ಬುಧವಾರ, 17 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಅರಣ್ಯ ಕಾಲೇಜು, ಸ್ನಾತಕೋತ್ತರ ಕೇಂದ್ರ ಮಂಜೂರಿಗೆ ಒತ್ತಾಯ

ಚಿಂಚೋಳಿಯ ಜ್ವಲಂತ ಸಮಸ್ಯೆಗಳು ಪ್ರಸ್ತಾಪಿಸಿದ ಶಾಸಕ ಡಾ.ಅವಿನಾಶ ಜಾಧವ
Last Updated 17 ಡಿಸೆಂಬರ್ 2025, 7:13 IST
ಅರಣ್ಯ ಕಾಲೇಜು, ಸ್ನಾತಕೋತ್ತರ ಕೇಂದ್ರ ಮಂಜೂರಿಗೆ ಒತ್ತಾಯ

ಸವಾಲಾಗಿದ್ದ ಯುವ ಭಾಷೆ ಬಳಕೆ: ಅನುವಾದಕ ಹರ್ಷ ರಘುರಾಮ ಅಭಿಮತ

Translation Challenges: ‘ಅಂತರ್ಜಾಲ ಹಾಗೂ ಪುಸ್ತಕ ಪರಸ್ಪರ ವಿರುದ್ಧ ಎಂದು ನಾವೆಲ್ಲ ಮಾತನಾಡುತ್ತೇವೆ. ಆದರೆ, ಅವೆರಡೂ ಪರಸ್ಪರ ಪೂರಕ. ಅವುಗಳನ್ನು ಸರಿಯಾಗಿ ಬಳಸುವ ಜಾಣ್ಮೆ ಅಗತ್ಯ’ ಎಂದು ‘ಹುಟ್ಟು ಮಚ್ಚೆ’ ಕೃತಿಯ ಅನುವಾದಕ ಹರ್ಷ ರಘುರಾಮ ಅಭಿಪ್ರಾಯಪಟ್ಟರು.
Last Updated 17 ಡಿಸೆಂಬರ್ 2025, 7:13 IST
ಸವಾಲಾಗಿದ್ದ ಯುವ ಭಾಷೆ ಬಳಕೆ: ಅನುವಾದಕ ಹರ್ಷ ರಘುರಾಮ ಅಭಿಮತ

ಕಲಬುರಗಿ: ತೂಕದಲ್ಲಿ ವ್ಯತ್ಯಾಸ; ರೈತರ ಆರೋಪ

ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಮುಖಂಡರ ಪ್ರತಿಭಟನೆ
Last Updated 17 ಡಿಸೆಂಬರ್ 2025, 7:12 IST
ಕಲಬುರಗಿ: ತೂಕದಲ್ಲಿ ವ್ಯತ್ಯಾಸ; ರೈತರ ಆರೋಪ

ಕಲಬುರಗಿ: ಏರುಗತಿಯಲ್ಲಿ ‘ಸೈಬರ್‌ ವಂಚನೆ’

ಜಿಲ್ಲೆಯಲ್ಲಿ 11 ತಿಂಗಳಲ್ಲಿ ₹10.80 ಕೋಟಿ ದೋಚಿದ ಸೈಬರ್‌ ವಂಚಕರು
Last Updated 17 ಡಿಸೆಂಬರ್ 2025, 7:10 IST
ಕಲಬುರಗಿ: ಏರುಗತಿಯಲ್ಲಿ ‘ಸೈಬರ್‌ ವಂಚನೆ’

ಜೇವರ್ಗಿ | ಟ್ರ್ಯಾಕ್ಟರ್ - ಬಸ್ ಡಿಕ್ಕಿ : ಹಲವರಿಗೆ ಗಾಯ

Kalaburagi Accident: ಜೇವರ್ಗಿ: ಕಬ್ಬಿನ ಟ್ರ್ಯಾಕ್ಟರ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತಾರು ಜನರಿಗೆ ಗಂಭೀರವಾದ ಗಾಯಗಳಾದ ಘಟನೆ ಮಂಗಳವಾರ ಸಂಜೆ ತಾಲ್ಲೂಕಿನ ನೆಲೋಗಿ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಸಂಭವಿಸಿದೆ.
Last Updated 17 ಡಿಸೆಂಬರ್ 2025, 7:10 IST
ಜೇವರ್ಗಿ | ಟ್ರ್ಯಾಕ್ಟರ್ - ಬಸ್ ಡಿಕ್ಕಿ : ಹಲವರಿಗೆ ಗಾಯ

