ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ| ಮಹಾ ಪರಿನಿರ್ವಾಣ: ಎಲ್ಲೆಡೆ ಸಂವಿಧಾನ ಶಿಲ್ಪಿಗೆ ನಮನ

Ambedkar Tribute Events: ಕಲಬುರಗಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದಂದು ಜಗತ್ ವೃತ್ತದಲ್ಲಿನ ಪುತ್ಥಳಿಗೆ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಮಾಲಾರ್ಪಣೆ ಮೂಲಕ ಗೌರವ ಸಲ್ಲಿಸಿದರು.
Last Updated 7 ಡಿಸೆಂಬರ್ 2025, 8:28 IST
ಕಲಬುರಗಿ| ಮಹಾ ಪರಿನಿರ್ವಾಣ: ಎಲ್ಲೆಡೆ ಸಂವಿಧಾನ ಶಿಲ್ಪಿಗೆ ನಮನ

ಕಲಬುರಗಿಯಲ್ಲಿ ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಸುಸಜ್ಜಿತ ತಂಡ: ಪ್ರಿಯಾಂಕ್ ಖರ್ಗೆ

Startup Ecosystem: ಕಲಬುರಗಿಯಲ್ಲಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು 15 ಸಾವಿರ ಚದರಡಿ ವರ್ಕ್‌ಸ್ಪೇಸ್ ಸ್ಥಾಪನೆ ಮೂಲಕ ನವೀನ ಉದ್ಯಮಗಳಿಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 8:28 IST
ಕಲಬುರಗಿಯಲ್ಲಿ ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಸುಸಜ್ಜಿತ ತಂಡ: ಪ್ರಿಯಾಂಕ್ ಖರ್ಗೆ

ಶಾಲೆ ಮುಚ್ಚುವ ಆತಂಕ: ಎಐಡಿಎಸ್ಒ ನೇತೃತ್ವದಲ್ಲಿ ಪೋಷಕರ ಪ್ರತಿಭಟನೆ

Government School Protest: ಚಿತ್ತಾಪುರ ತಾಲ್ಲೂಕಿನ ಹಣ್ಣಿಕೇರಾ ತಾಂಡಾ ಶಾಲೆ ಮುಚ್ಚದಂತೆ ಪೋಷಕರು ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಶಾಲೆಗಳ ಖಾಸಗೀಕರಣವಿರುದ್ಧ ಧಿಕ್ಕಾರ ಕೂಗಲಾಯಿತು.
Last Updated 7 ಡಿಸೆಂಬರ್ 2025, 8:28 IST
ಶಾಲೆ ಮುಚ್ಚುವ ಆತಂಕ: ಎಐಡಿಎಸ್ಒ ನೇತೃತ್ವದಲ್ಲಿ ಪೋಷಕರ ಪ್ರತಿಭಟನೆ

ಕಳವು ಪ್ರಕರಣ ಹೆಚ್ಚಳ: 2024ರಿಂದ ಕಲ್ಯಾಣ ಕರ್ನಾಟಕದಲ್ಲಿ 4,797 ಪ್ರಕರಣ ದಾಖಲು

Crime Surge Report: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 2024 ರಿಂದ 2025ರ ನವೆಂಬರ್‌ವರೆಗೆ 4,797 ಕಳವು ಪ್ರಕರಣಗಳು ದಾಖಲಾಗಿದ್ದು, ವಾಹನ, ದರೋಡೆ ಮತ್ತು ಮನೆ ಕಳವು ಪ್ರಕರಣಗಳು ಹೆಚ್ಚುತ್ತಿವೆ ಎಂದು ವರದಿ ತಿಳಿಸುತ್ತದೆ.
Last Updated 7 ಡಿಸೆಂಬರ್ 2025, 8:28 IST
ಕಳವು ಪ್ರಕರಣ ಹೆಚ್ಚಳ: 2024ರಿಂದ ಕಲ್ಯಾಣ ಕರ್ನಾಟಕದಲ್ಲಿ 4,797 ಪ್ರಕರಣ ದಾಖಲು

ಕಲಬುರಗಿ| ಅಕ್ರಮ ಸಾಗಣೆ: 55 ಕ್ವಿಂಟಲ್‌ ಪಡಿತರ ಅಕ್ಕಿ ವಶ

PDS Rice Smuggling: ಕಲಬುರಗಿಯಲ್ಲಿ ಡಿ.2ರಂದು 55 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಪ್ರಕರಣಗಳಲ್ಲಿ ಪೊಲೀಸರು ಅಕ್ಕಿ ಜಪ್ತಿ ಮಾಡಿದ್ದಾರೆ. ಆರೋಪಿಗಳು ಗುಜರಾತ್‌ಗೆ ಸಾಗಿಸುತ್ತಿದ್ದಂತೆ ತಿಳಿದುಬಂದಿದೆ.
Last Updated 7 ಡಿಸೆಂಬರ್ 2025, 8:27 IST
ಕಲಬುರಗಿ| ಅಕ್ರಮ ಸಾಗಣೆ: 55 ಕ್ವಿಂಟಲ್‌ ಪಡಿತರ ಅಕ್ಕಿ ವಶ

