ಬುಧವಾರ, 26 ನವೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ವಯೋವೃದ್ಧನ ಮೇಲೆ ನಾಯಿಗಳ ದಾಳಿ

ತಿಂಗಳ ಹಿಂದೆಯೇ ನಾಯಿಗಳ ಹಾವಳಿ ಬಗ್ಗೆ ಎಚ್ಚರಿಸಿದ್ದ ಮೊಹಮ್ಮದ್ ಇಮ್ರಾನ್
Last Updated 26 ನವೆಂಬರ್ 2025, 6:27 IST
ವಯೋವೃದ್ಧನ ಮೇಲೆ ನಾಯಿಗಳ ದಾಳಿ

ಸಂಘ ಪರಿವಾರದ ವಿರುದ್ಧ ಮೊಳಗಿದ ಘೋಷಣೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
Last Updated 26 ನವೆಂಬರ್ 2025, 6:26 IST
ಸಂಘ ಪರಿವಾರದ ವಿರುದ್ಧ ಮೊಳಗಿದ ಘೋಷಣೆ

ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರಂದನ

Road Mishap Kalaburagi: ಇನ್ನೊಂದು ಅರ್ಧ ಗಂಟೆ ನಡೆದಿದ್ದರೆ ಬದುಕು ಉಳಿದಿರುವ ಸಾಧ್ಯತೆ ಇದ್ದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಮೂವರು ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ಕಲಬುರಗಿಯಲ್ಲಿ ತೀವ್ರ ವೇದನೆ ಮೂಡಿಸಿದೆ.
Last Updated 26 ನವೆಂಬರ್ 2025, 6:26 IST
ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರಂದನ

ಬಸವಣ್ಣನ ಕಟ್ಟೆ ಧ್ವಂಸ: ನಿಧಿಶೋಧ ಕೃತ್ಯ ಶಂಕೆ

ಇಂದ್ರಪಾಡಹೊಳ್ಳಿ ಗ್ರಾಮದಲ್ಲಿ ನಿಧಿಗಳ್ಳರು ಜೆಸಿಬಿಯಿಂದ ನಂದಿಬಸವಣ್ಣ ಕಟ್ಟೆ ಧ್ವಂಸಗೊಳಿಸಿ ನೆಲ ಅಗೆದು ನಿಧಿ ಶೋಧಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
Last Updated 26 ನವೆಂಬರ್ 2025, 6:25 IST
ಬಸವಣ್ಣನ ಕಟ್ಟೆ ಧ್ವಂಸ: ನಿಧಿಶೋಧ ಕೃತ್ಯ ಶಂಕೆ

ಪ್ರಧಾನಿ ಕರೆದ ಸಭೆಗೆ ಹೋಗದ ಮುಖ್ಯಮಂತ್ರಿ: ಆರ್. ಅಶೋಕ ಟೀಕೆ

ರೈತರ ಸಂಕಷ್ಟ ಪರಿಹರಿಸಲು ರಾಜ್ಯ ಸರ್ಕಾರ ವಿಫಲ: ಆರ್. ಅಶೋಕ ಟೀಕೆ
Last Updated 26 ನವೆಂಬರ್ 2025, 6:21 IST
ಪ್ರಧಾನಿ ಕರೆದ ಸಭೆಗೆ ಹೋಗದ ಮುಖ್ಯಮಂತ್ರಿ: ಆರ್. ಅಶೋಕ ಟೀಕೆ

ಕಾರು ಅಪಘಾತ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ‌ಮೂವರ ಸಾವು

Car Accident: ಕಲಬುರಗಿ ಜಿಲ್ಲೆಯ ಜೇವರ್ಗಿತ ತಾಲ್ಲೂಕಿನ ಗೌನಹಳ್ಳಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ, ಮಹಾಂತೇಶ ಬೀಳಗಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
Last Updated 25 ನವೆಂಬರ್ 2025, 14:40 IST
ಕಾರು ಅಪಘಾತ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ‌ಮೂವರ ಸಾವು

