ಗುರುವಾರ, 25 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ನೌಕರರಿಗೆ ₹1 ಕೋಟಿ ಅಪಘಾತ ವಿಮೆ: ಒಪ್ಪಂದಕ್ಕೆ ಸಹಿ

ಕಲ್ಯಾಣ‌ ಕರ್ನಾಟಕ‌ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಯೂನಿಯನ್ ಬ್ಯಾಂಕ್ ನಡುವೆ ಒಪ್ಪಂದ
Last Updated 25 ಡಿಸೆಂಬರ್ 2025, 20:02 IST
ನೌಕರರಿಗೆ ₹1 ಕೋಟಿ ಅಪಘಾತ ವಿಮೆ: ಒಪ್ಪಂದಕ್ಕೆ ಸಹಿ

ಕಲಬುರಗಿ: ದ್ವೇಷ ಭಾಷಣ ಮಸೂದೆ ಖಂಡಿಸಿ‌‌ ಬಿಜೆಪಿ ಪ್ರತಿಭಟನೆ

Hate Speech Bill: ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆ ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ‌ ಸರ್ದಾರ್ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ.
Last Updated 25 ಡಿಸೆಂಬರ್ 2025, 7:25 IST
ಕಲಬುರಗಿ: ದ್ವೇಷ ಭಾಷಣ ಮಸೂದೆ ಖಂಡಿಸಿ‌‌ ಬಿಜೆಪಿ ಪ್ರತಿಭಟನೆ

ಕಾಳಗಿ: ರಾಜಾಪುರ ಗ್ರಾ.ಪಂ ಅಧ್ಯಕ್ಷ ಪ್ರಕಾಶರೆಡ್ಡಿ ಸದಸ್ಯತ್ವ ರದ್ದು

Panchayat Raj: ತಾಲ್ಲೂಕಿನ ರಾಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶರೆಡ್ಡಿ ಮಲ್ಲಾರೆಡ್ಡಿ ಎಂಬುವರ ಸದಸ್ಯತ್ವ ರದ್ದುಪಡಿಸಿ ಮತ್ತು ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
Last Updated 25 ಡಿಸೆಂಬರ್ 2025, 5:54 IST
ಕಾಳಗಿ: ರಾಜಾಪುರ ಗ್ರಾ.ಪಂ ಅಧ್ಯಕ್ಷ ಪ್ರಕಾಶರೆಡ್ಡಿ ಸದಸ್ಯತ್ವ ರದ್ದು

ಆಳಂದ: ಮುನ್ನೋಳ್ಳಿ ಕೆರೆಯಲ್ಲಿ ಮೀನು ಮರಿ ಬಿತ್ತನೆ

Matsyasanjivini Scheme: ತಾಲ್ಲೂಕಿನ ಮುನ್ನೋಳ್ಳಿ ಕೆರೆಯಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಮತ್ಸ್ಯಸಂಜೀವಿನಿ ಯೋಜನೆಯಡಿ 14000 ಮೀನು ಮರಿ ಬಿತ್ತನೆ ಕಾರ್ಯವು ಈಚೆಗೆ ಕೈಗೊಳ್ಳಲಾಯಿತು.
Last Updated 25 ಡಿಸೆಂಬರ್ 2025, 5:52 IST
ಆಳಂದ: ಮುನ್ನೋಳ್ಳಿ ಕೆರೆಯಲ್ಲಿ ಮೀನು ಮರಿ ಬಿತ್ತನೆ

ಕಲಬುರಗಿ: ವಿದ್ಯುತ್‌ ದೀಪಗಳ ಚಿತ್ತಾರ; ಚರ್ಚ್‌ಗಳಲ್ಲಿ ಮನೆ ಮಾಡಿದ ಸಂಭ್ರಮ

ವಿದ್ಯುತ್‌ ದೀಪಗಳ ಚಿತ್ತಾರ; ಜಿಲ್ಲೆಯ ಚರ್ಚ್‌ಗಳಲ್ಲಿ ಮನೆ ಮಾಡಿದ ಸಂಭ್ರಮ
Last Updated 25 ಡಿಸೆಂಬರ್ 2025, 5:49 IST
ಕಲಬುರಗಿ: ವಿದ್ಯುತ್‌ ದೀಪಗಳ ಚಿತ್ತಾರ; ಚರ್ಚ್‌ಗಳಲ್ಲಿ ಮನೆ ಮಾಡಿದ ಸಂಭ್ರಮ

