ಶನಿವಾರ, 6 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ | ಬಾಬರಿ ಮಸೀದಿ ಧ್ವಂಸದ ಸ್ಟೇಟಸ್‌: ಪಾಲಿಕೆ ಸಿಬ್ಬಂದಿ ವಿರುದ್ಧ ಎಫ್ಐಆರ್

Communal Sensitivity: ಬಾಬರಿ ಮಸೀದಿ ಧ್ವಂಸದ ದೃಶ್ಯವಿರುವ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿದ ಮಹಾನಗರ ಪಾಲಿಕೆ ಸಿಬ್ಬಂದಿ ಅಂಬಾದಾಸ ವಿರುದ್ಧ ಕಲಬುರಗಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 17:19 IST
ಕಲಬುರಗಿ | ಬಾಬರಿ ಮಸೀದಿ ಧ್ವಂಸದ ಸ್ಟೇಟಸ್‌: ಪಾಲಿಕೆ ಸಿಬ್ಬಂದಿ ವಿರುದ್ಧ ಎಫ್ಐಆರ್

ಸಿದ್ದರಾಮಯ್ಯ ಅವರ ವಾಚ್ ಮೂಲ ತಿಳಿಯಲು ಐಟಿಯಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಸವಾಲು

Priyank Kharge Watch Row: ಸಿಎಂ ಮತ್ತು ಡಿಸಿಎಂ ಅವರ ದುಬಾರಿ ವಾಚ್ ಮೂಲವಿಷಯದ ತನಿಖೆಗೆ ಐಟಿ ಇಲಾಖೆ ಮುಂದಾಗಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಮೋದಿ ಸ್ಯೂಟ್ ವಿವಾದವನ್ನು ಉಲ್ಲೇಖಿಸಿದರು.
Last Updated 6 ಡಿಸೆಂಬರ್ 2025, 14:02 IST
ಸಿದ್ದರಾಮಯ್ಯ ಅವರ ವಾಚ್ ಮೂಲ ತಿಳಿಯಲು ಐಟಿಯಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಸವಾಲು

ಕಡಕೋಳ ಮಡಿವಾಳಪ್ಪ ಜಾತ್ರೆ:ಸಜ್ಜೆ ರೊಟ್ಟಿ ಜೊತೆಗೆ ತರಹೇವಾರಿ ಪಲ್ಯಗಳ ಸುಗ್ಗಿ

Folk Festival Karnataka: ಬಾಲ್ಯದ ನಮ್ಮೂರು ಕಡಕೋಳ ಮಡಿವಾಳಪ್ಪ ಮುತ್ಯಾನ ಜಾತ್ರೆಯೆಂದರೆ ನಮಗೆಲ್ಲ ಹಂಡೆ ಹಾಲುಹುಗ್ಗಿ ಉಂಡ ಖಂಡುಗ ಖಂಡುಗ ಖುಷಿ. ಜಾತ್ರೆಗೆ ತಿಂಗಳೊಪ್ಪತ್ತು ಮೊದಲೇ ಊರಿಗೂರೇ ಸಿಂಗಾರವಾಗುವ ಸಂಭ್ರಮದ ಸಿದ್ಧತೆಗಳು.
Last Updated 6 ಡಿಸೆಂಬರ್ 2025, 9:45 IST
ಕಡಕೋಳ ಮಡಿವಾಳಪ್ಪ ಜಾತ್ರೆ:ಸಜ್ಜೆ ರೊಟ್ಟಿ ಜೊತೆಗೆ ತರಹೇವಾರಿ ಪಲ್ಯಗಳ ಸುಗ್ಗಿ

ಆಳಂದ | ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ

Infrastructure Development: ಆಳಂದ ತಾಲೂಕಿನ ಮಾದನ ಹಿಪ್ಪರಗಿ ಹಾಗೂ ಧುತ್ತರಗಾಂವ ಗ್ರಾಮಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಬಿ.ಆರ್.ಪಾಟೀಲ, ಹಲವು ರಸ್ತೆ ಅಭಿವೃದ್ಧಿಗೆ ಅನುದಾನ ಘೋಷಿಸಿದರು.
Last Updated 6 ಡಿಸೆಂಬರ್ 2025, 5:19 IST
ಆಳಂದ | ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ

ಕಾಳಗಿ | ಪ್ರಜಾಸೌಧ ಕಟ್ಟಡ ಕಾಮಗಾರಿ ಸ್ಥಗಿತ ಯಾಕೆ?

ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
Last Updated 6 ಡಿಸೆಂಬರ್ 2025, 5:17 IST
ಕಾಳಗಿ | ಪ್ರಜಾಸೌಧ ಕಟ್ಟಡ ಕಾಮಗಾರಿ ಸ್ಥಗಿತ ಯಾಕೆ?

ಕಲಬುರಗಿ | ಡೆಫ್‌ ಖಾತೆಯಲ್ಲಿದೆ ಸಾವಿರಾರು ಕೋಟಿ!

ಹಣ ವಾಪಸಾತಿಗೆ ಆರ್‌ಬಿಐನಿಂದ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ
Last Updated 6 ಡಿಸೆಂಬರ್ 2025, 5:08 IST
ಕಲಬುರಗಿ | ಡೆಫ್‌ ಖಾತೆಯಲ್ಲಿದೆ ಸಾವಿರಾರು ಕೋಟಿ!

ಕಲಬುರಗಿ | ಮತಪತ್ರ ಬದಲು: ತನಿಖೆಗೆ ಆಗ್ರಹ

ಮತಗಟ್ಟೆಯಲ್ಲಿ ಬಿಜೆಪಿ ಮುಖಂಡರಿಂದ ಗೂಂಡಾಗಿರಿ: ಆರ್.ಕೆ.ಪಾಟೀಲ
Last Updated 6 ಡಿಸೆಂಬರ್ 2025, 5:04 IST
ಕಲಬುರಗಿ | ಮತಪತ್ರ ಬದಲು: ತನಿಖೆಗೆ ಆಗ್ರಹ
ADVERTISEMENT

ಸೇಡಂ | ಮಧ್ಯರಾತ್ರಿ ತೇರು ಎಳೆದು ಭಕ್ತಿ ಸಮರ್ಪಣೆ

ಮೋತಕಪಲ್ಲಿ: ಚಳಿ ಮಧ್ಯೆಯೂ ಬಲಭೀಮಸೇನ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ
Last Updated 6 ಡಿಸೆಂಬರ್ 2025, 4:49 IST
ಸೇಡಂ | ಮಧ್ಯರಾತ್ರಿ ತೇರು ಎಳೆದು ಭಕ್ತಿ ಸಮರ್ಪಣೆ

ಅಫಜಲಪುರ: ದತ್ತ ಮಹಾರಾಜರ ರಥೋತ್ಸವ ಸಂಭ್ರಮ

Religious Celebration: ಅಫಜಲಪುರದ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನದಲ್ಲಿ ಜನ್ಮೋತ್ಸವದ ಅಂಗವಾಗಿ ಶ್ರದ್ಧಾ-ಭಕ್ತಿಯಿಂದ ರಥೋತ್ಸವ ಜರುಗಿದರೊಂದಿಗೆ ಪುಣ್ಯಸ್ನಾನ, ಪೂಜೆ ಮತ್ತು ಅನ್ನದಾನ ಸೇವೆ ನಡೆದವು.
Last Updated 6 ಡಿಸೆಂಬರ್ 2025, 4:48 IST
ಅಫಜಲಪುರ: ದತ್ತ ಮಹಾರಾಜರ ರಥೋತ್ಸವ ಸಂಭ್ರಮ

ಕಲಬುರಗಿ | ಬೆಳೆಹಾನಿ: ರೈತರಿಗೆ ತಲುಪದ ಪೂರ್ಣ ಪರಿಹಾರ

ಮಳೆಯಾಶ್ರಿತ ಹೆಕ್ಟೇರ್‌ಗೆ ಪರಿಹಾರ ಘೋಷಿಸಿದ್ದು ₹17,000; ಬಂದಿದ್ದು ₹6,800
Last Updated 5 ಡಿಸೆಂಬರ್ 2025, 23:30 IST
ಕಲಬುರಗಿ | ಬೆಳೆಹಾನಿ: ರೈತರಿಗೆ ತಲುಪದ ಪೂರ್ಣ ಪರಿಹಾರ
ADVERTISEMENT
ADVERTISEMENT
ADVERTISEMENT