ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಮೆಟ್ರೊ ಟಿಕೆಟ್ ದರ: ಗೂಬೆ ಕೂರಿಸಲು ಹೊರಟವರ ನಿಜಾಂಶ ಬಯಲು; ದಿನೇಶ್ ಗುಂಡೂರಾವ್

Bengaluru Metro: ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸೋಕೆ ಪ್ರಯತ್ನಿಸುತ್ತಿದ್ದಾರೆ‌. ಬಿಜೆಪಿಯವರು ಏನಾದರೂ ಆಗುತ್ತೆ ಅಂತ ಕಾಯುತ್ತಾ ಕುಳಿತಿರುತ್ತಾರೆ.
Last Updated 8 ಫೆಬ್ರುವರಿ 2026, 7:09 IST
ಮೆಟ್ರೊ ಟಿಕೆಟ್ ದರ: ಗೂಬೆ ಕೂರಿಸಲು ಹೊರಟವರ ನಿಜಾಂಶ ಬಯಲು; ದಿನೇಶ್ ಗುಂಡೂರಾವ್

ಕಲಬುರಗಿ | ಚೆಕ್‌ ಕದ್ದು ₹ 5 ಲಕ್ಷ ಹಣ ಡ್ರಾ ಮಾಡಿದ ಅಪರಿಚಿತ

Financial Scam: ಕಲಬುರಗಿ: ಅಪರಿಚಿತ ವ್ಯಕ್ತಿಯೊಬ್ಬ ನರ್ಸ್‌ ಪದ್ಮಾ ಗೌತಮ ಮಂದೇವಾಲ ಅವರ ಬ್ಯಾಂಕ್‌ ಚೆಕ್‌ ಕದ್ದು ₹ 5 ಲಕ್ಷ ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 8 ಫೆಬ್ರುವರಿ 2026, 5:40 IST
ಕಲಬುರಗಿ | ಚೆಕ್‌ ಕದ್ದು ₹ 5 ಲಕ್ಷ ಹಣ ಡ್ರಾ ಮಾಡಿದ ಅಪರಿಚಿತ

ಕಲಬುರಗಿ | ಹೈಕಮಾಂಡ್‌ನಂತೆ ಸಿದ್ದರಾಮಯ್ಯ ಪುತ್ರನ ವರ್ತನೆ: ಎಚ್‌.ವಿಶ್ವನಾಥ್‌

Political Criticism: ಕಲಬುರಗಿ: ‘ಕಾಂಗ್ರೆಸ್‌ ಪಕ್ಷದಲ್ಲಿ ಹೈಕಮಾಂಡ್‌ಗೆ ಗೌರವ ಇಲ್ಲದಂತಾಗಿದೆ. ಸಿದ್ದರಾಮಯ್ಯನ ಮಗನೇ ಹೈಕಮಾಂಡ್‌ನಂತೆ ವರ್ತಿಸುತ್ತಿದ್ದಾನೆ’ ಎಂದು ಎಚ್‌.ವಿಶ್ವನಾಥ್‌ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
Last Updated 8 ಫೆಬ್ರುವರಿ 2026, 5:36 IST
ಕಲಬುರಗಿ | ಹೈಕಮಾಂಡ್‌ನಂತೆ ಸಿದ್ದರಾಮಯ್ಯ ಪುತ್ರನ ವರ್ತನೆ:  ಎಚ್‌.ವಿಶ್ವನಾಥ್‌

ಕಲಬುರಗಿ | ಸೇವಂತಿಗೆ, ಗೋಬಿ ಬೆಳೆದು ಕೈತುಂಬ ಆದಾಯ

20 ಗುಂಟೆಯಲ್ಲಿ ತೋಟಗಾರಿಕೆ, ಪುಷ್ಪ ಕೃಷಿ ಮಾಡುತ್ತಿರುವ ಖಾಜಾ ಕೋಟನೂರ ರೈತ ಶಾಂತವೀರ
Last Updated 8 ಫೆಬ್ರುವರಿ 2026, 5:34 IST
ಕಲಬುರಗಿ | ಸೇವಂತಿಗೆ, ಗೋಬಿ ಬೆಳೆದು ಕೈತುಂಬ ಆದಾಯ

ಚಿಂಚೋಳಿ | ನೆಲ ಮೂಲದ ಸಂಸ್ಕೃತಿ ಮರೆಯದಿರಿ: ಪ್ರವೀಣ ಕುಲಕರ್ಣಿ

Cultural Roots: ಚಿಂಚೋಳಿ: ‘ಇಂದು ಮುಸ್ಲಿಂ ದೇಶಗಳು ಎಂದು ಕರೆಸಿಕೊಳ್ಳುವ ಹಲವು ದೇಶಗಳು ಹಿಂದೆ ನಮ್ಮ ಹಿಂದೂಗಳ ಆಳ್ವಿಕೆಯಲ್ಲಿದ್ದವು’ ಎಂದು ಸೇಡಂ ಆರ್‌ಎಸ್‌ಎಸ್‌ ವಕ್ತಾರ ಪ್ರವೀಣ ಕುಲಕರ್ಣಿ ಹಿಂದೂ ಸಮ್ಮೇಳನದಲ್ಲಿ ಹೇಳಿದರು.
Last Updated 8 ಫೆಬ್ರುವರಿ 2026, 5:32 IST
ಚಿಂಚೋಳಿ | ನೆಲ ಮೂಲದ ಸಂಸ್ಕೃತಿ ಮರೆಯದಿರಿ: ಪ್ರವೀಣ ಕುಲಕರ್ಣಿ

ಕಲಬುರಗಿ | ಸನಾತನ ಧರ್ಮದ ಸಂದೇಶವೇ ವಿಶ್ವಕ್ಕೆ ಶಾಂತಿ:

