ಸೋಮವಾರ, 17 ನವೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಪ್ರತಿ ಟನ್ ಕಬ್ಬಿಗೆ ₹3,300 ದರ‌ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

Protest in Kalaburagi 'ರಾಜ್ಯದಲ್ಲಿ ಘೋಷಿಸಿರುವಂತೆ ಜಿಲ್ಲೆಯಲ್ಲೂ ಪ್ರತಿ ಟನ್ ಕಬ್ಬಿಗೆ ₹3300 ದರ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘಗಳ‌ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಗುತ್ತಿದೆ.
Last Updated 17 ನವೆಂಬರ್ 2025, 7:51 IST
ಪ್ರತಿ ಟನ್ ಕಬ್ಬಿಗೆ ₹3,300 ದರ‌ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

ಕೇತೇಶ್ವರ ಜಯಂತಿ ಸರ್ಕಾರ ಆಚರಿಸಲಿ: ಬಸವಪ್ರಭು ಸ್ವಾಮೀಜಿ

Medara Community: ಮೇದಾರ ಕೇತೇಶ್ವರ ಸಮಾಜ ಸೇವಾ ಸಂಘದ ವತಿಯಿಂದ ಕಲಬುರಗಿಯ ನ್ಯೂ ಬಂಬೂ ಬಜಾರ್‌ನಲ್ಲಿ 895ನೇ ಕೇತೇಶ್ವರ ಜಯಂತ್ಯುತ್ಸವ ಅದ್ದೂರಿಯಾಗಿ ನಡೆಯಿತು ಎಂದು ಬಸವಪ್ರಭು ಸ್ವಾಮೀಜಿ ತಿಳಿಸಿದರು.
Last Updated 17 ನವೆಂಬರ್ 2025, 6:20 IST
ಕೇತೇಶ್ವರ ಜಯಂತಿ ಸರ್ಕಾರ ಆಚರಿಸಲಿ: ಬಸವಪ್ರಭು ಸ್ವಾಮೀಜಿ

ಟನ್ ಕಬ್ಬಿಗೆ ₹2,950 ನೀಡಲು ಕಾರ್ಖಾನೆಗಳ ಒಪ್ಪಿಗೆ: ಪ್ರಿಯಾಂಕ್ ಖರ್ಗೆ

Crop Compensation: ಜಿಲ್ಲೆಯ ಐದು ಹಾಗೂ ಯಾದಗಿರಿ ಜಿಲ್ಲೆಯ ಒಂದು ಸಕ್ಕರೆ ಕಾರ್ಖಾನೆ ಟನ್ ಕಬ್ಬಿಗೆ ₹2,950ನಂತೆ ಪೂರೈಸಿದ 14 ದಿನಗಳಲ್ಲಿ ರೈತರಿಗೆ ಹಣ ನೀಡಲು ಒಪ್ಪಿಗೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 17 ನವೆಂಬರ್ 2025, 6:19 IST
ಟನ್ ಕಬ್ಬಿಗೆ ₹2,950 ನೀಡಲು ಕಾರ್ಖಾನೆಗಳ ಒಪ್ಪಿಗೆ: ಪ್ರಿಯಾಂಕ್ ಖರ್ಗೆ

ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ ಸಂಪನ್ನ: ‘ಸಂಘ’ ಪರಿವಾರದ ಶಕ್ತಿ ಅನಾವರಣ

ಪೊಲೀಸ್‌ ಬಿಗಿ ಭದ್ರತೆ
Last Updated 17 ನವೆಂಬರ್ 2025, 6:19 IST
ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ ಸಂಪನ್ನ: ‘ಸಂಘ’ ಪರಿವಾರದ ಶಕ್ತಿ ಅನಾವರಣ

ಸ್ವಚ್ಛತೆಯೆಂದರೆ ಮಾನಸಿಕ ಸ್ಪಷ್ಟತೆ, ಶಿಸ್ತು ಇದ್ದಂತೆ: ಪರಿಷತ್ ಸದಸ್ಯ ಶಶೀಲ್

ಕಲಬುರಗಿ: ‘ಶಾಲಾ, ಕಾಲೇಜು ಆವರಣದ ಸ್ವಚ್ಛತೆ ಉತ್ತಮ ಆರೋಗ್ಯ ಹಾಗೂ ಮಾನಸಿಕ ಸ್ಪಷ್ಟತೆಗೆ ದಾರಿ ಮಾಡಿಕೊಡುತ್ತದೆ. ಶಿಸ್ತು ಮತ್ತು ಪರಿಸರ ಜಾಗೃತಿ ಮೂಡಿಸಲು ಶ್ರಮದಾನ ಶಿಬಿರಗಳು ಅವಶ್ಯ’ ಎಂದು ಶಾಸಕ ಶಶೀಲ್ ಜಿ. ನಮೋಶಿ ಹೇಳಿದರು.
Last Updated 17 ನವೆಂಬರ್ 2025, 6:19 IST
ಸ್ವಚ್ಛತೆಯೆಂದರೆ ಮಾನಸಿಕ ಸ್ಪಷ್ಟತೆ, ಶಿಸ್ತು ಇದ್ದಂತೆ: ಪರಿಷತ್ ಸದಸ್ಯ ಶಶೀಲ್

