ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕೆಆರ್‌ಐಡಿಎಲ್ ಎಇಇ ಸೌರಭ್ ಭೀಮನ್ ಅಮಾನತು: ಪ್ರಿಯಾಂಕ್ ಖರ್ಗೆ

Kalaburagi Incident: ತಾರಸಿಯ ಸಿಮೆಂಟ್ ‌ಪದರು ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಐಡಿಎಲ್‌ ಪ್ರಭಾರ ಕಾರ್ಯನಿರ್ವಾಹಕ ‌ಎಂಜಿನಿಯರ್‌ ಆಗಿರುವ‌ ಎಇಇ ಸೌರಭ್ ಭೀಮನ್ ಅವರನ್ನು ಸೋಮವಾರ ರಾತ್ರಿಯೇ ಅಮಾನತುಗೊಳಿಸಲಾಗಿದೆ.
Last Updated 3 ಮಾರ್ಚ್ 2026, 8:26 IST
ಕೆಆರ್‌ಐಡಿಎಲ್ ಎಇಇ ಸೌರಭ್ ಭೀಮನ್ ಅಮಾನತು: ಪ್ರಿಯಾಂಕ್ ಖರ್ಗೆ

ಕಲಬುರಗಿ ಜಿಲ್ಲಾ‌ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತಪಾಸಣೆ

Kalaburagi Court: ಬಾಂಬ್ ಇಮೇಲ್ ಬೆದರಿಕೆ ಹಿನ್ನೆಲೆ ಕಲಬುರಗಿ ಜಿಲ್ಲಾ ಕೋರ್ಟ್ ಸಂಕೀರ್ಣವನ್ನು ಖಾಲಿ ಮಾಡಿಸಿ ಪೊಲೀಸರು ಹಾಗೂ ಬಾಂಬ್ ತಪಾಸಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದರು.
Last Updated 3 ಮಾರ್ಚ್ 2026, 6:27 IST
ಕಲಬುರಗಿ ಜಿಲ್ಲಾ‌ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತಪಾಸಣೆ

ಕಲಬುರಗಿ ಓಪನ್ ಮಹಿಳಾ ಟೆನಿಸ್‌ ಟೂರ್ನಿ: ಮರಿಯಾ ಸವಾಲು ಮೀರಿದ ಲಕ್ಷ್ಮಿ ಪ್ರಭಾ

Tennis Tournament: ಅತ್ಯಂತ ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತದ ಎ. ಲಕ್ಷ್ಮಿ ಪ್ರಭಾ ಅವರು ರಷ್ಯಾದ ಮರಿಯಾ ಮಿಖೈಲೊವಾ ಅವರನ್ನು ಮಣಿಸಿ ಕಲಬುರಗಿ ಓಪನ್ ಐಟಿಎಫ್‌ ಮಹಿಳೆಯರ ಟೆನಿಸ್‌ ಟೂರ್ನಿಯ ಮುಖ್ಯಸುತ್ತಿಗೆ ಕಾಲಿಟ್ಟರು.
Last Updated 3 ಮಾರ್ಚ್ 2026, 5:04 IST
ಕಲಬುರಗಿ ಓಪನ್ ಮಹಿಳಾ ಟೆನಿಸ್‌ ಟೂರ್ನಿ: ಮರಿಯಾ ಸವಾಲು ಮೀರಿದ ಲಕ್ಷ್ಮಿ ಪ್ರಭಾ

ಪ್ರತಿ ಡಯಾಲಿಸಿಸ್ ರೋಗಿಗೆ ₹1,500 ಭರಿಸಲು ಕ್ರಮ: ಸಚಿವ ಡಾ.ಶರಣಪ್ರಕಾಶ ಪಾಟೀಲ

ಪೂರ್ಣಿಮಾ ಪಿ.ಎಂ.ಬಿರಾದಾರ ಡಯಾಲಿಸಿಸ್ ಕೇಂದ್ರದ ವಾರ್ಷಿಕೋತ್ಸವದಲ್ಲಿ ಡಾ.ಶರಣಪ್ರಕಾಶ ಭರವಸೆ
Last Updated 3 ಮಾರ್ಚ್ 2026, 5:03 IST
ಪ್ರತಿ ಡಯಾಲಿಸಿಸ್ ರೋಗಿಗೆ ₹1,500 ಭರಿಸಲು ಕ್ರಮ: ಸಚಿವ ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿ: ಬೆಳೆವಿಮೆ ಹಣ ಶೀಘ್ರ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

Agriculture Department: ಬೆಳೆವಿಮೆ ಹಣ ಬಿಡುಗಡೆ, ಅತಿವೃಷ್ಟಿ ಪರಿಹಾರ, ಎಂಎಸ್‌ಪಿ ಅನುಷ್ಠಾನ, ಸಾಲಮನ್ನಾ, ತೊಗರಿಗೆ ಸಮರ್ಪಕ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ನಗರದ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
Last Updated 3 ಮಾರ್ಚ್ 2026, 5:01 IST
ಕಲಬುರಗಿ: ಬೆಳೆವಿಮೆ ಹಣ ಶೀಘ್ರ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ಹೋಳಿ ಹಬ್ಬ: ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್ 4ರವರೆಗೆ ಮದ್ಯ ಮಾರಾಟ ನಿಷೇಧ

