ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಅಫಜಲಪುರ: ಭೂಮಾಪಕರಿಂದ ಮುಷ್ಕರ ಮಾ.1ರಿಂದ ಆರಂಭ

Surveyors Protest: ವಿವಿಧ ಬೇಡಿಕೆ ಈಡೇರಿಸುವಂತೆ ಮಾ.1 ರಂದು ಕೆಲಸ ಸ್ಥಗಿತಗೊಳಿಸಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುವ ಸರ್ಕಾರಿ ಪರವಾನಗಿ ಭೂಮಾಪಕರಿಂದ ಮುಷ್ಕರ ಆರಂಭಿಸಲಾಗುವುದು ಎಂದು ಸಚಿನ್ ಗೌರ ತಿಳಿಸಿದರು.
Last Updated 27 ಫೆಬ್ರುವರಿ 2026, 7:48 IST
ಅಫಜಲಪುರ: ಭೂಮಾಪಕರಿಂದ ಮುಷ್ಕರ ಮಾ.1ರಿಂದ ಆರಂಭ

ಚಿಮ್ಮನಚೋಡ ಟಂಟಂ ಪಲ್ಟಿ ವ್ಯಕ್ತಿ ಸಾವು: ಚಾಲಕನಿಗೆ ಶಿಕ್ಷೆ

Driver Convicted: ಹೆಸರು ಬೆಳೆಯ ಕಾಯಿ ಬಿಡಿಸಿಕೊಂಡು ಹೊಲದಿಂದ ಮನೆಗೆ ಟಂಟಂ ಆಟೊದಲ್ಲಿ ಹೋಗುತ್ತಿದ್ದಾಗ ಚಾಲಕ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿದ್ದರಿಂದ ಆಟೊ ಪಲ್ಟಿಯಾಗಿದ್ದು, ಘಟನೆಯಲ್ಲಿ ಚಿಮ್ಮನಚೋಡದ ನಿವಾಸಿ ಗುರುಪಾದ ಅಲ್ಲಾಪುರ ಸಾವನ್ನಪ್ಪಿದ್ದಾರೆ.
Last Updated 27 ಫೆಬ್ರುವರಿ 2026, 7:48 IST
ಚಿಮ್ಮನಚೋಡ ಟಂಟಂ ಪಲ್ಟಿ ವ್ಯಕ್ತಿ ಸಾವು: ಚಾಲಕನಿಗೆ ಶಿಕ್ಷೆ

ಐಪಿ ಸೆಟ್ ಸಂಪರ್ಕ: ಹೆಚ್ಚುವರಿ ಹಣ ನೀಡದಿರಲು ಸಲಹೆ

GESCOM Update: ಜಿಲ್ಲೆಯ ರೈತರು ನೀರಾವರಿ ಐಪಿ ಸೆಟ್ ಸಂಪರ್ಕಕ್ಕಾಗಿ ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳಿಗೆ ಹೆಚ್ಚುವರಿ ಹಣವನ್ನು ನೀಡುತ್ತಿರುವುದು ಕಂಡುಬಂದಿದೆ. ಆದ್ದರಿಂದ ನಿಗದಿಪಡಿಸಿದ ಶುಲ್ಕ ಬಿಟ್ಟು ಹಣ ಕೊಡಬಾರದು.
Last Updated 27 ಫೆಬ್ರುವರಿ 2026, 7:47 IST
ಐಪಿ ಸೆಟ್ ಸಂಪರ್ಕ: ಹೆಚ್ಚುವರಿ ಹಣ ನೀಡದಿರಲು ಸಲಹೆ

ಕಲಬುರಗಿ: ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರೆ

ಚಿಂಚೋಳಿ: ಜಾತ್ರೆಯ ಅಮೃತ ಮಹೋತ್ಸವದಲ್ಲಿ ವೈಭವದ ರಥೋತ್ಸವ
Last Updated 27 ಫೆಬ್ರುವರಿ 2026, 7:47 IST
ಕಲಬುರಗಿ: ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರೆ

ಚಿಂಚೋಳಿ: ಸಂಭ್ರಮದ ತಾತನವರ ತೊಟ್ಟಿಲೋತ್ಸವ

Tottilotsava: ಪಟ್ಟಣದ ಆರಾಧ್ಯದೇವ ಹಾರಕೂಡ ಚನ್ನಬಸವ ಶಿವಯೋಗಿಗಳ 75ನೇ ಜಾತ್ರೆಯ ಅಮೃತ ಮಹೋತ್ಸವ ಸಡಗರ – ಸಂಭ್ರಮದಿಂದ ನಡೆಯುತ್ತಿದೆ. ಗುರುವಾರ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ಭಕ್ತರು ದರ್ಶನಾಶೀರ್ವಾದ ಪಡೆದರು.
Last Updated 27 ಫೆಬ್ರುವರಿ 2026, 7:47 IST
ಚಿಂಚೋಳಿ: ಸಂಭ್ರಮದ ತಾತನವರ ತೊಟ್ಟಿಲೋತ್ಸವ

