ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ: ₹25 ಸಾವಿರ ಲಂಚ ಪಡೆಯುತ್ತಿದ್ದ ಪಿಪಿ ಲೋಕಾಯುಕ್ತ ಬಲೆಗೆ 

Lokayukta Police: ಕಲಬುರಗಿ ನಗರದ ಎರಡನೇ ಪಿಡಿಜೆ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ರಾಜಮಹೇಂದ್ರ ಜಿ. ಅವರು ಕಕ್ಷಿದಾರ ನವೀನ್ ಅನಂತಯ್ಯ ಎಂಬುವವರಿಂದ ₹ 25 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 30 ಡಿಸೆಂಬರ್ 2025, 10:01 IST
ಕಲಬುರಗಿ: ₹25 ಸಾವಿರ ಲಂಚ ಪಡೆಯುತ್ತಿದ್ದ ಪಿಪಿ ಲೋಕಾಯುಕ್ತ ಬಲೆಗೆ 

ಕೊನೆಗೂ ಸಿದ್ದನೂರು ಕಾಲುವೆಗೆ ಹರಿದ ನೀರು

12 ವರ್ಷದ ನಂತರ ಕಾಲುವೆ ನೀರು ಬಿಡುಗಡೆ: ರೈತರ ಮುಖದಲ್ಲಿ ಸಂತಸ
Last Updated 30 ಡಿಸೆಂಬರ್ 2025, 7:38 IST
ಕೊನೆಗೂ ಸಿದ್ದನೂರು ಕಾಲುವೆಗೆ ಹರಿದ ನೀರು

ಎತ್ತಿನ ಬಂಡಿಗಳಿಗೆ ಸ್ಟಿಕರ್ ಅಂಟಿಸಿ ಜಾಗೃತಿ

ಬಂಡಿಗಳಿಗೆ ಮತ್ತು ಟ್ರ್ಯಾಕ್ಟರ್ ಟ್ರಾಲಿಗಳಿಗೆ ರೇಡಿಯಂ ಕಡ್ಡಾಯ: ಸೂಚನೆ
Last Updated 30 ಡಿಸೆಂಬರ್ 2025, 7:35 IST
ಎತ್ತಿನ ಬಂಡಿಗಳಿಗೆ ಸ್ಟಿಕರ್ ಅಂಟಿಸಿ ಜಾಗೃತಿ

ಶ್ರೀಕ್ಷೇತ್ರ ರೇವಗ್ಗಿ ಗುಡ್ಡ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆ

ಅರಣಕಲ್ ಗ್ರಾ.ಪಂ ವ್ಯಾಪ್ತಿಯ ಮೂರು ಹಳ್ಳಿ - ತಾಂಡಾ ವಿಂಗಡಣೆ
Last Updated 30 ಡಿಸೆಂಬರ್ 2025, 7:30 IST
ಶ್ರೀಕ್ಷೇತ್ರ ರೇವಗ್ಗಿ ಗುಡ್ಡ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆ

ದೈಹಿಕ ಶಿಕ್ಷಣ ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯ

ಚಿಂಚೋಳಿ ಆದರ್ಶ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಹಾದೇವ ಅವರ ಅನುಚಿತ ವರ್ತನೆ ಖಂಡಿಸಿ, ಅವರನ್ನು ಸೇವೆಯಿಂದ ವಜಾ ಮಾಡಲು ಭಾರತ ಮುಕ್ತಿ ಮೋರ್ಚಾ ಆಗ್ರಹಿಸಿದೆ. ತಪ್ಪಿದಲ್ಲಿ ಪಾದಯಾತ್ರೆ ನಡೆಸುವುದಾಗಿ ಎಚ್ಚರಿಸಲಾಗಿದೆ.
Last Updated 30 ಡಿಸೆಂಬರ್ 2025, 7:23 IST
ದೈಹಿಕ ಶಿಕ್ಷಣ ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯ

ರಸಾಯನ ವಿಜ್ಞಾನದಿಂದ ಜಗತ್ತು ಸುಧಾರಣೆ; ಜಿ.ಬಿ.ಈರೇಗೌಡ

Kalaburagi News: ಕಲಬುರಗಿಯಲ್ಲಿ ನಡೆದ ರಸಾಯನ ವಿಜ್ಞಾನ ಉಪನ್ಯಾಸಕರ ವೇದಿಕೆಯ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ರಸಾಯನ ವಿಜ್ಞಾನದ ಮಹತ್ವ ಮತ್ತು ಪಿಯುಸಿ ಫಲಿತಾಂಶ ಸುಧಾರಣೆ ಕುರಿತು ಚರ್ಚಿಸಲಾಯಿತು.
Last Updated 30 ಡಿಸೆಂಬರ್ 2025, 7:21 IST
ರಸಾಯನ ವಿಜ್ಞಾನದಿಂದ ಜಗತ್ತು ಸುಧಾರಣೆ; ಜಿ.ಬಿ.ಈರೇಗೌಡ

ಹಾಪ್‌ಕಾಮ್ಸ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳ ಚುನಾವಣೆ; ಗೆದ್ದವರ ವಿವರ

ಯಾದಗಿರಿ–ಕಲಬುರಗಿ ಜಿಲ್ಲಾ ಹಾಪ್‌ಕಾಮ್ಸ್ (HOPCOMS) ಆಡಳಿತ ಮಂಡಳಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಚಿಂಚೋಳಿ ಮತ್ತು ಕಲಬುರಗಿ ಕ್ಷೇತ್ರಗಳಲ್ಲಿ ಮಲ್ಲಿಕಾರ್ಜುನ ಮತ್ತು ರಾಜಕುಮಾರ ಜಯಗಳಿಸಿದ್ದಾರೆ.
Last Updated 30 ಡಿಸೆಂಬರ್ 2025, 7:18 IST
ಹಾಪ್‌ಕಾಮ್ಸ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳ ಚುನಾವಣೆ; ಗೆದ್ದವರ ವಿವರ
ADVERTISEMENT

ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಜ 1ಕ್ಕೆ

ಡಾ.ಪಿ.ಎಸ್.ಶಂಕರ್ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜನೆ
Last Updated 30 ಡಿಸೆಂಬರ್ 2025, 7:12 IST
ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಜ 1ಕ್ಕೆ

ಅಂಚೆ ಮೂಲಕ ಕನ್ನಡ ಕಲಿಕೆ: ಅರ್ಜಿ ಆಹ್ವಾನ

CIIL Mysore Kannada Course: ಕನ್ನಡ ಬಾರದ ಸರ್ಕಾರಿ ನೌಕರರು ಮತ್ತು ಸಾರ್ವಜನಿಕರಿಗೆ ಅಂಚೆ ಮೂಲಕ ಕನ್ನಡ ಕಲಿಯಲು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಅವಕಾಶ ಕಲ್ಪಿಸಿದೆ. ಜನವರಿ 10 ಅರ್ಜಿ ಸಲ್ಲಿಸಲು ಕೊನೆಯ ದಿನ.
Last Updated 30 ಡಿಸೆಂಬರ್ 2025, 7:08 IST
ಅಂಚೆ ಮೂಲಕ ಕನ್ನಡ ಕಲಿಕೆ: ಅರ್ಜಿ ಆಹ್ವಾನ

ಎಸ್ಟಿಗೆ ಸೇರ್ಪಡೆ: ಕೋಲಿ, ಕಬ್ಬಲಿಗರ ಸಮುದಾಯದ ‘ಶಕ್ತಿ’ ಅನಾವರಣ

ಕಲಬುರಗಿಯಲ್ಲಿ ಪ್ರತಿಭಟನೆ: ಸಮುದಾಯದ ಸಾವಿರಾರು ಮಂದಿ ಭಾಗಿ
Last Updated 29 ಡಿಸೆಂಬರ್ 2025, 19:12 IST
ಎಸ್ಟಿಗೆ ಸೇರ್ಪಡೆ: ಕೋಲಿ, ಕಬ್ಬಲಿಗರ ಸಮುದಾಯದ ‘ಶಕ್ತಿ’ ಅನಾವರಣ
ADVERTISEMENT
ADVERTISEMENT
ADVERTISEMENT