ಬುಧವಾರ, 21 ಜನವರಿ 2026
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿಯಲ್ಲಿ ಅಂಬಿಗರ ‌ಚೌಡಯ್ಯ ಜಯಂತಿ: ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

Flower Shower Ceremony: ನಿಜ‌ಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವವನ್ನು ನಗರದಲ್ಲಿ ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ನಗರೇಶ್ವರ ಶಾಲೆಯಿಂದ ಅಂಬಿಗರ ಚೌಡಯ್ಯ ಚಿತ್ರವುಳ್ಳ ರಥದ ಮೆರವಣಿಗೆ...
Last Updated 21 ಜನವರಿ 2026, 9:38 IST
ಕಲಬುರಗಿಯಲ್ಲಿ ಅಂಬಿಗರ ‌ಚೌಡಯ್ಯ ಜಯಂತಿ: ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

ಯುವಕನ ಬರ್ಬರ ಕೊಲೆ

Brutal Murder Case: ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯ ಪಾಳುಬಿದ್ದ ಉದ್ಯಾನದಲ್ಲಿ ಯುವಕನ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
Last Updated 21 ಜನವರಿ 2026, 7:45 IST
ಯುವಕನ ಬರ್ಬರ ಕೊಲೆ

ಅಫಜಲಪುರ: ಸಂಬಳಕ್ಕಾಗಿ ಚಾತಕ ಪ‍ಕ್ಷಿಯಂತೆ ಕಾಯುತ್ತಿರುವ ಸಿಪಾಯಿ

ಅಫಜಲಪುರದ ಬಳ್ಳೂರಗಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸಮಾಡುತ್ತಿರುವ ಸಿಪಾಯಿ ಚಾಂದಸಾಬ್ ಶೇಖ್ ಅವರಿಗೆ ಮೂರು ವರ್ಷಗಳಿಂದ ಸಂಬಳವೇ ಸಿಕ್ಕಿಲ್ಲ. ತೆರಿಗೆ ಸಂಗ್ರಹಿಸಿದರೂ ಸಂಬಳವಿಲ್ಲದೆ ನಿರೀಕ್ಷೆಯಲ್ಲಿ ಇರುವ ಈ ಕುಟುಂಬದ ಹೋರಾಟಕ್ಕೆ ಪರಿಹಾರ ಇದೆಯೆ?
Last Updated 21 ಜನವರಿ 2026, 7:09 IST
ಅಫಜಲಪುರ: ಸಂಬಳಕ್ಕಾಗಿ ಚಾತಕ ಪ‍ಕ್ಷಿಯಂತೆ ಕಾಯುತ್ತಿರುವ ಸಿಪಾಯಿ

ಹೂಡಿಕೆಗೆ ಪ್ರಚೋದಿಸಿ ಸೈಬರ್‌ ವಂಚನೆ: ಐಟಿ ಮ್ಯಾನೇಜರ್‌ಗೆ ₹16 ಲಕ್ಷ ದೋಖಾ

ಹೂಡಿಕೆಯ ಲಾಭದ ಆಮಿಷವೊಡ್ಡಿ ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಕಲಬುರಗಿಯ ಐಟಿ ಮ್ಯಾನೇಜರ್ ಆನಂದ ಶಿರವಾಳಕರ ₹16 ಲಕ್ಷವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಸೆನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 21 ಜನವರಿ 2026, 7:09 IST
ಹೂಡಿಕೆಗೆ ಪ್ರಚೋದಿಸಿ ಸೈಬರ್‌ ವಂಚನೆ: ಐಟಿ ಮ್ಯಾನೇಜರ್‌ಗೆ ₹16 ಲಕ್ಷ ದೋಖಾ

ಕಲಬುರಗಿ| ದೇಶದ ಪ್ರಗತಿ ಯುವಜನ ಅವಲಂಬಿತ: ಎಂ.ವೆಂಕಟ ರಮಣ

ತಾರಾದೇವಿ ರಾಂಪುರೆ ಔಷಧ ವಿಜ್ಞಾನಗಳ ಸಂಸ್ಥೆಯ ಪದವಿ ಪ್ರದಾನ ದಿನಾಚರಣೆ
Last Updated 21 ಜನವರಿ 2026, 7:09 IST
ಕಲಬುರಗಿ| ದೇಶದ ಪ್ರಗತಿ ಯುವಜನ ಅವಲಂಬಿತ: ಎಂ.ವೆಂಕಟ ರಮಣ