Dry Day: ಹೋಳಿ ಹಬ್ಬದ ಆಚರಣೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತತೆ ಕಾಪಾಡಲು ಜಿಲ್ಲೆಯಲ್ಲಿ ಮಾರ್ಚ್ 3ರ ಮಧ್ಯಾಹ್ನ 3 ಗಂಟೆಯಿಂದ ಮಾರ್ಚ್ 4ರ ರಾತ್ರಿ 12 ಗಂಟೆ ತನಕ ಜಿಲ್ಲೆಯಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ.
Last Updated 3 ಮಾರ್ಚ್ 2026, 4:59 IST
ಹೋಳಿ ಹಬ್ಬ: ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್ 4ರವರೆಗೆ ಮದ್ಯ ಮಾರಾಟ ನಿಷೇಧ

ವೈಜ್ಞಾನಿಕ ಪದ್ಧತಿ ಅಧಿಕ ಇಳುವರಿ ಮಂತ್ರ: ಕೃಷಿ ವಿಜ್ಞಾನಿ ವಿಠ್ಠಲ ಐ.ಬೆಣಗಿ

Natural Resources: ‘ಸೌರಶಕ್ತಿ, ಜಲಶಕ್ತಿ ಹಾಗೂ ಜೈವಿಕ ಶಕ್ತಿಗಳೆಂಬ ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ನಿರ್ವಹಿಸಿದರೆ ಎಕರೆಗೆ 100 ಟನ್‌ಗಳಷ್ಟು ಕಬ್ಬಿನ ಇಳುವರಿ ಪಡೆಯಬಹುದು’ ಎಂದು ವಿಠ್ಠಲ ಐ.ಬೆಣಗಿ ಪ್ರತಿಪಾದಿಸಿದರು.
Last Updated 3 ಮಾರ್ಚ್ 2026, 4:56 IST
ವೈಜ್ಞಾನಿಕ ಪದ್ಧತಿ ಅಧಿಕ ಇಳುವರಿ ಮಂತ್ರ: ಕೃಷಿ ವಿಜ್ಞಾನಿ ವಿಠ್ಠಲ ಐ.ಬೆಣಗಿ
ADVERTISEMENT

ವಿದ್ಯಾರ್ಥಿನಿಯರಿಗೆ ಕಿರುಕುಳ: ಶಾಲಾ ಸಿಬ್ಬಂದಿಯ ಸಂಬಂಧಿ ವಿರುದ್ಧ ಪೋಕ್ಸೊ ಪ್ರಕರಣ

Sexual Harassment: ನಗರದ ಖಾಸಗಿ ಶಾಲೆಯೊಂದರಲ್ಲಿ ಐವರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಮೈ–ಕೈ ಮುಟ್ಟಿ ಕಿರುಕುಳ ನೀಡಿದ ಆರೋಪದಡಿ ಶಾಲಾ ಸಿಬ್ಬಂದಿಯ ಸಂಬಂಧಿ ವಿರುದ್ಧ ಇತ್ತೀಚೆಗೆ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 3 ಮಾರ್ಚ್ 2026, 4:54 IST
ವಿದ್ಯಾರ್ಥಿನಿಯರಿಗೆ ಕಿರುಕುಳ: ಶಾಲಾ ಸಿಬ್ಬಂದಿಯ ಸಂಬಂಧಿ ವಿರುದ್ಧ ಪೋಕ್ಸೊ ಪ್ರಕರಣ

ಕಲಬುರಗಿ | ಶರಣಬಸವೇಶ್ವರರ ರಥೋತ್ಸವ ಮಾ.8ರಂದು: ದಾಕ್ಷಾಯಣಿ

204ನೇ ಮಹಾದಾಸೋಹ ಯಾತ್ರಾ ಮಹೋತ್ಸವ: 7 ರಂದು ಸಂಜೆ 6 ಗಂಟೆಗೆ ಉಚ್ಚಾಯ
Last Updated 3 ಮಾರ್ಚ್ 2026, 4:45 IST
ಕಲಬುರಗಿ | ಶರಣಬಸವೇಶ್ವರರ ರಥೋತ್ಸವ ಮಾ.8ರಂದು: ದಾಕ್ಷಾಯಣಿ

ಐಟಿಎಫ್‌ ಕಲಬುರಗಿ ಓಪನ್ ಮಹಿಳಾ ಟೂರ್ನಿ: ತೊಗರಿ ನಾಡಿನಲ್ಲಿ ಟೆನಿಸ್‌ ವೈಭವ

ಇಂದಿನಿಂದ ಮುಖ್ಯ ಸುತ್ತಿನ ಪಂದ್ಯಗಳು
Last Updated 3 ಮಾರ್ಚ್ 2026, 0:18 IST
ಐಟಿಎಫ್‌ ಕಲಬುರಗಿ ಓಪನ್ ಮಹಿಳಾ ಟೂರ್ನಿ: ತೊಗರಿ ನಾಡಿನಲ್ಲಿ ಟೆನಿಸ್‌ ವೈಭವ
ADVERTISEMENT
ADVERTISEMENT
ADVERTISEMENT