ಗುರುವಾರ, 18 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಅಫಜಲಪುರ: ತ್ಯಾಜ್ಯ ವಿಲೇವಾರಿಗೆ ಪುರಸಭೆ ನಿರ್ಲಕ್ಷ್ಯ, ರೋಗ ಹರಡುವ ಭೀತಿ

ಆಸ್ಪತ್ರೆಯ ಹತ್ತಿರವೇ ಕಸದ ರಾಶಿ
Last Updated 18 ಡಿಸೆಂಬರ್ 2025, 4:55 IST
ಅಫಜಲಪುರ: ತ್ಯಾಜ್ಯ ವಿಲೇವಾರಿಗೆ ಪುರಸಭೆ ನಿರ್ಲಕ್ಷ್ಯ, ರೋಗ ಹರಡುವ ಭೀತಿ

ಕಲಬುರಗಿ: 10 ತಿಂಗಳಲ್ಲಿ 4,799 ರಸ್ತೆ ಅಪಘಾತ; 1,571 ಮಂದಿ ಸಾವು

2025ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗಿನ ವರದಿ
Last Updated 18 ಡಿಸೆಂಬರ್ 2025, 4:27 IST
ಕಲಬುರಗಿ: 10 ತಿಂಗಳಲ್ಲಿ 4,799 ರಸ್ತೆ ಅಪಘಾತ; 1,571 ಮಂದಿ ಸಾವು

ಸೈಬರ್‌ ವಂಚನೆ: ಗೋಲ್ಡನ್‌ ಅವರ್‌ ಮುಖ್ಯ; ಪೊಲೀಸ್‌ ಕಮಿಷನರ್‌ ಶರಣಪ್ಪ

Cyber Crime Awareness: ಕಲಬುರಗಿಯ ಪೊಲೀಸ್‌ ಕಮಿಷನರ್ ಶರಣಪ್ಪ ಎಸ್‌.ಡಿ. ಸೈಬರ್ ವಂಚನೆ ಪ್ರಕರಣಗಳ ಪತ್ತೆಗೆ "ಗೋಲ್ಡನ್ ಅವರ್" ಮಹತ್ವವನ್ನು ವಿವರಿಸಿದ್ದಾರೆ. 24 ಗಂಟೆಗಳಲ್ಲಿ ದೂರು ದಾಖಲಿಸಿದರೆ 70% ಹಣ ಮರಳಿಸುವ ಸಾಧ್ಯತೆ.
Last Updated 18 ಡಿಸೆಂಬರ್ 2025, 4:27 IST
ಸೈಬರ್‌ ವಂಚನೆ: ಗೋಲ್ಡನ್‌ ಅವರ್‌ ಮುಖ್ಯ; ಪೊಲೀಸ್‌ ಕಮಿಷನರ್‌ ಶರಣಪ್ಪ

ಐದು ಜಿಲ್ಲೆಗಳ ಕ್ರೀಡಾಕೂಟ: ಓಟದಲ್ಲಿ ಸಮರ್ಥ, ವೈದೇಹಿ ಮಿಂಚು

Athletics Success: ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದು ಜಿಲ್ಲೆಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಹಾವೇರಿ ಜಾಗ್ವಾರಿ ಸಮರ್ಥ ಮತ್ತು ವೈದೇಹಿ 100 ಮೀ. ಓಟದಲ್ಲಿ ಜಯ ಸಾಧಿಸಿದರು.
Last Updated 18 ಡಿಸೆಂಬರ್ 2025, 4:26 IST
ಐದು ಜಿಲ್ಲೆಗಳ ಕ್ರೀಡಾಕೂಟ: ಓಟದಲ್ಲಿ ಸಮರ್ಥ, ವೈದೇಹಿ ಮಿಂಚು

ಹಾಸ್ಟೆಲ್‌ಗಳ ಮೇಲೆ ದಾಳಿ: ಲೋಕಾಯುಕ್ತರು ವರದಿ ನೀಡಿಲ್ಲ; ಸಚಿವ ಶಿವರಾಜ ತಂಗಡಗಿ

Hostel Irregularities: ಕಲಬುರಗಿ ಮತ್ತು ಯಾದಗಿರಿಯ ಹಾಸ್ಟೆಲ್‌ಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದರೂ ಈತನಕ ವರದಿ ಸಲ್ಲಿಸಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 4:25 IST
ಹಾಸ್ಟೆಲ್‌ಗಳ ಮೇಲೆ ದಾಳಿ: ಲೋಕಾಯುಕ್ತರು ವರದಿ ನೀಡಿಲ್ಲ; ಸಚಿವ ಶಿವರಾಜ ತಂಗಡಗಿ

