ಗುರುವಾರ, 29 ಜನವರಿ 2026
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಹೊಳಕುಂದಾ: ರುಕ್ಮಿಣಿ ಪಾಂಡುರಂಗ ಮಂದಿರ ವರ್ಧಂತಿ ಉತ್ಸವ ನಾಳೆ

Temple Anniversary Kalaburagi: ಕಲಬುರಗಿ ಜಿಲ್ಲೆಯ ಹೊಳಕುಂದಾದ ರುಕ್ಮಿಣಿ–ಪಾಂಡುರಂಗ ಮಂದಿರದಲ್ಲಿ ಜ.30 ರಂದು 10ನೇ ವರ್ಧಂತಿ ಉತ್ಸವ ಆಚರಣೆಯಾಗಲಿದ್ದು, ಅಭಿಷೇಕ, ನೈವೇದ್ಯ, ಪಾರಾಯಣ ಹಾಗೂ ಮೆರವಣಿಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ತಿಳಿಸಿದೆ.
Last Updated 29 ಜನವರಿ 2026, 5:16 IST
ಹೊಳಕುಂದಾ: ರುಕ್ಮಿಣಿ ಪಾಂಡುರಂಗ ಮಂದಿರ ವರ್ಧಂತಿ ಉತ್ಸವ ನಾಳೆ

ಕಲಬುರಗಿ: ಸತ್ಯಾತ್ಮತೀರ್ಥರ ಶೋಭಾಯಾತ್ರೆ ಸಡಗರ

ಕಲಬುರಗಿ: ನಗರದ ವಿಶ್ವಮಧ್ವ ಮಹಾಪರಿಷತ್‌ನ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಉತ್ತರಾದಿಮಠದ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಗಳನ್ನು ಬುಧವಾರ ಭವ್ಯ ಶೋಭಾಯಾತ್ರೆ ಮೂಲಕ ಸ್ವಾಗತಿಸಲಾಯಿತು.
Last Updated 29 ಜನವರಿ 2026, 5:15 IST

ಕಲಬುರಗಿ: ಸತ್ಯಾತ್ಮತೀರ್ಥರ ಶೋಭಾಯಾತ್ರೆ ಸಡಗರ

ಕಲಬುರಗಿ: ‘ಸಂವಿಧಾನ’ಕ್ಕಾಗಿ ಹುಮ್ಮಸಿನಿಂದ ಹೆಜ್ಜೆ

Samvidhanave Belaku: ಕಲಬುರಗಿಯಲ್ಲಿ ನಡೆದ ‘ಸಂವಿಧಾನವೇ ಬೆಳಕು’ ಅಭಿಯಾನದ ಭಾಗವಾಗಿ ಹಮ್ಮಿದ ವಿಚಾರ ಸಂಕಿರಣ ಹಾಗೂ ವಾಕಥಾನ್ ನೂರಾರು ವಿದ್ಯಾರ್ಥಿಗಳಲ್ಲಿ ಸಂವಿಧಾನ ಅರಿವು ಮೂಡಿಸಲು ಯಶಸ್ವಿಯಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.
Last Updated 29 ಜನವರಿ 2026, 0:04 IST
ಕಲಬುರಗಿ: ‘ಸಂವಿಧಾನ’ಕ್ಕಾಗಿ ಹುಮ್ಮಸಿನಿಂದ ಹೆಜ್ಜೆ

ವಿಳಂಬ: ಸ್ಥಗಿತಗೊಂಡ ಹ್ಯಾಂಡ್‌ಬಾಲ್‌ ಅಂಗಣದ ಕಾಮಗಾರಿ

ಕೆಆರ್‌ಐಡಿಎಲ್‌ನಿಂದ ಪಿಡಬ್ಲ್ಯುಡಿಗೆ ಕಾಮಗಾರಿ ವರ್ಗಾವಣೆ
Last Updated 28 ಜನವರಿ 2026, 7:03 IST
ವಿಳಂಬ: ಸ್ಥಗಿತಗೊಂಡ ಹ್ಯಾಂಡ್‌ಬಾಲ್‌ ಅಂಗಣದ ಕಾಮಗಾರಿ

ಕಲಬುರಗಿ: ಹೆಲ್ಮೆಟ್‌ ಜಾಗೃತಿಗಾಗಿ ಬೈಕ್‌ ರ್‍ಯಾಲಿ

Helmet Awareness: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ಸ್ವತಃ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಮಾದರಿಯಾಗಬೇಕು ಎಂದು ನಗರ ಪೊಲೀಸ್ ಕಮಿಷನರ್‌ ಶರಣಪ್ಪ ಎಸ್.ಡಿ. ಹೇಳಿದರು. ಬೈಕ್‌ ರ‍್ಯಾಲಿಗೆ ಅವರು ಚಾಲನೆ ನೀಡಿದರು.
Last Updated 28 ಜನವರಿ 2026, 7:03 IST
ಕಲಬುರಗಿ: ಹೆಲ್ಮೆಟ್‌ ಜಾಗೃತಿಗಾಗಿ ಬೈಕ್‌ ರ್‍ಯಾಲಿ

