ಚಿಂಚೋಳಿ | ಅಕಸ್ಮಿಕ ಬೆಂಕಿಗೆ ಅರಣ್ಯ, ಕಾಡು ಆಹುತಿ
ಚಿಂಚೋಳಿ ತಾಲ್ಲೂಕಿನ ಭೂಂಯಾರ್ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಅಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ರೈತರು ಕೃಷಿ ತ್ಯಾಜ್ಯ ಸುಡುವಾಗ ಎಚ್ಚರಿಕೆ ವಹಿಸುವಂತೆ ಅರಣ್ಯಾಧಿಕಾರಿ ಜಗನ್ನಾಥ ಕೊರಳ್ಳಿ ಮನವಿ ಮಾಡಿದ್ದಾರೆ.Last Updated 9 ಫೆಬ್ರುವರಿ 2026, 7:28 IST