ಸಿರಾಮಿಕ್ ಎಂಜಿನಿಯರಿಂಗ್ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ: ಸಿ.ಡಿ. ಮಧುಸೂದನ್

Modern Tech Applications: ಕಲಬುರಗಿ: ‘ಸಿಲಿಕಾ ಟೈಲ್ಸ್, ಸೆನ್ಸರ್, ಲ್ಯಾಪ್‌ಟಾಪ್, ಸ್ಟೀಲ್ ರಿಫ್ಯಾಕ್ಟರಿ ಇಟ್ಟಿಗೆಗಳು ಎಲ್ಲವೂ ಸಿರಾಮಿಕ್ ವಸ್ತುಗಳಾಗಿದ್ದು, ಆಧುನಿಕ ಯುಗದಲ್ಲಿ ಸಿರಾಮಿಕ್ ಎಂಜಿನಿಯರಿಂಗ್‌ಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ಸಿ.ಡಿ. ಮಧುಸೂದನ್ ಹೇಳಿದರು.
Last Updated 17 ನವೆಂಬರ್ 2025, 6:19 IST
ಸಿರಾಮಿಕ್ ಎಂಜಿನಿಯರಿಂಗ್ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ: ಸಿ.ಡಿ. ಮಧುಸೂದನ್

ಬಿಹಾರ ಚುನಾವಣೆ: ಮತಪ್ರಮಾಣದ ಬಗ್ಗೆ ಅನುಮಾನವಿದೆ– ಪ್ರಿಯಾಂಕ್‌ ಖರ್ಗೆ

ಸಚಿವ ಹೇಳಿಕೆ
Last Updated 16 ನವೆಂಬರ್ 2025, 18:59 IST
ಬಿಹಾರ ಚುನಾವಣೆ: ಮತಪ್ರಮಾಣದ ಬಗ್ಗೆ ಅನುಮಾನವಿದೆ– ಪ್ರಿಯಾಂಕ್‌ ಖರ್ಗೆ
ADVERTISEMENT

ಚಿತ್ತಾಪುರ: ಆರ್‌ಎಸ್ಎಸ್‌ ಪಥಸಂಚಲನಕ್ಕೆ ಸರ್ಪಗಾವಲು

RSS Route March: ಕಳೆದೊಂದು ಒಂದು ತಿಂಗಳಿನಿಂದ ತೀವ್ರ ಗಮನ ಸೆಳೆದಿದ್ದ ಮತ್ತು ಚರ್ಚೆಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನವು ಭಾನುವಾರ ಪೊಲೀಸ್ ಬಿಗಿ ಭದ್ರತೆಯ ನಡುವೆ ಶಾಂತಿಯುತವಾಗಿ ಸಂಪನ್ನಗೊಂಡಿತು.
Last Updated 16 ನವೆಂಬರ್ 2025, 11:30 IST
ಚಿತ್ತಾಪುರ: ಆರ್‌ಎಸ್ಎಸ್‌ ಪಥಸಂಚಲನಕ್ಕೆ ಸರ್ಪಗಾವಲು

ಚಿತ್ತಾಪುರ| ಆರ್‌ಎಸ್‌ಎಸ್‌ ಪಥಸಂಚಲನ‌: ಗಣವೇಷಧಾರಿಗಳಿಗೆ ಜನರಿಂದ ಅದ್ದೂರಿ ಸ್ವಾಗತ

RSS Route March: ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನ ಭಾನುವಾರ ಮಧ್ಯಾಹ್ನ ಆರಂಭವಾಯಿತು. ಬಜಾಜ್ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಮೆರವಣಿಗೆಯನ್ನು ನೂರಾರು ಮಂದಿ ಪುಷ್ಪದಳಗಳಿಂದ ಸ್ವಾಗತಿಸಿದರು.
Last Updated 16 ನವೆಂಬರ್ 2025, 10:20 IST
ಚಿತ್ತಾಪುರ| ಆರ್‌ಎಸ್‌ಎಸ್‌ ಪಥಸಂಚಲನ‌: ಗಣವೇಷಧಾರಿಗಳಿಗೆ ಜನರಿಂದ ಅದ್ದೂರಿ ಸ್ವಾಗತ

RSS Route March: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕ್ಷಣಗಣನೆ

RSS Route March: ರಾಜ್ಯದ ಗಮನ ಸೆಳೆದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಪಥಸಂಚಲನಕ್ಕೆ ಚಿತ್ತಾಪುರದಲ್ಲಿ ಕ್ಷಣಗಣನೆ ಆರಂಭವಾಗಿದೆ.
Last Updated 16 ನವೆಂಬರ್ 2025, 9:11 IST
RSS Route March: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕ್ಷಣಗಣನೆ
ADVERTISEMENT
ADVERTISEMENT
ADVERTISEMENT