ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಜೈಲಿನಲ್ಲಿ ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಮತ್ತೆ ಕಿರಿಕ್‌

ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ ಇಲ್ಲಿನ ಕೇಂದ್ರ ಕಾರಾಗೃಹದ ಸಿಬ್ಬಂದಿ ಜೊತೆಗೆ ಮತ್ತೆ ಕಿರಿಕ್‌ ಮಾಡಿಕೊಂಡಿದ್ದಾರೆ.
Last Updated 28 ಡಿಸೆಂಬರ್ 2025, 10:03 IST
ಜೈಲಿನಲ್ಲಿ ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಮತ್ತೆ ಕಿರಿಕ್‌

‘ಕಲ್ಯಾಣ’ದಲ್ಲಿ 1,438 ಶುದ್ಧ ನೀರಿನ ಘಟಕಗಳು ಬಂದ್! ಕುಡಿಯುವ ನೀರಿಗೂ ತತ್ವಾರ

ಕಲುಷಿತ ನೀರು ಸೇವಿಸಿ ಸಾವನ್ನಪ್ಪುವವರ, ರೋಗಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಳ
Last Updated 28 ಡಿಸೆಂಬರ್ 2025, 7:36 IST
‘ಕಲ್ಯಾಣ’ದಲ್ಲಿ 1,438 ಶುದ್ಧ ನೀರಿನ ಘಟಕಗಳು ಬಂದ್! ಕುಡಿಯುವ ನೀರಿಗೂ ತತ್ವಾರ

ಮರ್ಯಾದಾ ಹತ್ಯೆ ವಿರುದ್ದ ಕಠಿಣ ಕಾನೂನು ಜಾರಿಗೆ ಒತ್ತಾಯ

Wadi News: ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣ ಖಂಡಿಸಿ ಕೃಷಿ ಕೂಲಿಕಾರರ ಸಂಘ ಪ್ರತಿಭಟಿಸಿದೆ. ಮರ್ಯಾದಾ ಹತ್ಯೆ ತಡೆಗೆ ಕಠಿಣ ಕಾನೂನು ರೂಪಿಸಲು ಸರ್ಕಾರಕ್ಕೆ ಒತ್ತಾಯಿಸಿದೆ.
Last Updated 28 ಡಿಸೆಂಬರ್ 2025, 7:32 IST
ಮರ್ಯಾದಾ ಹತ್ಯೆ ವಿರುದ್ದ ಕಠಿಣ ಕಾನೂನು ಜಾರಿಗೆ ಒತ್ತಾಯ

16ನೇ ಅಂತರ ಕಾಲೇಜುಗಳ ಯುವಜನೋತ್ಸವ: ಮಣ್ಣಿನಲ್ಲಿ ಅರಳಿದ ತಾಯಿ–ಮಗು

ಕೃಷಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ 16ನೇ ಅಂತರ ಕಾಲೇಜುಗಳ ಯುವಜನೋತ್ಸವ
Last Updated 28 ಡಿಸೆಂಬರ್ 2025, 7:29 IST
16ನೇ ಅಂತರ ಕಾಲೇಜುಗಳ ಯುವಜನೋತ್ಸವ: ಮಣ್ಣಿನಲ್ಲಿ ಅರಳಿದ ತಾಯಿ–ಮಗು

ಕೋಲಿ–ಕಬ್ಬಲಿಗ ಸಮುದಾಯ ಎಸ್‌ಟಿ ಸೇರ್ಪಡೆಗೆ ಕೇಂದ್ರಕ್ಕೆ ಪ್ರಸ್ತಾವ: ಕಮಕನೂರ

ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿಕೆ
Last Updated 28 ಡಿಸೆಂಬರ್ 2025, 7:26 IST
ಕೋಲಿ–ಕಬ್ಬಲಿಗ ಸಮುದಾಯ ಎಸ್‌ಟಿ ಸೇರ್ಪಡೆಗೆ ಕೇಂದ್ರಕ್ಕೆ ಪ್ರಸ್ತಾವ: ಕಮಕನೂರ

ಆಳಂದ: ದೆವ್ವ ಹಿಡಿದಿದೆ ಎಂದು ಹಲ್ಲೆ ಆರೋಪ; ಮಹಿಳೆ ಸಾವು

Kalaburagi Crime: ಆಳಂದ ಮೂಲದ ಮುಕ್ತಾಬಾಯಿ ಅವರಿಗೆ ದೆವ್ವ ಹಿಡಿದಿದೆ ಎಂದು ಬೇವಿನ ಕಟ್ಟಿಗೆಯಿಂದ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಮೂಢನಂಬಿಕೆಗೆ ಬಲಿಯಾದ ಮಹಿಳೆಯ ಸಾವಿನ ಬಗ್ಗೆ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಡಿಸೆಂಬರ್ 2025, 7:23 IST
ಆಳಂದ: ದೆವ್ವ ಹಿಡಿದಿದೆ ಎಂದು ಹಲ್ಲೆ ಆರೋಪ; ಮಹಿಳೆ ಸಾವು

ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದು ಸುಲಭವಲ್ಲ:ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ

ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿಕೆ
Last Updated 28 ಡಿಸೆಂಬರ್ 2025, 7:21 IST
ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದು ಸುಲಭವಲ್ಲ:ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ
ADVERTISEMENT

ಕಲಬುರಗಿ | ದೆವ್ವ ಹಿಡಿದಿದೆ ಎಂದು ಗಂಡನ ಮನೆಯವರಿಂದ ಹಲ್ಲೆ ಆರೋಪ: ಮಹಿಳೆ ಸಾವು

Suspicious Death: ಆಳಂದ ತಾಲೂಕಿನ ಮಹಾರಾಷ್ಟ್ರ ಮೂಲದ 26 ವರ್ಷದ ಮುಕ್ತಾಬಾಯಿ ಮೇಲೆ ದೆವ್ವ ಹಿಡಿದಿದೆ ಎಂಬ ಅನುಮಾನದಿಂದ ಪತಿ ಮನೆಸ್ಥರು ನಿರಂತರ ಹಲ್ಲೆ ನಡೆಸಿದ ಪರಿಣಾಮ, ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 27 ಡಿಸೆಂಬರ್ 2025, 16:49 IST
ಕಲಬುರಗಿ | ದೆವ್ವ ಹಿಡಿದಿದೆ ಎಂದು ಗಂಡನ ಮನೆಯವರಿಂದ ಹಲ್ಲೆ ಆರೋಪ: ಮಹಿಳೆ ಸಾವು

ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

Kuldeep Singh Sengar Bail: ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
Last Updated 27 ಡಿಸೆಂಬರ್ 2025, 13:30 IST
ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

ಕಲಬುರಗಿ: ಡಿ.28ರಿಂದ 30ರವರೆಗೆ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ

ಯಾದಗಿರಿಯಲ್ಲಿ ಡಿ.28ರಿಂದ 30ರವರೆಗೆ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ನಡೆಯಲಿದೆ. ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಪ್ರಿಯಾಂಕ್‌ ಖರ್ಗೆ ಪಾಲ್ಗೊಳ್ಳಲಿದ್ದಾರೆ.
Last Updated 27 ಡಿಸೆಂಬರ್ 2025, 6:11 IST
ಕಲಬುರಗಿ: ಡಿ.28ರಿಂದ 30ರವರೆಗೆ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ
ADVERTISEMENT
ADVERTISEMENT
ADVERTISEMENT