ಕಬ್ಬಿನ ತೂಕದಲ್ಲಿ ವ್ಯತ್ಯಾಸ: ಆರೋಪ ಸುಳ್ಳು ಎಂದ ಜಗದೀಶ ಪಾಟೀಲ

Factory Weight Controversy: ಕಲಬುರಗಿಯ ಸಿದ್ಧಸಿರಿ ಎಥೆನಾಲ್ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸವಿದೆ ಎನ್ನುವ ಆರೋಪಗಳನ್ನು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ ಖಂಡಿಸಿದ್ದಾರೆ.
Last Updated 18 ಡಿಸೆಂಬರ್ 2025, 4:25 IST
ಕಬ್ಬಿನ ತೂಕದಲ್ಲಿ ವ್ಯತ್ಯಾಸ: ಆರೋಪ ಸುಳ್ಳು ಎಂದ ಜಗದೀಶ ಪಾಟೀಲ

ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ: ಬಿಆರ್‌ಪಿ ಬಣಕ್ಕೆ ಭರ್ಜರಿ ಗೆಲುವು

Cooperative Victory: ಕಲಬುರಗಿಯ ಭೂಸನೂರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಿಆರ್ ಪಾಟೀಲ ಬೆಂಬಲಿತ ತಂಡದ 13 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತ ಬಣ ಕೇವಲ ಒಂದು ಸ್ಥಾನ ಗೆದ್ದಿದೆ.
Last Updated 18 ಡಿಸೆಂಬರ್ 2025, 4:25 IST
ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ: ಬಿಆರ್‌ಪಿ ಬಣಕ್ಕೆ ಭರ್ಜರಿ ಗೆಲುವು
ADVERTISEMENT

PV Web Exclusive: ಸೌಹಾರ್ದವೇ ತೊಗರಿ ಕಣಜದ ಅಸ್ಮಿತೆ

Kalaburagi Harmony: ಶರಣರ ನಾಡು ಕಲಬುರಗಿಯ ಶರಣಬಸವೇಶ್ವರರ ದೇವಸ್ಥಾನ ಮತ್ತು ಖಾಜಾ ಬಂದಾನವಾಜರ ದರ್ಗಾ, ದಕ್ಷಿಣ ಭಾರತದ ಸೌಹಾರ್ದ ಸಂಸ್ಕೃತಿಗೆ ದೀಪಸ್ತಂಭಗಳಾಗಿ ನಿಂತಿವೆ. ಮತಪಂಥಗಳ ಪರಸ್ಪರ ಗೌರವದ ಸಂಸ್ಕೃತಿಗೆ ಇದು ಉದಾಹರಣೆ.
Last Updated 18 ಡಿಸೆಂಬರ್ 2025, 3:30 IST
PV Web Exclusive: ಸೌಹಾರ್ದವೇ ತೊಗರಿ ಕಣಜದ ಅಸ್ಮಿತೆ

ಅರಣ್ಯ ಕಾಲೇಜು, ಸ್ನಾತಕೋತ್ತರ ಕೇಂದ್ರ ಮಂಜೂರಿಗೆ ಒತ್ತಾಯ

ಚಿಂಚೋಳಿಯ ಜ್ವಲಂತ ಸಮಸ್ಯೆಗಳು ಪ್ರಸ್ತಾಪಿಸಿದ ಶಾಸಕ ಡಾ.ಅವಿನಾಶ ಜಾಧವ
Last Updated 17 ಡಿಸೆಂಬರ್ 2025, 7:13 IST
ಅರಣ್ಯ ಕಾಲೇಜು, ಸ್ನಾತಕೋತ್ತರ ಕೇಂದ್ರ ಮಂಜೂರಿಗೆ ಒತ್ತಾಯ

ಸವಾಲಾಗಿದ್ದ ಯುವ ಭಾಷೆ ಬಳಕೆ: ಅನುವಾದಕ ಹರ್ಷ ರಘುರಾಮ ಅಭಿಮತ

Translation Challenges: ‘ಅಂತರ್ಜಾಲ ಹಾಗೂ ಪುಸ್ತಕ ಪರಸ್ಪರ ವಿರುದ್ಧ ಎಂದು ನಾವೆಲ್ಲ ಮಾತನಾಡುತ್ತೇವೆ. ಆದರೆ, ಅವೆರಡೂ ಪರಸ್ಪರ ಪೂರಕ. ಅವುಗಳನ್ನು ಸರಿಯಾಗಿ ಬಳಸುವ ಜಾಣ್ಮೆ ಅಗತ್ಯ’ ಎಂದು ‘ಹುಟ್ಟು ಮಚ್ಚೆ’ ಕೃತಿಯ ಅನುವಾದಕ ಹರ್ಷ ರಘುರಾಮ ಅಭಿಪ್ರಾಯಪಟ್ಟರು.
Last Updated 17 ಡಿಸೆಂಬರ್ 2025, 7:13 IST
ಸವಾಲಾಗಿದ್ದ ಯುವ ಭಾಷೆ ಬಳಕೆ: ಅನುವಾದಕ ಹರ್ಷ ರಘುರಾಮ ಅಭಿಮತ
ADVERTISEMENT
ADVERTISEMENT
ADVERTISEMENT