ಕಲಬುರಗಿ: ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ಆಗ್ರಹ

ಮರ್ಯಾದಾ ಹತ್ಯೆ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
Last Updated 25 ಡಿಸೆಂಬರ್ 2025, 5:11 IST
ಕಲಬುರಗಿ: ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ಆಗ್ರಹ

ಕಲಬುರಗಿ | ಭ್ರಷ್ಟಾಚಾರ ಪ್ರಕರಣ: ಅಪರಾಧಿಗೆ ಜೈಲು

Lokayukta Raid: ಕಲಬುರಗಿ: ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಈಗ ಲೋಕಾಯುಕ್ತ ಸಂಸ್ಥೆ) ಸಿಕ್ಕಿಬಿದ್ದಿದ್ದ ಸಮಾಜ ಕಲ್ಯಾಣ ಇಲಾಖೆಯ ಎಫ್‌ಡಿಎ ನರಸಪ್ಪ ಕುಂಬಾರಗೆ ಕಲಬುರಗಿ ಪ್ರಧಾನ ಜಿಲ್ಲಾ ನ್ಯಾಯಾಲಯ ನಾಲ್ಕು ವರ್ಷ ಜೈಲು ಹಾಗೂ ₹ 20 ಸಾವಿರ ದಂಡ ವಿಧಿಸಿ ಆದೇಶಿಸಿದೆ.
Last Updated 25 ಡಿಸೆಂಬರ್ 2025, 5:09 IST
ಕಲಬುರಗಿ | ಭ್ರಷ್ಟಾಚಾರ ಪ್ರಕರಣ: ಅಪರಾಧಿಗೆ ಜೈಲು
ADVERTISEMENT

ಪಾಠ–ಆಟ ಸಮತೋಲನ ಇರಲಿ: ವೆಂಕಟೇಶ್ ಪ್ರಸಾದ್

ಚಂದ್ರಕಾಂತ ಪಾಟೀಲ ಶಾಲೆಯಲ್ಲಿ ನೂತನ ಕ್ರೀಡಾಂಗಣ ಉದ್ಘಾಟಿಸಿದ ವೆಂಕಟೇಶ್ ಪ್ರಸಾದ್
Last Updated 25 ಡಿಸೆಂಬರ್ 2025, 5:08 IST
ಪಾಠ–ಆಟ ಸಮತೋಲನ ಇರಲಿ: ವೆಂಕಟೇಶ್ ಪ್ರಸಾದ್

ಬಸ್‌ ಹತ್ತುವಾಗ ಪ್ರಯಾಣಿಕರ ಚಿನ್ನಾಭರಣ ಕದಿಯುತ್ತಿದ್ದ ಮೂವರು ಕಳ್ಳಿಯರ ಬಂಧನ

ಕಲಬುರಗಿ: 11.5 ತೊಲ ಚಿನ್ನಾಭರಣ ಜಪ್ತಿ
Last Updated 25 ಡಿಸೆಂಬರ್ 2025, 5:04 IST
ಬಸ್‌ ಹತ್ತುವಾಗ ಪ್ರಯಾಣಿಕರ ಚಿನ್ನಾಭರಣ ಕದಿಯುತ್ತಿದ್ದ ಮೂವರು ಕಳ್ಳಿಯರ ಬಂಧನ

ಕಲಬುರಗಿ: ಯೇಸುವಿನ ಆರಾಧನೆ; ಮನೆ ಮಾಡಿದ ಸಂಭ್ರಮ

ವಿದ್ಯುತ್‌ ದೀಪಗಳ ಚಿತ್ತಾರ; ಜಿಲ್ಲೆಯ ಚರ್ಚ್‌ಗಳಲ್ಲಿ ಮನೆ ಮಾಡಿದ ಸಂಭ್ರಮ
Last Updated 25 ಡಿಸೆಂಬರ್ 2025, 5:00 IST
ಕಲಬುರಗಿ: ಯೇಸುವಿನ ಆರಾಧನೆ; ಮನೆ ಮಾಡಿದ ಸಂಭ್ರಮ
ADVERTISEMENT
ADVERTISEMENT
ADVERTISEMENT