ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ವಾಡಿಯಲ್ಲಿ ಶಿವಾಜಿ ಜಯಂತಿಯ ಮೈಕ್ ಶಬ್ದಕ್ಕೆ ತಕರಾರು: ಗುಂಪು ಘರ್ಷಣೆ

Communal Tension: ಶಿವಾಜಿ ಜಯಂತಿಯಂದು ಮೈಕ್ ಶಬ್ದಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಎರಡು ಕೋಮುಗಳ ಮಧ್ಯೆ ನಡೆದ ಘರ್ಷಣೆಯಿಂದ ರಾವೂರು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಲ್ಲು ತೂರಾಟ ನಡೆದು 5ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.
Last Updated 21 ಫೆಬ್ರುವರಿ 2026, 15:42 IST
ವಾಡಿಯಲ್ಲಿ ಶಿವಾಜಿ ಜಯಂತಿಯ ಮೈಕ್ ಶಬ್ದಕ್ಕೆ ತಕರಾರು: ಗುಂಪು ಘರ್ಷಣೆ

ಮೃತ ರೈತರ ಹೆಸರಿನಲ್ಲಿ ಹಣ ಲೂಟಿ: ಬಸವರಾಜ ಕೋರಳ್ಳಿ ಆರೋಪ

Cooperative Bank Scam: ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ಮೃತ ರೈತರ ಹೆಸರಿನಲ್ಲಿ ಸಾಲ ಮಂಜೂರು ಮಾಡಿದ್ದು, ಹಣ ದುರ್ಬಳಕೆ ನಡೆದಿದೆ ಎಂದು ಬಸವರಾಜ ಕೋರಳ್ಳಿ ಆರೋಪಿಸಿದ್ದಾರೆ.
Last Updated 21 ಫೆಬ್ರುವರಿ 2026, 5:17 IST
ಮೃತ ರೈತರ ಹೆಸರಿನಲ್ಲಿ ಹಣ ಲೂಟಿ: ಬಸವರಾಜ ಕೋರಳ್ಳಿ ಆರೋಪ

ಕಾಳಗಿ: ಅತಿಥಿ ಶಿಕ್ಷಕಿಯಿಂದ ಹಸಿರು ಕೊಡುಗೆ

ಕಾಳಗಿ ಕರಿಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
Last Updated 21 ಫೆಬ್ರುವರಿ 2026, 5:17 IST
ಕಾಳಗಿ: ಅತಿಥಿ ಶಿಕ್ಷಕಿಯಿಂದ ಹಸಿರು ಕೊಡುಗೆ

ವಾಡಿ ರೈಲು ನಿಲ್ದಾಣಕ್ಕೆ ಸೌಕರ್ಯಕ್ಕೆ ಜನಧ್ವನಿ ಜಾಗೃತಿ ಸಮಿತಿ ಒತ್ತಾಯ

Public Demand: ವಾಡಿ ರೈಲು ನಿಲ್ದಾಣಕ್ಕೆ 5ನೇ ಪ್ಲಾಟ್‌ಫಾರ್ಮ್, ಲಿಫ್ಟ್/ಎಸ್ಕಲೇಟರ್ ಹಾಗೂ ಸುಧಾರಿತ ಪ್ರಯಾಣಿಕ ಸೌಲಭ್ಯ ಒದಗಿಸಲು ಜನಧ್ವನಿ ಜಾಗೃತಿ ಸಮಿತಿ ಒತ್ತಾಯಿಸಿದೆ.
Last Updated 21 ಫೆಬ್ರುವರಿ 2026, 5:17 IST
ವಾಡಿ ರೈಲು ನಿಲ್ದಾಣಕ್ಕೆ ಸೌಕರ್ಯಕ್ಕೆ ಜನಧ್ವನಿ ಜಾಗೃತಿ ಸಮಿತಿ  ಒತ್ತಾಯ

