ಶನಿವಾರ, 15 ನವೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ| ಅಥ್ಲೆಟಿಕ್ಸ್‌ ಕೂಟ: ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್‌

Karnataka Sports Event: ಕಲಬುರಗಿಯಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ಅಥ್ಲೆಟಿಕ್ಸ್‌ ಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 36 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು ಎಂದು ತಿಳಿಸಲಾಗಿದೆ.
Last Updated 15 ನವೆಂಬರ್ 2025, 7:16 IST
ಕಲಬುರಗಿ| ಅಥ್ಲೆಟಿಕ್ಸ್‌ ಕೂಟ: ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್‌

ಚಿತ್ತಾಪುರ| ಶರಣಬಸವಪ್ಪ ಅಪ್ಪ ಕೊಡುಗೆ ಅಪಾರ: ನಾಗರಾಜ ಭಂಕಲಗಿ

Veerashaiva Tribute: ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ನಿಧನ ಹಿನ್ನೆಲೆಯಲ್ಲಿ ಚಿತ್ತಾಪುರದಲ್ಲಿ ತಾಲ್ಲೂಕು ಘಟಕದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು ಎಂದು ತಿಳಿಸಲಾಗಿದೆ.
Last Updated 15 ನವೆಂಬರ್ 2025, 7:16 IST
ಚಿತ್ತಾಪುರ| ಶರಣಬಸವಪ್ಪ ಅಪ್ಪ ಕೊಡುಗೆ ಅಪಾರ: ನಾಗರಾಜ ಭಂಕಲಗಿ

ವಾಡಿ| ಲಾಡ್ಲಾಪುರ, ರಾವೂರಿಗೆ ಪಬ್ಲಿಕ್ ಶಾಲೆ ಮಂಜೂರು: ₹3.10 ಕೋಟಿ ಅನುದಾನ

Government School Grant: ಚಿತ್ತಾಪುರದ ಲಾಡ್ಲಾಪುರ ಹಾಗೂ ಶಹಾಬಾದ್‌ನ ರಾವೂರಿಗೆ ಪಬ್ಲಿಕ್ ಶಾಲೆ ಮಂಜೂರು ಮಾಡಲಾಗಿದೆ. ಪ್ರಾಥಮಿಕದಿಂದ ಪಿಯುಸಿ ವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗಲಿದೆ.
Last Updated 15 ನವೆಂಬರ್ 2025, 7:16 IST
ವಾಡಿ| ಲಾಡ್ಲಾಪುರ, ರಾವೂರಿಗೆ ಪಬ್ಲಿಕ್ ಶಾಲೆ ಮಂಜೂರು: ₹3.10 ಕೋಟಿ ಅನುದಾನ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯ: ಕಲಬುರಗಿಯಲ್ಲಿ ಬಿಜೆಪಿ‌ ವಿಜಯೋತ್ಸವ

Bihar Election Result: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸಾಧಿಸಿದ ಗೆಲುವಿನ ಹಿನ್ನೆಲೆಯಲ್ಲಿ, ಕಲಬುರಗಿಯಲ್ಲಿ ಬಿಜೆಪಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿತು.
Last Updated 15 ನವೆಂಬರ್ 2025, 7:16 IST
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯ: ಕಲಬುರಗಿಯಲ್ಲಿ ಬಿಜೆಪಿ‌ ವಿಜಯೋತ್ಸವ

ಕಲಬುರಗಿ: ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಪ್ರತಿಯಾಗಿ ಸಂವಿಧಾನ ಸಮಾವೇಶ

Dalit Protest: ಕಲಬುರಗಿಯಲ್ಲಿ ನ.16ರಂದು ಆರ್‌ಎಸ್‌ಎಸ್ ನಡೆಸಲಿರುವ ಪಥಸಂಚಲನಕ್ಕೆ ಪ್ರತಿಯಾಗಿ, ದಲಿತ ಸಂಘಟನೆಗಳು ನ.26ರಂದು ಸಂವಿಧಾನ ಸಮಾವೇಶ ನಡೆಸಲು ನಿರ್ಧರಿಸಿವೆ ಎಂದು ಹೇಳಲಾಗಿದೆ.
Last Updated 15 ನವೆಂಬರ್ 2025, 7:16 IST
ಕಲಬುರಗಿ: ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಪ್ರತಿಯಾಗಿ ಸಂವಿಧಾನ ಸಮಾವೇಶ

