ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ| ಕೈಯಲ್ಲಿ ಪಿಸ್ತೂಲ್ ಹಿಡಿದು ಧುರಂಧರ್ ಹಾಡಿಗೆ ಕಾಂಗ್ರೆಸ್ ಮುಖಂಡನ ನೃತ್ಯ

Matin Patel Pistol Video: ಕಲಬುರಗಿ ಜಿಲ್ಲೆಯ ಅಫಲಪುರದ ಕಾಂಗ್ರೆಸ್‌ ಮುಖಂಡ ಮತಿನ್ ಪಟೇಲ್‌ ಕೈಯಲ್ಲಿ ಪಿಸ್ತೂಲ್‌ ಹಿಡಿದು ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಕೈ’ ಮುಖಂಡನ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
Last Updated 10 ಫೆಬ್ರುವರಿ 2026, 9:29 IST
ಕಲಬುರಗಿ| ಕೈಯಲ್ಲಿ ಪಿಸ್ತೂಲ್ ಹಿಡಿದು ಧುರಂಧರ್ ಹಾಡಿಗೆ ಕಾಂಗ್ರೆಸ್ ಮುಖಂಡನ ನೃತ್ಯ

ಶಹಾಪುರ: ರಸ್ತೆ ಮೇಲೆ ಕೊಳಚೆ ನೀರು

ಹೆಳೆ ಶಿಥಿಲ ಶಾಲಾ ಕಟ್ಟಡ ತೆರವುಗೊಳಿಸಿ, ಒತ್ತುವರಿ ತಪ್ಪಿಸಲು ಆಗ್ರಹ
Last Updated 10 ಫೆಬ್ರುವರಿ 2026, 8:14 IST
ಶಹಾಪುರ: ರಸ್ತೆ ಮೇಲೆ ಕೊಳಚೆ ನೀರು

ಕಲಬುರಗಿ: ಬಸ್‌ ಹತ್ತುವಾಗ ಮಹಿಳೆ ಬಳಿಯಿದ್ದ ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ: ನಗರದ ರಾಮಮಂದಿರ ವೃತ್ತದಲ್ಲಿ ಮಹಿಳೆಯೊಬ್ಬರು ಬಸ್‌ ಹತ್ತುವಾಗ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
Last Updated 10 ಫೆಬ್ರುವರಿ 2026, 8:12 IST
ಕಲಬುರಗಿ: ಬಸ್‌ ಹತ್ತುವಾಗ ಮಹಿಳೆ ಬಳಿಯಿದ್ದ ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

‘ವಿಜಯೀಭವ’ ಅಭಿನಂದನಾ ಗ್ರಂಥ ಬಿಡುಗಡೆ

ಕಲಬುರಗಿ: ಶಿಕ್ಷಣ ಇಲಾಖೆಯಲ್ಲಿನ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಜಿ.ಎಂ.ವಿಜಯಕುಮಾರ ಅವರ ಅಭಿನಂದನಾ ಸಮಾರಂಭ ಮತ್ತು ‘ವಿಜಯೀಭವ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವು ‘ಗುರು–ಶಿಷ್ಯರ’ ನಂಟು ಅನಾವರಣಕ್ಕೆ ವೇದಿಕೆಯಾಯಿತು.
Last Updated 10 ಫೆಬ್ರುವರಿ 2026, 8:11 IST
‘ವಿಜಯೀಭವ’ ಅಭಿನಂದನಾ ಗ್ರಂಥ ಬಿಡುಗಡೆ

ಕೃಷಿ ಆಧಾರಿತ ರಫ್ತು ನಿರ್ವಹಣೆ ತರಬೇತಿಗೆ ಚಾಲನೆ

ನೋಂದಾಯಿತ ಶಿಬಿರಾರ್ಥಿಗಳಿಗೆ ಆರು ದಿನಗಳ ಕಾಲ ತರಬೇತಿ
Last Updated 10 ಫೆಬ್ರುವರಿ 2026, 8:10 IST
ಕೃಷಿ ಆಧಾರಿತ ರಫ್ತು ನಿರ್ವಹಣೆ ತರಬೇತಿಗೆ ಚಾಲನೆ

