ಸೋಮವಾರ, 24 ನವೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಮೂಡ: ಮಾಣಿಕನಾಥ ಆರತಿ ಇಂದು

ಅತಿರುದ್ರ ಮಹಾಯಾಗ: ನ.19ರಿಂದ ನಿರಂತ ಹೋಮ ಹವನ
Last Updated 24 ನವೆಂಬರ್ 2025, 7:03 IST
ಕಲಮೂಡ: ಮಾಣಿಕನಾಥ ಆರತಿ ಇಂದು

ಅಫಜಲಪುರ | ಕಳಪೆ ಕಾಮಗಾರಿ: ಕುಸಿದು ಬಿದ್ದ ಚರಂಡಿ ಸ್ಲ್ಯಾಬ್‌

ತಹಶೀಲ್ದಾರ್‌ ಕಚೇರಿ ಪ್ರವೇಶಕ್ಕೆ ಸಾರ್ವಜನಿಕರ ಹರಸಾಹಸ
Last Updated 24 ನವೆಂಬರ್ 2025, 6:55 IST
ಅಫಜಲಪುರ | ಕಳಪೆ ಕಾಮಗಾರಿ: ಕುಸಿದು ಬಿದ್ದ ಚರಂಡಿ ಸ್ಲ್ಯಾಬ್‌

ಚಿಂಚೋಳಿ: ದೊಡ್ಡ ಬ್ಯಾರೇಜ್‌ಗಳ ಗೇಟ್‌ ಅಳವಡಿಕೆಗೆ ಮೀನಮೇಷ

Water Wastage Issue: ಚಿಂಚೋಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಬ್ರಿಜ್ ಕಂ ಬ್ಯಾರೇಜ್‌ಗಳಿಗೆ ಗೇಟ್‌ ಅಳವಡಿಸದಿರುವ ಪರಿಣಾಮ ಮುಲ್ಲಾಮಾರಿ ನದಿಯ ಬಹುಮಟ್ಟಿನ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 24 ನವೆಂಬರ್ 2025, 6:52 IST
ಚಿಂಚೋಳಿ: ದೊಡ್ಡ ಬ್ಯಾರೇಜ್‌ಗಳ ಗೇಟ್‌ ಅಳವಡಿಕೆಗೆ ಮೀನಮೇಷ

ಕಮಲಾಪುರ: ಆಸ್ತಿಗಾಗಿ ಅಜ್ಜಿಯನ್ನೇ ಕೊಂದ ಮೊಮ್ಮಕ್ಕಳು

Property Dispute Crime: ಕಮಲಾಪುರ ತಾಲ್ಲೂಕಿನ ಧಮ್ಮೂರ ಪುನರ್ವಸತಿ ಕೇಂದ್ರದಲ್ಲಿ ವೃದ್ಧೆಯ ಕತ್ತು ಬಿಗಿದು ಕೊಲೆ ಮಾಡಿದ ಆರೋಪದಲ್ಲಿ ಮೊಮ್ಮಕ್ಕಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ಆಸ್ತಿ ಆಧಾರಿತವಾಗಿದ್ದುದು ತಿಳಿದುಬಂದಿದೆ.
Last Updated 24 ನವೆಂಬರ್ 2025, 6:48 IST
ಕಮಲಾಪುರ: ಆಸ್ತಿಗಾಗಿ ಅಜ್ಜಿಯನ್ನೇ ಕೊಂದ ಮೊಮ್ಮಕ್ಕಳು

371 (ಜೆ) ಕಿತ್ತುಕೊಳ್ಳಲು ಪ್ರತ್ಯೇಕ ರಾಜ್ಯದ ಕೂಗು: ಲಕ್ಷ್ಮಣ ದಸ್ತಿ ಆರೋಪ

Regional Autonomy Debate: 371 (ಜೆ) ಕಾಯ್ದೆ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ವಿರೋಧಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
Last Updated 24 ನವೆಂಬರ್ 2025, 6:47 IST
371 (ಜೆ) ಕಿತ್ತುಕೊಳ್ಳಲು ಪ್ರತ್ಯೇಕ ರಾಜ್ಯದ ಕೂಗು:  ಲಕ್ಷ್ಮಣ ದಸ್ತಿ ಆರೋಪ