ಚಿಂಚೋಳಿ: ರೈತರೊಂದಿಗೆ ನಿಶಾಂತ ಗುಪ್ತಾ ಸಂವಾದ

Agriculture CSR: ಚಿಂಚೋಳಿ ತಾಲ್ಲೂಕಿನ ರೈತರೊಂದಿಗೆ ವಾಲ್‌ಮಾರ್ಟ್ ಫೌಂಡೇಶನ್ CSR ಮುಖ್ಯಸ್ಥ ನಿಶಾಂತ ಗುಪ್ತ ಸಂವಾದ ನಡೆಸಿ, ರೈತ ಸಬಲೀಕರಣ ಮತ್ತು ಬೆಳೆ ಅಭಿವೃದ್ಧಿ ಚರ್ಚೆ ಮಾಡಿದರು.
Last Updated 21 ಫೆಬ್ರುವರಿ 2026, 5:13 IST
ಚಿಂಚೋಳಿ: ರೈತರೊಂದಿಗೆ ನಿಶಾಂತ ಗುಪ್ತಾ ಸಂವಾದ

ಸಮಯಕ್ಕೆ ಬಾರದ ಬಸ್: ವಿದ್ಯಾರ್ಥಿಗಳ ಪರದಾಟ

ಕೆಲವೇ ದಿನಗಳಲ್ಲಿ ಮುಖ್ಯ ಪರೀಕ್ಷೆ: ಬಸ್‌ ವ್ಯವಸ್ಥೆಗೆ ವಿದ್ಯಾರ್ಥಿಗಳು, ಪೋಷಕರ ಆಗ್ರಹ
Last Updated 21 ಫೆಬ್ರುವರಿ 2026, 5:11 IST
ಸಮಯಕ್ಕೆ ಬಾರದ ಬಸ್: ವಿದ್ಯಾರ್ಥಿಗಳ ಪರದಾಟ

ಸೇಡಂ: ‘ಕಾಲಚಕ್ರ’ ಕ್ಕೆ ಕಂಬನಿ ಮಿಡಿದ ಪ್ರೇಕ್ಷಕರು

ಸೇಡಂ: ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತ
Last Updated 21 ಫೆಬ್ರುವರಿ 2026, 5:08 IST
ಸೇಡಂ: ‘ಕಾಲಚಕ್ರ’ ಕ್ಕೆ ಕಂಬನಿ ಮಿಡಿದ ಪ್ರೇಕ್ಷಕರು
ADVERTISEMENT

ಕಲಬುರಗಿಯಲ್ಲಿ ಇಂದಿನಿಂದ ನಾಟಕಗಳ ಸುಗ್ಗಿ

ಜಿಲ್ಲಾಡಳಿತ, ರಂಗಶಂಕರ ಸಹಯೋಗದಲ್ಲಿ ನಿತ್ಯ ರಾಷ್ಟ್ರಮಟ್ಟದ ಅತ್ಯುತ್ತಮ ನಾಟಕಗಳ ಪ್ರದರ್ಶನ
Last Updated 21 ಫೆಬ್ರುವರಿ 2026, 4:59 IST
ಕಲಬುರಗಿಯಲ್ಲಿ ಇಂದಿನಿಂದ ನಾಟಕಗಳ ಸುಗ್ಗಿ

ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಶಕ್ತಿ ಯೋಜನೆ ದುರ್ಬಲಗೊಳಿಸುವ ಹುನ್ನಾರ: ಡಾ. ಸೀಮಾ

Women’s Rights: ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಪರಿಚಯಿಸುವ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಅಡಚಣೆ ಉಂಟಾಗುವುದಾಗಿ ಡಾ. ಸೀಮಾ ಟೀಕೆ ಮಾಡಿದ್ದಾರೆ.
Last Updated 21 ಫೆಬ್ರುವರಿ 2026, 4:56 IST
ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ ಶಕ್ತಿ ಯೋಜನೆ ದುರ್ಬಲಗೊಳಿಸುವ ಹುನ್ನಾರ: ಡಾ. ಸೀಮಾ

ಸಮ್ಮೇಳನಗಳಿಂದ ಸಂಶೋಧನಾ ಕೌಶಲ ಸುಧಾರಣೆ: ಬಸವರಾಜ ದೇಶಮುಖ

‘ಸಮಗ್ರ ಬುದ್ಧಿಮತ್ತೆ ಮತ್ತು ಸಂವಹನ ವ್ಯವಸ್ಥೆಗಳು’ ಕುರಿತ 3ನೇ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
Last Updated 21 ಫೆಬ್ರುವರಿ 2026, 4:54 IST
ಸಮ್ಮೇಳನಗಳಿಂದ ಸಂಶೋಧನಾ ಕೌಶಲ ಸುಧಾರಣೆ: ಬಸವರಾಜ ದೇಶಮುಖ
ADVERTISEMENT
ADVERTISEMENT
ADVERTISEMENT