ಸಿಬ್ಬಂದಿ ಕೊರತೆ; ಬಿಕೋ ಎನ್ನುತ್ತಿದೆ ಪಂಚಾಯತ್‌ರಾಜ್‌ ಇಲಾಖೆ

ಇಲ್ಲಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಈ ಹಿಂದೆ     ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ  ಇಂಜಿನಿಯರ್   ಬಾಬುರಾವ್ ಜ್ಯೋತಿಯವರು ಬೇರೆ ಕಡೆ ವರ್ಗವಾಗಿದ್ದರಿಂದ ಹೋಗಿದ್ದರಿಂದ...
Last Updated 10 ಫೆಬ್ರುವರಿ 2026, 7:37 IST
ಸಿಬ್ಬಂದಿ ಕೊರತೆ; ಬಿಕೋ ಎನ್ನುತ್ತಿದೆ  ಪಂಚಾಯತ್‌ರಾಜ್‌ ಇಲಾಖೆ

ಕುಸುಬೆ ಬೇಸಾಯ: ಚಿಂಚೋಳಿ ಪ್ರಾಂಶುಪಾಲರ ಕೃಷಿ ಪ್ರೇಮ

500 ಹೆಕ್ಟೇರ್‌ನಲ್ಲಿ ಕುಸುಬೆ ಬೇಸಾಯ: ಹೆಚ್ಚಾಗುತ್ತಿರುವ ಎಣ್ಣೆ ಕಾಳಿನ ಬೇಡಿಕೆ
Last Updated 9 ಫೆಬ್ರುವರಿ 2026, 7:37 IST
ಕುಸುಬೆ ಬೇಸಾಯ: ಚಿಂಚೋಳಿ ಪ್ರಾಂಶುಪಾಲರ ಕೃಷಿ ಪ್ರೇಮ
ADVERTISEMENT

ಕಲಬುರಗಿ | ಹೆಚ್ಚಿನ ಪುಸ್ತಕಗಳು ಬಿಡುಗಡೆ ಅಭಿಮಾನದ ಸಂಗತಿ: ನೀಲಾಂಬಿಕಾ ಪಾಟೀಲ

ಬಸವಗೀತೆ ಸತ್ಯ ಸಂವಾದ 9 ಸಂಪುಟಗಳ ಪುಸ್ತಕ ಲೋಕಾರ್ಪಣೆ
Last Updated 9 ಫೆಬ್ರುವರಿ 2026, 7:28 IST
ಕಲಬುರಗಿ | ಹೆಚ್ಚಿನ ಪುಸ್ತಕಗಳು ಬಿಡುಗಡೆ ಅಭಿಮಾನದ ಸಂಗತಿ: ನೀಲಾಂಬಿಕಾ ಪಾಟೀಲ

ಚಿಂಚೋಳಿ | ಬದುವಿಗೆ ಹಚ್ಚಿದ ಬೆಂಕಿಯಿಂದ ಕಬ್ಬು ಭಸ್ಮ

ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದಲ್ಲಿ ಬದುವಿಗೆ ಹಚ್ಚಿದ ಬೆಂಕಿ ಕಬ್ಬಿನ ಗದ್ದೆಗೆ ವ್ಯಾಪಿಸಿ 8 ಎಕರೆ ಬೆಳೆ ನಾಶವಾಗಿದೆ. ನೊಂದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯ ಕೇಳಿಬಂದಿದೆ.
Last Updated 9 ಫೆಬ್ರುವರಿ 2026, 7:28 IST
ಚಿಂಚೋಳಿ | ಬದುವಿಗೆ ಹಚ್ಚಿದ ಬೆಂಕಿಯಿಂದ ಕಬ್ಬು ಭಸ್ಮ

ಚಿಂಚೋಳಿ | ಅಕಸ್ಮಿಕ ಬೆಂಕಿಗೆ ಅರಣ್ಯ, ಕಾಡು ಆಹುತಿ

ಚಿಂಚೋಳಿ ತಾಲ್ಲೂಕಿನ ಭೂಂಯಾರ್ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಅಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ರೈತರು ಕೃಷಿ ತ್ಯಾಜ್ಯ ಸುಡುವಾಗ ಎಚ್ಚರಿಕೆ ವಹಿಸುವಂತೆ ಅರಣ್ಯಾಧಿಕಾರಿ ಜಗನ್ನಾಥ ಕೊರಳ್ಳಿ ಮನವಿ ಮಾಡಿದ್ದಾರೆ.
Last Updated 9 ಫೆಬ್ರುವರಿ 2026, 7:28 IST
ಚಿಂಚೋಳಿ | ಅಕಸ್ಮಿಕ ಬೆಂಕಿಗೆ ಅರಣ್ಯ, ಕಾಡು ಆಹುತಿ
ADVERTISEMENT
ADVERTISEMENT
ADVERTISEMENT