ಜೇವರ್ಗಿ: 41 ಗ್ರಾ.ಪಂ 15ನೇ ಹಣಕಾಸು ಅಭಿವೃದ್ಧಿ ಕಾಮಗಾರಿಗಳ ತನಿಖೆಗೆ ತಂಡ ರಚನೆ

Panchayat Development Audit: ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ತನಿಖೆಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ಸಿಂಗ್‌ ಮೀನಾ ಆದೇಶಿಸಿದ್ದಾರೆ.
Last Updated 24 ನವೆಂಬರ್ 2025, 6:45 IST
ಜೇವರ್ಗಿ: 41 ಗ್ರಾ.ಪಂ 15ನೇ ಹಣಕಾಸು ಅಭಿವೃದ್ಧಿ ಕಾಮಗಾರಿಗಳ ತನಿಖೆಗೆ ತಂಡ ರಚನೆ

ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ರಜತ ಮಹೋತ್ಸವ: ಧಾರ್ಮಿಕ, ಸಾಂಸ್ಕೃತಿಕ ಕಲರವ

Religious Cultural Program: ಕಲಬುರಗಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ರಜತ ಮಹೋತ್ಸವದ ಪ್ರಯುಕ್ತ ನವೆಂಬರ್ 24ರಿಂದ 30ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸ್ವಾಮಿ ಮಹೇಶ್ವರಾನಂದ ತಿಳಿಸಿದ್ದಾರೆ.
Last Updated 24 ನವೆಂಬರ್ 2025, 6:41 IST
ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ರಜತ ಮಹೋತ್ಸವ: ಧಾರ್ಮಿಕ, ಸಾಂಸ್ಕೃತಿಕ ಕಲರವ
ADVERTISEMENT

ಹಿರೇಮಠರದ್ದು ಅಪ್ಪಟ ಜಾನಪದ ಬದುಕು: ಪ್ರೊ.ಶಿವರಾಜ ಪಾಟೀಲ

Folk Literature Tribute: ಕಲಬುರಗಿಯಲ್ಲಿ ಬಂಡಾಯ ಸಾಹಿತಿ ಪ್ರೊ. ಸೂಗಯ್ಯ ಹಿರೇಮಠ ಅವರ ಬದುಕು ಜಾನಪದ ಸಂಸ್ಕೃತಿಯಿಂದ ಕೂಡಿತ್ತು ಎಂದು ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.
Last Updated 24 ನವೆಂಬರ್ 2025, 6:41 IST
ಹಿರೇಮಠರದ್ದು ಅಪ್ಪಟ ಜಾನಪದ ಬದುಕು: ಪ್ರೊ.ಶಿವರಾಜ ಪಾಟೀಲ

Science Center: ‘ಕಲ್ಯಾಣ’ ಇನ್ನು ಮುಂದೆ ವಿಜ್ಞಾನ ತಾಣ

ನಾಗಾವಿ, ರಾಯಚೂರು, ಯಾದಗಿರಿಯಲ್ಲಿ ವಿಜ್ಞಾನ ಕೇಂದ್ರ: ವಿಜಯನಗರದಲ್ಲಿ ಪಾರ್ಕ್‌
Last Updated 24 ನವೆಂಬರ್ 2025, 6:38 IST
Science Center: ‘ಕಲ್ಯಾಣ’ ಇನ್ನು ಮುಂದೆ ವಿಜ್ಞಾನ ತಾಣ

PSI ನೇಮಕಾತಿ ಹಗರಣದ ಆರೋಪಿ–ಜೈಲು ವಾರ್ಡರ್‌ ನಡುವೆ ಜಟಾಪಟಿ: ದೂರು–ಪ್ರತಿದೂರು

ಆರ್‌.ಡಿ.ಪಾಟೀಲ ವಿರುದ್ಧ ಮತ್ತೊಂದು ಪ್ರಕರಣ
Last Updated 23 ನವೆಂಬರ್ 2025, 15:50 IST
PSI ನೇಮಕಾತಿ ಹಗರಣದ ಆರೋಪಿ–ಜೈಲು ವಾರ್ಡರ್‌ ನಡುವೆ ಜಟಾಪಟಿ: ದೂರು–ಪ್ರತಿದೂರು
ADVERTISEMENT
ADVERTISEMENT
ADVERTISEMENT