ಉದ್ಯೋಗವನ್ನು ಭಿಕ್ಷೆಯಾಗಿಸಿದ ಕೇಂದ್ರ: ಕೆಪಿಸಿಸಿ ವಕ್ತಾರೆ ಆಯಿಷಾ ಫರ್ಜಾನ್

ಕಲಬುರಗಿಯಲ್ಲಿ ಆಯಿಷಾ ಫರ್ಜಾನ್ ಮಾತನಾಡಿ, ನರೇಗಾ ಹಕ್ಕು ಕಿತ್ತಿರುವ ಕೇಂದ್ರದ ವಿರುದ್ಧ ಕಿಡಿಕಾರಿದರು. ನರೇಗಾ ಮರು ಜಾರಿಗೆ ಕಾಂಗ್ರೆಸ್ ಹೋರಾಟ ಘೋಷಣೆ.
Last Updated 21 ಜನವರಿ 2026, 7:09 IST
ಉದ್ಯೋಗವನ್ನು ಭಿಕ್ಷೆಯಾಗಿಸಿದ ಕೇಂದ್ರ: ಕೆಪಿಸಿಸಿ ವಕ್ತಾರೆ ಆಯಿಷಾ ಫರ್ಜಾನ್

ಕಲಬುರಗಿ| ಹಿಂದುಳಿದವರಿಗೆ ರಾಜಕೀಯ ಪ್ರಜ್ಞೆ ಅಗತ್ಯ: ಚಿಂತಕ ಆರ್‌.ಕೆ.ಹುಡಗಿ

ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
Last Updated 21 ಜನವರಿ 2026, 7:09 IST
ಕಲಬುರಗಿ| ಹಿಂದುಳಿದವರಿಗೆ ರಾಜಕೀಯ ಪ್ರಜ್ಞೆ ಅಗತ್ಯ: ಚಿಂತಕ ಆರ್‌.ಕೆ.ಹುಡಗಿ
ADVERTISEMENT

ಜೆಜೆಎಂ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕ್ರಮ: ಸಚಿವ ಡಾ.ಶರಣಪ್ರಕಾಶ ಪಾಟೀಲ ತಾಕೀತು

ಸೇಡಂನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೆಜೆಎಂ ಹಾಗೂ ಯುಜಿಡಿ ಕಾಮಗಾರಿಗಳ ಬಗ್ಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದರು. ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
Last Updated 21 ಜನವರಿ 2026, 7:09 IST
ಜೆಜೆಎಂ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕ್ರಮ:  ಸಚಿವ ಡಾ.ಶರಣಪ್ರಕಾಶ ಪಾಟೀಲ ತಾಕೀತು

ಜನವರಿ 25ರಂದು ಆಳಂದದಲ್ಲಿ ಬೌದ್ಧ ಸಮ್ಮೇಳನ: ಪ್ರಚಾರ ಜಾಥಾಕ್ಕೆ ಚಾಲನೆ

ದೇಶದ ವಿವಿಧೆಡೆಯಿಂದ ಭಂತೇಜಿಗಳ ಆಗಮನ
Last Updated 21 ಜನವರಿ 2026, 7:09 IST
ಜನವರಿ 25ರಂದು ಆಳಂದದಲ್ಲಿ ಬೌದ್ಧ ಸಮ್ಮೇಳನ: ಪ್ರಚಾರ ಜಾಥಾಕ್ಕೆ ಚಾಲನೆ

ಕಲಬುರಗಿ | ಗುರಿ, ಗುರು ಎರಡೂ ಇದ್ದರಷ್ಟೇ ಸಾಧನೆ: ಕೆ.ಅಕ್ಕಣ್ಣ

Student Motivation: ಕಲಬುರಗಿಯಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕೆ.ಅಕ್ಕಣ್ಣ ಮಾತನಾಡಿ, ಗುರಿ ಮತ್ತು ಗುರು ಇದ್ದಾಗಲೇ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
Last Updated 20 ಜನವರಿ 2026, 5:07 IST
ಕಲಬುರಗಿ | ಗುರಿ, ಗುರು ಎರಡೂ ಇದ್ದರಷ್ಟೇ ಸಾಧನೆ: ಕೆ.ಅಕ್ಕಣ್ಣ
ADVERTISEMENT
ADVERTISEMENT
ADVERTISEMENT