ಕಲಬುರಗಿ: ಚನ್ನಬಸವ ಶಿವಯೋಗಿಗಳ 75ನೇ ಜಾತ್ರೆ

ಚಿಂಚೋಳಿ: ಜಾತ್ರೆಯ ಅಮೃತ ಮಹೋತ್ಸವದಲ್ಲಿ ವೈಭವದ ರಥೋತ್ಸವ
Last Updated 27 ಫೆಬ್ರುವರಿ 2026, 7:47 IST
ಕಲಬುರಗಿ: ಚನ್ನಬಸವ ಶಿವಯೋಗಿಗಳ 75ನೇ ಜಾತ್ರೆ

ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ವಿಳಂಬ: ಜಿಲ್ಲಾಧಿಕಾರಿ ಕಾರು ಜಪ್ತಿ

Kalaburagi Court Action: ಭೂಸ್ವಾಧೀನ ಪರಿಹಾರ ವಿತರಣೆ ವಿಳಂಬ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿ ಬಳಿಕ ಭರವಸೆ ಮೇಲೆ ಬಿಡುಗಡೆ ಮಾಡಲಾಗಿದೆ.
Last Updated 26 ಫೆಬ್ರುವರಿ 2026, 13:19 IST
ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ವಿಳಂಬ: ಜಿಲ್ಲಾಧಿಕಾರಿ ಕಾರು ಜಪ್ತಿ
ADVERTISEMENT

ಜೇವರ್ಗಿ: ಮಕ್ಕಳ ಕಳ್ಳಿ ಎಂದು ಶಂಕಿಸಿ ಜೋಗತಿ ಮೇಲೆ ಹಲ್ಲೆ; ಪೊಲೀಸರಿಂದ ರಕ್ಷಣೆ

Kalaburagi Incident: ಮಕ್ಕಳ ಕಳ್ಳಿ ಎಂದು ತಪ್ಪು ಶಂಕೆ ವ್ಯಕ್ತಪಡಿಸಿ ಜೋಗತಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ಘಟನೆ ಜೇರಟಗಿಯಲ್ಲಿ ನಡೆದಿದೆ. ಪೊಲೀಸರು ಮಹಿಳೆಯನ್ನು ರಕ್ಷಿಸಿ ತನಿಖೆ ಕೈಗೊಂಡಿದ್ದಾರೆ.
Last Updated 26 ಫೆಬ್ರುವರಿ 2026, 11:04 IST
ಜೇವರ್ಗಿ: ಮಕ್ಕಳ ಕಳ್ಳಿ ಎಂದು ಶಂಕಿಸಿ ಜೋಗತಿ ಮೇಲೆ ಹಲ್ಲೆ; ಪೊಲೀಸರಿಂದ ರಕ್ಷಣೆ

ಕಲಬುರಗಿ | ಭೋಜಲಿಂಗೇಶ್ವರ ರಥೋತ್ಸವ ಸಡಗರ: ಧರ್ಮಸಭೆಯಲ್ಲಿ ಮೇಳೈಸಿದ ಸಂಭ್ರಮ

ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಭಾಗಿ
Last Updated 26 ಫೆಬ್ರುವರಿ 2026, 7:15 IST
ಕಲಬುರಗಿ | ಭೋಜಲಿಂಗೇಶ್ವರ ರಥೋತ್ಸವ ಸಡಗರ: ಧರ್ಮಸಭೆಯಲ್ಲಿ ಮೇಳೈಸಿದ ಸಂಭ್ರಮ

ಮಠಗಳು ಭಕ್ತರ ಕಲ್ಯಾಣದ ಕೇಂದ್ರಗಳು: ಅಭಿನವ ಚನ್ನಬಸವ ಸ್ವಾಮೀಜಿ

ಆಳಂದದಲ್ಲಿ ಶ್ರೀ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೋತ್ಸವ
Last Updated 26 ಫೆಬ್ರುವರಿ 2026, 7:15 IST
ಮಠಗಳು ಭಕ್ತರ ಕಲ್ಯಾಣದ ಕೇಂದ್ರಗಳು: ಅಭಿನವ ಚನ್ನಬಸವ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT