ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಚಂದಾಪುರದಲ್ಲಿ‌ ಅಯ್ಯಪ್ಪ ಸ್ವಾಮಿಯ ಮಹಾಪಡಿ ಪೂಜೆ ಸಡಗರ

Devotional Ayyappa Event: ಚಿಂಚೋಳಿ (ಕಲಬುರಗಿ ಜಿಲ್ಲೆ): ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದ ನವ ನಗರದಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜಾ ಕಾರ್ಯಕ್ರಮ ಸೋಮವಾರ ಯಶಸ್ವಿಯಾಗಿ ಜರುಗಿತು. ಗಣಪತಿ ಹವನ, ಗೋಪೂಜೆ, ಗಂಗೆ ಪೂಜೆ
Last Updated 22 ಡಿಸೆಂಬರ್ 2025, 10:38 IST
ಚಂದಾಪುರದಲ್ಲಿ‌ ಅಯ್ಯಪ್ಪ ಸ್ವಾಮಿಯ ಮಹಾಪಡಿ ಪೂಜೆ ಸಡಗರ

ನರಸಿಂಹ ಸರಸ್ವತಿ ಮಹಾರಾಜರ ಜನ್ಮೋತ್ಸವ: ದೇವಲ ಗಾಣಗಾಪುರದಲ್ಲಿ ಮನೆ ಮಾಡಿದ ಸಂಭ್ರಮ

Datta Temple Festivity: ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಸಹಸ್ರಾರು ಭಕ್ತರ ಮಧ್ಯೆ ದತ್ತ ದೇವಸ್ಥಾನದಲ್ಲಿ ಸೋಮವಾರ ದತ್ತಾತ್ರೇಯ ಅವತಾರಿ ಪುರುಷರಾದ ನರಸಿಂಹ ಸರಸ್ವತಿ ಮಹಾರಾಜರ ಜನ್ಮೋತ್ಸವ ಹಾಗೂ
Last Updated 22 ಡಿಸೆಂಬರ್ 2025, 10:30 IST
ನರಸಿಂಹ ಸರಸ್ವತಿ ಮಹಾರಾಜರ ಜನ್ಮೋತ್ಸವ: ದೇವಲ ಗಾಣಗಾಪುರದಲ್ಲಿ ಮನೆ ಮಾಡಿದ ಸಂಭ್ರಮ

ಕಲಬುರಗಿ: ‘ಹಾರ್ವೆಸ್ಟ್ ಆಫ್ ಸ್ಟಿಲ್‌ನೆಸ್’ ಕವನ ಸಂಕಲನ ಬಿಡುಗಡೆ

ಕಲಬುರಗಿಯಲ್ಲಿ ವೀರಶೆಟ್ಟಿ ಅವರ 'ಹಾರ್ವೆಸ್ಟ್ ಆಫ್ ಸ್ಟಿಲ್‌ನೆಸ್' ಕವನ ಸಂಕಲನವನ್ನು ಬಸವರಾಜ ಪಾಟೀಲ ಸೇಡಂ ಬಿಡುಗಡೆ ಮಾಡಿ, ಕವನಗಳ ಸತ್ವ ಮತ್ತು ನಿಸರ್ಗಪ್ರೇಮವನ್ನು ಶ್ಲಾಘಿಸಿದರು.
Last Updated 22 ಡಿಸೆಂಬರ್ 2025, 7:03 IST
ಕಲಬುರಗಿ:  ‘ಹಾರ್ವೆಸ್ಟ್ ಆಫ್ ಸ್ಟಿಲ್‌ನೆಸ್’ ಕವನ ಸಂಕಲನ ಬಿಡುಗಡೆ

ಕಲಬುರಗಿ | ವಚನ–ತತ್ವಪದಗಳ ಆಶಯ ಒಂದೇ: ಸಂಗನಗೌಡ ಹಿರೇಗೌಡ

ಕಲಬುರಗಿಯ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಸಂಗನಗೌಡ ಹಿರೇಗೌಡ ಅವರು, ವಚನ ಸಾಹಿತ್ಯ ಮತ್ತು ತತ್ವಪದಗಳ ಗಂಭೀರ ತತ್ತ್ವಗಳನ್ನು ಒತ್ತಿಹೇಳಿ, ಇವೆರಡೂ ಒಂದೇ ಉದ್ದೇಶ ಹೊಂದಿವೆ ಎಂದು ವಿವರಿಸಿದರು.
Last Updated 22 ಡಿಸೆಂಬರ್ 2025, 7:01 IST
ಕಲಬುರಗಿ | ವಚನ–ತತ್ವಪದಗಳ ಆಶಯ ಒಂದೇ: ಸಂಗನಗೌಡ ಹಿರೇಗೌಡ

ಬರೀ ಮಾತನಾಡುವುದೇ ಸಚಿವ ಪ್ರಿಯಾಂಕ್‌ ಸಾಧನೆ: ಸುಧಾ ಹಾಲಕೈ

ಕಲಬುರಗಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರೆ ಸುಧಾ ಹಾಲಕೈ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದ್ದು, ಅವರ ಮಾತುಗಳನ್ನು ಸಾಧನೆ ಎನ್ನುತ್ತಾರೆ ಎಂದು ಕಟು ಟೀಕೆ ಮಾಡಿದ್ದಾರೆ.
Last Updated 22 ಡಿಸೆಂಬರ್ 2025, 7:01 IST
ಬರೀ ಮಾತನಾಡುವುದೇ ಸಚಿವ ಪ್ರಿಯಾಂಕ್‌ ಸಾಧನೆ: ಸುಧಾ ಹಾಲಕೈ

ಏಳು ತಿಂಗಳಾದರೂ ಶಾಲಾ ಮಕ್ಕಳಿಗಿಲ್ಲ ಶೂ ಭಾಗ್ಯ!

