ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಹಿನ್ನೀರ ಭೂಸಂತ್ರಸ್ತರಿಗೆ ಪರಿಹಾರ ಮರೀಚಿಕೆ

ಕೋರ್ಟ್ ಆದೇಶಿಸಿದರೂ ಸಿಗದ ಪರಿಹಾರ: ₹2.78 ಕೋಟಿ ಪರಿಹಾರ ಬಾಕಿ
Last Updated 4 ಮಾರ್ಚ್ 2026, 7:30 IST
ಹಿನ್ನೀರ ಭೂಸಂತ್ರಸ್ತರಿಗೆ ಪರಿಹಾರ ಮರೀಚಿಕೆ

ಪೋಕ್ಸೋ ಪ್ರಕರಣ ರದ್ದಿಗೆ ಆಗ್ರಹಿಸಿ ಪ್ರತಿಭಟನೆ

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಷಡ್ಯಂತ್ರ ರಚಿಸಲಾಗಿದೆ ಎಂದು ಮುಖಂಡರ ಆರೋಪ
Last Updated 4 ಮಾರ್ಚ್ 2026, 7:28 IST
ಪೋಕ್ಸೋ ಪ್ರಕರಣ ರದ್ದಿಗೆ ಆಗ್ರಹಿಸಿ ಪ್ರತಿಭಟನೆ

ಟ್ರೋಫಿಯೊಂದಿಗೆ ಮಿನುಗಿದ ಮೀನಕೇರಾ ತಂಡ

Cricket Tournament: ಚಿಂಚೋಳಿ: ತಾಲ್ಲೂಕಿನ ನಾಗಾಈದಲಾಯಿ ಮತ್ತು ತಿರುಮಲಾಪುರ ಗ್ರಾಮದ ವತಿಯಿಂದ ಪಟಪಳ್ಳಿಯ ಚಂಡ್ರಾಸಿ ಮೈದಾನದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಬೀದರ್ ಜಿಲ್ಲೆಯ ಮೀನಕೇರಾ ತಂಡವು ಟ್ರೋಫಿ ತನ್ನದಾಗಿಸಿಕೊಂಡು ಮಿನುಗಿತು.
Last Updated 4 ಮಾರ್ಚ್ 2026, 7:25 IST
ಟ್ರೋಫಿಯೊಂದಿಗೆ ಮಿನುಗಿದ ಮೀನಕೇರಾ ತಂಡ

ಟೆನಿಸ್‌ ಆಡಿ ಸಂಭ್ರಮಿಸಿದ ಸಚಿವರು

ಕಲಬುರಗಿ ಓಪನ್ ಟೆನಿಸ್: ಮುಖ್ಯ ಸುತ್ತಿನ ಪಂದ್ಯಗಳಿಗೆ ಚಾಲನೆ
Last Updated 4 ಮಾರ್ಚ್ 2026, 7:18 IST
ಟೆನಿಸ್‌ ಆಡಿ ಸಂಭ್ರಮಿಸಿದ ಸಚಿವರು

ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಔರಾದ್: ತಾಲ್ಲೂಕಿನ ಗಡಿ ಕೆಲ ಗಡಿ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ
Last Updated 4 ಮಾರ್ಚ್ 2026, 7:17 IST
ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಕಲಬುರಗಿಯಲ್ಲಿ ಸಂಭ್ರಮದ ಬಣ್ಣದೋಕುಳಿ...

Kalaburagi Holi: ಹೋಳಿ ಹುಣ್ಣಿಮೆ ಅಂಗವಾಗಿ ಸೂರ್ಯ ನಗರಿ ಕಲಬುರಗಿ ‌ಜನರು ಬುಧವಾರ ಬಣ್ಣದಲ್ಲಿ ಮಿಂದೆದ್ದರು.
Last Updated 4 ಮಾರ್ಚ್ 2026, 6:50 IST
ಕಲಬುರಗಿಯಲ್ಲಿ ಸಂಭ್ರಮದ ಬಣ್ಣದೋಕುಳಿ...

