ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ: ಸಿಎಚ್‌ಸಿ ಕೆಳದರ್ಜೆ ಆದೇಶಕ್ಕೆ ಗಡಿಕೇಶ್ವಾರ ಗ್ರಾಮಸ್ಥರಿಂದ ಆಕ್ರೋಶ

Health Centre Protest: ಗಡಿಕೇಶ್ವಾರ ಸಿಎಚ್‌ಸಿಯನ್ನು ಪಿಎಚ್‌ಸಿಯನ್ನಾಗಿ ಕೆಳದರ್ಜೆಗಿಳಿಸಿದ ಸರ್ಕಾರದ ಆದೇಶವನ್ನು ಗ್ರಾಮಸ್ಥರು ಖಂಡಿಸಿ ರಾಜ್ಯಹೆದ್ದಾರಿ–32 ತಡೆದು ಪ್ರತಿಭಟನೆ ನಡೆಸಿದರು. 30 ವರ್ಷಗಳಿಂದ ಸೇವೆ ನೀಡುತ್ತಿರುವ ಸಿಎಚ್‌ಸಿ ಮುಂದುವರಿಸಬೇಕು ಎಂದು ಬೇಡಿಕೆ ಇಟ್ಟರು.
Last Updated 5 ಡಿಸೆಂಬರ್ 2025, 7:04 IST
ಕಲಬುರಗಿ: ಸಿಎಚ್‌ಸಿ ಕೆಳದರ್ಜೆ ಆದೇಶಕ್ಕೆ ಗಡಿಕೇಶ್ವಾರ ಗ್ರಾಮಸ್ಥರಿಂದ ಆಕ್ರೋಶ

ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ: ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅಭಿಮತ

Student Development: ಕಲಬುರಗಿಯಲ್ಲಿ ನಡೆದ ಯುವಜನೋತ್ಸವ–2025 ಉದ್ಘಾಟನೆಯಲ್ಲಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
Last Updated 5 ಡಿಸೆಂಬರ್ 2025, 7:02 IST
ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ: ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅಭಿಮತ

ಕಲಬುರಗಿ: ಡಿಸಿಸಿ ಬ್ಯಾಂಕ್‌ ನೂತನ ಪದಾಧಿಕಾರಿಗಳಿಗೆ ಸನ್ಮಾನ

Kalaburagi Event: ಕಲಬುರಗಿ ಕೈಲಾಸನಗರದಲ್ಲಿ ನಡೆದ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್‌ ನೂತನ ಅಧ್ಯಕ್ಷ ವಿಠ್ಠಲ ಯಾದವ್ ಹಾಗೂ ನಿರ್ದೇಶಕರು ಸನ್ಮಾನಿಸಲ್ಪಟ್ಟರು. ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಕರೆ ನೀಡಲಾಯಿತು.
Last Updated 5 ಡಿಸೆಂಬರ್ 2025, 7:01 IST
ಕಲಬುರಗಿ: ಡಿಸಿಸಿ ಬ್ಯಾಂಕ್‌ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಕಲಬುರಗಿ: ಆರ್‌ಜೆ ಕಾಲೇಜಿನ ಎನ್‌ಎಸ್‌ಎಸ್‌ ಶಿಬಿರಕ್ಕೆ ಚಾಲನೆ

NSS Camp: ಕಲಬುರಗಿಯಲ್ಲಿ ಆರ್‌ಜೆ ಪಿಯು ಕಾಲೇಜಿನ ಎನ್‌ಎಸ್‌ಎಸ್‌ ವಿಶೇಷ ಶಿಬಿರ ಉದ್ಘಾಟನೆ ನಡೆಯಿತು. ನಶಾ ಮುಕ್ತ ಭಾರತ ಅಭಿಯಾನ ಶೀರ್ಷಿಕೆಯಿಂದ ಶಿಬಿರ ಆರಂಭವಾಗಿ, ವಿದ್ಯಾರ್ಥಿಗಳು ಬಡಾವಣೆಯ ರಸ್ತೆಯನ್ನು ಸ್ವಚ್ಛಗೊಳಿಸಿದರು.
Last Updated 5 ಡಿಸೆಂಬರ್ 2025, 7:01 IST
ಕಲಬುರಗಿ: ಆರ್‌ಜೆ ಕಾಲೇಜಿನ ಎನ್‌ಎಸ್‌ಎಸ್‌ ಶಿಬಿರಕ್ಕೆ ಚಾಲನೆ

