ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಅಫಜಲಪುರ: ಅದ್ದೂರಿ ಸಂಗಮೇಶ್ವರ ಪಲ್ಲಕ್ಕಿ, ರಥೋತ್ಸವ

ಶಿರವಾಳ ಗ್ರಾಮದಲ್ಲಿ ಭಕ್ತ ಸಾಗರ: ಮನೆ ಮಾಡಿದ ಸಂಭ್ರಮ
Last Updated 12 ಡಿಸೆಂಬರ್ 2025, 7:18 IST
ಅಫಜಲಪುರ: ಅದ್ದೂರಿ ಸಂಗಮೇಶ್ವರ ಪಲ್ಲಕ್ಕಿ, ರಥೋತ್ಸವ

ಕಾಂಗ್ರೆಸ್‌ನಿಂದ ಸಂವಿಧಾನದ ವಿರೋಧಿ ನಡೆ: ಆಂದೋಲಾ ಶ್ರೀ ಟೀಕೆ

Kalaburagi Political News: ರಾಜ್ಯ ಸರ್ಕಾರದ ದ್ವೇಷ ಭಾಷಣ ತಡೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ದುರ್ಬಲಗೊಳಿಸುವ ಮಸೂದೆಗೆ ವಿರೋಧ ಸೂಚಿಸಿ, ಕಲಬುರಗಿಯಲ್ಲಿ ಶಿವಸೇನಾ ಪಕ್ಷದಿಂದ ಸಹಿ ಸಂಗ್ರಹ ಅಭಿಯಾನ ನಡೆಯಿತು. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಬಾರದು ಎಂದು ಆಗ್ರಹಿಸಲಾಯಿತು.
Last Updated 12 ಡಿಸೆಂಬರ್ 2025, 7:15 IST
ಕಾಂಗ್ರೆಸ್‌ನಿಂದ ಸಂವಿಧಾನದ ವಿರೋಧಿ ನಡೆ: ಆಂದೋಲಾ ಶ್ರೀ ಟೀಕೆ

ಕಲಬುರಗಿ: ಕೃಷಿ ಹೊಂಡದೆಡೆಗೆ ರೈತರ ‘ಸುಸ್ಥಿರ’ ನಡಿಗೆ

ಒಂದು ವರ್ಷ 11 ತಿಂಗಳಲ್ಲಿ 718 ಕೃಷಿ ಹೊಂಡ ನಿರ್ಮಿಸಿಕೊಂಡ ರೈತರು: ಅಂತರ್ಜಲ ಮಟ್ಟ ಹೆಚ್ಚಳ
Last Updated 12 ಡಿಸೆಂಬರ್ 2025, 7:15 IST
ಕಲಬುರಗಿ: ಕೃಷಿ ಹೊಂಡದೆಡೆಗೆ ರೈತರ ‘ಸುಸ್ಥಿರ’ ನಡಿಗೆ

ಕಲಬುರಗಿ: ಮಹಾದೇವಿಯಕ್ಕಗಳ ಸಮ್ಮೇಳನ ಡಿಸೆಂಬರ್ 13ರಿಂದ

ಸಮ್ಮೇಳನದಲ್ಲಿ ಐದು ಗೋಷ್ಠಿ, ಎರಡು ಉಪನ್ಯಾಸ ಆಯೋಜನೆ
Last Updated 12 ಡಿಸೆಂಬರ್ 2025, 7:12 IST
ಕಲಬುರಗಿ: ಮಹಾದೇವಿಯಕ್ಕಗಳ ಸಮ್ಮೇಳನ  ಡಿಸೆಂಬರ್ 13ರಿಂದ

ಕಲಬುರಗಿ | ಬೈಕ್‌ಗಳ ನಡುವೆ ಡಿಕ್ಕಿ: ವ್ಯಕ್ತಿ ಸಾವು

Road Mishap Kalaburagi: ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್ ಹತ್ತಿ ಮಿಲ್ ಸಮೀಪ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.
Last Updated 12 ಡಿಸೆಂಬರ್ 2025, 7:11 IST
ಕಲಬುರಗಿ | ಬೈಕ್‌ಗಳ ನಡುವೆ ಡಿಕ್ಕಿ: ವ್ಯಕ್ತಿ ಸಾವು

ಟೂಲ್‌ಕಿಟ್‌ ಜೊತೆಗೇ ತಂದು ಕಳವು| ಆರೋಪಿ ಸೆರೆ: ₹20.40 ಲಕ್ಷ ಮೌಲ್ಯದ ಆಭರಣ ಜಪ್ತಿ

Crime News Kalaburagi: ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬನು ಟಿಸಿ ಗಮನಕ್ಕೆ ಬಿದ್ದು ಕಲಬುರಗಿ ರೈಲು ನಿಲ್ದಾಣದಲ್ಲಿ ಇಳಿದ ಬಳಿಕ ಮನೆ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಘಟನೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Last Updated 12 ಡಿಸೆಂಬರ್ 2025, 7:09 IST
ಟೂಲ್‌ಕಿಟ್‌ ಜೊತೆಗೇ ತಂದು ಕಳವು| ಆರೋಪಿ ಸೆರೆ:
₹20.40 ಲಕ್ಷ ಮೌಲ್ಯದ ಆಭರಣ ಜಪ್ತಿ

KKRTC| ಮೃತ ನೌಕರರ ಅವಲಂಬಿತರಿಗೆ ನೆರವು: 22 ಕುಟುಂಬಗಳಿಗೆ ತಲಾ ₹10 ಲಕ್ಷ ವಿತರಣೆ

Employee Welfare: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 22 ನೌಕರರ ನಿಧನಪೂರ್ವಕ ಕುಟುಂಬಗಳಿಗೆ ತಲಾ ₹10 ಲಕ್ಷದಂತೆ ₹2.20 ಕೋಟಿ ಮೊತ್ತದ ಪರಿಹಾರ ಚೆಕ್‌ಗಳನ್ನು ಕಲಬುರಗಿಯಲ್ಲಿ ವಿತರಿಸಲಾಯಿತು.
Last Updated 12 ಡಿಸೆಂಬರ್ 2025, 6:45 IST
KKRTC| ಮೃತ ನೌಕರರ ಅವಲಂಬಿತರಿಗೆ ನೆರವು: 22 ಕುಟುಂಬಗಳಿಗೆ ತಲಾ ₹10 ಲಕ್ಷ ವಿತರಣೆ
ADVERTISEMENT

ಕಲಬುರಗಿ | ಸರಣಿ ಅಪಘಾತ: ಸ್ಥಳದಲ್ಲೇ ಮೂವರ ಸಾವು

Road Accident Tragedy: ಕಲಬುರಗಿ ತಾಲ್ಲೂಕಿನ ಹಾರುತಿ ಹಡಗಿಲ ಸಮೀಪ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ವೃದ್ಧ ದಂಪತಿ ಹಾಗೂ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 12 ಡಿಸೆಂಬರ್ 2025, 6:42 IST
ಕಲಬುರಗಿ | ಸರಣಿ ಅಪಘಾತ: ಸ್ಥಳದಲ್ಲೇ ಮೂವರ ಸಾವು

ಕಲಬುರಗಿ–ಅಫಜಲಪುರ ರಸ್ತೆಯಲ್ಲಿ ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಸಾವು

Kalaburagi Accident: ಕಲಬುರಗಿ–ಅಫಜಲಪುರ ರಸ್ತೆಯ ಹಾರುತಿ ಹಡಗಿಲ ಸಮೀಪ ಜೀಪ್ ಮತ್ತು ಬಸ್ ಡಿಕ್ಕಿಯಾದ ನಂತರ ಮತ್ತೊಂದು ಬಸ್ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿ ವೃದ್ಧ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 11 ಡಿಸೆಂಬರ್ 2025, 14:07 IST
ಕಲಬುರಗಿ–ಅಫಜಲಪುರ ರಸ್ತೆಯಲ್ಲಿ ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಸಾವು

ಕಲಬುರಗಿ | ಮಗನಿಂದ ಜೀವ ಬೆದರಿಕೆ: ಪೊಲೀಸರ ಮೊರೆ ಹೋದ ತಂದೆ

Family Crime Alert: ಆಸ್ತಿಗಾಗಿ ಅಣ್ಣನನ್ನು ಕೊಂದ ಶ್ರೀಕಾಂತ ಸಿಂಗೆ ನನ್ನನ್ನೂ ಕೊಲೆಮಾಡಲು ಬೆದರಿಕೆ ಹಾಕಿದ್ದಾನೆ ಎಂದು ಪೀಡಿತ ತಂದೆ ಮರೆಪ್ಪ ಸಿಂಗೆKalaburagiನಲ್ಲಿ ಪೊಲೀಸರಿಗೆ ರಕ್ಷಣೆ ಕೋರಿ ಮನವಿ ಮಾಡಿದ್ದಾರೆ.
Last Updated 11 ಡಿಸೆಂಬರ್ 2025, 7:59 IST
ಕಲಬುರಗಿ | ಮಗನಿಂದ ಜೀವ ಬೆದರಿಕೆ: ಪೊಲೀಸರ ಮೊರೆ ಹೋದ ತಂದೆ
ADVERTISEMENT
ADVERTISEMENT
ADVERTISEMENT