ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಮನೆ ಬೀಗ ಮುರಿದು ಚಿನ್ನಾಭರಣ ನಗದು ಕಳವು

..ಕಮಲಾಪುರ: ತಾಲ್ಲೂಕಿನ ಓಕಳಿ ಗ್ರಾಮದಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ನಗದು ಕಳವು ಮಾಡಿ ಪರಾರೀಯಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
Last Updated 14 ಡಿಸೆಂಬರ್ 2025, 6:10 IST
ಮನೆ ಬೀಗ ಮುರಿದು ಚಿನ್ನಾಭರಣ ನಗದು ಕಳವು

ಜೇವರ್ಗಿ: ಅನಧಿಕೃತ ಮಳಿಗೆ ತೆರವಿಗೆ ಆಗ್ರಹ

ಜೇವರ್ಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಅನಧಿಕೃತ ಮಳಿಗೆಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಯ-ಕರ್ನಾಟಕ ಸಂಘಟನೆ ವತಿಯಿಂದ ಎಪಿಎಂಸಿ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.
Last Updated 14 ಡಿಸೆಂಬರ್ 2025, 6:09 IST
ಜೇವರ್ಗಿ: ಅನಧಿಕೃತ ಮಳಿಗೆ ತೆರವಿಗೆ ಆಗ್ರಹ

ನಿವೃತ್ತ ಸರ್ಕಾರಿ ನೌಕರನಿಗೆ ₹96 ಲಕ್ಷ ವಂಚನೆ

ಡಿಜಿಟಲ್‌ ಆರೆಸ್ಟ್‌: ಸಿಬಿಐ ಅಧಿಕಾರಿ, ಕೋರ್ಟ್‌ ವಿಚಾರಣೆ ಹೆಸರಿನಲ್ಲಿ ಕೃತ್ಯ
Last Updated 14 ಡಿಸೆಂಬರ್ 2025, 6:08 IST
ನಿವೃತ್ತ ಸರ್ಕಾರಿ ನೌಕರನಿಗೆ ₹96 ಲಕ್ಷ ವಂಚನೆ

ಕಲಬುರಗಿ: ಲೋಕ ಅದಾಲತ್‌; 2.31 ಲಕ್ಷ ಪ್ರಕರಣ ಇತ್ಯರ್ಥ

ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಅದಾಲತ್‍: 5 ಪ್ರಕರಣಗಳಲ್ಲಿ ಒಂದಾದ ಪತಿ–ಪತ್ನಿ
Last Updated 14 ಡಿಸೆಂಬರ್ 2025, 6:07 IST
ಕಲಬುರಗಿ:  ಲೋಕ ಅದಾಲತ್‌; 2.31 ಲಕ್ಷ ಪ್ರಕರಣ ಇತ್ಯರ್ಥ

ವೋಟ್‌ ಚೋರಿ ಆರೋಪ ಕಟ್ಟುಕಥೆ: ಮಾಜಿ ಶಾಸಕ ಸುಭಾಷ್‌ ಗುತ್ತೇದಾರ

Former MLA Statement: ‘ಶಾಸಕ ಬಿ.ಆರ್‌.ಪಾಟೀಲ ಅವರು ಮಾಡಿರುವ ವೋಟ್‌ ಚೋರಿ ಆರೋಪ ಕಟ್ಟುಕಥೆ.
Last Updated 13 ಡಿಸೆಂಬರ್ 2025, 22:47 IST
ವೋಟ್‌ ಚೋರಿ ಆರೋಪ ಕಟ್ಟುಕಥೆ: ಮಾಜಿ ಶಾಸಕ ಸುಭಾಷ್‌ ಗುತ್ತೇದಾರ

ಕಲಬುರಗಿ | ತಗ್ಗುದಿನ್ನೆ ರಸ್ತೆ: ಹೈರಾಣಾದ ‘ಜಮಶೆಟ್ಟಿ’ ಜನ

ಪಾಲಿಕೆಯಿಂದ 4–5 ದಿನಕ್ಕೊಮ್ಮೆ ನೀರು; ಸಮರ್ಪಕ ಮೂಲಸೌಕರ್ಯಕ್ಕೆ ಕಾಲೊನಿ ನಿವಾಸಿಗಳ ಒತ್ತಾಯ
Last Updated 13 ಡಿಸೆಂಬರ್ 2025, 6:50 IST
ಕಲಬುರಗಿ | ತಗ್ಗುದಿನ್ನೆ ರಸ್ತೆ: ಹೈರಾಣಾದ ‘ಜಮಶೆಟ್ಟಿ’ ಜನ

ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆ ಬ್ಯಾನ್‌: ಮಣಿಕಂಠ ರಾಠೋಡ ಆಕ್ರೋಶ

Freedom of Speech: ಕಾಂಗ್ರೆಸ್ ಸರ್ಕಾರ ತನ್ನ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಖಾತೆಗಳನ್ನು ಬ್ಯಾನ್ ಮಾಡಿದೆ ಎಂದು ಆರೋಪಿಸಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಇದು ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯೆಂದು ಹೇಳಿದರು.
Last Updated 13 ಡಿಸೆಂಬರ್ 2025, 6:47 IST
ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆ ಬ್ಯಾನ್‌: ಮಣಿಕಂಠ ರಾಠೋಡ ಆಕ್ರೋಶ
ADVERTISEMENT

ಜಾತ್ರೆಗಳು ಜ್ಞಾನವಾಹಿನಿಗೆ ವೇದಿಕೆಯಾಗಲಿ: ವೈಜನಾಥ ತಡಕಲ್

ಅಂಕಲಗಾ ಮಹಾಲಕ್ಷ್ಮೀ ಜಾತ್ರೆ: ಮಹಾಲಕ್ಷ್ಮೀ ಚರಿತ್ರೆ ಪುಸ್ತಕ ಬಿಡುಗಡೆ
Last Updated 13 ಡಿಸೆಂಬರ್ 2025, 6:46 IST
ಜಾತ್ರೆಗಳು ಜ್ಞಾನವಾಹಿನಿಗೆ ವೇದಿಕೆಯಾಗಲಿ: ವೈಜನಾಥ ತಡಕಲ್

ಚಿಂಚೋಳಿ | ರಾಷ್ಟ್ರೀಯ ಹೆದ್ದಾರಿ: ಗುಂಡಿಗಳ ಕಾರುಬಾರು

ಬಾಪುರ–ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ 167ರಲ್ಲಿರುವ ಚಿಂಚೋಳಿಯಿಂದ ರಾಜ್ಯದ ಗಡಿವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ಸಂಚಕಾರ ಬಂದಿದೆ.
Last Updated 13 ಡಿಸೆಂಬರ್ 2025, 6:45 IST
ಚಿಂಚೋಳಿ | ರಾಷ್ಟ್ರೀಯ ಹೆದ್ದಾರಿ: ಗುಂಡಿಗಳ ಕಾರುಬಾರು

ಕಡಕೋಳ ಮಡಿವಾಳೇಶ್ವರರ ರಥೋತ್ಸವ: ವಿವಿಧ ರಾಜ್ಯ, ಜಿಲ್ಲೆಗಳಿಂದ ಹರಿದು ಬಂದ ಭಕ್ತರು

Religious Event Halted: ಯಡ್ರಾಮಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಮಡಿವಾಳಪ್ಪನವರ ಜಾತ್ರೆಯ ರಥೋತ್ಸವ ಶುಕ್ರವಾರ ನಡೆಯುತ್ತಿತ್ತು. ರಥ ಚಕ್ರದ ಕಟ್ಟಿಗೆ ಮುರಿದ ಕಾರಣದಿಂದ ಉತ್ಸವ ಮಧ್ಯದಲ್ಲೇ ಸ್ಥಗಿತಗೊಂಡಿತು
Last Updated 13 ಡಿಸೆಂಬರ್ 2025, 6:38 IST
ಕಡಕೋಳ ಮಡಿವಾಳೇಶ್ವರರ ರಥೋತ್ಸವ: ವಿವಿಧ ರಾಜ್ಯ, ಜಿಲ್ಲೆಗಳಿಂದ ಹರಿದು ಬಂದ ಭಕ್ತರು
ADVERTISEMENT
ADVERTISEMENT
ADVERTISEMENT