ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ (ಜಿಲ್ಲೆ)

ADVERTISEMENT

ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿ ನಾಳೆಯಿಂದ

ಜ.17ರಿಂದ 28ರವರೆಗೆ ನಡೆಯಲಿರುವ ಟೂರ್ನಿ; 12 ತಂಡಗಳು ಭಾಗಿ
Last Updated 16 ಜನವರಿ 2026, 6:53 IST
ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿ ನಾಳೆಯಿಂದ

ಗುಲಬರ್ಗಾ ವಿವಿ ಸುತ್ತೋಲೆಗೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ‘ಸುಸ್ತು’

ಹಿಂದಿನ ಪರೀಕ್ಷೆ ಮುಗಿಯುವ ಮೊದಲೇ ಮುಂದಿನ ತರಗತಿ ಆರಂಭಕ್ಕೆ ಆದೇಶ
Last Updated 16 ಜನವರಿ 2026, 6:51 IST
ಗುಲಬರ್ಗಾ ವಿವಿ ಸುತ್ತೋಲೆಗೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ‘ಸುಸ್ತು’

ಆಳಂದ: ಬಸ್‌ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

ಕಾಮಗಾರಿಯನ್ನು ಗುಣಮಟ್ಟದ ಜೊತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಎಂದು ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್. ಪಾಟೀಲ ಹೇಳಿದರು.
Last Updated 16 ಜನವರಿ 2026, 6:48 IST
ಆಳಂದ: ಬಸ್‌ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

‘ಬಸವಯುಗ ವೈಭವ’ ಗ್ರಂಥದ ಮುಖಪುಟ ಅನಾವರಣ

ಎಲ್ಲರ ಮನೆ ಮನೆಯ ಗ್ರಂಥ ಆಗಬೇಕು: ಬಸವರಾಜ ಪಾಟೀಲ ಸೇಡಂ
Last Updated 16 ಜನವರಿ 2026, 6:46 IST
‘ಬಸವಯುಗ ವೈಭವ’ ಗ್ರಂಥದ ಮುಖಪುಟ ಅನಾವರಣ

ಕಲಬುರಗಿ: 2,877 ಎಕರೆ ದಟ್ಟಾರಣ್ಯ ‘ಚಿರತೆ’ ಸಂರಕ್ಷಿತ ಪ್ರದೇಶ ಘೋಷಣೆಗೆ ಸಿದ್ಧತೆ

2,877 ಎಕರೆ ದಟ್ಟಾರಣ್ಯದ ಜಾಗ ಗುರುತಿಸಿದ ಅರಣ್ಯ ಇಲಾಖೆ
Last Updated 16 ಜನವರಿ 2026, 6:40 IST
ಕಲಬುರಗಿ: 2,877 ಎಕರೆ ದಟ್ಟಾರಣ್ಯ ‘ಚಿರತೆ’ ಸಂರಕ್ಷಿತ ಪ್ರದೇಶ ಘೋಷಣೆಗೆ ಸಿದ್ಧತೆ

ಗೋವಿನ ಮಹತ್ವ ಸಾರುವ ಸಮ್ಮೇಳನ ಅಗತ್ಯ: ಮೊಹಮ್ಮದ್ ಫೈಜ್ ಖಾನ್

ನಾಥ-ತ್ರಿವಿಕ್ರಮ ಪ್ರಶಸ್ತಿ ಪ್ರದಾನ ಸಮಾರಂಭ
Last Updated 16 ಜನವರಿ 2026, 6:38 IST
ಗೋವಿನ ಮಹತ್ವ ಸಾರುವ ಸಮ್ಮೇಳನ ಅಗತ್ಯ: ಮೊಹಮ್ಮದ್ ಫೈಜ್ ಖಾನ್

ಯಲ್ಲಾಲಿಂಗ ಮಹಾರಾಜರ ಅದ್ದೂರಿ ರಥೋತ್ಸವ

Kattisangavi Jatre: ಜೇವರ್ಗಿ: ತಾಲ್ಲೂಕಿನ ಸುಕ್ಷೇತ್ರ ಕಟ್ಟಿಸಂಗಾವಿ ಗ್ರಾಮದ ಭೀಮಾ ಬ್ರಿಡ್ಜ್ ಹತ್ತಿರದ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಅದ್ದೂರಿ ರಥೋತ್ಸವ ಜರುಗಿತು. ಜಾತ್ರೆ ಅಂಗವಾಗಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Last Updated 16 ಜನವರಿ 2026, 6:36 IST
ಯಲ್ಲಾಲಿಂಗ ಮಹಾರಾಜರ ಅದ್ದೂರಿ ರಥೋತ್ಸವ
ADVERTISEMENT

ಅಫಜಲಪುರ: ಗಮನ ಸೆಳೆದ ತರಬಂಡಿ ಸ್ಪರ್ಧೆ

ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜನೆ
Last Updated 16 ಜನವರಿ 2026, 6:34 IST
ಅಫಜಲಪುರ: ಗಮನ ಸೆಳೆದ ತರಬಂಡಿ ಸ್ಪರ್ಧೆ

ಸಿದ್ದರಾಮನಂದಪುರಿ ಸ್ವಾಮೀಜಿ ನಿಧನ: ಮಡುಗಟ್ಟಿದ ಶೋಕ

Kaginele Kanaka Gurupeetha: ಸಿಂಧನೂರು: ತಿಂಥಣಿ ಬ್ರಿಡ್ಜ್‌ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ನಿಧನರಾದ ವಿಷಯ ಗುರುವಾರ ಬೆಳಗಿನ ಜಾವ ಕೇಳಿಬರುತ್ತಿದ್ದಂತೆ ತಾಲ್ಲೂಕಿನ ಭಕ್ತ ಸಮೂಹ ಶೋಕಸಾಗರದಲ್ಲಿ ಮುಳುಗಿತು.
Last Updated 16 ಜನವರಿ 2026, 6:32 IST
ಸಿದ್ದರಾಮನಂದಪುರಿ ಸ್ವಾಮೀಜಿ ನಿಧನ: ಮಡುಗಟ್ಟಿದ ಶೋಕ

ಕಾಂಗ್ರೆಸ್‌, ಬಿಜೆಪಿಯಿಂದ ಜೈ ಭೀಮ ಜಪ: ದಿನೇಶ ಗೌತಮ ಟೀಕೆ

ಬಹುಜನ ಸಮಾಜ ಪಕ್ಷದ ಕರ್ನಾಟಕ ಉಸ್ತುವಾರಿ ದಿನೇಶ ಗೌತಮ ಟೀಕೆ
Last Updated 16 ಜನವರಿ 2026, 6:31 IST
ಕಾಂಗ್ರೆಸ್‌, ಬಿಜೆಪಿಯಿಂದ ಜೈ ಭೀಮ ಜಪ: ದಿನೇಶ ಗೌತಮ ಟೀಕೆ
ADVERTISEMENT
ADVERTISEMENT
ADVERTISEMENT