ಕಲಬುರಗಿ: ವೀರಶೈವ ಶಿವಾಚಾರ್ಯ ಸಂಸ್ಥೆಗೆ ಹೊನ್ನಕಿರಣಗಿ ಚಂದ್ರಗುಂಡ ಶ್ರೀ ಆಯ್ಕೆ

Shivacharya Sanstha: ಕಲಬುರಗಿ: ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೊನ್ನಕಿರಣಗಿ ಶ್ರೀಮಠದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
Last Updated 28 ಜನವರಿ 2026, 7:02 IST
ಕಲಬುರಗಿ: ವೀರಶೈವ ಶಿವಾಚಾರ್ಯ ಸಂಸ್ಥೆಗೆ ಹೊನ್ನಕಿರಣಗಿ ಚಂದ್ರಗುಂಡ ಶ್ರೀ ಆಯ್ಕೆ

ಕಲಬುರಗಿ: ಹಣ ದುರ್ಬಳಕೆ; ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಶಿಕ್ಷಕ ಅಮಾನತು

Fund Misuse: ತಾಲ್ಲೂಕಿನ ಸಾವಳಗಿ (ಬಿ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ನವನಾಥ ಶಿಂದೆ ಅವರನ್ನು ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಅಮಾನತುಗೊಳಿಸಿ ಕಲಬುರಗಿ ದಕ್ಷಿಣ ಬಿಇಒ ವಿಜಯಕುಮಾರ ಜಮಖಂಡಿ ಆದೇಶಿಸಿದ್ದಾರೆ.
Last Updated 28 ಜನವರಿ 2026, 7:02 IST
ಕಲಬುರಗಿ: ಹಣ ದುರ್ಬಳಕೆ; ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಶಿಕ್ಷಕ ಅಮಾನತು
ADVERTISEMENT

ಕಾಳಗಿ: ಪರೀಕ್ಷಾ ಕೇಂದ್ರಕ್ಕೆ ಹೆಚ್ಚುವರಿ ಆಯುಕ್ತ ಭೇಟಿ, ಪರಿಶೀಲನೆ

ಮಿಷನ್ 40+ ಅನುಷ್ಠಾನಕ್ಕೆ ಸೂಚನೆ
Last Updated 28 ಜನವರಿ 2026, 7:02 IST
ಕಾಳಗಿ: ಪರೀಕ್ಷಾ ಕೇಂದ್ರಕ್ಕೆ ಹೆಚ್ಚುವರಿ ಆಯುಕ್ತ ಭೇಟಿ, ಪರಿಶೀಲನೆ

ಕಲಬುರಗಿ: ಲೀಡ್ ಬ್ಯಾಂಕ್ ಕಚೇರಿ ಎದುರು ಧರಣಿ ಜ.28ರಂದು

Lead Bank Protest: ಚಿಂಚೋಳಿ ತಾಲ್ಲೂಕಿನ ಎಸ್‍ಬಿಐ ಶಾಖೆಯಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು, ವಿದ್ಯಾರ್ಥಿಗಳಿಗೆ ಸರಳವಾಗಿ ಬ್ಯಾಂಕ್ ಸಾಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಜ.28ರಂದು ಕಲಬುರಗಿಯ ಲೀಡ್‌ ಬ್ಯಾಂಕ್‌ ಕಚೇರಿ ಎದುರು ಧರಣಿ ನಡೆಸಲಾಗುವುದು.
Last Updated 28 ಜನವರಿ 2026, 7:02 IST
ಕಲಬುರಗಿ: ಲೀಡ್ ಬ್ಯಾಂಕ್ ಕಚೇರಿ ಎದುರು ಧರಣಿ ಜ.28ರಂದು

ಚಿತ್ತಾಪುರ | ಬೆಳೆ ನಾಶ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು

ದೂಳು ಹರಡಿ ಹಾಳಾಗುತ್ತಿರುವ 200 ಎಕರೆ ಪ್ರದೇಶದ ಬೆಳೆಗಳಿಗೆ ತಲಾ ₹25 ಪರಿಹಾರಕ್ಕೆ ಆಗ್ರಹ
Last Updated 27 ಜನವರಿ 2026, 15:52 IST
ಚಿತ್ತಾಪುರ | ಬೆಳೆ ನಾಶ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು
ADVERTISEMENT
ADVERTISEMENT
ADVERTISEMENT