:15 IST
fallback

ಈ ದೇಶದ ಹದ ರಕ್ಷಿಸುವ ಆ ಎರಡು ಪದ

ಗಣರಾಜ್ಯೋತ್ಸವ ಎಂಬ ರಾಷ್ಟ್ರೀಯ ಹಬ್ಬ ಈ ವರ್ಷದ ಹಾಗೆ ಎಂದೂ ಝಗಮಗಿ­ಸಿರಲಿಲ್ಲ ಎಂಬ ಮಾತನ್ನು ಬೇರೆ ಬೇರೆ ಕಾರಣ­ಗಳಿಂದಾಗಿ ಇಡೀ ದೇಶಕ್ಕೆ ದೇಶವೇ ಒಪ್ಪ­ಬಹುದು. ಉತ್ಸವದ ಅತಿಥಿಯಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬಂದದ್ದೇ ಬಹಳ ದೊಡ್ಡ ವಿಶೇಷ ಎನ್ನುವುದಷ್ಟೇ ಅಲ್ಲ, ಇನ್ನಿತರ ಸಣ್ಣಪುಟ್ಟ ಸಂಗತಿಗಳಿಂದಲೂ ಅದು ಜನರ ಮನ ಅಥವಾ ಗಮನ ಸೆಳೆಯಿತು.
Last Updated 16 ಜೂನ್ 2018, 9:15 IST
fallback
ADVERTISEMENT