ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಚಿತ್ತಾಪುರ: ‘ಭೀಮನಡೆ’ ಪಥ ಸಂಚಲನಕ್ಕೆ ಕ್ಷಣಗಣನೆ

ಸಂವಿಧಾನ ಸಂರಕ್ಷಣಾ ಸಮಿತಿಯ ನೇತೃತ್ವ
Last Updated 1 ಡಿಸೆಂಬರ್ 2025, 5:30 IST
ಚಿತ್ತಾಪುರ: ‘ಭೀಮನಡೆ’ ಪಥ ಸಂಚಲನಕ್ಕೆ ಕ್ಷಣಗಣನೆ

3 ದಿನಗಳ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ತೆರೆ: DAR ಘಟಕ ಚಾಂಪಿಯನ್‌

Annual Sports Event: ಜಿಲ್ಲಾ ಪೊಲೀಸ್ ಪರೇಡ್‌ ಮೈದಾನದಲ್ಲಿ ನಡೆದ ಮೂರು ದಿನಗಳ ಕ್ರೀಡಾಕೂಟದಲ್ಲಿ ಡಿಎಆರ್‌ ಘಟಕ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಉದಯಕುಮಾರ್‌ ಸತತ ಏಳನೇ ಬಾರಿಗೆ ಶ್ರೇಷ್ಠ ಆಟಗಾರರಾಗಿದರು.
Last Updated 1 ಡಿಸೆಂಬರ್ 2025, 5:19 IST
3 ದಿನಗಳ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ತೆರೆ: DAR ಘಟಕ ಚಾಂಪಿಯನ್‌

ಕಲಬುರಗಿ: ದಾಕ್ಷಾಯಿಣಿ ಅಪ್ಪಗೆ ಅಂತರರಾಷ್ಟ್ರೀಯ ಪ್ರಶಸ್ತಿ

Sharana Basaveshwara Award: ದುಬೈನಲ್ಲಿ ನಡೆದ ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ದಾಕ್ಷಾಯಿಣಿ ಅಪ್ಪ ಅವರಿಗೆ ಗದಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳ ಸ್ಮರಣಾರ್ಥ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು.
Last Updated 1 ಡಿಸೆಂಬರ್ 2025, 5:17 IST
ಕಲಬುರಗಿ: ದಾಕ್ಷಾಯಿಣಿ ಅಪ್ಪಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಕಮಲಾಪುರ: ಪೂರ್ವ ಪ್ರಾಥಮಿಕ ಮಕ್ಕಳಿಗೂ ಬಿಸಿಯೂಟ

ಸರ್ಕಾರದ ಅಧೀನ ಕಾರ್ಯದರ್ಶಿ ಶುಭಮಂಗಳ ಆದೇಶ: ಇಂದಿನಿಂದಲೇ ಆರಂಭ
Last Updated 1 ಡಿಸೆಂಬರ್ 2025, 5:15 IST
ಕಮಲಾಪುರ: ಪೂರ್ವ ಪ್ರಾಥಮಿಕ ಮಕ್ಕಳಿಗೂ ಬಿಸಿಯೂಟ

ಭೀಮ ನಡಿಗೆ | ಚಿತ್ತಾಪುರ ತಾಲ್ಲೂಕಿನವರಿಗೆ ಮಾತ್ರ ಅನುಮತಿ: ನಾಗಯ್ಯ ಹಿರೇಮಠ

ಚಿತ್ತಾಪುರದಲ್ಲಿ ಡಿಸೆಂಬರ್ 1ರಂದು ಆಯೋಜಿಸಿರುವ ‘ಭೀಮ ನಡಿಗೆ’ ಪಥ ಸಂಚಲನದಲ್ಲಿ ಚಿತ್ತಾಪುರ ತಾಲ್ಲೂಕಿನವರು ಮಾತ್ರ ಭಾಗವಹಿಸಬೇಕು’ ಎಂಬ ಷರತ್ತು ವಿಧಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ನ. 30ರಂದು ಅನುಮತಿ ನೀಡಿದ್ದಾರೆ.
Last Updated 30 ನವೆಂಬರ್ 2025, 23:30 IST
ಭೀಮ ನಡಿಗೆ | ಚಿತ್ತಾಪುರ ತಾಲ್ಲೂಕಿನವರಿಗೆ ಮಾತ್ರ ಅನುಮತಿ: ನಾಗಯ್ಯ ಹಿರೇಮಠ

