ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಬಿ.ಇಡಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಕ್ರಮದ ತನಿಖೆ ಪ್ರಗತಿ: MC ಸುಧಾಕರ್

ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಇಡಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಕ್ರಮದ ಆರೋಪ ಕೇಳಿ ಬಂದಿದ್ದು, ತನಿಖೆ ಪ್ರಗತಿಯಲ್ಲಿ ಇದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:07 IST
ಬಿ.ಇಡಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಕ್ರಮದ ತನಿಖೆ ಪ್ರಗತಿ: MC ಸುಧಾಕರ್

ಕಲಬುರಗಿ: ದಿನಗೂಲಿ ನಿವೃತ್ತ ನೌಕರರ ರ್‍ಯಾಲಿ ಡಿಸೆಂಬರ್ 10ರಂದು

ಕಲಬುರಗಿ: ‘ನಿವೃತ್ತ ದಿನಗೂಲಿ ನೌಕರರಿಗಾಗಿ ಪಿಂಚಣಿ ಮತ್ತು ಬೇಡಿಕೆಗಳನ್ನು ಈಡೇರಿಸಲು 10ರಂದು ರ್‍ಯಾಲಿ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ಅಧ್ಯಕ್ಷ ಪ್ರಭು ಆರ್.ವಾಲಿ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:06 IST
ಕಲಬುರಗಿ: ದಿನಗೂಲಿ ನಿವೃತ್ತ ನೌಕರರ ರ್‍ಯಾಲಿ ಡಿಸೆಂಬರ್ 10ರಂದು

ಸತ್ಯ ಹೇಳುವುದು ದ್ವೇಷ ಭಾಷಣ ಹೇಗಾಗುತ್ತದೆ: ಆಂದೋಲಾದ ಸಿದ್ದಲಿಂಗ ಸ್ವಾಮೀಜಿ

‘ರಾಜ್ಯ ಸರ್ಕಾರ ಹಿಂದೂ ಸಮಾಜದ ನಾಯಕರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಕಾಯ್ದೆ ಜಾರಿಗೆ ಮುಂದಾಗಿದೆ’ ಎಂದು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದರು.
Last Updated 9 ಡಿಸೆಂಬರ್ 2025, 6:03 IST
ಸತ್ಯ ಹೇಳುವುದು ದ್ವೇಷ ಭಾಷಣ ಹೇಗಾಗುತ್ತದೆ: ಆಂದೋಲಾದ ಸಿದ್ದಲಿಂಗ ಸ್ವಾಮೀಜಿ

ಕಲಬುರಗಿ | ಹೆಸರು, ಉದ್ದು, ಸೂರ್ಯಕಾಂತಿ ಖರೀದಿಗೆ ಮತ್ತೆ ಅವಕಾಶ: ಜಿಲ್ಲಾಧಿಕಾರಿ

Kalaburgi update: "ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಗಾಗಿ ಹೆಸರು, ಉದ್ದಿನ ಕಾಳು, ಸೂರ್ಯಕಾಂತಿ ಮತ್ತು ಸೋಯಾಬಿನ್ ಖರೀದಿಗೆ ಮತ್ತೆ ಅವಕಾಶ ನೀಡಲಾಗಿದೆ," ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:03 IST
ಕಲಬುರಗಿ | ಹೆಸರು, ಉದ್ದು, ಸೂರ್ಯಕಾಂತಿ ಖರೀದಿಗೆ ಮತ್ತೆ ಅವಕಾಶ: ಜಿಲ್ಲಾಧಿಕಾರಿ

ಕಲಬುರಗಿ: ಸುಟ್ಟ ‌ಟಿ.ಸಿ. ಬದಲಿಸಲು‌ ಜೆಸ್ಕಾಂ ಕಚೇರಿ ಎದುರು ರೈತರ‌ ಪ್ರತಿಭಟನೆ

Farmers Demand Action: ಕಲಬುರಗಿಯಲ್ಲಿ ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ವಿದ್ಯುತ್ ಪೂರೈಕೆ ಸಮಸ್ಯೆ, ಸುಟ್ಟ ಟಿಸಿಗಳ ಬದಲಾವಣೆ, ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ನಿರ್ಧಾರವನ್ನು ಹಿಂಪಡೆಯಲು ಆಗ್ರಹಿಸಿದರು.
Last Updated 8 ಡಿಸೆಂಬರ್ 2025, 8:17 IST
ಕಲಬುರಗಿ: ಸುಟ್ಟ ‌ಟಿ.ಸಿ. ಬದಲಿಸಲು‌ ಜೆಸ್ಕಾಂ ಕಚೇರಿ ಎದುರು ರೈತರ‌ ಪ್ರತಿಭಟನೆ

