ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ | ಕಳಚಿ ಬಿದ್ದ ಸಿಮೆಂಟ್‌ ಪದರು: ಸ್ವಲ್ಪದರಲ್ಲೇ ವಿದ್ಯಾರ್ಥಿನಿ ಪಾರು

Kalaburagi Building Collapse: ಉದ್ಘಾಟನೆಯಾದ ಎರಡೇ ತಿಂಗಳಲ್ಲಿ ಕಲಬುರಗಿಯ ಪ್ರಬುದ್ಧ ಅಕಾಡೆಮಿ ಕಟ್ಟಡದ ಉಪಾಹಾರ ಗೃಹದ ಚಾವಣಿ ಕುಸಿದಿದೆ. ₹30 ಕೋಟಿ ವೆಚ್ಚದ ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 2 ಮಾರ್ಚ್ 2026, 16:26 IST
ಕಲಬುರಗಿ | ಕಳಚಿ ಬಿದ್ದ ಸಿಮೆಂಟ್‌ ಪದರು: ಸ್ವಲ್ಪದರಲ್ಲೇ ವಿದ್ಯಾರ್ಥಿನಿ ಪಾರು

ಮಲ್ಲಿಕಾರ್ಜುನ ‌ಮುತ್ಯಾ ಬೆಂಬಲಿಸಿ ಬೀದಿಗಿಳಿದ ಕೋಲಿ ಕಬ್ಬಲಿಗ ಸಮುದಾಯದ ಜನ

Koli Kabbaliga Protest: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಿಸಿರುವ 'ಸುಳ್ಳು' ಪ್ರಕರಣ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕಲಬುರಗಿಯಲ್ಲಿ ಕೋಲಿ ಸಮುದಾಯದ ನೂರಾರು ಮಂದಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
Last Updated 2 ಮಾರ್ಚ್ 2026, 7:56 IST
ಮಲ್ಲಿಕಾರ್ಜುನ ‌ಮುತ್ಯಾ ಬೆಂಬಲಿಸಿ ಬೀದಿಗಿಳಿದ ಕೋಲಿ ಕಬ್ಬಲಿಗ ಸಮುದಾಯದ ಜನ

ಚಿಂಚೋಳಿ : ಸಿದ್ದಾಪುರ ತಾಂಡಾ ಬಳಿ ಕಂದಕಕ್ಕೆ ಜಾರಿದ ಸಾರಿಗೆ ಬಸ್

Chincholi Bus Accident: ಚಿಂಚೋಳಿ ತಾಲ್ಲೂಕಿನ ಸಿದ್ದಾಪುರ ತಾಂಡಾ ಬಳಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸೊಂದು ಕಂದಕಕ್ಕೆ ಜಾರಿದ್ದು, ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
Last Updated 2 ಮಾರ್ಚ್ 2026, 6:20 IST
ಚಿಂಚೋಳಿ : ಸಿದ್ದಾಪುರ ತಾಂಡಾ ಬಳಿ ಕಂದಕಕ್ಕೆ ಜಾರಿದ ಸಾರಿಗೆ ಬಸ್

ಚಿಂಚೋಳಿ: ಹೊಲಕ್ಕೆ ಹೋಗಿ ಕಾಣೆಯಾಗಿದ್ದವ ಕೆರೆಯಲ್ಲಿ ಶವವಾಗಿ ಪತ್ತೆ

Chincholi Crime: ಹೊಲಕ್ಕೆ ಹೋಗಿ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ತಾಲ್ಲೂಕಿನ ದೋಟಿಕೊಳ ಗ್ರಾಮದಲ್ಲಿ ಭಾನುವಾರ ನಡೆದಿದೆ. ದೋಟಿಕೊಳ ಗ್ರಾಮದ ಶರಣು ಗುಂಡಪ್ಪ ಭೋಸಗಿ(25) ಮೃತ ವ್ಯಕ್ತಿ. ಕಡಲೆ ಬೆಳೆ ಕಾಯಲು ಹೊಲಕ್ಕೆ ಹೋಗಿದ್ದು, ಮನೆಗೆ ಮರಳಿರಲಿಲ್ಲ.
Last Updated 2 ಮಾರ್ಚ್ 2026, 6:13 IST
ಚಿಂಚೋಳಿ: ಹೊಲಕ್ಕೆ ಹೋಗಿ ಕಾಣೆಯಾಗಿದ್ದವ ಕೆರೆಯಲ್ಲಿ ಶವವಾಗಿ ಪತ್ತೆ

ಐಟಿಎಫ್‌ ಕಲಬುರಗಿ ಓಪನ್‌ ಟೆನಿಸ್‌ ಟೂರ್ನಿ: ಹೋರಾಟದಲ್ಲಿ ಗೆದ್ದ ಸ್ನಿಗ್ಧಾ ಕಾಂತಾ

Kalaburagi Open Women's ITF: ಕಲಬುರಗಿಯಲ್ಲಿ ನಡೆಯುತ್ತಿರುವ ಐಟಿಎಫ್‌ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಭಾರತದ ಸ್ನಿಗ್ಧಾ ಕಾಂತಾ ಮಲೇಷ್ಯಾದ ಎಲ್ಸಾ ವ್ಯಾನ್ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
Last Updated 2 ಮಾರ್ಚ್ 2026, 6:13 IST
ಐಟಿಎಫ್‌ ಕಲಬುರಗಿ ಓಪನ್‌ ಟೆನಿಸ್‌ ಟೂರ್ನಿ: ಹೋರಾಟದಲ್ಲಿ ಗೆದ್ದ ಸ್ನಿಗ್ಧಾ ಕಾಂತಾ

ಎಸ್‌ಐಆರ್‌ ಪೌರತ್ವ ಕಸಿಯುವ ಹುನ್ನಾರ: ಚಿಂತಕ ಶಿವಸುಂದರ ಪ್ರತಿಪಾದನೆ

‘ಎಸ್‌ಐಆರ್‌– ಒಂದು ಚಿಂತನೆ’ ಕಾರ್ಯಾಗಾರ
Last Updated 2 ಮಾರ್ಚ್ 2026, 6:13 IST
ಎಸ್‌ಐಆರ್‌ ಪೌರತ್ವ ಕಸಿಯುವ ಹುನ್ನಾರ: ಚಿಂತಕ ಶಿವಸುಂದರ ಪ್ರತಿಪಾದನೆ

ಆಳಂದ ಅಭಿವೃದ್ಧಿಗೆ ಶುಕ್ರದೆಸೆಯ ನಿರೀಕ್ಷೆ..

ವಾಗ್ದರಿ–ರಿಬ್ಬನ್‌ ಪಲ್ಲಿ ಚತುಷ್ಪಥ ರಸ್ತೆ ನಿರ್ಮಾಣ, ಅಮರ್ಜಾ ಒಡಲು ತುಂಬಲಿರುವ ಭೀಮೆಯ ನೀರು
Last Updated 2 ಮಾರ್ಚ್ 2026, 6:12 IST
ಆಳಂದ ಅಭಿವೃದ್ಧಿಗೆ ಶುಕ್ರದೆಸೆಯ ನಿರೀಕ್ಷೆ..
ADVERTISEMENT

ಕಲಬುರಗಿ| ಮಕ್ಕಳಿಗೆ ಧರ್ಮದ ಸಂಸ್ಕೃತಿ, ಆಚರಣೆ ತಿಳಿಹೇಳಿ: ಡಾ.ಶರಣಪ್ರಕಾಶ ಪಾಟೀಲ

ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ: ಕಂಚಿನ ಮೂರ್ತಿ ಮೆರವಣಿಗೆ
Last Updated 2 ಮಾರ್ಚ್ 2026, 6:12 IST
ಕಲಬುರಗಿ| ಮಕ್ಕಳಿಗೆ ಧರ್ಮದ ಸಂಸ್ಕೃತಿ, ಆಚರಣೆ ತಿಳಿಹೇಳಿ: ಡಾ.ಶರಣಪ್ರಕಾಶ ಪಾಟೀಲ

ದಿಶಾ ಸಭೆ: ಅಧಿಕಾರಿಗಳ ವಿಳಂಬ ಧೋರಣೆಗೆ ಆಕ್ರೋಶ

ದಿಶಾ ಸಭೆಯಲ್ಲಿ ಜೆಜೆಎಂ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳ ಕುರಿತ ಚರ್ಚೆ; ವರ್ಚುವಲ್ ವೇದಿಕೆ ಮೂಲಕ ಸಂಸದ, ಸಚಿವರು ಭಾಗಿ
Last Updated 1 ಮಾರ್ಚ್ 2026, 8:07 IST
ದಿಶಾ ಸಭೆ: ಅಧಿಕಾರಿಗಳ ವಿಳಂಬ ಧೋರಣೆಗೆ ಆಕ್ರೋಶ

ಭರದಿಂದ ಸಾಗಿದ ತೇರು ಕಟ್ಟುವ ಕಾರ್ಯ

ಕರಿಮತ್ತಿ ಮರದ ಕಟ್ಟಿಗೆ, ನಾರಿನ ಹಗ್ಗದಿಂದ ನಿರ್ಮಾಣಗೊಳ್ಳುವ ಶರಣಬಸವೇಶ್ವರ ರಥ
Last Updated 1 ಮಾರ್ಚ್ 2026, 8:07 IST
ಭರದಿಂದ ಸಾಗಿದ ತೇರು ಕಟ್ಟುವ ಕಾರ್ಯ
ADVERTISEMENT
ADVERTISEMENT
ADVERTISEMENT