ರಸ್ತೆ ದುರಸ್ತಿ ಮಾಡಿ, ಉದ್ಯಾನ ಅಭಿವೃದ್ಧಿಗೊಳಿಸಿ: ಆಯುಕ್ತ ಅವಿನಾಶ್ ಶಿಂಧೆ

Civic Issues: ಕಲಬುರಗಿಯಲ್ಲಿ ಎಲ್‌ ಅಂಡ್ ಟಿ ಅಗೆದಿರುವ ರಸ್ತೆಗಳನ್ನು ದುರಸ್ತಿ ಮಾಡಿ, ಉದ್ಯಾನಗಳನ್ನು ಅಭಿವೃದ್ಧಿಗೊಳಿಸಿ, ಪಬ್ಲಿಕ್ ಗಾರ್ಡನ್‌ನಲ್ಲಿ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಗಳು ವ್ಯಕ್ತವಾದವು.
Last Updated 5 ಡಿಸೆಂಬರ್ 2025, 6:57 IST
ರಸ್ತೆ ದುರಸ್ತಿ ಮಾಡಿ, ಉದ್ಯಾನ ಅಭಿವೃದ್ಧಿಗೊಳಿಸಿ: ಆಯುಕ್ತ ಅವಿನಾಶ್ ಶಿಂಧೆ

Video | ದತ್ತ ಮಹಾರಾಜರ ಸಂಭ್ರಮದ ತೊಟ್ಟಿಲೋತ್ಸವ – ಗಾಣಗಾಪುರದಲ್ಲಿ ಭಕ್ತಸಾಗರ

Datta Jayanti: ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ದತ್ತ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತರು ದತ್ತ ಮಹಾರಾಜರ ಜನ್ಮೋತ್ಸವದ ಅಂಗವಾಗಿ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿ ಭಕ್ತಿ ಭಾವದಿಂದ ಆಚರಿಸಿದರು.
Last Updated 4 ಡಿಸೆಂಬರ್ 2025, 15:58 IST
Video | ದತ್ತ ಮಹಾರಾಜರ ಸಂಭ್ರಮದ ತೊಟ್ಟಿಲೋತ್ಸವ – ಗಾಣಗಾಪುರದಲ್ಲಿ ಭಕ್ತಸಾಗರ

ಅಫಜಲಪುರ: ಸಂಭ್ರಮದಲ್ಲಿ ಜರುಗಿದ ದತ್ತ ಮಹಾರಾಜರ ತೊಟ್ಟಿಲೋತ್ಸವ

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದ 3 ಲಕ್ಷ ಭಕ್ತರು ಭಾಗಿ
Last Updated 4 ಡಿಸೆಂಬರ್ 2025, 13:31 IST
ಅಫಜಲಪುರ: ಸಂಭ್ರಮದಲ್ಲಿ ಜರುಗಿದ ದತ್ತ ಮಹಾರಾಜರ ತೊಟ್ಟಿಲೋತ್ಸವ
ADVERTISEMENT

ವಿದ್ಯಾರ್ಥಿಗಳಿಗೆ ಕಾಡುತ್ತಿರುವ ಬಸ್ ಸಮಸ್ಯೆ;ಅಧಿಕಾರಿಗಳ ಆದೇಶಕ್ಕಿಲ್ಲ ಕಿಮ್ಮತ್ತು

Transport Negligence: ಜೇವರ್ಗಿಯ ನರ್ಸಿಂಗ್ ಕಾಲೇಜು ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಬಸ್ ನಿಲ್ಲಿಸದ ಸಮಸ್ಯೆಯಿಂದ ದಿನವೂ ಪರದಾಡುತ್ತಿದ್ದು, ಅಧಿಕಾರಿಗಳ ಆದೇಶವನ್ನೂ ಚಾಲಕರು ನಿರ್ಲಕ್ಷಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 4 ಡಿಸೆಂಬರ್ 2025, 5:33 IST
ವಿದ್ಯಾರ್ಥಿಗಳಿಗೆ ಕಾಡುತ್ತಿರುವ ಬಸ್ ಸಮಸ್ಯೆ;ಅಧಿಕಾರಿಗಳ ಆದೇಶಕ್ಕಿಲ್ಲ ಕಿಮ್ಮತ್ತು

ಕಲಬುರಗಿ | ಇಬ್ಬರು ಸುಲಿಗೆಕೋರರ ಬಂಧನ: ₹7.62 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

Theft Case Solved: ಕಲಬುರಗಿಯಲ್ಲಿ ಐದು ಮನೆ ಕಳ್ಳತನ ಮತ್ತು ಒಂದು ಸುಲಿಗೆ ಪ್ರಕರಣದ ತನಿಖೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ₹7.62 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಶರಣಪ್ಪ ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 5:33 IST
ಕಲಬುರಗಿ | ಇಬ್ಬರು ಸುಲಿಗೆಕೋರರ ಬಂಧನ: ₹7.62 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಕಲಬುರಗಿ: ಮನ ಸೆಳೆದ ಅಂಧ, ಶ್ರವಣದೋಷವುಳ್ಳ ಮಕ್ಕಳ ನೃತ್ಯ

ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣ ಸೃಷ್ಟಿ
Last Updated 4 ಡಿಸೆಂಬರ್ 2025, 5:32 IST
ಕಲಬುರಗಿ: ಮನ ಸೆಳೆದ ಅಂಧ, ಶ್ರವಣದೋಷವುಳ್ಳ ಮಕ್ಕಳ ನೃತ್ಯ
ADVERTISEMENT
ADVERTISEMENT
ADVERTISEMENT