ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಸಿಬ್ಬಂದಿ, ಕೊಠಡಿ ಕೊರತೆ; ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗೆ ಬೇಕಿದೆ ಕಾಯಕಲ್ಪ

Kalaburagi JTS: ಸಿಬ್ಬಂದಿ ಹಾಗೂ ಕೊಠಡಿ ಕೊರತೆಯಿಂದ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ ಸಂಕಷ್ಟದಲ್ಲಿದ್ದು, ವಿದ್ಯಾರ್ಥಿಗಳು ಮೂಲಸೌಕರ್ಯ ಮತ್ತು ಯಂತ್ರೋಪಕರಣಗಳ ಅಭಾವದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
Last Updated 20 ಫೆಬ್ರುವರಿ 2026, 5:54 IST
ಸಿಬ್ಬಂದಿ, ಕೊಠಡಿ ಕೊರತೆ; ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗೆ ಬೇಕಿದೆ ಕಾಯಕಲ್ಪ

ಅಂತರರಾಜ್ಯ ಬೈಕ್‌ ಕಳ್ಳರಿಬ್ಬರ ಬಂಧನ: ₹12.60 ಲಕ್ಷ ಮೌಲ್ಯದ 14 ಬೈಕ್‌ಗಳು ವಶಕ್ಕೆ

Kalaburagi Police: ಅಂತರರಾಜ್ಯ ಬೈಕ್ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
Last Updated 20 ಫೆಬ್ರುವರಿ 2026, 5:54 IST
ಅಂತರರಾಜ್ಯ ಬೈಕ್‌ ಕಳ್ಳರಿಬ್ಬರ ಬಂಧನ: ₹12.60 ಲಕ್ಷ ಮೌಲ್ಯದ 14 ಬೈಕ್‌ಗಳು ವಶಕ್ಕೆ

ಕಲಬುರಗಿ ರೈಲ್ವೆ ವಿಭಾಗಕ್ಕೆ ಕೂಡಿ ಬರದ ಕಾಲ

ಏಪ್ರಿಲ್ 1ರಿಂದ ವಿಶಾಖಪಟ್ಟಣ ನೂತನ ರೈಲ್ವೆ ವಲಯ ಕಾರ್ಯಾರಂಭ
Last Updated 20 ಫೆಬ್ರುವರಿ 2026, 5:54 IST
ಕಲಬುರಗಿ ರೈಲ್ವೆ ವಿಭಾಗಕ್ಕೆ ಕೂಡಿ ಬರದ ಕಾಲ

ಗುಲಬರ್ಗಾ ವಿವಿ ಘಟಿಕೋತ್ಸವ: ಕನ್ನಡದಲ್ಲಿ ಚನ್ನಮ್ಮ ಬಿರಾದಾರ 'ಅಪರಂಜಿ' ಸಾಧನೆ

Gulbarga University: 43ನೇ ಘಟಿಕೋತ್ಸವದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ಚನ್ನಮ್ಮ ಬಿರಾದಾರ 11 ಚಿನ್ನದ ಪದಕ ಗೆದ್ದು ಅಪೂರ್ವ ಸಾಧನೆ ಮಾಡಿದ್ದಾರೆ.
Last Updated 20 ಫೆಬ್ರುವರಿ 2026, 5:53 IST
ಗುಲಬರ್ಗಾ ವಿವಿ ಘಟಿಕೋತ್ಸವ: ಕನ್ನಡದಲ್ಲಿ ಚನ್ನಮ್ಮ ಬಿರಾದಾರ 'ಅಪರಂಜಿ' ಸಾಧನೆ

ಕಲಬುರಗಿ|ಜಿನುಗು ಕೆರೆ ನಿರ್ಮಾಣಕ್ಕೆ ಶಾಸಕ ಚಾಲನೆ: ₹6 ಕೋಟಿ ವೆಚ್ಚದಲ್ಲಿ ಕಾಮಗಾರಿ

Lake Construction: ಕಲಬುರಗಿ ದಕ್ಷಿಣ ಮತಕ್ಷೇತ್ರದ ಪಟ್ಟಣ ಗ್ರಾಮದಲ್ಲಿ ₹6 ಕೋಟಿ ವೆಚ್ಚದ ಜಿನುಗು ಕೆರೆ ನಿರ್ಮಾಣ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದ್ದು, ನೀರಾವರಿಗೆ ಅನುಕೂಲವಾಗಲಿದೆ.
Last Updated 20 ಫೆಬ್ರುವರಿ 2026, 5:53 IST
ಕಲಬುರಗಿ|ಜಿನುಗು ಕೆರೆ ನಿರ್ಮಾಣಕ್ಕೆ ಶಾಸಕ ಚಾಲನೆ: ₹6 ಕೋಟಿ ವೆಚ್ಚದಲ್ಲಿ ಕಾಮಗಾರಿ

