ಬುಧವಾರ, 28 ಜನವರಿ 2026
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ವಿಳಂಬ: ಸ್ಥಗಿತಗೊಂಡ ಹ್ಯಾಂಡ್‌ಬಾಲ್‌ ಅಂಗಣದ ಕಾಮಗಾರಿ

ಕೆಆರ್‌ಐಡಿಎಲ್‌ನಿಂದ ಪಿಡಬ್ಲ್ಯುಡಿಗೆ ಕಾಮಗಾರಿ ವರ್ಗಾವಣೆ
Last Updated 28 ಜನವರಿ 2026, 7:03 IST
ವಿಳಂಬ: ಸ್ಥಗಿತಗೊಂಡ ಹ್ಯಾಂಡ್‌ಬಾಲ್‌ ಅಂಗಣದ ಕಾಮಗಾರಿ

ಕಲಬುರಗಿ: ಹೆಲ್ಮೆಟ್‌ ಜಾಗೃತಿಗಾಗಿ ಬೈಕ್‌ ರ್‍ಯಾಲಿ

Helmet Awareness: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ಸ್ವತಃ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಮಾದರಿಯಾಗಬೇಕು ಎಂದು ನಗರ ಪೊಲೀಸ್ ಕಮಿಷನರ್‌ ಶರಣಪ್ಪ ಎಸ್.ಡಿ. ಹೇಳಿದರು. ಬೈಕ್‌ ರ‍್ಯಾಲಿಗೆ ಅವರು ಚಾಲನೆ ನೀಡಿದರು.
Last Updated 28 ಜನವರಿ 2026, 7:03 IST
ಕಲಬುರಗಿ: ಹೆಲ್ಮೆಟ್‌ ಜಾಗೃತಿಗಾಗಿ ಬೈಕ್‌ ರ್‍ಯಾಲಿ

ಕಲಬುರಗಿ: ವೀರಶೈವ ಶಿವಾಚಾರ್ಯ ಸಂಸ್ಥೆಗೆ ಹೊನ್ನಕಿರಣಗಿ ಚಂದ್ರಗುಂಡ ಶ್ರೀ ಆಯ್ಕೆ

Shivacharya Sanstha: ಕಲಬುರಗಿ: ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೊನ್ನಕಿರಣಗಿ ಶ್ರೀಮಠದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
Last Updated 28 ಜನವರಿ 2026, 7:02 IST
ಕಲಬುರಗಿ: ವೀರಶೈವ ಶಿವಾಚಾರ್ಯ ಸಂಸ್ಥೆಗೆ ಹೊನ್ನಕಿರಣಗಿ ಚಂದ್ರಗುಂಡ ಶ್ರೀ ಆಯ್ಕೆ

ಕಲಬುರಗಿ: ಹಣ ದುರ್ಬಳಕೆ; ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಶಿಕ್ಷಕ ಅಮಾನತು

Fund Misuse: ತಾಲ್ಲೂಕಿನ ಸಾವಳಗಿ (ಬಿ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ನವನಾಥ ಶಿಂದೆ ಅವರನ್ನು ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಅಮಾನತುಗೊಳಿಸಿ ಕಲಬುರಗಿ ದಕ್ಷಿಣ ಬಿಇಒ ವಿಜಯಕುಮಾರ ಜಮಖಂಡಿ ಆದೇಶಿಸಿದ್ದಾರೆ.
Last Updated 28 ಜನವರಿ 2026, 7:02 IST
ಕಲಬುರಗಿ: ಹಣ ದುರ್ಬಳಕೆ; ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಶಿಕ್ಷಕ ಅಮಾನತು

ಕಾಳಗಿ: ಪರೀಕ್ಷಾ ಕೇಂದ್ರಕ್ಕೆ ಹೆಚ್ಚುವರಿ ಆಯುಕ್ತ ಭೇಟಿ, ಪರಿಶೀಲನೆ

ಮಿಷನ್ 40+ ಅನುಷ್ಠಾನಕ್ಕೆ ಸೂಚನೆ
Last Updated 28 ಜನವರಿ 2026, 7:02 IST
ಕಾಳಗಿ: ಪರೀಕ್ಷಾ ಕೇಂದ್ರಕ್ಕೆ ಹೆಚ್ಚುವರಿ ಆಯುಕ್ತ ಭೇಟಿ, ಪರಿಶೀಲನೆ

