ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ | ಕಾಲುಬಾಯಿ ಲಸಿಕೆ; ಶೇ 96 ಗುರಿ ಸಾಧನೆ

ಎಂಟು ಹಂತಗಳಲ್ಲಿ ನಡೆದಿದ್ದ ಲಸಿಕಾಕರಣ; 7 ತಿಂಗಳುಗಳಲ್ಲಿ 1,093 ರಾಸುಗಳ ಸಾವು
Last Updated 17 ಜನವರಿ 2026, 6:40 IST
ಕಲಬುರಗಿ | ಕಾಲುಬಾಯಿ ಲಸಿಕೆ; ಶೇ 96 ಗುರಿ ಸಾಧನೆ

ಚೌಡಯ್ಯನವರ ಕುರಿತು ಚರ್ಚೆ, ಸಂವಾದ ಆಯೋಜಿಸಿ: ಬಸವರಾಜ ಹರವಾಳ

Vachana Legacy: ಚೌಡಯ್ಯನವರ ಜಯಂತಿಯನ್ನು ರಾಜ್ಯದ ಎಲ್ಲಾ ಶಾಲೆ, ಕಾಲೇಜು ಹಾಗೂ ಕಚೇರಿಗಳಲ್ಲಿ ಆಚರಿಸಿ ಚರ್ಚೆ, ಉಪನ್ಯಾಸ, ಕವಿಗೋಷ್ಠಿ ಆಯೋಜಿಸಲು ಆದೇಶ ನೀಡಬೇಕೆಂದು ಬಸವರಾಜ ಹರವಾಳ ಸರ್ಕಾರವನ್ನು ಒತ್ತಾಯಿಸಿದರು.
Last Updated 17 ಜನವರಿ 2026, 6:40 IST
ಚೌಡಯ್ಯನವರ ಕುರಿತು ಚರ್ಚೆ, ಸಂವಾದ ಆಯೋಜಿಸಿ: ಬಸವರಾಜ ಹರವಾಳ

ಜೇವರ್ಗಿ: ಮಕ್ಕಳೊಂದಿಗೆ ಬಿಸಿಯೂಟ ಸವಿದ ಸಿಇಒ

ವಿವಿಧ ಗ್ರಾಮಗಳಿಗೆ ಭೇಟಿ, ಕಾಮಗಾರಿಗಳ ಪರಿಶೀಲನೆ
Last Updated 17 ಜನವರಿ 2026, 6:39 IST
ಜೇವರ್ಗಿ: ಮಕ್ಕಳೊಂದಿಗೆ ಬಿಸಿಯೂಟ ಸವಿದ ಸಿಇಒ

ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಯ ಬೇಡಿಕೆ ಪರಿಗಣಿಸಿ: ಮುತ್ತಣ್ಣ ಎಸ್‌.ನಡಗೇರಿ

Kalaburagi Development: ಕೇಂದ್ರ ಬಜೆಟ್‌ನಲ್ಲಿ ಕಲಬುರಗಿಗೆ ಏಮ್ಸ್‌ ಹಾಗೂ ರಾಷ್ಟ್ರಧ್ವಜ ಯೋಜನೆ, ನೂತನ ರೈಲು ಸೇವೆ, ವೃತ್ತಪಥ ರಸ್ತೆ ಸೇರಿ ವಿವಿಧ ಬೇಡಿಕೆಗಳನ್ನು ಸೇರಿಸಬೇಕೆಂದು ಮುತ್ತಣ್ಣ ನಡಗೇರಿ ಒತ್ತಾಯಿಸಿದರು.
Last Updated 17 ಜನವರಿ 2026, 6:39 IST
ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಯ ಬೇಡಿಕೆ ಪರಿಗಣಿಸಿ: ಮುತ್ತಣ್ಣ ಎಸ್‌.ನಡಗೇರಿ

