ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ|12 ದಿನಗಳಿಂದ 9 ಬಡಾವಣೆಗಳಿಗಿಲ್ಲ ನೀರು: ಸಾರ್ವಜನಿಕರ ಗೋಳು ಕೇಳುವವರಾರು?

Kalaburagi News: ಕಲಬುರಗಿಯ ಪಂಚಶೀಲ ನಗರ, ಮಹಾವೀರ ನಗರ ಸೇರಿದಂತೆ 9 ಬಡಾವಣೆಗಳಿಗೆ ಕಳೆದ 15 ದಿನಗಳಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ.
Last Updated 16 ಫೆಬ್ರುವರಿ 2026, 5:23 IST
ಕಲಬುರಗಿ|12 ದಿನಗಳಿಂದ 9 ಬಡಾವಣೆಗಳಿಗಿಲ್ಲ ನೀರು: ಸಾರ್ವಜನಿಕರ ಗೋಳು ಕೇಳುವವರಾರು?

ವ್ಯಸನ ಮುಕ್ತ ಭಾರತ ಇಂದಿನ ತುರ್ತು: ಸಚಿವ ಡಾ.ಶರಣಪ್ರಕಾಶ ಪಾಟೀಲ

Kalaburagi News: ಯುವ ಪೀಳಿಗೆ ವ್ಯಸನಕ್ಕೆ ಒಳಗಾಗುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕವಾಗಿದ್ದು, ಇದನ್ನು ನಿಯಂತ್ರಿಸುವುದು ಸರ್ಕಾರಗಳಿಗೂ ದೊಡ್ಡ ಸವಾಲಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
Last Updated 16 ಫೆಬ್ರುವರಿ 2026, 5:20 IST
ವ್ಯಸನ ಮುಕ್ತ ಭಾರತ ಇಂದಿನ ತುರ್ತು: ಸಚಿವ ಡಾ.ಶರಣಪ್ರಕಾಶ ಪಾಟೀಲ

ಮಹಾಶಿವರಾತ್ರಿ: ಕಲಬುರಗಿ ಜಿಲ್ಲೆಯಾದ್ಯಂತ ಶಿವನಾಮಸ್ಮರಣೆ

ಬೆಳಿಗ್ಗೆಯಿಂದಲೇ ಬಿಲ್ವಪತ್ರ ಅರ್ಚನೆ, ರುದ್ರಾಭಿಷೇಕ, ಹೋಮ ಹಾಗೂ ಹವನ
Last Updated 16 ಫೆಬ್ರುವರಿ 2026, 5:18 IST
ಮಹಾಶಿವರಾತ್ರಿ: ಕಲಬುರಗಿ ಜಿಲ್ಲೆಯಾದ್ಯಂತ ಶಿವನಾಮಸ್ಮರಣೆ

ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ; ಅದ್ದೂರಿ ಮೆರವಣಿಗೆ, ಸಾವಿರಾರು ಜನರು ಭಾಗಿ

Kalaburagi News: ಕಲಬುರಗಿಯಲ್ಲಿ ಭಾನುವಾರ ನಡೆದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವವು ಬಂಜಾರ ಸಮುದಾಯದ ಅದ್ದೂರಿ ಮೆರವಣಿಗೆ ಹಾಗೂ ಬಲ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
Last Updated 16 ಫೆಬ್ರುವರಿ 2026, 5:14 IST
ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ; ಅದ್ದೂರಿ ಮೆರವಣಿಗೆ, ಸಾವಿರಾರು ಜನರು ಭಾಗಿ

ಆಳಂದ |14 ಜನರಿಂದ ಲಾಡ್ಲೆ ಮಶಾಕ್ ದರ್ಗಾ ಪ್ರವೇಶ: ರಾಘವ ಚೈತನ್ಯ ಶಿವಲಿಂಗ ಪೂಜೆ

Aland News: ಆಳಂದದ ಲಾಡ್ಲೆ ಮಶಾಕ್‌ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿ ಅಂಗವಾಗಿ ಭಾನುವಾರ ಹಿಂದೂ ಸಂಘಟನೆಗಳಿಂದ ಶಾಂತಿಯುತವಾಗಿ ಪೂಜೆ ನೆರವೇರಿತು.
Last Updated 16 ಫೆಬ್ರುವರಿ 2026, 5:13 IST
ಆಳಂದ |14 ಜನರಿಂದ ಲಾಡ್ಲೆ ಮಶಾಕ್ ದರ್ಗಾ ಪ್ರವೇಶ: ರಾಘವ ಚೈತನ್ಯ ಶಿವಲಿಂಗ ಪೂಜೆ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ 2 ದಿನ ನುಡಿ ಜಾತ್ರೆ