ಸೀಗಿ-ಸಂಸ್ಕೃತಿ ಪ್ರಶಸ್ತಿಗೆ ಶೇರಿ, ಚೆಕ್ಕಿ ಆಯ್ಕೆ

Literary Award:ಸಂಸ್ಕೃತಿ ಪ್ರಕಾಶನ ಕೊಡಮಾಡುವ ‘ಸಂಸ್ಕೃತಿ ಸಮ್ಮಾನ್‌’ ಪ್ರಶಸ್ತಿಗೆ ಸೇಡಂನ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಲೇಖಕಿ ಶೋಭಾದೇವಿ ಚೆಕ್ಕಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಕಾರ್ಯದರ್ಶಿ ಆದಿತ್ಯ ಜೋಶಿ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 6:13 IST
ಸೀಗಿ-ಸಂಸ್ಕೃತಿ ಪ್ರಶಸ್ತಿಗೆ ಶೇರಿ, ಚೆಕ್ಕಿ ಆಯ್ಕೆ

ಕೃಷಿ ಸಿಂಚಾಯಿ ಯೋಜನೆ ಪ್ರಯೋಜನ ಪಡೆಯಿರಿ: ಶಾಸಕ ಎಂ.ವೈ. ಪಾಟೀಲ

Water Conservation Scheme:ಹೆಚ್ಚಿನ ಇಳುವರಿ ಪಡೆಯುವ ಕೃಷಿ ವಿಧಾನಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಯೇ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ. ಕೃಷಿಯಲ್ಲಿ ನಾವು ಪ್ರಗತಿ ಹೊಂದಿದರೆ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು
Last Updated 8 ಡಿಸೆಂಬರ್ 2025, 6:12 IST
ಕೃಷಿ ಸಿಂಚಾಯಿ ಯೋಜನೆ ಪ್ರಯೋಜನ ಪಡೆಯಿರಿ: ಶಾಸಕ ಎಂ.ವೈ. ಪಾಟೀಲ
ADVERTISEMENT

ಅಂಬೇಡ್ಕರ್ ಮರೆತ ಭಾರತಕ್ಕೆ ಭವಿಷ್ಯವಿಲ್ಲ: ಮನೋವಿಜ್ಞಾನಿ ಡಾ.ದಿಲೀಪಕುಮಾರ

ಡಾ.ಬಿ.ಆರ್‌.ಅಂಬೇಡ್ಕರ 69ನೇ ಮಹಾಪರಿನಿಬ್ಬಾಣ ನಿಮಿತ್ತ ರಕ್ತದಾನ ಶಿಬಿರ
Last Updated 8 ಡಿಸೆಂಬರ್ 2025, 6:10 IST
ಅಂಬೇಡ್ಕರ್ ಮರೆತ ಭಾರತಕ್ಕೆ ಭವಿಷ್ಯವಿಲ್ಲ: ಮನೋವಿಜ್ಞಾನಿ ಡಾ.ದಿಲೀಪಕುಮಾರ

ಕಲಬುರಗಿ: ಮೈಲಾರಲಿಂಗೇಶ್ವರ ಜಲಾಭಿಷೇಕ ಉತ್ಸವ ಸಂಭ್ರಮ

ಅಪಾರ ಭಕ್ತರ ಮಧ್ಯೆ ಸರಪಳಿ ಹರಿದ ಮಲ್ಲಿಕಾರ್ಜುನ ಪೂಜಾರಿ
Last Updated 8 ಡಿಸೆಂಬರ್ 2025, 6:08 IST
ಕಲಬುರಗಿ: ಮೈಲಾರಲಿಂಗೇಶ್ವರ ಜಲಾಭಿಷೇಕ ಉತ್ಸವ ಸಂಭ್ರಮ

ಮರಳು ಅಕ್ರಮ ಗಣಿಗಾರಿಕೆಗೆ ಸಚಿವರಿಂದಲೇ ಪ್ರೋತ್ಸಾಹ: ಅಂಬಾರಾಯ ಅಷ್ಠಗಿ

ಸಚಿವ ಸಂಪುಟದಿಂದ ಪ್ರಿಯಾಂಕ್‌ ಖರ್ಗೆ ವಜಾಕ್ಕೆ ಬಿಜೆಪಿ ಮುಖಂಡರ ಆಗ್ರಹ
Last Updated 8 ಡಿಸೆಂಬರ್ 2025, 6:05 IST
ಮರಳು ಅಕ್ರಮ ಗಣಿಗಾರಿಕೆಗೆ ಸಚಿವರಿಂದಲೇ ಪ್ರೋತ್ಸಾಹ: ಅಂಬಾರಾಯ ಅಷ್ಠಗಿ
ADVERTISEMENT
ADVERTISEMENT
ADVERTISEMENT