ಶನಿವಾರ, 6 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಆಳಂದ | ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ

Infrastructure Development: ಆಳಂದ ತಾಲೂಕಿನ ಮಾದನ ಹಿಪ್ಪರಗಿ ಹಾಗೂ ಧುತ್ತರಗಾಂವ ಗ್ರಾಮಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಬಿ.ಆರ್.ಪಾಟೀಲ, ಹಲವು ರಸ್ತೆ ಅಭಿವೃದ್ಧಿಗೆ ಅನುದಾನ ಘೋಷಿಸಿದರು.
Last Updated 6 ಡಿಸೆಂಬರ್ 2025, 5:19 IST
ಆಳಂದ | ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ

ಕಾಳಗಿ | ಪ್ರಜಾಸೌಧ ಕಟ್ಟಡ ಕಾಮಗಾರಿ ಸ್ಥಗಿತ ಯಾಕೆ?

ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
Last Updated 6 ಡಿಸೆಂಬರ್ 2025, 5:17 IST
ಕಾಳಗಿ | ಪ್ರಜಾಸೌಧ ಕಟ್ಟಡ ಕಾಮಗಾರಿ ಸ್ಥಗಿತ ಯಾಕೆ?

ಕಲಬುರಗಿ | ಡೆಫ್‌ ಖಾತೆಯಲ್ಲಿದೆ ಸಾವಿರಾರು ಕೋಟಿ!

ಹಣ ವಾಪಸಾತಿಗೆ ಆರ್‌ಬಿಐನಿಂದ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ
Last Updated 6 ಡಿಸೆಂಬರ್ 2025, 5:08 IST
ಕಲಬುರಗಿ | ಡೆಫ್‌ ಖಾತೆಯಲ್ಲಿದೆ ಸಾವಿರಾರು ಕೋಟಿ!

ಕಲಬುರಗಿ | ಮತಪತ್ರ ಬದಲು: ತನಿಖೆಗೆ ಆಗ್ರಹ

ಮತಗಟ್ಟೆಯಲ್ಲಿ ಬಿಜೆಪಿ ಮುಖಂಡರಿಂದ ಗೂಂಡಾಗಿರಿ: ಆರ್.ಕೆ.ಪಾಟೀಲ
Last Updated 6 ಡಿಸೆಂಬರ್ 2025, 5:04 IST
ಕಲಬುರಗಿ | ಮತಪತ್ರ ಬದಲು: ತನಿಖೆಗೆ ಆಗ್ರಹ

ಸೇಡಂ | ಮಧ್ಯರಾತ್ರಿ ತೇರು ಎಳೆದು ಭಕ್ತಿ ಸಮರ್ಪಣೆ

ಮೋತಕಪಲ್ಲಿ: ಚಳಿ ಮಧ್ಯೆಯೂ ಬಲಭೀಮಸೇನ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ
Last Updated 6 ಡಿಸೆಂಬರ್ 2025, 4:49 IST
ಸೇಡಂ | ಮಧ್ಯರಾತ್ರಿ ತೇರು ಎಳೆದು ಭಕ್ತಿ ಸಮರ್ಪಣೆ

ಅಫಜಲಪುರ: ದತ್ತ ಮಹಾರಾಜರ ರಥೋತ್ಸವ ಸಂಭ್ರಮ

Religious Celebration: ಅಫಜಲಪುರದ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನದಲ್ಲಿ ಜನ್ಮೋತ್ಸವದ ಅಂಗವಾಗಿ ಶ್ರದ್ಧಾ-ಭಕ್ತಿಯಿಂದ ರಥೋತ್ಸವ ಜರುಗಿದರೊಂದಿಗೆ ಪುಣ್ಯಸ್ನಾನ, ಪೂಜೆ ಮತ್ತು ಅನ್ನದಾನ ಸೇವೆ ನಡೆದವು.
Last Updated 6 ಡಿಸೆಂಬರ್ 2025, 4:48 IST
ಅಫಜಲಪುರ: ದತ್ತ ಮಹಾರಾಜರ ರಥೋತ್ಸವ ಸಂಭ್ರಮ