Education Values: ಕಲಬುರಗಿ: ‘ವಿವಿಧತೆಯಲ್ಲಿ ಏಕತಾ ಭಾವ ಮೂಡಿಸುವುದೇ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಗಳ ಮುಖ್ಯ ಧ್ಯೇಯ’ ಎಂದು ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯ ರೇಣುಕಾಚಾರ್ಯ ಪ್ರಣವಕುಟೀರದ ಶಾಂತವೀರ ಶಿವಾಚಾರ್ಯರು ಹೇಳಿದರು.
Last Updated 8 ಫೆಬ್ರುವರಿ 2026, 5:30 IST
ಕಲಬುರಗಿ | ಸನಾತನ ಧರ್ಮದ ಸಂದೇಶವೇ ವಿಶ್ವಕ್ಕೆ ಶಾಂತಿ:

ಆಳಂದ | ಸಿದ್ದರಾಮ ಶ್ರೀಗಳ ರಥೋತ್ಸವ ಸಂಭ್ರಮ

Aland Festivity: ಆಳಂದ: ‘ಎಲ್ಲ ಜಾತಿ, ಧರ್ಮ, ಭಾಷೆ ಹಾಗೂ ವರ್ಗದ ಜನರ ಭಕ್ತಿ, ಶ್ರದ್ಧಾಕೇಂದ್ರವಾಗಿರುವ ಜಿಡಗಾ ಮಠವು ಕಲ್ಯಾಣ ಕರ್ನಾಟಕದ ಸೌಹಾರ್ದತೆಯ ಪ್ರತೀಕವಾಗಿದೆ’ ಎಂದು ಜಿಡಗಾ ಮಠದ ಧರ್ಮಸಭೆಯಲ್ಲಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
Last Updated 8 ಫೆಬ್ರುವರಿ 2026, 5:27 IST
ಆಳಂದ | ಸಿದ್ದರಾಮ ಶ್ರೀಗಳ ರಥೋತ್ಸವ ಸಂಭ್ರಮ
ADVERTISEMENT

ಕ್ಯಾನ್ಸರ್ ಮುಕ್ತ ಸಮಾಜಕ್ಕೆ ಧರ್ಮಸಿಂಗ್ ಫೌಂಡೇಶನ್ ಬುನಾದಿ: ಡಾ.ಅಜಯಸಿಂಗ್

Health Camp: ಜೇವರ್ಗಿಯ ಮಂದೇವಾಲ ಗ್ರಾಮದಲ್ಲಿ ಧರ್ಮಸಿಂಗ್ ಫೌಂಡೇಶನ್ ಆಯೋಜಿಸಿದ ಸ್ತನ, ಗರ್ಭಕೋಶ ಕ್ಯಾನ್ಸರ್ ಹಾಗೂ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಡಾ.ಅಜಯಸಿಂಗ್ ಅವರು ಬಡವರಿಗೆ ಇದು ಉತ್ತಮ ಅವಕಾಶವೆಂದರು
Last Updated 7 ಫೆಬ್ರುವರಿ 2026, 2:49 IST
ಕ್ಯಾನ್ಸರ್ ಮುಕ್ತ ಸಮಾಜಕ್ಕೆ ಧರ್ಮಸಿಂಗ್ ಫೌಂಡೇಶನ್ ಬುನಾದಿ: ಡಾ.ಅಜಯಸಿಂಗ್

ಅಲ್ಪ ಪ್ರಿಮಿಯಂ ಭರಿಸಿ ದೊಡ್ಡ ಪರಿಹಾರ ಪಡೆಯಿರಿ: ಜಿ.ಪಂ ಸಿಇಒ ಭಂವರಸಿಂಗ್ ಮೀನಾ

ಪ್ರಧಾನಮಂತ್ರಿ ಜೀವನ ಜ್ಯೋತಿ, ಸುರಕ್ಷಾ ವಿಮೆ ನೋಂದಣಿ ಅಭಿಯಾನ
Last Updated 7 ಫೆಬ್ರುವರಿ 2026, 2:49 IST
ಅಲ್ಪ ಪ್ರಿಮಿಯಂ ಭರಿಸಿ ದೊಡ್ಡ ಪರಿಹಾರ ಪಡೆಯಿರಿ: ಜಿ.ಪಂ ಸಿಇಒ ಭಂವರಸಿಂಗ್ ಮೀನಾ

ಸಾರ್ವಜನಿಕ ಶಿಕ್ಷಣ ಉಳಿವಿಗೆ ಒಗ್ಗಟ್ಟಿನ ಹೋರಾಟವೇ ದಾರಿ: ಚಂದ್ರಕಲಾ

Education Rights: ಕಾಳಗಿಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮಕ್ಕೆ ವಿರೋಧ ವ್ಯಕ್ತಗೊಂಡ ಪ್ರತಿರೋಧ ಸಮಾವೇಶದಲ್ಲಿ ಚಂದ್ರಕಲಾ ಸಾರ್ವಜನಿಕ ಶಿಕ್ಷಣ ಉಳಿವಿಗೆ ಒಗ್ಗಟ್ಟಿನ ಹೋರಾಟ ಮಾತ್ರ ದಾರಿ ಎಂದು ಹೇಳಿದರು
Last Updated 7 ಫೆಬ್ರುವರಿ 2026, 2:47 IST
ಸಾರ್ವಜನಿಕ ಶಿಕ್ಷಣ ಉಳಿವಿಗೆ ಒಗ್ಗಟ್ಟಿನ ಹೋರಾಟವೇ ದಾರಿ:  ಚಂದ್ರಕಲಾ
ADVERTISEMENT
ADVERTISEMENT
ADVERTISEMENT