ಮಂಗಳವಾರ, 18 ನವೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಹಿಂಗಾರು, ಬೇಸಿಗೆ ಬೆಳೆಗಳಿಗೆ ವಿಮೆ: ನೋಂದಣಿಗಾಗಿ ರೈತರಿಗೆ ಸಲಹೆ

ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಕೋರಿದ್ದಾರೆ.
Last Updated 18 ನವೆಂಬರ್ 2025, 7:04 IST
ಹಿಂಗಾರು, ಬೇಸಿಗೆ ಬೆಳೆಗಳಿಗೆ ವಿಮೆ: ನೋಂದಣಿಗಾಗಿ ರೈತರಿಗೆ ಸಲಹೆ

ಭೂಮಿಕಾಗೆ ಯುವ ವಿಜ್ಞಾನಿ ಪ್ರಶಸ್ತಿ

ಎಸ್‌ಬಿಆರ್‌ ಪಬ್ಲಿಕ್‌ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಎಂ. ಬೆಳ್ಳೆ ರಾಷ್ಟ್ರಮಟ್ಟದ ಯಂಗ್‌ ಇನ್ನೊವೇಟರ್ಸ್‌ ಹಾಗೂ ಇನ್ವೆಂಟರ್ಸ್‌ ಚಾಲೆಂಜ್‌–2025 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು, ಯಂಗ್ ಇನೋವೇಟರ್ ಹಾಗೂ ಯಂಗ್ ಸೈಂಟಿಸ್ಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 18 ನವೆಂಬರ್ 2025, 7:04 IST
ಭೂಮಿಕಾಗೆ ಯುವ ವಿಜ್ಞಾನಿ ಪ್ರಶಸ್ತಿ

ಚಂದಾಪುರ: ಕುಟುಂಬ ಆಸ್ಪತ್ರೆಗೆ ಶುಭಾರಂಭ

ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿ ಸರ್ಕಾರಿ ಪಿಯು ಕಾಲೇಜಿನ ಎದುರುಗಡೆ ಕುಟುಂಬ ಸ್ಕ್ಯಾನಿಂಗ್‌ ಮತ್ತು ಮೂಳೆ ರೋಗ ಆಸ್ಪತ್ರೆಯ ಶುಭಾರಂಭ ಸೋಮವಾರ ನಡೆಯಿತು.
Last Updated 18 ನವೆಂಬರ್ 2025, 7:03 IST
ಚಂದಾಪುರ: ಕುಟುಂಬ ಆಸ್ಪತ್ರೆಗೆ ಶುಭಾರಂಭ

ಜೆಸ್ಕಾಂ; ಸಿಬ್ಬಂದಿ ತಪ್ಪಿಗೆ ದುಬಾರಿ ಕರೆಂಟ್ ಬಿಲ್!

ದುಬಾರಿ ಕರೆಂಟ್ ಬಿಲ್ಲಿಗೆ ಬೆಚ್ಚಿದ ಮದಕಲ್ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು
Last Updated 18 ನವೆಂಬರ್ 2025, 7:02 IST
ಜೆಸ್ಕಾಂ; ಸಿಬ್ಬಂದಿ ತಪ್ಪಿಗೆ ದುಬಾರಿ ಕರೆಂಟ್ ಬಿಲ್!

ಸಚಿವ ಪ್ರಿಯಾಂಕ್‌ ಬೆಂಬಲಿಸಿ ಹೋರಾಟ ನ.25ಕ್ಕೆ: ಡಿ.ಜಿ.ಸಾಗರ್‌

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ್‌
Last Updated 18 ನವೆಂಬರ್ 2025, 7:02 IST
ಸಚಿವ ಪ್ರಿಯಾಂಕ್‌ ಬೆಂಬಲಿಸಿ ಹೋರಾಟ ನ.25ಕ್ಕೆ: ಡಿ.ಜಿ.ಸಾಗರ್‌

ಪ್ರತಿ ಟನ್ ಕಬ್ಬಿಗೆ ₹3,300 ದರ‌ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

Protest in Kalaburagi 'ರಾಜ್ಯದಲ್ಲಿ ಘೋಷಿಸಿರುವಂತೆ ಜಿಲ್ಲೆಯಲ್ಲೂ ಪ್ರತಿ ಟನ್ ಕಬ್ಬಿಗೆ ₹3300 ದರ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘಗಳ‌ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಗುತ್ತಿದೆ.
Last Updated 17 ನವೆಂಬರ್ 2025, 7:51 IST
ಪ್ರತಿ ಟನ್ ಕಬ್ಬಿಗೆ ₹3,300 ದರ‌ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

