ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ (ಜಿಲ್ಲೆ)

ADVERTISEMENT

ಸೇಡಂ| ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿ; ಬಸವರಾಜ ಪಾಟೀಲ್ ಊಡಗಿ

ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ನಡೆದ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಬಸವರಾಜ ಪಾಟೀಲ್ ಊಡಗಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ಕುರಿತು ಉಜ್ಜ್ವಲ ಸಂದೇಶ ನೀಡಿದರು.
Last Updated 14 ಜನವರಿ 2026, 5:36 IST
ಸೇಡಂ| ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿ; ಬಸವರಾಜ ಪಾಟೀಲ್ ಊಡಗಿ

ಕಲಬುರಗಿ| ಈಶಾನ್ಯ ಶಿಕ್ಷಕರ ಕ್ಷೇತ್ರ: ಪ್ರೊ.ಶಂಕರರೆಡ್ಡಿ ಪಾಟೀಲ ಜೆಡಿಯು ಅಭ್ಯರ್ಥಿ

ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಅವರು ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಪ್ರೊ. ಶಂಕರರೆಡ್ಡಿ ಪಾಟೀಲರನ್ನು ಅಭ್ಯರ್ಥಿಯಾಗಿ ಘೋಷಿಸಿದರು. ಭ್ರಷ್ಟಾಚಾರ ರಹಿತ ರಾಜಕೀಯದ ಕುರಿತು ಮಹತ್ವದ ಮಾತುಗಳು.
Last Updated 14 ಜನವರಿ 2026, 5:36 IST
ಕಲಬುರಗಿ| ಈಶಾನ್ಯ ಶಿಕ್ಷಕರ ಕ್ಷೇತ್ರ: ಪ್ರೊ.ಶಂಕರರೆಡ್ಡಿ ಪಾಟೀಲ ಜೆಡಿಯು ಅಭ್ಯರ್ಥಿ

ಕಲಬುರಗಿ| ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ನಿಂದ ಶಿಕ್ಷಣ ಮೇಳ

ಕಲಬುರಗಿಯಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆದ ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳದಲ್ಲಿ ವಿದ್ಯಾರ್ಥಿಗಳಿಗೆ ಪಿಯುಸಿ ನಂತರದ ಶಿಕ್ಷಣದ ಆಯ್ಕೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾರ್ಗದರ್ಶನ ದೊರಕಿತು.
Last Updated 14 ಜನವರಿ 2026, 5:33 IST
ಕಲಬುರಗಿ| ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ನಿಂದ ಶಿಕ್ಷಣ ಮೇಳ

ಕಲಬುರಗಿ| ಭ್ರಷ್ಟಾಚಾರ ತಡೆ ಜಿ ರಾಮ್‌ ಜಿ ಮುಖ್ಯ ಆಶಯ: ಅಮರನಾಥ ಪಾಟೀಲ

ಕಲಬುರಗಿಯಲ್ಲಿ ಮಾತನಾಡಿದ ಮಾಜಿ ಶಾಸಕ ಅಮರನಾಥ ಪಾಟೀಲ ಅವರು, ಮನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರ ತಡೆಗಟ್ಟಲು ಕೇಂದ್ರ ಸರ್ಕಾರ "ವಿಬಿ–ಜಿ ರಾಮ್‌ ಜಿ" ಹೆಸರಿನಲ್ಲಿ ಹೊಸ ಯೋಜನೆ ಜಾರಿಗೆ ತಂದಿದೆ ಎಂದು ವಿವರಿಸಿದರು.
Last Updated 14 ಜನವರಿ 2026, 5:29 IST
ಕಲಬುರಗಿ| ಭ್ರಷ್ಟಾಚಾರ ತಡೆ ಜಿ ರಾಮ್‌ ಜಿ ಮುಖ್ಯ ಆಶಯ: ಅಮರನಾಥ ಪಾಟೀಲ

ಕಲಬುರಗಿ| ಉದ್ಯೋಗ ಗಿಟ್ಟಿಸುವ ಪ್ರಯತ್ನ ಮಾಡಿ: ನ್ಯಾಯಾಧೀಶ ಶ್ರೀನಿವಾಸ ನವಲೆ

ಕಲಬುರಗಿಯಲ್ಲಿ ಯುವ ದಿನಾಚರಣೆ ವೇಳೆ ನ್ಯಾಯಾಧೀಶ ಶ್ರೀನಿವಾಸ ನವಲೆ ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆ ನೀಡಿದರು: ‘ಹದಿವಯಸ್ಸಿನಲ್ಲಿ ಶಿಸ್ತಿನಿಂದ ನಡೆದು ಶಿಕ್ಷಣ ಮುಗಿಸಿ ಉದ್ಯೋಗ ಗಿಟ್ಟಿಸಿಕೊಳ್ಳಿ.’
Last Updated 14 ಜನವರಿ 2026, 5:27 IST
ಕಲಬುರಗಿ| ಉದ್ಯೋಗ ಗಿಟ್ಟಿಸುವ ಪ್ರಯತ್ನ ಮಾಡಿ: ನ್ಯಾಯಾಧೀಶ ಶ್ರೀನಿವಾಸ ನವಲೆ

ಕಾಳಗಿ| ತೆಂಗಳಿ ಮಹಾದ್ವಾರ ಬಿರುಕು: ದುರಸ್ತಿ ಯಾವಾಗ?

