ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ | ನಿಲ್ಲದ ಮಳೆ; ಬಿಸಿಲುನಾಡಿಗೆ ಮಲೆನಾಡ ಕಳೆ

Kalaburagi Rain: ಕಳೆದ ಮೂರ್ನಾಲ್ಕು ದಿನಗಳಿಂದ ಆಗಸದಲ್ಲಿ ದಟ್ಟೈಸಿರುವ ಕಾರ್ಮೋಡಗಳು ಮಳೆ ಸಿಂಚನಗೈಯುತ್ತಿವೆ. ನಿರಂತರ ಮಳೆಗೆ ಇಳೆಗೆ ತಂಪಾಗಿದ್ದು, ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.
Last Updated 16 ಸೆಪ್ಟೆಂಬರ್ 2025, 7:26 IST
ಕಲಬುರಗಿ | ನಿಲ್ಲದ ಮಳೆ; ಬಿಸಿಲುನಾಡಿಗೆ ಮಲೆನಾಡ ಕಳೆ

ಕಲಬುರಗಿ | ಬೆಳೆ ಹಾನಿ: ತುರ್ತು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಅತಿವೃಷ್ಟಿಯಾಗಿ ನೆಲಕಚ್ಚಿರುವ ಬೆಳೆಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಭಾರತ ಖೇತ್ ಮಜ್ದೂರ್ ಯೂನಿಯನ್ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ರೈತರು ಪ್ರತಿಭಟನೆ ನಡೆಸಿದರು.
Last Updated 16 ಸೆಪ್ಟೆಂಬರ್ 2025, 6:49 IST
ಕಲಬುರಗಿ | ಬೆಳೆ ಹಾನಿ: ತುರ್ತು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ | ಕಲ್ಯಾಣ ಉತ್ಸವಕ್ಕೆ ವಿದ್ಯುದ್ದೀಪಗಳ ಮೆರುಗು

Festival Lights: ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ನಗರದ ವೃತ್ತಗಳು, ಕಟ್ಟಡಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ವಿದ್ಯುದ್ದೀಪಗಳಿಂದ ಅಲಂಕರಿಸಿ ಸಜ್ಜುಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರ ಆಗಮನದ ಸಿದ್ಧತೆ ನಡೆದಿದೆ.
Last Updated 16 ಸೆಪ್ಟೆಂಬರ್ 2025, 6:43 IST
ಕಲಬುರಗಿ | ಕಲ್ಯಾಣ ಉತ್ಸವಕ್ಕೆ ವಿದ್ಯುದ್ದೀಪಗಳ ಮೆರುಗು

ಕಮಲಾಪುರ | ರಸ್ತೆ, ಸೇತುವೆ ದುರಸ್ತಿಗೆ ಕ್ರಮ: ಮತ್ತಿಮಡು

ನರೋಣಾ: ಸಮುದಾಯ ಭವನ ಕಾಮಗಾರಿಗೆ ಚಾಲನೆ
Last Updated 16 ಸೆಪ್ಟೆಂಬರ್ 2025, 6:39 IST
ಕಮಲಾಪುರ | ರಸ್ತೆ, ಸೇತುವೆ ದುರಸ್ತಿಗೆ ಕ್ರಮ: ಮತ್ತಿಮಡು

ಜೇವರ್ಗಿ | ಸಂತ್ರಸ್ತರಿಗೆ ಕಿಟ್ ವಿತರಿಸಿದ ಅಜಯಸಿಂಗ್

Relief Kit Distribution: ಅತೀವೃಷ್ಟಿ ಮತ್ತು ಪ್ರವಾಹದಿಂದ ಸಂಕಷ್ಟಕ್ಕೀಡಾದ ಜೇವರ್ಗಿ ಪಟ್ಟಣದ ಬಡಾವಣೆಯ ಜನರಿಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ವಿತರಿಸಿದರು.
Last Updated 16 ಸೆಪ್ಟೆಂಬರ್ 2025, 6:37 IST
ಜೇವರ್ಗಿ | ಸಂತ್ರಸ್ತರಿಗೆ ಕಿಟ್ ವಿತರಿಸಿದ ಅಜಯಸಿಂಗ್

ಕಾಳಗಿ ಆಸ್ಪತ್ರೆಗೆ ಬೇಕು ಹೆಚ್ಚಿನ ಸಿಬ್ಬಂದಿ

ರೋಗಿಗಳ ಸಂಖ್ಯೆಯ ಹೆಚ್ಚಳದಿಂದ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ
Last Updated 16 ಸೆಪ್ಟೆಂಬರ್ 2025, 6:35 IST
ಕಾಳಗಿ ಆಸ್ಪತ್ರೆಗೆ ಬೇಕು ಹೆಚ್ಚಿನ ಸಿಬ್ಬಂದಿ

ಕಲಬುರಗಿ | ಸ್ವಾಭಿಮಾನದ ಬದುಕು‌ ಕಲ್ಪಿಸಿಕೊಟ್ಟ ಬಾಬಾಸಾಹೇಬರು: ಪ್ರಿಯಾಂಕ್ ಖರ್ಗೆ

ಕೆರಿ ಭೋಸಗಾ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ ಪ್ರಿಯಾಂಕ್
Last Updated 16 ಸೆಪ್ಟೆಂಬರ್ 2025, 6:32 IST
ಕಲಬುರಗಿ | ಸ್ವಾಭಿಮಾನದ ಬದುಕು‌ ಕಲ್ಪಿಸಿಕೊಟ್ಟ ಬಾಬಾಸಾಹೇಬರು: ಪ್ರಿಯಾಂಕ್ ಖರ್ಗೆ
ADVERTISEMENT

ಜೇವರ್ಗಿ | ಎಕರೆಗೆ 25 ಸಾವಿರ ಪರಿಹಾರ ನೀಡಲು ಆಗ್ರಹ

Compensation Demand: ಮಳೆಯಿಂದ ಹಾಳಾದ ತೊಗರಿ, ಹತ್ತಿ, ಬಾಳೆ, ಕಬ್ಬು ಸೇರಿದಂತೆ ಎಲ್ಲಾ ಬೆಳೆಗಳಿಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕೆಂದು ಜೇವರ್ಗಿಯಲ್ಲಿ ರೈತ ಸಂಘದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
Last Updated 16 ಸೆಪ್ಟೆಂಬರ್ 2025, 6:29 IST
ಜೇವರ್ಗಿ | ಎಕರೆಗೆ 25 ಸಾವಿರ ಪರಿಹಾರ ನೀಡಲು ಆಗ್ರಹ

ಕಲಬುರಗಿ | ಬರೀ ಚಾರಾಣೆ ಬೆಳಿ ಉಳದೈತಿ: ನಿಖಿಲ್‌ ಕುಮಾರಸ್ವಾಮಿ

ನಿಖಿಲ್‌ ಕುಮಾರಸ್ವಾಮಿ ಜೊತೆಗಿನ ಸಂವಾದದಲ್ಲಿ ಸಂಕಷ್ಟ ತೋಡಿಕೊಂಡ ಅನ್ನದಾತರು
Last Updated 16 ಸೆಪ್ಟೆಂಬರ್ 2025, 6:27 IST
ಕಲಬುರಗಿ | ಬರೀ ಚಾರಾಣೆ ಬೆಳಿ ಉಳದೈತಿ: ನಿಖಿಲ್‌ ಕುಮಾರಸ್ವಾಮಿ

ಕಲಬುರಗಿ | ಕೆಕೆಆರ್‌ಡಿಬಿ ಹಾರ್ಟ್‌ಲೈನ್‌ಗೆ ಚಾಲನೆ ನಾಳೆ

ಸಿ.ಎಂ. ಸಿದ್ದರಾಮಯ್ಯರಿಂದ ಸೇವೆಗೆ ಚಾಲನೆ – ಡಾ.ಅಜಯ್‌ಸಿಂಗ್‌
Last Updated 16 ಸೆಪ್ಟೆಂಬರ್ 2025, 6:03 IST
ಕಲಬುರಗಿ | ಕೆಕೆಆರ್‌ಡಿಬಿ ಹಾರ್ಟ್‌ಲೈನ್‌ಗೆ ಚಾಲನೆ ನಾಳೆ
ADVERTISEMENT
ADVERTISEMENT
ADVERTISEMENT