ಗುರುವಾರ, 13 ನವೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಇಪಿಎಫ್‌: 6 ತಿಂಗಳ ಕಾಲ ನೋಂದಣಿಗೆ ಅವಕಾಶ - ಎಂ.ಸುಬ್ರಮಣ್ಯಂ

EPF Registration: ಇಪಿಎಫ್ ವ್ಯಾಪ್ತಿಯಿಂದ ಹೊರಗುಳಿದ ಉದ್ಯೋಗಿಗಳನ್ನು ಸಾಮಾಜಿಕ ಭದ್ರತಾ ಯೋಜನೆಗೆ ತರಲು ನವೆಂಬರ್ 1ರಿಂದ ಕಲಬುರಗಿಯಲ್ಲಿ ಸ್ವಯಂಪ್ರೇರಿತ ನೋಂದಣಿ ಪ್ರಾರಂಭವಾಗಿದೆ ಎಂದು ಪ್ರಾಂತೀಯ ಆಯುಕ್ತ ಎಂ.ಸುಬ್ರಮಣ್ಯಂ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 6:15 IST
ಇಪಿಎಫ್‌: 6 ತಿಂಗಳ ಕಾಲ ನೋಂದಣಿಗೆ ಅವಕಾಶ - ಎಂ.ಸುಬ್ರಮಣ್ಯಂ

ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ: ಇಂದು ನಿರ್ಧಾರ?

ಆರ್‌ಎಸ್‌ಎಸ್ ಸೇರಿ 11 ಸಂಘಟನೆಗಳ ಪಥಸಂಚಲನಕ್ಕೆ ಅನುಮತಿ ಕುರಿತು ಚಿತ್ತಾಪುರದ ತಹಶೀಲ್ದಾರರ ನಿರಾಕರಣೆಯ ವಿರುದ್ಧ ಹೈಕೋರ್ಟ್ ವಿಚಾರಣೆ ಇಂದು ನಡೆಯಲಿದ್ದು, ನಿರ್ಧಾರದ ನಿರೀಕ್ಷೆ ಮೂಡಿದೆ.
Last Updated 13 ನವೆಂಬರ್ 2025, 0:08 IST
ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ: ಇಂದು ನಿರ್ಧಾರ?

ಕಲಬುರಗಿ| ಪ್ರತಿ ಟನ್‌ ಕಬ್ಬಿಗೆ ₹3,165 ದರ ಕೊಡಲಿ: ಚೂನಪ್ಪ ಪೂಜಾರಿ

Farmers Protest: ಕಲಬುರಗಿಯ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಕನಿಷ್ಠ ₹3,165 ದರ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಸಭೆಯಲ್ಲಿ ಆಗ್ರಹಿಸಿದರು.
Last Updated 12 ನವೆಂಬರ್ 2025, 6:49 IST
ಕಲಬುರಗಿ| ಪ್ರತಿ ಟನ್‌ ಕಬ್ಬಿಗೆ ₹3,165 ದರ ಕೊಡಲಿ: ಚೂನಪ್ಪ ಪೂಜಾರಿ

ಕಲಬುರಗಿ|ಸಾರಿಗೆ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ: ₹1.73 ಕೋಟಿ ತೆರಿಗೆ-ದಂಡ ವಸೂಲಿ

Tax Evasion Crackdown: ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಪುದುಚೇರಿ ನೋಂದಣಿ ಹೊಂದಿದ್ದ 205 ವಾಹನಗಳನ್ನು ವಶಪಡಿಸಿ ₹1.73 ಕೋಟಿ ತೆರಿಗೆ ಹಾಗೂ ದಂಡ ವಸೂಲಿ ಮಾಡಲಾಗಿದೆ.
Last Updated 12 ನವೆಂಬರ್ 2025, 6:49 IST
ಕಲಬುರಗಿ|ಸಾರಿಗೆ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ: ₹1.73 ಕೋಟಿ ತೆರಿಗೆ-ದಂಡ ವಸೂಲಿ

ಕಲಬುರಗಿ|ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟ: 27 ಜಿಲ್ಲೆಗಳ 1200 ಅಥ್ಲೀಟ್‌ಗಳು ಭಾಗಿ

Student Sports: ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ 27 ಜಿಲ್ಲೆಗಳ 1200ಕ್ಕೂ ಹೆಚ್ಚು ಪಿಯು ವಿದ್ಯಾರ್ಥಿಗಳು ಭಾಗವಹಿಸಿದ ರಾಜ್ಯ ಮಟ್ಟದ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನೆ ಜರುಗಿತು.
Last Updated 12 ನವೆಂಬರ್ 2025, 6:49 IST
ಕಲಬುರಗಿ|ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟ: 27 ಜಿಲ್ಲೆಗಳ 1200 ಅಥ್ಲೀಟ್‌ಗಳು ಭಾಗಿ