ರಾಜ್ಯ ಒಡೆಯಲು ಸಾಧ್ಯವಿಲ್ಲ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌

North Karnataka Demand: ಕಲಬುರಗಿಯಲ್ಲಿ ಮಾತನಾಡಿದ ಯು.ಟಿ.ಖಾದರ್ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಕರ್ನಾಟಕ ಒಗ್ಗಟ್ಟಿನಿಂದಲೇ ಇದೆ ಮತ್ತು ಹಾಗೆಯೇ ಮುಂದುವರಿಯುತ್ತದೆ ಎಂದರು.
Last Updated 14 ನವೆಂಬರ್ 2025, 23:47 IST
ರಾಜ್ಯ ಒಡೆಯಲು ಸಾಧ್ಯವಿಲ್ಲ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನತ್ತ: ಕಲಬುರಗಿಯಲ್ಲಿ ಬಿಜೆಪಿ‌ ವಿಜಯೋತ್ಸವ

BJP Celebration: ಬಿಹಾರ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ‌ ಮೈತ್ರಿಕೂಟ ಗೆಲುವಿನತ್ತ ಸಾಗಿದ್ದು, ನಗರದಲ್ಲಿ ಬಿಜೆಪಿ‌ ವಿಜಯೋತ್ಸವ ಆಚರಿಸಿತು.
Last Updated 14 ನವೆಂಬರ್ 2025, 9:40 IST
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನತ್ತ: ಕಲಬುರಗಿಯಲ್ಲಿ ಬಿಜೆಪಿ‌ ವಿಜಯೋತ್ಸವ
ADVERTISEMENT

RSS ಪಥಸಂಚಲನಕ್ಕೆ ಪರ್ಯಾಯವಾಗಿ ಸಂವಿಧಾನ ಸಮಾವೇಶ: ವಿವಿಧ ಸಂಘಟನೆಗಳ ನಿರ್ಧಾರ

Dalit Organizations: ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ನ.16ರಂದು ಆರ್.ಎಸ್.ಎಸ್ ಪಥಸಂಚಲನ‌ಕ್ಕೆ ಪರ್ಯಾಯವಾಗಿ ವಿವಿಧ ದಲಿತ ಪರ ಸಂಘಟನೆಗಳು ಚಿತ್ತಾಪುರದಲ್ಲಿ ನ.26ರಂದು ಸಂವಿಧಾನ ಸಮಾವೇಶ ನಡೆಸಲು ತೀರ್ಮಾನಿಸಿವೆ.
Last Updated 14 ನವೆಂಬರ್ 2025, 6:59 IST
RSS ಪಥಸಂಚಲನಕ್ಕೆ ಪರ್ಯಾಯವಾಗಿ ಸಂವಿಧಾನ ಸಮಾವೇಶ: ವಿವಿಧ ಸಂಘಟನೆಗಳ ನಿರ್ಧಾರ

ಮಂಗಲಗಿ ಸರ್ಕಾರಿ ಶಾಲೆ ಹಸಿರುಮಯ: ಮಕ್ಕಳಿಂದಲೇ ಆಕರ್ಷಣೀಯ ಶಾಲಾವನ ನಿರ್ಮಾಣ

Inspiring School Karnataka: ಸರ್ಕಾರಿ ಶಾಲೆಗಳನ್ನು ಕಡೆಗಣಿಸುವ ಕಾಲದಲ್ಲಿ ಕಾಳಗಿ ತಾಲ್ಲೂಕಿನ ಮಂಗಲಗಿ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಮುಕ್ತ ವಾತಾವರಣದ ಉತ್ತಮ ಜ್ಞಾನ ವಠಾರವಾಗಿ ಪರಿಣಮಿಸಿದೆ.
Last Updated 14 ನವೆಂಬರ್ 2025, 6:40 IST
ಮಂಗಲಗಿ ಸರ್ಕಾರಿ ಶಾಲೆ ಹಸಿರುಮಯ: ಮಕ್ಕಳಿಂದಲೇ ಆಕರ್ಷಣೀಯ ಶಾಲಾವನ ನಿರ್ಮಾಣ

ಕಲಬುರಗಿ: ವಸತಿ ನಿಲಯಗಳ ಹಲವು ಅಕ್ರಮ ಬಯಲು

ಲೋಕಾಯುಕ್ತರ ಆದೇಶದ ಮೇರೆಗೆ ಹತ್ತು ವಸತಿ ನಿಲಯಗಳಿಗೆ ಭೇಟಿ ನೀಡಿದ ಅಧಿಕಾರಿಗಳು
Last Updated 14 ನವೆಂಬರ್ 2025, 6:00 IST
ಕಲಬುರಗಿ: ವಸತಿ ನಿಲಯಗಳ ಹಲವು ಅಕ್ರಮ ಬಯಲು
ADVERTISEMENT
ADVERTISEMENT
ADVERTISEMENT