ಆಳಂದ|ಹೆಚ್ಚು ತೆರಿಗೆ ಸಂಗ್ರಹಿಸಿದರೆ ಟ್ರಾಲಿ,ವಾಚ್:ಗ್ರಾ.ಪಂ.ಗಳಲ್ಲಿ ವಿನೂತನ ಕ್ರಮ

ತೆರಿಗೆ ಸಂಗ್ರಹ ಹೆಚ್ಚಿಸಲು ವಿನೂತನ ಕ್ರಮ: ಬೆಳಿಗ್ಗೆ 5.30ರಿಂದಲೇ ಕಾರ್ಯಾಚರಣೆ
Last Updated 6 ಡಿಸೆಂಬರ್ 2025, 23:30 IST
ಆಳಂದ|ಹೆಚ್ಚು ತೆರಿಗೆ ಸಂಗ್ರಹಿಸಿದರೆ ಟ್ರಾಲಿ,ವಾಚ್:ಗ್ರಾ.ಪಂ.ಗಳಲ್ಲಿ ವಿನೂತನ ಕ್ರಮ

ಕಲಬುರಗಿ | ಬಾಬರಿ ಮಸೀದಿ ಧ್ವಂಸದ ಸ್ಟೇಟಸ್‌: ಪಾಲಿಕೆ ಸಿಬ್ಬಂದಿ ವಿರುದ್ಧ ಎಫ್ಐಆರ್

Communal Sensitivity: ಬಾಬರಿ ಮಸೀದಿ ಧ್ವಂಸದ ದೃಶ್ಯವಿರುವ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿದ ಮಹಾನಗರ ಪಾಲಿಕೆ ಸಿಬ್ಬಂದಿ ಅಂಬಾದಾಸ ವಿರುದ್ಧ ಕಲಬುರಗಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 17:19 IST
ಕಲಬುರಗಿ | ಬಾಬರಿ ಮಸೀದಿ ಧ್ವಂಸದ ಸ್ಟೇಟಸ್‌: ಪಾಲಿಕೆ ಸಿಬ್ಬಂದಿ ವಿರುದ್ಧ ಎಫ್ಐಆರ್
ADVERTISEMENT

ಸಿದ್ದರಾಮಯ್ಯ ಅವರ ವಾಚ್ ಮೂಲ ತಿಳಿಯಲು ಐಟಿಯಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಸವಾಲು

Priyank Kharge Watch Row: ಸಿಎಂ ಮತ್ತು ಡಿಸಿಎಂ ಅವರ ದುಬಾರಿ ವಾಚ್ ಮೂಲವಿಷಯದ ತನಿಖೆಗೆ ಐಟಿ ಇಲಾಖೆ ಮುಂದಾಗಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಮೋದಿ ಸ್ಯೂಟ್ ವಿವಾದವನ್ನು ಉಲ್ಲೇಖಿಸಿದರು.
Last Updated 6 ಡಿಸೆಂಬರ್ 2025, 14:02 IST
ಸಿದ್ದರಾಮಯ್ಯ ಅವರ ವಾಚ್ ಮೂಲ ತಿಳಿಯಲು ಐಟಿಯಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಸವಾಲು

ಕಡಕೋಳ ಮಡಿವಾಳಪ್ಪ ಜಾತ್ರೆ:ಸಜ್ಜೆ ರೊಟ್ಟಿ ಜೊತೆಗೆ ತರಹೇವಾರಿ ಪಲ್ಯಗಳ ಸುಗ್ಗಿ

Folk Festival Karnataka: ಬಾಲ್ಯದ ನಮ್ಮೂರು ಕಡಕೋಳ ಮಡಿವಾಳಪ್ಪ ಮುತ್ಯಾನ ಜಾತ್ರೆಯೆಂದರೆ ನಮಗೆಲ್ಲ ಹಂಡೆ ಹಾಲುಹುಗ್ಗಿ ಉಂಡ ಖಂಡುಗ ಖಂಡುಗ ಖುಷಿ. ಜಾತ್ರೆಗೆ ತಿಂಗಳೊಪ್ಪತ್ತು ಮೊದಲೇ ಊರಿಗೂರೇ ಸಿಂಗಾರವಾಗುವ ಸಂಭ್ರಮದ ಸಿದ್ಧತೆಗಳು.
Last Updated 6 ಡಿಸೆಂಬರ್ 2025, 9:45 IST
ಕಡಕೋಳ ಮಡಿವಾಳಪ್ಪ ಜಾತ್ರೆ:ಸಜ್ಜೆ ರೊಟ್ಟಿ ಜೊತೆಗೆ ತರಹೇವಾರಿ ಪಲ್ಯಗಳ ಸುಗ್ಗಿ

ಆಳಂದ | ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ

Infrastructure Development: ಆಳಂದ ತಾಲೂಕಿನ ಮಾದನ ಹಿಪ್ಪರಗಿ ಹಾಗೂ ಧುತ್ತರಗಾಂವ ಗ್ರಾಮಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಬಿ.ಆರ್.ಪಾಟೀಲ, ಹಲವು ರಸ್ತೆ ಅಭಿವೃದ್ಧಿಗೆ ಅನುದಾನ ಘೋಷಿಸಿದರು.
Last Updated 6 ಡಿಸೆಂಬರ್ 2025, 5:19 IST
ಆಳಂದ | ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ
ADVERTISEMENT
ADVERTISEMENT
ADVERTISEMENT