ಜವಳಿ ಪಾರ್ಕ್‌ ಆರಂಭಕ್ಕೆ ₹1 ಸಾವಿರ ಕೋಟಿ ಕೊಡಿ: ಮಂಜುನಾಥ ನಾಲವಾರಕರ್‌

Kalaburagi Development: ಫಿರೋಜಾಬಾದ್‌ನಲ್ಲಿ ಜವಳಿ ಪಾರ್ಕ್ ಅಭಿವೃದ್ಧಿಗೆ ₹1 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಮಂಜುನಾಥ ನಾಲವಾರಕರ್‌ ಒತ್ತಾಯಿಸಿದರು. ಬಡಾವಣೆ ನಿರ್ಮಾಣ, ರಸ್ತೆ, ಮೂಲಸೌಕರ್ಯಕ್ಕಾಗಿ ಅನುದಾನ ಅಗತ್ಯವಿದೆ.
Last Updated 17 ಜನವರಿ 2026, 6:39 IST
ಜವಳಿ ಪಾರ್ಕ್‌ ಆರಂಭಕ್ಕೆ ₹1 ಸಾವಿರ ಕೋಟಿ ಕೊಡಿ: ಮಂಜುನಾಥ ನಾಲವಾರಕರ್‌

ಕನ್ನಡ ಅತ್ಯಂತ ಮಹತ್ವದ ಭಾಷೆ: ಮೋರಗೆ ಪ್ರಕಾಶ

Language Awareness: ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮೋರಗೆ ಪ್ರಕಾಶ ಅವರು ಕನ್ನಡ ಭಾಷೆಯ ಮಹತ್ವ, ಸರ್ಕಾರಿ ಹುದ್ದೆಗಾಗಿ ಅದರ ಅಗತ್ಯತೆ ಹಾಗೂ ನಾಡು ನುಡಿಗೆ ಗೌರವ ನೀಡುವ կարಿಕತೆ ಕುರಿತು ಮಾತನಾಡಿದರು.
Last Updated 17 ಜನವರಿ 2026, 6:39 IST
ಕನ್ನಡ ಅತ್ಯಂತ ಮಹತ್ವದ ಭಾಷೆ: ಮೋರಗೆ ಪ್ರಕಾಶ

ಕಲಬುರಗಿ: 33 ಕೆವಿಯ ಸಬ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

Electricity Supply: ಕಲಬುರಗಿಯಲ್ಲಿ ಉತ್ತಮ ವಿದ್ಯುತ್ ಸರಬರಾಜಿಗಾಗಿ 33 ಕೆವಿಯ 3 ಸಬ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಸ್ಥಳ ಪರಿಶೀಲನೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು.
Last Updated 17 ಜನವರಿ 2026, 6:39 IST
ಕಲಬುರಗಿ: 33 ಕೆವಿಯ ಸಬ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
ADVERTISEMENT

60 ವಸಂತ ಪೂರೈಸಿದ ಕೆಕೆಸಿಸಿಐ

Trade Body Milestone: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ 60ನೇ ವಾರ್ಷಿಕೋತ್ಸವದ ಸಂಧರ್ಭದಲ್ಲಿ ಸಂಸ್ಥೆಯ ಇತಿಹಾಸ, ಸಾಧನೆಗಳು ಹಾಗೂ ಭವಿಷ್ಯ ಯೋಜನೆಗಳ ಬಗ್ಗೆ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮಾಹಿತಿ ನೀಡಿದರು.
Last Updated 17 ಜನವರಿ 2026, 6:36 IST
60 ವಸಂತ ಪೂರೈಸಿದ ಕೆಕೆಸಿಸಿಐ

ಕಲಬುರಗಿ: ವಿವಿಧೆಡೆ ಜೂಜಾಟ; ₹2.32 ಲಕ್ಷ ಜಪ್ತಿ

Police Action: ಕಲಬುರಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆದ ತೀವ್ರ ಜೂಜಾಟ ದಾಳಿಯಲ್ಲಿ 27 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡ ಪೊಲೀಸರು ₹2.32 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ಹಲವೆಡೆ ಪ್ರಕರಣ ದಾಖಲಾಗಿದೆ.
Last Updated 17 ಜನವರಿ 2026, 6:36 IST
ಕಲಬುರಗಿ: ವಿವಿಧೆಡೆ ಜೂಜಾಟ; ₹2.32 ಲಕ್ಷ ಜಪ್ತಿ

ಸದ್ಗುಣಗಳೊಟ್ಟಿಗೆ ಬದುಕು ನಡೆಸಿದರೆ ಸಾರ್ಥಕತೆ:ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮೀಜಿ

‘ದೈವಜ್ಞ ದರ್ಶನ’ ಕಾರ್ಯಕ್ರಮ
Last Updated 17 ಜನವರಿ 2026, 6:36 IST
ಸದ್ಗುಣಗಳೊಟ್ಟಿಗೆ ಬದುಕು ನಡೆಸಿದರೆ ಸಾರ್ಥಕತೆ:ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT