ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ನಕಲು‌ ತಡೆ: ಪರೀಕ್ಷಾ ಮೇಲ್ವಿಚಾರಕರ‌ ಮೇಲೆ‌ ವಿದ್ಯಾರ್ಥಿ ಹಲ್ಲೆ

Kalaburagi College Incident: ನಕಲು ತಡೆಯಲು ಮುಂದಾದ ಸಹಾಯಕ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಂತರಿಕ ಸಮಿತಿ ವರದಿ ಸಲ್ಲಿಸಲಾಗಿದೆ.
Last Updated 20 ಫೆಬ್ರುವರಿ 2026, 18:11 IST
ನಕಲು‌ ತಡೆ: ಪರೀಕ್ಷಾ ಮೇಲ್ವಿಚಾರಕರ‌ ಮೇಲೆ‌ ವಿದ್ಯಾರ್ಥಿ ಹಲ್ಲೆ

ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕೀಯ: ಪ್ರಲ್ಹಾದ ಜೋಶಿ

Bagalkot Clash: ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ವೇಳೆ ನಡೆದ ಗಲಾಟೆಗೆ ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯ ಕಾರಣವೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
Last Updated 20 ಫೆಬ್ರುವರಿ 2026, 18:06 IST
ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕೀಯ: ಪ್ರಲ್ಹಾದ ಜೋಶಿ

ಕಲಬುರಗಿ: ನಕಲು‌ ತಡೆದ ಪರೀಕ್ಷಾ ಮೇಲ್ವಿಚಾರಕರ‌ ಮೇಲೆ‌ ವಿದ್ಯಾರ್ಥಿ ಹಲ್ಲೆ

Exam Malpractice: ಕಲಬುರಗಿ ನಗರದ ಡಾ. ಮಾಲಕರೆಡ್ಡಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ನಕಲು ಮಾಡುತ್ತಿರುವುದನ್ನು ತಡೆಯಲು ಮುಂದಾದ ಪರೀಕ್ಷಾ ಮೇಲ್ವಿಚಾರಕರೊಬ್ಬರ ಮೇಲೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬ ಹಲ್ಲೆ ನಡೆಸಿದ ಘಟನೆ ನಡೆದಿದೆ.
Last Updated 20 ಫೆಬ್ರುವರಿ 2026, 10:16 IST
ಕಲಬುರಗಿ: ನಕಲು‌ ತಡೆದ ಪರೀಕ್ಷಾ ಮೇಲ್ವಿಚಾರಕರ‌ ಮೇಲೆ‌ ವಿದ್ಯಾರ್ಥಿ ಹಲ್ಲೆ

ಸಿಬ್ಬಂದಿ, ಕೊಠಡಿ ಕೊರತೆ; ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗೆ ಬೇಕಿದೆ ಕಾಯಕಲ್ಪ

Kalaburagi JTS: ಸಿಬ್ಬಂದಿ ಹಾಗೂ ಕೊಠಡಿ ಕೊರತೆಯಿಂದ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ ಸಂಕಷ್ಟದಲ್ಲಿದ್ದು, ವಿದ್ಯಾರ್ಥಿಗಳು ಮೂಲಸೌಕರ್ಯ ಮತ್ತು ಯಂತ್ರೋಪಕರಣಗಳ ಅಭಾವದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
Last Updated 20 ಫೆಬ್ರುವರಿ 2026, 5:54 IST
ಸಿಬ್ಬಂದಿ, ಕೊಠಡಿ ಕೊರತೆ; ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗೆ ಬೇಕಿದೆ ಕಾಯಕಲ್ಪ

ಅಂತರರಾಜ್ಯ ಬೈಕ್‌ ಕಳ್ಳರಿಬ್ಬರ ಬಂಧನ: ₹12.60 ಲಕ್ಷ ಮೌಲ್ಯದ 14 ಬೈಕ್‌ಗಳು ವಶಕ್ಕೆ

Kalaburagi Police: ಅಂತರರಾಜ್ಯ ಬೈಕ್ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
Last Updated 20 ಫೆಬ್ರುವರಿ 2026, 5:54 IST
ಅಂತರರಾಜ್ಯ ಬೈಕ್‌ ಕಳ್ಳರಿಬ್ಬರ ಬಂಧನ: ₹12.60 ಲಕ್ಷ ಮೌಲ್ಯದ 14 ಬೈಕ್‌ಗಳು ವಶಕ್ಕೆ