ಕಲಬುರಗಿ | ಬೆಳೆಹಾನಿ: ರೈತರಿಗೆ ತಲುಪದ ಪೂರ್ಣ ಪರಿಹಾರ

ಮಳೆಯಾಶ್ರಿತ ಹೆಕ್ಟೇರ್‌ಗೆ ಪರಿಹಾರ ಘೋಷಿಸಿದ್ದು ₹17,000; ಬಂದಿದ್ದು ₹6,800
Last Updated 5 ಡಿಸೆಂಬರ್ 2025, 23:30 IST
ಕಲಬುರಗಿ | ಬೆಳೆಹಾನಿ: ರೈತರಿಗೆ ತಲುಪದ ಪೂರ್ಣ ಪರಿಹಾರ
ADVERTISEMENT

ಕಲಬುರಗಿ: ಸಿಎಚ್‌ಸಿ ಕೆಳದರ್ಜೆ ಆದೇಶಕ್ಕೆ ಗಡಿಕೇಶ್ವಾರ ಗ್ರಾಮಸ್ಥರಿಂದ ಆಕ್ರೋಶ

Health Centre Protest: ಗಡಿಕೇಶ್ವಾರ ಸಿಎಚ್‌ಸಿಯನ್ನು ಪಿಎಚ್‌ಸಿಯನ್ನಾಗಿ ಕೆಳದರ್ಜೆಗಿಳಿಸಿದ ಸರ್ಕಾರದ ಆದೇಶವನ್ನು ಗ್ರಾಮಸ್ಥರು ಖಂಡಿಸಿ ರಾಜ್ಯಹೆದ್ದಾರಿ–32 ತಡೆದು ಪ್ರತಿಭಟನೆ ನಡೆಸಿದರು. 30 ವರ್ಷಗಳಿಂದ ಸೇವೆ ನೀಡುತ್ತಿರುವ ಸಿಎಚ್‌ಸಿ ಮುಂದುವರಿಸಬೇಕು ಎಂದು ಬೇಡಿಕೆ ಇಟ್ಟರು.
Last Updated 5 ಡಿಸೆಂಬರ್ 2025, 7:04 IST
ಕಲಬುರಗಿ: ಸಿಎಚ್‌ಸಿ ಕೆಳದರ್ಜೆ ಆದೇಶಕ್ಕೆ ಗಡಿಕೇಶ್ವಾರ ಗ್ರಾಮಸ್ಥರಿಂದ ಆಕ್ರೋಶ

ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ: ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅಭಿಮತ

Student Development: ಕಲಬುರಗಿಯಲ್ಲಿ ನಡೆದ ಯುವಜನೋತ್ಸವ–2025 ಉದ್ಘಾಟನೆಯಲ್ಲಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
Last Updated 5 ಡಿಸೆಂಬರ್ 2025, 7:02 IST
ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ: ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅಭಿಮತ

ಕಲಬುರಗಿ: ಡಿಸಿಸಿ ಬ್ಯಾಂಕ್‌ ನೂತನ ಪದಾಧಿಕಾರಿಗಳಿಗೆ ಸನ್ಮಾನ

Kalaburagi Event: ಕಲಬುರಗಿ ಕೈಲಾಸನಗರದಲ್ಲಿ ನಡೆದ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್‌ ನೂತನ ಅಧ್ಯಕ್ಷ ವಿಠ್ಠಲ ಯಾದವ್ ಹಾಗೂ ನಿರ್ದೇಶಕರು ಸನ್ಮಾನಿಸಲ್ಪಟ್ಟರು. ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಕರೆ ನೀಡಲಾಯಿತು.
Last Updated 5 ಡಿಸೆಂಬರ್ 2025, 7:01 IST
ಕಲಬುರಗಿ: ಡಿಸಿಸಿ ಬ್ಯಾಂಕ್‌ ನೂತನ ಪದಾಧಿಕಾರಿಗಳಿಗೆ ಸನ್ಮಾನ
ADVERTISEMENT
ADVERTISEMENT
ADVERTISEMENT