ಕೇತೇಶ್ವರ ಜಯಂತಿ ಸರ್ಕಾರ ಆಚರಿಸಲಿ: ಬಸವಪ್ರಭು ಸ್ವಾಮೀಜಿ

Medara Community: ಮೇದಾರ ಕೇತೇಶ್ವರ ಸಮಾಜ ಸೇವಾ ಸಂಘದ ವತಿಯಿಂದ ಕಲಬುರಗಿಯ ನ್ಯೂ ಬಂಬೂ ಬಜಾರ್‌ನಲ್ಲಿ 895ನೇ ಕೇತೇಶ್ವರ ಜಯಂತ್ಯುತ್ಸವ ಅದ್ದೂರಿಯಾಗಿ ನಡೆಯಿತು ಎಂದು ಬಸವಪ್ರಭು ಸ್ವಾಮೀಜಿ ತಿಳಿಸಿದರು.
Last Updated 17 ನವೆಂಬರ್ 2025, 6:20 IST
ಕೇತೇಶ್ವರ ಜಯಂತಿ ಸರ್ಕಾರ ಆಚರಿಸಲಿ: ಬಸವಪ್ರಭು ಸ್ವಾಮೀಜಿ
ADVERTISEMENT

ಟನ್ ಕಬ್ಬಿಗೆ ₹2,950 ನೀಡಲು ಕಾರ್ಖಾನೆಗಳ ಒಪ್ಪಿಗೆ: ಪ್ರಿಯಾಂಕ್ ಖರ್ಗೆ

Crop Compensation: ಜಿಲ್ಲೆಯ ಐದು ಹಾಗೂ ಯಾದಗಿರಿ ಜಿಲ್ಲೆಯ ಒಂದು ಸಕ್ಕರೆ ಕಾರ್ಖಾನೆ ಟನ್ ಕಬ್ಬಿಗೆ ₹2,950ನಂತೆ ಪೂರೈಸಿದ 14 ದಿನಗಳಲ್ಲಿ ರೈತರಿಗೆ ಹಣ ನೀಡಲು ಒಪ್ಪಿಗೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 17 ನವೆಂಬರ್ 2025, 6:19 IST
ಟನ್ ಕಬ್ಬಿಗೆ ₹2,950 ನೀಡಲು ಕಾರ್ಖಾನೆಗಳ ಒಪ್ಪಿಗೆ: ಪ್ರಿಯಾಂಕ್ ಖರ್ಗೆ

ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ ಸಂಪನ್ನ: ‘ಸಂಘ’ ಪರಿವಾರದ ಶಕ್ತಿ ಅನಾವರಣ

ಪೊಲೀಸ್‌ ಬಿಗಿ ಭದ್ರತೆ
Last Updated 17 ನವೆಂಬರ್ 2025, 6:19 IST
ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ ಸಂಪನ್ನ: ‘ಸಂಘ’ ಪರಿವಾರದ ಶಕ್ತಿ ಅನಾವರಣ

ಸ್ವಚ್ಛತೆಯೆಂದರೆ ಮಾನಸಿಕ ಸ್ಪಷ್ಟತೆ, ಶಿಸ್ತು ಇದ್ದಂತೆ: ಪರಿಷತ್ ಸದಸ್ಯ ಶಶೀಲ್

ಕಲಬುರಗಿ: ‘ಶಾಲಾ, ಕಾಲೇಜು ಆವರಣದ ಸ್ವಚ್ಛತೆ ಉತ್ತಮ ಆರೋಗ್ಯ ಹಾಗೂ ಮಾನಸಿಕ ಸ್ಪಷ್ಟತೆಗೆ ದಾರಿ ಮಾಡಿಕೊಡುತ್ತದೆ. ಶಿಸ್ತು ಮತ್ತು ಪರಿಸರ ಜಾಗೃತಿ ಮೂಡಿಸಲು ಶ್ರಮದಾನ ಶಿಬಿರಗಳು ಅವಶ್ಯ’ ಎಂದು ಶಾಸಕ ಶಶೀಲ್ ಜಿ. ನಮೋಶಿ ಹೇಳಿದರು.
Last Updated 17 ನವೆಂಬರ್ 2025, 6:19 IST
ಸ್ವಚ್ಛತೆಯೆಂದರೆ ಮಾನಸಿಕ ಸ್ಪಷ್ಟತೆ, ಶಿಸ್ತು ಇದ್ದಂತೆ: ಪರಿಷತ್ ಸದಸ್ಯ ಶಶೀಲ್
ADVERTISEMENT
ADVERTISEMENT
ADVERTISEMENT