Kannada Sahitya Sammelana: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂದಿನಿಂದ ಎರಡು ದಿನಗಳ ಕಾಲ ನುಡಿ ಜಾತ್ರೆ ಆಯೋಜಿಸಲಾಗಿದೆ. ಅಕ್ಷರ ಜಾತ್ರೆಯ ಸಂಭ್ರಮಕ್ಕೆ ಚಾಲನೆ ದೊರೆಯಲಿದ್ದು, ಸಾಹಿತ್ಯಾಸಕ್ತರಲ್ಲಿ ಸಂಭ್ರಮ ಮನೆಮಾಡಿದೆ.
Last Updated 16 ಫೆಬ್ರುವರಿ 2026, 5:06 IST
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ 2 ದಿನ ನುಡಿ ಜಾತ್ರೆ

ಸೇಡಂ | ಕನ್ನಡ ಸಾಹಿತಿಗಳಿಗೆ ಸಮ್ಮೇಳನಾಧ್ಯಕ್ಷವೇ ಗರಿ: ಮುಡಬಿ ಅಭಿಮತ

Sedam News: ಓದು ಮತ್ತು ಬರಹದ ಶ್ರಮಕ್ಕೆ ಸಾರ್ಥಕತೆ ಸಿಗುವುದು ಓದುಗರಿಂದ ಹಾಗೂ ಸಮ್ಮೇಳನದ ಅಧ್ಯಕ್ಷತೆಯಿಂದ ಎಂದು 22ನೇ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮುಡಬಿ ಗುಂಡೇರಾವ ಸೇಡಂನಲ್ಲಿ ಹೇಳಿದರು.
Last Updated 16 ಫೆಬ್ರುವರಿ 2026, 4:57 IST
ಸೇಡಂ | ಕನ್ನಡ ಸಾಹಿತಿಗಳಿಗೆ ಸಮ್ಮೇಳನಾಧ್ಯಕ್ಷವೇ ಗರಿ: ಮುಡಬಿ ಅಭಿಮತ
ADVERTISEMENT

Sant Sevalal Jayanti: ವಿವಿಧೆಡೆ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರದ ಮೆರವಣಿಗೆ

Afzalpur & Jevargi News: ಅಫಜಲಪುರದಲ್ಲಿ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ ಹಾಗೂ ಜೇವರ್ಗಿಯಲ್ಲಿ ಮಹೇಶಕುಮಾರ ರಾಠೋಡ ಅವರಿಂದ ಸಂತ ಸೇವಾಲಾಲ್ ಜಯಂತಿ ಉದ್ಘಾಟನೆ. ಬಂಜಾರ ಸಮುದಾಯದ ಏಳಿಗೆಗೆ ಶಿಕ್ಷಣ ಮತ್ತು ತತ್ವಾದರ್ಶಗಳ ಮಹತ್ವದ ಕುರಿತು ಭಾಷಣ.
Last Updated 16 ಫೆಬ್ರುವರಿ 2026, 4:51 IST
Sant Sevalal Jayanti: ವಿವಿಧೆಡೆ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರದ ಮೆರವಣಿಗೆ

ಗುಲಬರ್ಗಾ ವಿವಿ ಘಟಿಕೋತ್ಸವ: ಅಕ್ಷತಾಗೆ ನಮೋಶಿ ಚಿನ್ನದ ಪದಕ

Aland News: ಆಳಂದದ ಸಂಬುದ್ಧ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಅಂಬಾರಾಯ ದಾಭಾ ಅವರು ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಅರ್ಥಶಾಸ್ತ್ರ ವಿಭಾಗದ ಗಂಗಾಧರ ನಮೋಶಿ ಸ್ಮಾರಕ ಚಿನ್ನದ ಪದಕ ಪಡೆದಿದ್ದಾರೆ.
Last Updated 16 ಫೆಬ್ರುವರಿ 2026, 4:50 IST
ಗುಲಬರ್ಗಾ ವಿವಿ ಘಟಿಕೋತ್ಸವ: ಅಕ್ಷತಾಗೆ ನಮೋಶಿ ಚಿನ್ನದ ಪದಕ

ಚಿಂಚೋಳಿ | ಮಹಾಶಿವರಾತ್ರಿ ಸಂಭ್ರಮ: ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಗೆ ಭಕ್ತರ ದಂಡು

Chincholi News: ಚಿಂಚೋಳಿ ತಾಲ್ಲೂಕಿನಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ತಾಲ್ಲೂಕಿನ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ದರ್ಶನಕ್ಕಾಗಿ ಭಕ್ತರು ಕಿಕ್ಕಿರಿದಿದ್ದರು.
Last Updated 16 ಫೆಬ್ರುವರಿ 2026, 4:49 IST
ಚಿಂಚೋಳಿ | ಮಹಾಶಿವರಾತ್ರಿ ಸಂಭ್ರಮ: ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಗೆ ಭಕ್ತರ ದಂಡು
ADVERTISEMENT
ADVERTISEMENT
ADVERTISEMENT