ಕಮಲಾಪುರ ತಾಲ್ಲೂಕಿನಲ್ಲಿ 7 ತಿಂಗಳು ಕಳೆದರೂ 39 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ಆಗಿಲ್ಲ. ಶಿಕ್ಷಣ ಇಲಾಖೆಯ ಎಡವಟ್ಟು, ಅನುದಾನ ಜಮೆ ಪ್ರಕ್ರಿಯೆಯಲ್ಲಿ ತೊಂದರೆ ಕಾರಣ.
Last Updated 22 ಡಿಸೆಂಬರ್ 2025, 6:56 IST
ಏಳು ತಿಂಗಳಾದರೂ ಶಾಲಾ ಮಕ್ಕಳಿಗಿಲ್ಲ ಶೂ ಭಾಗ್ಯ!

ಕಲಬುರಗಿ | ಪೋಲಿಯೊದಿಂದ ಮಕ್ಕಳ ಭವಿಷ್ಯ ಉಜ್ವಲಗೊಳಿಸಿ: ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿಯಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ. ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿ ಭವಿಷ್ಯವನ್ನು ಸುರಕ್ಷಿತಗೊಳಿಸೋಣ. ಜಿಲ್ಲೆಯಲ್ಲಿ 3.5 ಲಕ್ಷ ಮಕ್ಕಳಿಗೆ ಲಸಿಕೆ ಗುರಿ.
Last Updated 22 ಡಿಸೆಂಬರ್ 2025, 6:53 IST
ಕಲಬುರಗಿ | ಪೋಲಿಯೊದಿಂದ ಮಕ್ಕಳ ಭವಿಷ್ಯ ಉಜ್ವಲಗೊಳಿಸಿ:  ಶಾಸಕ ಅಲ್ಲಮಪ್ರಭು ಪಾಟೀಲ
ADVERTISEMENT

ಕಲಬುರಗಿ: ಅನರ್ಹರ 10,761 ಬಿಪಿಎಲ್ ಪಡಿತರ ಚೀಟಿ ಎಪಿಎಲ್‌ಗೆ

ಕಲಬುರಗಿಯಲ್ಲಿ 10,761 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಗುರುತಿಸಿ ಎಪಿಎಲ್‌ಗೆ ವರ್ಗಾಯಿಸಲಾಗಿದೆ. ಆದಾಯ ಮಿತಿ ಮೀರಿದವರು, ಜಮೀನು, ಕಾರು ಹೊಂದಿರುವವರ ಪಡಿತರ ಕಾರ್ಡ್‌ ರದ್ದು. ಇನ್ನೂ 10 ಸಾವಿರ ಕಾರ್ಡ್‌ಗಳನ್ನು ರದ್ದು ಮಾಡಲು ಸಾಧ್ಯತೆ.
Last Updated 22 ಡಿಸೆಂಬರ್ 2025, 6:52 IST
ಕಲಬುರಗಿ: ಅನರ್ಹರ 10,761 ಬಿಪಿಎಲ್ ಪಡಿತರ ಚೀಟಿ ಎಪಿಎಲ್‌ಗೆ

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಯುವಜನೋತ್ಸವ ರಂಗು

ಗುಲಬರ್ಗಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಯುವಜನೋತ್ಸವದ ಎರಡನೇ ದಿನ ಗಾಯನ, ನೃತ್ಯ, ನಾಟಕ ಹಾಗೂ ವಾದ್ಯ ವಾದನ ಸ್ಪರ್ಧೆಗಳಿಂದ ಕಂಗೊಳಿಸಿತು. 'ದಲಿತ ಭಾರತ' ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
Last Updated 22 ಡಿಸೆಂಬರ್ 2025, 6:47 IST
 ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಯುವಜನೋತ್ಸವ ರಂಗು

ಜೇವರ್ಗಿ: ಸಾಮೂಹಿಕ ಆಸ್ತಿಗಳ ಅಂತರರಾಷ್ಟ್ರೀಯ ಸಮ್ಮೇಳನ

ಜೇವರ್ಗಿಯಲ್ಲಿ ಫೌಂಡೇಶನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ನೇತೃತ್ವದಲ್ಲಿ ಜೂಮ್ ಹಾಗೂ ಯುಟ್ಯೂಬ್ ಮೂಲಕ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪರಿಸರ ಸಂರಕ್ಷಣೆ, ಗ್ರಾಮಾಭಿವೃದ್ಧಿ, ಮತ್ತು ಮಹಿಳಾ ಪಂಗಡದ ಪಾತ್ರದ ಕುರಿತು ಚರ್ಚೆ ನಡೆಯಿತು.
Last Updated 22 ಡಿಸೆಂಬರ್ 2025, 6:45 IST
ಜೇವರ್ಗಿ: ಸಾಮೂಹಿಕ ಆಸ್ತಿಗಳ ಅಂತರರಾಷ್ಟ್ರೀಯ ಸಮ್ಮೇಳನ
ADVERTISEMENT
ADVERTISEMENT
ADVERTISEMENT