ನರೇಗಾದಡಿ ಗೌರವಧನ ನಿಲ್ಲಿಸಲು ಕೇಂದ್ರ ಆದೇಶ: ಕೂಸಿನ ಮನೆ ‘ಆರೈಕೆದಾರ’ರಿಗೆ ಸಂಕಷ್ಟ

ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ ಆರಂಭಿ ಸಿದ್ದ ‘ಕೂಸಿನ ಮನೆ’ ಆರೈಕೆದಾರರಿಗೆ ನರೇಗಾದಡಿ ಗೌರವಧನ ನೀಡಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
Last Updated 30 ನವೆಂಬರ್ 2025, 23:30 IST
ನರೇಗಾದಡಿ ಗೌರವಧನ ನಿಲ್ಲಿಸಲು ಕೇಂದ್ರ ಆದೇಶ: ಕೂಸಿನ ಮನೆ ‘ಆರೈಕೆದಾರ’ರಿಗೆ ಸಂಕಷ್ಟ

ಸಂವಿಧಾನ ಸಮಾವೇಶ, ಭೀಮನಡೆ ಪಥ ಸಂಚಲನ: ಚಿತ್ತಾಪುರ ಸಜ್ಜು

Chittapur Event: ಕಲಬುರಗಿ ಜಿಲ್ಲೆ: ಚಿತ್ತಾಪುರದಲ್ಲಿ ಡಿಸೆಂಬರ್ 1 ರಂದು ಸಂವಿಧಾನ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಭೀಮನಡೆ ಪಥ ಸಂಚಲನ ಮತ್ತು ಸಂವಿಧಾನ ಸಮಾವೇಶ ನಡೆಯಲಿದೆ. ವಿವಿಧ ಸಮಾಜಗಳ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 5000 ಜನರ ಪಾಲ್ಗೊಳ್ಳುವ ನಿರೀಕ್ಷೆ.
Last Updated 30 ನವೆಂಬರ್ 2025, 10:10 IST
ಸಂವಿಧಾನ ಸಮಾವೇಶ, ಭೀಮನಡೆ ಪಥ ಸಂಚಲನ: ಚಿತ್ತಾಪುರ ಸಜ್ಜು
ADVERTISEMENT

ಶೇರಿಭಿಕನಳ್ಳಿ ಸ್ಥಳಾಂತರಕ್ಕೆ ಹಗ್ಗ ಜಗ್ಗಾಟ!

ಅರಣ್ಯ ಭೂಮಿ ಅರಣ್ಯೇತರ ಉದ್ದೇಶಕ್ಕೆ ಬಳಕೆಗೆ ಅನುಮತಿಗಾಗಿ ಪ್ರಸ್ತಾವ ಸಲ್ಲಿಕೆ ಪ್ರಕ್ರಿಯೆ ಆರಂಭ: ವನವಾಸಕ್ಕೆ ಸಿಗದ ಮುಕ್ತಿ?
Last Updated 30 ನವೆಂಬರ್ 2025, 6:29 IST
ಶೇರಿಭಿಕನಳ್ಳಿ ಸ್ಥಳಾಂತರಕ್ಕೆ ಹಗ್ಗ ಜಗ್ಗಾಟ!

ಕಲಬುರಗಿ | ವೃತ್ತಿಯಿಂದ ನಿವೃತ್ತಿ; ಪ್ರವೃತ್ತಿಯಿಂದಲ್ಲ: ಬಾಜಪೇಯಿ

Retirement Farewell Kalaburagi: ಜೆಸ್ಕಾಂನ ಹಿರಿಯ ಅಧಿಕಾರಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕೃಷ್ಣ ಬಾಜಪೇಯಿ ಅವರು ವೃತ್ತಿಯಿಂದ ನಿವೃತ್ತಿಯಾದರೂ ಹವ್ಯಾಸಗಳನ್ನೂ ಅಭಿರುಚಿಗಳನ್ನೂ ತ್ಯಜಿಸಬಾರದು ಎಂದು ಹೇಳಿದರು.
Last Updated 30 ನವೆಂಬರ್ 2025, 5:43 IST
ಕಲಬುರಗಿ | ವೃತ್ತಿಯಿಂದ ನಿವೃತ್ತಿ; ಪ್ರವೃತ್ತಿಯಿಂದಲ್ಲ: ಬಾಜಪೇಯಿ

ಕಲಬುರಗಿ: ‘ತಪಸ್ಸು ಫಲಿಸಲು ತಪನ ಇರಲಿ’

ರಾಮಕೃಷ್ಣ ವಿವೇಕಾನಂದ ಆಶ್ರಮದ ರಜತ ಮಹೋತ್ಸವ; ಅಯುತ ಚಂಡಿಕಾ ಮಹಾಯಾಗ
Last Updated 30 ನವೆಂಬರ್ 2025, 5:41 IST
ಕಲಬುರಗಿ: ‘ತಪಸ್ಸು ಫಲಿಸಲು ತಪನ ಇರಲಿ’
ADVERTISEMENT
ADVERTISEMENT
ADVERTISEMENT