ಮಂಗಳವಾರ, 25 ನವೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಾಳಗಿ| ಜಿಲ್ಲಾ ಮುಖ್ಯರಸ್ತೆ ಬಂದ್: 3 ವರ್ಷದಿಂದ ಚಿಂಚೋಳಿ – ಗೋಟೂರ ಸಂಪರ್ಕ ಕಡಿತ

District Road Block: ಗೋಟೂರ-ಚಿಂಚೋಳಿ (ಎಚ್) ನಡುವಿನ 5 ಕಿ.ಮೀ ಜಿಲ್ಲಾ ಮುಖ್ಯರಸ್ತೆ 3-4 ವರ್ಷಗಳಿಂದ ಪ್ರವಾಹ ಹಾಗೂ ಜಮೀನ್ದಾರರ ತಕರಾರುಗಳಿಂದ ಬಂದ್ ಆಗಿದ್ದು, ಪ್ರಯಾಣಿಕರು ಹಾಗೂ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 25 ನವೆಂಬರ್ 2025, 6:54 IST
ಕಾಳಗಿ| ಜಿಲ್ಲಾ ಮುಖ್ಯರಸ್ತೆ ಬಂದ್: 3 ವರ್ಷದಿಂದ ಚಿಂಚೋಳಿ – ಗೋಟೂರ ಸಂಪರ್ಕ ಕಡಿತ

ಕಲಬುರಗಿ| ಕಲ್ಯಾಣ ಕರ್ನಾಟಕದಲ್ಲಿ ಬರಹಗಾರರು ಹೆಚ್ಚಾಗಲಿ: ಪ್ರೊ.ಅಮರೇಶ ನುಗಡೋಣಿ

Writer Encouragement: ನಾಟಕ ರಚನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚಬೇಕು ಎಂದು ಹಂಪಿ ಕನ್ನಡ ವಿ.ವಿ. ನಿವೃತ್ತ ಪ್ರಾಧ್ಯಾಪಕ ಪ್ರೊ. ಅಮರೇಶ ನುಗಡೋಣಿ ನಾಟಕ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
Last Updated 25 ನವೆಂಬರ್ 2025, 6:54 IST
ಕಲಬುರಗಿ| ಕಲ್ಯಾಣ ಕರ್ನಾಟಕದಲ್ಲಿ ಬರಹಗಾರರು ಹೆಚ್ಚಾಗಲಿ: ಪ್ರೊ.ಅಮರೇಶ ನುಗಡೋಣಿ

ಕಲಬುರಗಿ: ಬಾಕಿ ವೇತನಕ್ಕಾಗಿ ಗ್ರಾ.ಪಂ ನೌಕರರ ಪ್ರತಿಭಟನೆ

Panchayat Staff Protest: ಇಎಫ್‌ಎಂಎಸ್ ಪ್ರಕ್ರಿಯೆಗೆ ಮೊದಲು ಉಳಿದಿದ್ದ 25–30 ತಿಂಗಳ ಬಾಕಿ ವೇತನ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಂಚಾಯಿತಿ ನೌಕರರು ಕಲಬುರಗಿಯಲ್ಲಿ ಮೆರವಣಿಗೆ ನಡೆಸಿದರು.
Last Updated 25 ನವೆಂಬರ್ 2025, 6:54 IST
ಕಲಬುರಗಿ: ಬಾಕಿ ವೇತನಕ್ಕಾಗಿ ಗ್ರಾ.ಪಂ ನೌಕರರ ಪ್ರತಿಭಟನೆ

ಹೆಚ್ಚುತ್ತಲೇ ಸಾಗಿದೆ ವಿದ್ಯುತ್‌ ಕಳವು: 7 ತಿಂಗಳಲ್ಲಿ ಐದು ಸಾವಿರ ಪ್ರಕರಣ ಪತ್ತೆ

Power Misuse: ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಳು ತಿಂಗಳಲ್ಲಿ 181.61 ಲಕ್ಷ ಯೂನಿಟ್‌ ವಿದ್ಯುತ್‌ ಕಳವು ಪತ್ತೆಯಾಗಿದ್ದು, 5,000ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ₹19.34 ಕೋಟಿ ದಂಡ ವಸೂಲಿಸಲಾಗಿದೆ ಎಂದು ಜೆಸ್ಕಾಂ ಮಾಹಿತಿ ನೀಡಿದೆ.
Last Updated 25 ನವೆಂಬರ್ 2025, 6:54 IST
ಹೆಚ್ಚುತ್ತಲೇ ಸಾಗಿದೆ ವಿದ್ಯುತ್‌ ಕಳವು: 7 ತಿಂಗಳಲ್ಲಿ ಐದು ಸಾವಿರ ಪ್ರಕರಣ ಪತ್ತೆ