ಕಾಳಗಿ| ಜಿಲ್ಲಾ ಮುಖ್ಯರಸ್ತೆ ಬಂದ್: 3 ವರ್ಷದಿಂದ ಚಿಂಚೋಳಿ – ಗೋಟೂರ ಸಂಪರ್ಕ ಕಡಿತ

District Road Block: ಗೋಟೂರ-ಚಿಂಚೋಳಿ (ಎಚ್) ನಡುವಿನ 5 ಕಿ.ಮೀ ಜಿಲ್ಲಾ ಮುಖ್ಯರಸ್ತೆ 3-4 ವರ್ಷಗಳಿಂದ ಪ್ರವಾಹ ಹಾಗೂ ಜಮೀನ್ದಾರರ ತಕರಾರುಗಳಿಂದ ಬಂದ್ ಆಗಿದ್ದು, ಪ್ರಯಾಣಿಕರು ಹಾಗೂ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 25 ನವೆಂಬರ್ 2025, 6:54 IST
ಕಾಳಗಿ| ಜಿಲ್ಲಾ ಮುಖ್ಯರಸ್ತೆ ಬಂದ್: 3 ವರ್ಷದಿಂದ ಚಿಂಚೋಳಿ – ಗೋಟೂರ ಸಂಪರ್ಕ ಕಡಿತ
ADVERTISEMENT

ಕಲಬುರಗಿ| ಕಲ್ಯಾಣ ಕರ್ನಾಟಕದಲ್ಲಿ ಬರಹಗಾರರು ಹೆಚ್ಚಾಗಲಿ: ಪ್ರೊ.ಅಮರೇಶ ನುಗಡೋಣಿ

Writer Encouragement: ನಾಟಕ ರಚನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚಬೇಕು ಎಂದು ಹಂಪಿ ಕನ್ನಡ ವಿ.ವಿ. ನಿವೃತ್ತ ಪ್ರಾಧ್ಯಾಪಕ ಪ್ರೊ. ಅಮರೇಶ ನುಗಡೋಣಿ ನಾಟಕ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
Last Updated 25 ನವೆಂಬರ್ 2025, 6:54 IST
ಕಲಬುರಗಿ| ಕಲ್ಯಾಣ ಕರ್ನಾಟಕದಲ್ಲಿ ಬರಹಗಾರರು ಹೆಚ್ಚಾಗಲಿ: ಪ್ರೊ.ಅಮರೇಶ ನುಗಡೋಣಿ

ಕಲಬುರಗಿ: ಬಾಕಿ ವೇತನಕ್ಕಾಗಿ ಗ್ರಾ.ಪಂ ನೌಕರರ ಪ್ರತಿಭಟನೆ

Panchayat Staff Protest: ಇಎಫ್‌ಎಂಎಸ್ ಪ್ರಕ್ರಿಯೆಗೆ ಮೊದಲು ಉಳಿದಿದ್ದ 25–30 ತಿಂಗಳ ಬಾಕಿ ವೇತನ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಂಚಾಯಿತಿ ನೌಕರರು ಕಲಬುರಗಿಯಲ್ಲಿ ಮೆರವಣಿಗೆ ನಡೆಸಿದರು.
Last Updated 25 ನವೆಂಬರ್ 2025, 6:54 IST
ಕಲಬುರಗಿ: ಬಾಕಿ ವೇತನಕ್ಕಾಗಿ ಗ್ರಾ.ಪಂ ನೌಕರರ ಪ್ರತಿಭಟನೆ

ಹೆಚ್ಚುತ್ತಲೇ ಸಾಗಿದೆ ವಿದ್ಯುತ್‌ ಕಳವು: 7 ತಿಂಗಳಲ್ಲಿ ಐದು ಸಾವಿರ ಪ್ರಕರಣ ಪತ್ತೆ

Power Misuse: ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಳು ತಿಂಗಳಲ್ಲಿ 181.61 ಲಕ್ಷ ಯೂನಿಟ್‌ ವಿದ್ಯುತ್‌ ಕಳವು ಪತ್ತೆಯಾಗಿದ್ದು, 5,000ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ₹19.34 ಕೋಟಿ ದಂಡ ವಸೂಲಿಸಲಾಗಿದೆ ಎಂದು ಜೆಸ್ಕಾಂ ಮಾಹಿತಿ ನೀಡಿದೆ.
Last Updated 25 ನವೆಂಬರ್ 2025, 6:54 IST
ಹೆಚ್ಚುತ್ತಲೇ ಸಾಗಿದೆ ವಿದ್ಯುತ್‌ ಕಳವು: 7 ತಿಂಗಳಲ್ಲಿ ಐದು ಸಾವಿರ ಪ್ರಕರಣ ಪತ್ತೆ
ADVERTISEMENT
ADVERTISEMENT
ADVERTISEMENT