ಆಳಂದ: ಪವನ ವಿದ್ಯುತ್‌ ಕಂಪನಿ ವಿರುದ್ಧ ಪ್ರತಿಭಟನೆ

ಹಿರೋಳ್ಳಿ ರೈತರ ಮೇಲೆ ಕಂಪನಿಗಳಿಂದ ದರ ನಿಗದಿಯಲ್ಲಿ ತಾರತಮ್ಯ
Last Updated 17 ಡಿಸೆಂಬರ್ 2025, 7:05 IST
ಆಳಂದ: ಪವನ ವಿದ್ಯುತ್‌ ಕಂಪನಿ ವಿರುದ್ಧ ಪ್ರತಿಭಟನೆ

ಕಲಬುರಗಿ: ಸಿಯುಕೆಯಲ್ಲಿ ಆನ್‌ಲೈನ್‌ ಕಾರ್ಯಾಗಾರ

Global Legal Education: ಅಂತರರಾಷ್ಟ್ರೀಯ ಕಾನೂನುಗಳ ಮಹತ್ವ, ಭಾರತ–ಮಾರಿಷಸ್ ಶೈಕ್ಷಣಿಕ ಸಹಕಾರ ಹಾಗೂ ಜಾಗತಿಕ ಸವಾಲುಗಳನ್ನು ಪರಿಹರಿಸುವ ಕುರಿತು ಸಿಯುಕೆಯಲ್ಲಿ ಆಯೋಜಿಸಲಾದ ಆನ್‌ಲೈನ್ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.
Last Updated 17 ಡಿಸೆಂಬರ್ 2025, 7:05 IST
ಕಲಬುರಗಿ: ಸಿಯುಕೆಯಲ್ಲಿ ಆನ್‌ಲೈನ್‌ ಕಾರ್ಯಾಗಾರ
ADVERTISEMENT

ಕಲಬುರಗಿ | ಚಂದ್ರಂಪಳ್ಳಿ ಕಾಲುವೆಗಳಲ್ಲಿ ತುಂಬಿದ ಹೂಳು: ಕೇಳುವವರಿಲ್ಲ ರೈತರ ಅಳಲು

ನೀರಿಲ್ಲದೇ ಒಣಗುತ್ತಿರುವ ಜೋಳದ ಬೆಳೆಗಳು
Last Updated 17 ಡಿಸೆಂಬರ್ 2025, 7:05 IST
ಕಲಬುರಗಿ | ಚಂದ್ರಂಪಳ್ಳಿ ಕಾಲುವೆಗಳಲ್ಲಿ ತುಂಬಿದ ಹೂಳು: ಕೇಳುವವರಿಲ್ಲ ರೈತರ ಅಳಲು

ನೀರಾವರಿ ನಿರ್ಲಕ್ಷ್ಯ: ಮತ್ತಿಮಡು ಬೇಸರ

Irrigation Fund Delay: ಕಲಬುರಗಿ ಗ್ರಾಮೀಣ ಕ್ಷೇತ್ರದ ಲೇಂಗಟಿ, ಬೆಳಮಗಿ ಭಾಗಗಳಲ್ಲಿ ಮೂರು ವರ್ಷದಿಂದ ಸಣ್ಣ ನೀರಾವರಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಶಾಸಕ ಬಸವರಾಜ ಮತ್ತಿಮಡು ಚಳಿಗಾಲದ ಅಧಿವೇಶನದಲ್ಲಿ ಬೇಸರ ವ್ಯಕ್ತಪಡಿಸಿದರು.
Last Updated 17 ಡಿಸೆಂಬರ್ 2025, 7:05 IST
ನೀರಾವರಿ ನಿರ್ಲಕ್ಷ್ಯ: ಮತ್ತಿಮಡು ಬೇಸರ

ಸಿಪಿಎಂ ಜನದನಿ ರ್‍ಯಾಲಿ 21ಕ್ಕೆ: ಕಲಬುರಗಿ ಜಿಲ್ಲೆಯಿಂದ 2,500 ಮಂದಿ ಭಾಗಿ

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಹೇಳಿಕೆ
Last Updated 17 ಡಿಸೆಂಬರ್ 2025, 7:05 IST
ಸಿಪಿಎಂ ಜನದನಿ ರ್‍ಯಾಲಿ 21ಕ್ಕೆ: ಕಲಬುರಗಿ ಜಿಲ್ಲೆಯಿಂದ 2,500 ಮಂದಿ ಭಾಗಿ
ADVERTISEMENT
ADVERTISEMENT
ADVERTISEMENT