ಊರಿನ ಗತವೈಭವದ ಅಗಸಿ ಅವನತಿಯಲ್ಲಿ!
Last Updated 14 ಜನವರಿ 2026, 5:25 IST
ಕಾಳಗಿ| ತೆಂಗಳಿ ಮಹಾದ್ವಾರ ಬಿರುಕು: ದುರಸ್ತಿ ಯಾವಾಗ?

ಕಲಬುರಗಿ | ಕೇಂದ್ರ ಜೈಲಿನೊಳಗೆ ಸ್ಮಾರ್ಟ್‌ಫೋನ್‌ ಎಸೆಯಲು ಯತ್ನ: ಮೂವರ ಬಂಧನ

Prison Security: ಇಲ್ಲಿನ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೆಲ ದುಷ್ಕರ್ಮಿಗಳು ಹೊರಗಿನಿಂದ ಸ್ಮಾರ್ಟ್‌ಫೋನ್‌ಗಳು, ಸಿಗರೇಟ್‌ ಪ್ಯಾಕೆಟ್‌ಗಳು, ಬೀಡಿ ಕಟ್ಟುಗಳು, ಬೆಂಕಿ ಪೊಟ್ಟಣಗಳು ಹಾಗೂ ಎರಡು ದೊಣ್ಣೆಗಳನ್ನು ಜೈಲಿನೊಳಗೆ ಎಸೆಯಲು ಯತ್ನಿಸಿದ್ದಾರೆ.
Last Updated 13 ಜನವರಿ 2026, 23:52 IST
ಕಲಬುರಗಿ | ಕೇಂದ್ರ ಜೈಲಿನೊಳಗೆ ಸ್ಮಾರ್ಟ್‌ಫೋನ್‌ ಎಸೆಯಲು ಯತ್ನ: ಮೂವರ ಬಂಧನ
ADVERTISEMENT

ಕೇಂದ್ರ ತಂಡದಿಂದ ಬೆಳೆ ಹಾನಿ ಪರಿಶೀಲನೆ: ಅನ್ನದಾತರ ಅಳಲು ಆಲಿಸಿದ‌ ತಂಡ

Flood Assessment Team: ಕಳೆದ‌ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ವ್ಯಾಪಕ ಮಳೆಯಿಂದ ಜಿಲ್ಲೆಯಲ್ಲಿ ಹಾಳಾದ ಬೆಳೆಗಳ ಹಾನಿಗಳ ಅಧ್ಯಯನಕ್ಕೆ ಜಿಲ್ಲೆ ಕೇಂದ್ರ ತಂಡವು ಬಂದಿದ್ದು, ಮಂಗಳವಾರ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್, ಡೊಂಗರಗಾಂವ, ಭೀಮನಾಳ, ಕಮಲಾಪೂರ ಗ್ರಾಮಗಳಿಗೆ ಭೇಟಿ ನೀಡಿದೆ
Last Updated 13 ಜನವರಿ 2026, 8:34 IST
ಕೇಂದ್ರ ತಂಡದಿಂದ ಬೆಳೆ ಹಾನಿ ಪರಿಶೀಲನೆ: ಅನ್ನದಾತರ ಅಳಲು ಆಲಿಸಿದ‌ ತಂಡ

ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಪ್ರಾರಂಭ

ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ಪ್ರಾರಂಭಿಸಲಾಗಿದೆ ಎಂದು ಶಾಖಾಧಿಕಾರಿ ಸೂರ್ಯಕಾಂತ ಕಿರುಸಾವಳಗಿ ತಿಳಿಸಿದ್ದಾರೆ.
Last Updated 13 ಜನವರಿ 2026, 8:13 IST
ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಪ್ರಾರಂಭ

ತೊಗರಿ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ

ತಾಲೂಕಿನ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಮಾಶಾಳ ಮಾಶಾಳ ಗ್ರಾಮದಲ್ಲಿ ಪ್ರತಿ ವರ್ಷ ಜಿಲ್ಲಾಧಿಕಾರಿಗಳು ತೊಕರಿ ಖರೀದಿ ಕೇಂದ್ರ   ಆರಂಭಿಸುತ್ತಿದ್ದರು ಆದರೆ ಈ ವರ್ಷ ತೊಗರಿ   ಖರೀದಿ...
Last Updated 13 ಜನವರಿ 2026, 8:12 IST
ತೊಗರಿ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ
ADVERTISEMENT
ADVERTISEMENT
ADVERTISEMENT