ಶನಿವಾರ, 24 ಜನವರಿ 2026
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಮೊಟ್ಟೆ ಕೋಳಿ ಸಾಕಾಣಿಕೆಯಿಂದ ನಿತ್ಯ ಆದಾಯ

ಮಾದರಿಯಾದ ಕವಲೂರು ಗ್ರಾಮದ ಬೆಳಕು ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯೆ ದ್ಯಾಮವ್ವ
Last Updated 24 ಜನವರಿ 2026, 5:11 IST
ಮೊಟ್ಟೆ ಕೋಳಿ ಸಾಕಾಣಿಕೆಯಿಂದ ನಿತ್ಯ ಆದಾಯ

ಖಾರದಪುಡಿ ಎರಚಿ ₹5 ಲಕ್ಷ ದೋಚಿದ ಮುಸುಕುಧಾರಿಗಳು

Masked Robbery: ಬೈಕ್ ಮೇಲೆ ತೆರಳುತ್ತಿದ್ದ ವ್ಯಕ್ತಿಗಳ ಮೇಲೆ ಇಬ್ಬರು ಮುಸುಕುಧಾರಿಗಳು ಖಾರದಪುಡಿ ಎರಚಿ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾದ ಘಟನೆ ಲಾಡ್ಲಾಪುರ ಸಮೀಪ ನಡೆದಿದೆ.
Last Updated 24 ಜನವರಿ 2026, 3:10 IST
ಖಾರದಪುಡಿ ಎರಚಿ ₹5 ಲಕ್ಷ ದೋಚಿದ ಮುಸುಕುಧಾರಿಗಳು

ಮಿಯ್ಯಾರಿನಲ್ಲಿ ಅಪಘಾತ: ನಾಲ್ವರ ಸಾವು

ರಾ‌ಷ್ಟ್ರೀಯ‌ ಹೆದ್ದಾರಿಯಲ್ಲಿ ಖಾಸಗಿ ಬಸ್– ಕ್ರೂಸರ್ ಮುಖಾಮುಖಿ ಡಿಕ್ಕಿ
Last Updated 24 ಜನವರಿ 2026, 3:09 IST
ಮಿಯ್ಯಾರಿನಲ್ಲಿ ಅಪಘಾತ: ನಾಲ್ವರ ಸಾವು

ನಾಳೆ ಶೋಭಾಯಾತ್ರೆ, ಹಿಂದೂ ಸಮ್ಮೇಳನ

ಹಿಂದೂ ಸಮ್ಮೇಳನ ಸಮಾಜದ ಏಕತೆ, ಸಂಸ್ಕೃತಿ ಉಳಿವು ಮತ್ತು ಧಾರ್ಮಿಕ ಜಾಗೃತಿ ಮೂಡಿಸುತ್ತದೆ. ಸಮಾಜದಲ್ಲಿ ಧರ್ಮ ಭಾವನೆ, ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತದೆ’ ಎಂದು ಹೇಳಿದರು.
Last Updated 24 ಜನವರಿ 2026, 3:08 IST
ನಾಳೆ ಶೋಭಾಯಾತ್ರೆ, ಹಿಂದೂ ಸಮ್ಮೇಳನ

ಇಬ್ಬರು ಕೆಎಂಎಫ್ ಸದಸ್ಯರ ಆಯ್ಕೆ ರದ್ದು

KMF Board Disqualification ಕಲಬುರಗಿ ಬೀದರ್ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಅಶೋಕ ಅನ್ನಾರಾವ್ ಮತ್ತು ವಿಠಲ ರೆಡ್ಡಿ ಅವರ ಆಯ್ಕೆ ಕೆಎಟಿ ತಡೆಯಾಜ್ಞೆ ತೆರವುಗೊಳಿಸಿ ರದ್ದುಗೊಳಿಸಿದೆ.
Last Updated 24 ಜನವರಿ 2026, 3:06 IST
fallback

‘ವಿದ್ಯಾರ್ಥಿಗಳು ಪಾಸಾಗಲು ಮುಖ್ಯಗುರುಗಳು ಶ್ರಮಿಸಿ’

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ಕಾರ್ಯಾಗಾರ
Last Updated 24 ಜನವರಿ 2026, 3:01 IST
‘ವಿದ್ಯಾರ್ಥಿಗಳು ಪಾಸಾಗಲು ಮುಖ್ಯಗುರುಗಳು ಶ್ರಮಿಸಿ’

ರೈತರ ಅಹೋರಾತ್ರಿ ಧರಣಿ ಅಂತ್ಯ

ಬೇಡಿಕೆಗಳ ಈಡೇರಿಕೆಗೆ ಜ.26ರ ತನಕ ಗುಡುವು ನೀಡಿದ ಹೋರಾಟಗಾರರು
Last Updated 24 ಜನವರಿ 2026, 3:00 IST
ರೈತರ ಅಹೋರಾತ್ರಿ ಧರಣಿ ಅಂತ್ಯ
ADVERTISEMENT

ಸಂವಿಧಾನ: ವಿಚಾರ ಸಂಕಿರಣ, ವಾಕಥಾನ್‌ 28ಕ್ಕೆ

Constitution Seminar ‘ಸಂವಿಧಾನವೇ ಬೆಳಕು’ ಅಭಿಯಾನದಡಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಜನವರಿ 28ರಂದು ಬೆಳಿಗ್ಗೆ 7ರಿಂದ ಸಂವಿಧಾನ ಕುರಿತು ವಿಚಾರ ಸಂಕಿರಣ ಹಾಗೂ ವಾಕಥಾನ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Last Updated 24 ಜನವರಿ 2026, 2:59 IST
ಸಂವಿಧಾನ: ವಿಚಾರ ಸಂಕಿರಣ, ವಾಕಥಾನ್‌ 28ಕ್ಕೆ

₹7.35 ಲಕ್ಷ ಮೌಲ್ಯದ 18 ಬೈಕ್‌ ಜಪ್ತಿ

ಸಂತೆ, ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಬೈಕ್‌ ಕದಿಯುತ್ತಿದ್ದ ಕಳ್ಳನ ಬಂಧನ
Last Updated 24 ಜನವರಿ 2026, 2:58 IST
₹7.35 ಲಕ್ಷ ಮೌಲ್ಯದ 18 ಬೈಕ್‌ ಜಪ್ತಿ

ಸೂರು ವಂಚಿತ ಬಡವರಿಗೆ ಸುಸಜ್ಜಿತ ಲೇಔಟ್‌

ಭಕ್ತಂಪಳ್ಳಿ: ಗ್ರಾಮೀಣ ಜನರಿಗೆ ಮೂಲಸೌಕರ್ಯ ಕಲ್ಪಿಸಿ ನೂತನ ಬಡಾವಣೆ ನಿರ್ಮಾಣ
Last Updated 24 ಜನವರಿ 2026, 2:57 IST
ಸೂರು ವಂಚಿತ ಬಡವರಿಗೆ ಸುಸಜ್ಜಿತ ಲೇಔಟ್‌
ADVERTISEMENT
ADVERTISEMENT
ADVERTISEMENT