ಕಲಬುರಗಿ ರೈಲ್ವೆ ವಿಭಾಗಕ್ಕೆ ಕೂಡಿ ಬರದ ಕಾಲ

ಏಪ್ರಿಲ್ 1ರಿಂದ ವಿಶಾಖಪಟ್ಟಣ ನೂತನ ರೈಲ್ವೆ ವಲಯ ಕಾರ್ಯಾರಂಭ
Last Updated 20 ಫೆಬ್ರುವರಿ 2026, 5:54 IST
ಕಲಬುರಗಿ ರೈಲ್ವೆ ವಿಭಾಗಕ್ಕೆ ಕೂಡಿ ಬರದ ಕಾಲ

ಗುಲಬರ್ಗಾ ವಿವಿ ಘಟಿಕೋತ್ಸವ: ಕನ್ನಡದಲ್ಲಿ ಚನ್ನಮ್ಮ ಬಿರಾದಾರ 'ಅಪರಂಜಿ' ಸಾಧನೆ

Gulbarga University: 43ನೇ ಘಟಿಕೋತ್ಸವದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ಚನ್ನಮ್ಮ ಬಿರಾದಾರ 11 ಚಿನ್ನದ ಪದಕ ಗೆದ್ದು ಅಪೂರ್ವ ಸಾಧನೆ ಮಾಡಿದ್ದಾರೆ.
Last Updated 20 ಫೆಬ್ರುವರಿ 2026, 5:53 IST
ಗುಲಬರ್ಗಾ ವಿವಿ ಘಟಿಕೋತ್ಸವ: ಕನ್ನಡದಲ್ಲಿ ಚನ್ನಮ್ಮ ಬಿರಾದಾರ 'ಅಪರಂಜಿ' ಸಾಧನೆ
ADVERTISEMENT

ಕಲಬುರಗಿ|ಜಿನುಗು ಕೆರೆ ನಿರ್ಮಾಣಕ್ಕೆ ಶಾಸಕ ಚಾಲನೆ: ₹6 ಕೋಟಿ ವೆಚ್ಚದಲ್ಲಿ ಕಾಮಗಾರಿ

Lake Construction: ಕಲಬುರಗಿ ದಕ್ಷಿಣ ಮತಕ್ಷೇತ್ರದ ಪಟ್ಟಣ ಗ್ರಾಮದಲ್ಲಿ ₹6 ಕೋಟಿ ವೆಚ್ಚದ ಜಿನುಗು ಕೆರೆ ನಿರ್ಮಾಣ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದ್ದು, ನೀರಾವರಿಗೆ ಅನುಕೂಲವಾಗಲಿದೆ.
Last Updated 20 ಫೆಬ್ರುವರಿ 2026, 5:53 IST
ಕಲಬುರಗಿ|ಜಿನುಗು ಕೆರೆ ನಿರ್ಮಾಣಕ್ಕೆ ಶಾಸಕ ಚಾಲನೆ: ₹6 ಕೋಟಿ ವೆಚ್ಚದಲ್ಲಿ ಕಾಮಗಾರಿ

ಕಲಬುರಗಿ| ಭೂಮಿ ಇರುವವರೆಗೂ ಶಿವಾಜಿ ಹೆಸರು ಅಜರಾಮರ: ಸತೀಶ ಹಾನೇಗಾವ

ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ
Last Updated 20 ಫೆಬ್ರುವರಿ 2026, 5:53 IST
ಕಲಬುರಗಿ| ಭೂಮಿ ಇರುವವರೆಗೂ ಶಿವಾಜಿ ಹೆಸರು ಅಜರಾಮರ: ಸತೀಶ ಹಾನೇಗಾವ

ಕಲಬುರಗಿ | ಜೂಜಾಟ: ಇಬ್ಬರು ಪೊಲೀಸರ ಅಮಾನತು

Gambling Case: ಕಲಬುರಗಿಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ಸಿಕ್ಕಿಬಿದ್ದ ಇಬ್ಬರು ಪೊಲೀಸರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ.
Last Updated 19 ಫೆಬ್ರುವರಿ 2026, 22:30 IST
ಕಲಬುರಗಿ | ಜೂಜಾಟ: ಇಬ್ಬರು ಪೊಲೀಸರ ಅಮಾನತು
ADVERTISEMENT
ADVERTISEMENT
ADVERTISEMENT