ಕಲಬುರಗಿ: ನಂದಿನಿ ಮಳಿಗೆಗಳಲ್ಲಿ ಶೇಂಗಾ ಹೋಳಿಗೆ

Peanut Holige: ಉತ್ತರ ಕರ್ನಾಟಕ ಭಾಗದಲ್ಲಿ ಹಬ್ಬದಲ್ಲಿ ತಯಾರಿಸುವ ಜನಪ್ರಿಯ ಸಿಹಿ ತಿನಿಸು ಶೇಂಗಾ ಹೋಳಿಗೆ ಹಾಗೂ ಶೇಂಗಾ ಚಟ್ನಿಯನ್ನು ನಂದಿನಿ ಮಳಿಗೆಗಳಲ್ಲಿ ಮಾರಾಟ ಮಾಡಲು ಕಲಬುರಗಿ ಸಹಕಾರ ಹಾಲು ಒಕ್ಕೂಟ ಸಿದ್ಧತೆ ನಡೆಸಿದೆ.
Last Updated 25 ನವೆಂಬರ್ 2025, 6:54 IST
ಕಲಬುರಗಿ: ನಂದಿನಿ ಮಳಿಗೆಗಳಲ್ಲಿ ಶೇಂಗಾ ಹೋಳಿಗೆ

ರಾಜ್ಯಮಟ್ಟದ ವಚನ ಕಂಠಪಾಠ ಸ್ಫರ್ಧೆ: 951 ವಚನ ಹೇಳಿದ ಮರಪಳ್ಳಿಗೆ ದ್ವಿತೀಯ ಬಹುಮಾನ

951 ವಚನ ಹೇಳಿದ ಚಿಮ್ಮನಚೋಡ ಗ್ರಾಮದ ಶರಣಜೀವಿ ಜಗದೀಶ
Last Updated 25 ನವೆಂಬರ್ 2025, 4:21 IST
ರಾಜ್ಯಮಟ್ಟದ ವಚನ ಕಂಠಪಾಠ ಸ್ಫರ್ಧೆ: 951 ವಚನ ಹೇಳಿದ ಮರಪಳ್ಳಿಗೆ ದ್ವಿತೀಯ ಬಹುಮಾನ

ಕಲಮೂಡ: ಮಾಣಿಕನಾಥ ಆರತಿ ಇಂದು

ಅತಿರುದ್ರ ಮಹಾಯಾಗ: ನ.19ರಿಂದ ನಿರಂತ ಹೋಮ ಹವನ
Last Updated 24 ನವೆಂಬರ್ 2025, 7:03 IST
ಕಲಮೂಡ: ಮಾಣಿಕನಾಥ ಆರತಿ ಇಂದು
ADVERTISEMENT

ಅಫಜಲಪುರ | ಕಳಪೆ ಕಾಮಗಾರಿ: ಕುಸಿದು ಬಿದ್ದ ಚರಂಡಿ ಸ್ಲ್ಯಾಬ್‌

ತಹಶೀಲ್ದಾರ್‌ ಕಚೇರಿ ಪ್ರವೇಶಕ್ಕೆ ಸಾರ್ವಜನಿಕರ ಹರಸಾಹಸ
Last Updated 24 ನವೆಂಬರ್ 2025, 6:55 IST
ಅಫಜಲಪುರ | ಕಳಪೆ ಕಾಮಗಾರಿ: ಕುಸಿದು ಬಿದ್ದ ಚರಂಡಿ ಸ್ಲ್ಯಾಬ್‌

ಚಿಂಚೋಳಿ: ದೊಡ್ಡ ಬ್ಯಾರೇಜ್‌ಗಳ ಗೇಟ್‌ ಅಳವಡಿಕೆಗೆ ಮೀನಮೇಷ

Water Wastage Issue: ಚಿಂಚೋಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಬ್ರಿಜ್ ಕಂ ಬ್ಯಾರೇಜ್‌ಗಳಿಗೆ ಗೇಟ್‌ ಅಳವಡಿಸದಿರುವ ಪರಿಣಾಮ ಮುಲ್ಲಾಮಾರಿ ನದಿಯ ಬಹುಮಟ್ಟಿನ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 24 ನವೆಂಬರ್ 2025, 6:52 IST
ಚಿಂಚೋಳಿ: ದೊಡ್ಡ ಬ್ಯಾರೇಜ್‌ಗಳ ಗೇಟ್‌ ಅಳವಡಿಕೆಗೆ ಮೀನಮೇಷ

ಕಮಲಾಪುರ: ಆಸ್ತಿಗಾಗಿ ಅಜ್ಜಿಯನ್ನೇ ಕೊಂದ ಮೊಮ್ಮಕ್ಕಳು

Property Dispute Crime: ಕಮಲಾಪುರ ತಾಲ್ಲೂಕಿನ ಧಮ್ಮೂರ ಪುನರ್ವಸತಿ ಕೇಂದ್ರದಲ್ಲಿ ವೃದ್ಧೆಯ ಕತ್ತು ಬಿಗಿದು ಕೊಲೆ ಮಾಡಿದ ಆರೋಪದಲ್ಲಿ ಮೊಮ್ಮಕ್ಕಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ಆಸ್ತಿ ಆಧಾರಿತವಾಗಿದ್ದುದು ತಿಳಿದುಬಂದಿದೆ.
Last Updated 24 ನವೆಂಬರ್ 2025, 6:48 IST
ಕಮಲಾಪುರ: ಆಸ್ತಿಗಾಗಿ ಅಜ್ಜಿಯನ್ನೇ ಕೊಂದ ಮೊಮ್ಮಕ್ಕಳು
ADVERTISEMENT
ADVERTISEMENT
ADVERTISEMENT