ಕಲಬುರಗಿ: ಲೀಡ್ ಬ್ಯಾಂಕ್ ಕಚೇರಿ ಎದುರು ಧರಣಿ ಜ.28ರಂದು

Lead Bank Protest: ಚಿಂಚೋಳಿ ತಾಲ್ಲೂಕಿನ ಎಸ್‍ಬಿಐ ಶಾಖೆಯಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು, ವಿದ್ಯಾರ್ಥಿಗಳಿಗೆ ಸರಳವಾಗಿ ಬ್ಯಾಂಕ್ ಸಾಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಜ.28ರಂದು ಕಲಬುರಗಿಯ ಲೀಡ್‌ ಬ್ಯಾಂಕ್‌ ಕಚೇರಿ ಎದುರು ಧರಣಿ ನಡೆಸಲಾಗುವುದು.
Last Updated 28 ಜನವರಿ 2026, 7:02 IST
ಕಲಬುರಗಿ: ಲೀಡ್ ಬ್ಯಾಂಕ್ ಕಚೇರಿ ಎದುರು ಧರಣಿ ಜ.28ರಂದು

ಚಿತ್ತಾಪುರ | ಬೆಳೆ ನಾಶ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು

ದೂಳು ಹರಡಿ ಹಾಳಾಗುತ್ತಿರುವ 200 ಎಕರೆ ಪ್ರದೇಶದ ಬೆಳೆಗಳಿಗೆ ತಲಾ ₹25 ಪರಿಹಾರಕ್ಕೆ ಆಗ್ರಹ
Last Updated 27 ಜನವರಿ 2026, 15:52 IST
ಚಿತ್ತಾಪುರ | ಬೆಳೆ ನಾಶ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು
ADVERTISEMENT

ಚಿಂಚೋಳಿ | ಎರಡು ಮದ್ಯದಂಗಡಿಗಳಲ್ಲಿ ₹ 2.11 ಲಕ್ಷ ಕಳವು

Liquor Store Robbery: ಚಿಂಚೋಳಿ: ಪಟ್ಟಣದಲ್ಲಿ ಎರಡು ಮದ್ಯದಂಗಡಿಗಳ ಕೀಲಿ ಮುರಿದ ಕಳ್ಳರು ₹ 2.11 ಲಕ್ಷದಷ್ಟು ನಗದು ಕದ್ದು ಪರಾರಿಯಾಗಿದ್ದಾರೆ. ಬಸ್ ನಿಲ್ದಾಣದ ಪಕ್ಕದಲ್ಲಿರುವ ಅಂಗಡಿಯೊಂದರಲ್ಲಿ ಶಟರ್ ಎತ್ತಿ ಒಳಗೆ ನುಗ್ಗಿದ್ದರು.
Last Updated 27 ಜನವರಿ 2026, 7:49 IST
ಚಿಂಚೋಳಿ | ಎರಡು ಮದ್ಯದಂಗಡಿಗಳಲ್ಲಿ ₹ 2.11 ಲಕ್ಷ ಕಳವು

ವಾಡಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

Public Events India: ವಾಡಿ: ಪಟ್ಟಣದ ಪುರಸಭೆ, ಪೊಲೀಸ್ ಠಾಣೆ ಸಹಿತ ವಿವಿಧೆಡೆ 77ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
Last Updated 27 ಜನವರಿ 2026, 7:48 IST
ವಾಡಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಕನಸು ತೆರೆದಿಟ್ಟ ಪ್ರಿಯಾಂಕ್

ಪೊಲೀಸ್ ಪರೇಡ್ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ
Last Updated 27 ಜನವರಿ 2026, 7:48 IST
ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಕನಸು ತೆರೆದಿಟ್ಟ ಪ್ರಿಯಾಂಕ್
ADVERTISEMENT
ADVERTISEMENT
ADVERTISEMENT