ಜೇವರ್ಗಿ| ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

Power Bill Dispute: ಜೆಸ್ಕಾಂ ಕಚೇರಿಗೆ ಸಿಪಿಐ ನೇತೃತ್ವದಲ್ಲಿ ರೈತ ಹೋರಾಟ ಸಮಿತಿಗಳು ಮುತ್ತಿಗೆ ಹಾಕಿ, ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಬದಲು ಬೃಹತ್ ಬಿಲ್ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
Last Updated 12 ನವೆಂಬರ್ 2025, 6:49 IST
ಜೇವರ್ಗಿ| ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಭಕ್ತರ ಅನುಕೂಲಕ್ಕಾಗಿ ಮಳಖೇಡದಲ್ಲಿ ವಸತಿ ಗೃಹಗಳ ನಿರ್ಮಾಣ: ಸತ್ಯಾತ್ಮತೀರ್ಥರು

Temple Development: ಕಲಬುರಗಿಯ ಮಳಖೇಡ ಉತ್ತರಾದಿ ಮಠದಲ್ಲಿ ಭಕ್ತರಿಗಾಗಿ 100 ಕೊಠಡಿಗಳ ವಸತಿ ಗೃಹ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಠಾಧೀಶ ಸತ್ಯಾತ್ಮತೀರ್ಥರು ಭೂಮಿ ಪೂಜೆ ನೆರವೇರಿಸಿದರು.
Last Updated 12 ನವೆಂಬರ್ 2025, 6:48 IST
ಭಕ್ತರ ಅನುಕೂಲಕ್ಕಾಗಿ ಮಳಖೇಡದಲ್ಲಿ ವಸತಿ ಗೃಹಗಳ ನಿರ್ಮಾಣ: ಸತ್ಯಾತ್ಮತೀರ್ಥರು
ADVERTISEMENT

ಟಿಪ್ಪರ್‌ ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

Fatal Bike Crash: ಕಲಬುರ್ಗಿ ಫರಹತಾಬಾದ್ ಬಳಿ ಟಿಪ್ಪರ್‌ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಾದ ಬಾಗಣ್ಣ ಆಡಿನ ಮತ್ತು ಶರಣಬಸಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ನವೆಂಬರ್ 2025, 7:18 IST
ಟಿಪ್ಪರ್‌ ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಹೆಸರಲ್ಲಿ ಸಾಲ ಕೊಡಿಸುವ ಜಾಲ ಸಕ್ರಿಯ

PMEGP Loan Scam: ಭಾರತ ಸರ್ಕಾರದ ಎಂಎಸ್‌ಎಂಇ ಇಲಾಖೆಯ ‘ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ’ (ಪಿಎಂಇಜಿಪಿ)ಯಡಿ ಸಾಲ ಕೊಡಿಸುವುದಾಗಿ ಹೇಳಿ ಅಮಾಯಕರಿಂದ ಸಾವಿರಾರು ರೂಪಾಯಿ ಪಡೆದು ವಂಚಿಸುವ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದೆ.
Last Updated 11 ನವೆಂಬರ್ 2025, 7:12 IST
ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಹೆಸರಲ್ಲಿ ಸಾಲ ಕೊಡಿಸುವ ಜಾಲ ಸಕ್ರಿಯ

ಕಮಲಾಪುರ ಕೆಪಿಎಸ್‌ ಶಾಲೆ: ಶಿಥಿಲಗೊಳ್ಳುತ್ತಿದೆ ಮಕ್ಕಳ ಭವಿಷ್ಯ

KPS School Kamalapur: ಸರ್ಕಾರಿ ಶಾಲೆಗಳಿಗೆ ಜನರ ವಿಶ್ವಾಸ ಹೆಚ್ಚಿಸಲು ಮಂಜೂರು ಮಾಡಲಾದ ಕಮಲಾಪುರ ಕೆಪಿಎಸ್‌ ಶಾಲೆ ಪ್ರಾಜೆಕ್ಟು ನಾಮಫಲಕದ ಮಟ್ಟಿಗೆ ಮಾತ್ರ ಉಳಿದು, ಗುಣಮಟ್ಟದ ಶಿಕ್ಷಣದ ವಾಗ್ದಾನವನ್ನೇ ಪ್ರಶ್ನಿಸಿದೆ.
Last Updated 11 ನವೆಂಬರ್ 2025, 7:07 IST
ಕಮಲಾಪುರ ಕೆಪಿಎಸ್‌ ಶಾಲೆ: ಶಿಥಿಲಗೊಳ್ಳುತ್ತಿದೆ ಮಕ್ಕಳ ಭವಿಷ್ಯ
ADVERTISEMENT
ADVERTISEMENT
ADVERTISEMENT