ಕಲಬುರಗಿ | ತಲ್ಲಣ ಸೃಷ್ಟಿಸಿದ ‘ಹುಸಿ’ ಬಾಂಬ್‌ ಬೆದರಿಕೆ

Hoax Bomb Threat: ನಗರದ ಜಿಲ್ಲಾ ನ್ಯಾಯಾಲಯ ಕಟ್ಟಡಗಳ ಸಂಕೀರ್ಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ–ಮೇಲ್‌ ಬಂದಿದ್ದರಿಂದ ಕೋರ್ಟ್‌ ಆವರಣದಲ್ಲಿ ಮಂಗಳವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳ ಹಾಗೂ ಪೊಲೀಸರು
Last Updated 4 ಮಾರ್ಚ್ 2026, 5:05 IST
ಕಲಬುರಗಿ | ತಲ್ಲಣ ಸೃಷ್ಟಿಸಿದ ‘ಹುಸಿ’ ಬಾಂಬ್‌ ಬೆದರಿಕೆ
ADVERTISEMENT

ಶಹಾಬಾದ್ | ಇರಾನ್‌ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

Iran Attack Protest: ಅಮೆರಿಕ ತೈಲ ಮಾರುಕಟ್ಟೆಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಹುನ್ನಾರ ನಡೆಸುತ್ತಿದೆ. ತೈಲನಿಕ್ಷೇಪ ಹೊಂದಿರುವ ರಾಷ್ಟ್ರಗಳನ್ನು ಕುತಂತ್ರದಿಂದ ತನ್ನ ಅಧೀದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತಿದೆ. ಈ ಕುತಂತ್ರವನ್ನು ಎಲ್ಲರೂ ಧಿಕ್ಕರಿಸಬೇಕು ಎಂದು
Last Updated 4 ಮಾರ್ಚ್ 2026, 5:00 IST
ಶಹಾಬಾದ್ | ಇರಾನ್‌ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಚಿತ್ತಾಪುರ | ಗುಣಮಟ್ಟ ಕಾಪಾಡಬೇಕು, ಕಳಪೆ ಕಾಮಗಾರಿ ಸಹಿಸಲ್ಲ: ಪ್ರಿಯಾಂಕ್ ಖರ್ಗೆ

Priyank Kharge Meeting: ಒಳಚರಂಡಿ, ಕುಡಿಯುವ ನೀರಿನ ಕಾಮಗಾರಿ, ಸಂಪರ್ಕ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡದಿದ್ದರೆ ಸಹಿಸುವ ಮಾತೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
Last Updated 4 ಮಾರ್ಚ್ 2026, 4:58 IST
ಚಿತ್ತಾಪುರ | ಗುಣಮಟ್ಟ ಕಾಪಾಡಬೇಕು, ಕಳಪೆ ಕಾಮಗಾರಿ ಸಹಿಸಲ್ಲ: ಪ್ರಿಯಾಂಕ್ ಖರ್ಗೆ

ಕಾಳಗಿ | ಮಕ್ಕಳಿಗೆ ₹35 ಸಾವಿರ ಖರ್ಚು ಮಾಡಿ ವಯೋನಿವೃತ್ತಿ

Inspiring Teacher: ಅತ್ಯಂತ ಪ್ರೀತಿ, ಕಾಳಜಿಯ ಸಹೋದರನ ಅಗಲಿಕೆಯ (ಜ.26) ಭಾರವಾದ ನೋವಿನ ನಡುವೆಯೂ ಶಿಕ್ಷಕಿಯೊಬ್ಬರು ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲಾ ಮಕ್ಕಳಿಗೆ ₹35 ಸಾವಿರ ಖರ್ಚು ಮಾಡಿ ವಯೋನಿವೃತ್ತಿ ಹೊಂದಿರುವ ಘಟನೆ ಪಟ್ಟಣದಲ್ಲಿ ಶನಿವಾರ ಕಂಡುಬಂದಿದೆ.
Last Updated 4 ಮಾರ್ಚ್ 2026, 4:56 IST
ಕಾಳಗಿ | ಮಕ್ಕಳಿಗೆ ₹35 ಸಾವಿರ ಖರ್ಚು ಮಾಡಿ ವಯೋನಿವೃತ್ತಿ
ADVERTISEMENT
ADVERTISEMENT
ADVERTISEMENT