ಕಲಬುರಗಿ| ಭೂಮಿ ಇರುವವರೆಗೂ ಶಿವಾಜಿ ಹೆಸರು ಅಜರಾಮರ: ಸತೀಶ ಹಾನೇಗಾವ

ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ
Last Updated 20 ಫೆಬ್ರುವರಿ 2026, 5:53 IST
ಕಲಬುರಗಿ| ಭೂಮಿ ಇರುವವರೆಗೂ ಶಿವಾಜಿ ಹೆಸರು ಅಜರಾಮರ: ಸತೀಶ ಹಾನೇಗಾವ

ಕಲಬುರಗಿ | ಜೂಜಾಟ: ಇಬ್ಬರು ಪೊಲೀಸರ ಅಮಾನತು

Gambling Case: ಕಲಬುರಗಿಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ಸಿಕ್ಕಿಬಿದ್ದ ಇಬ್ಬರು ಪೊಲೀಸರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ.
Last Updated 19 ಫೆಬ್ರುವರಿ 2026, 22:30 IST
ಕಲಬುರಗಿ | ಜೂಜಾಟ: ಇಬ್ಬರು ಪೊಲೀಸರ ಅಮಾನತು
ADVERTISEMENT

ಗುಲಬರ್ಗಾ ವಿವಿ ‘ಗೌಡಾ’ಗೆ ಸಿಂಧ್ಯಾ, ನಿರಾಣಿ, ಹಿರೇಮಠ ಭಾಜನ

Gulbarga University convocation: 43ನೇ ಘಟಿಕೋತ್ಸವದಲ್ಲಿ ಪಿ ಜಿ ಆರ್ ಸಿಂಧ್ಯಾ, ಮುರುಗೇಶ ನಿರಾಣಿ ಹಾಗೂ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.
Last Updated 19 ಫೆಬ್ರುವರಿ 2026, 10:12 IST
ಗುಲಬರ್ಗಾ ವಿವಿ ‘ಗೌಡಾ’ಗೆ ಸಿಂಧ್ಯಾ, ನಿರಾಣಿ, ಹಿರೇಮಠ ಭಾಜನ

ಪ್ರಬುದ್ಧ ಅಕಾಡೆಮಿ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಿ: ಅಂಬಾರಾಯ ಅಷ್ಠಗಿ

Kalaburagi Academy: ಪ್ರಬುದ್ಧ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಬಡಸಾಮಾನ್ಯ ಅಭ್ಯರ್ಥಿಗಳಿಗೆ ಶಿಷ್ಯವೇತನ ಮತ್ತು ವಸತಿ ಸೌಲಭ್ಯ ನೀಡಲು ಆಗ್ರಹ.
Last Updated 19 ಫೆಬ್ರುವರಿ 2026, 5:01 IST
ಪ್ರಬುದ್ಧ ಅಕಾಡೆಮಿ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಿ: ಅಂಬಾರಾಯ ಅಷ್ಠಗಿ

ಎಇಇ, ಜೆಇ ಅಮಾನತಿಗೆ ಸೂಚನೆ: ಪಾಲಿಕೆ ಸಾಮಾನ್ಯ ಸಭೆ ನಿರ್ಣಯ

ಎಸ್‌ಟಿಪಿ ಸಮಸ್ಯೆಯಿಂದ ಕಲುಷಿತ ನೀರು ಪೂರೈಕೆ; ಪಾಲಿಕೆ ಸಾಮಾನ್ಯ ಸಭೆ ನಿರ್ಣಯ
Last Updated 19 ಫೆಬ್ರುವರಿ 2026, 5:01 IST
ಎಇಇ, ಜೆಇ ಅಮಾನತಿಗೆ ಸೂಚನೆ: ಪಾಲಿಕೆ ಸಾಮಾನ್ಯ ಸಭೆ ನಿರ್ಣಯ
ADVERTISEMENT
ADVERTISEMENT
ADVERTISEMENT