ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ (ಜಿಲ್ಲೆ)

ADVERTISEMENT

ರಾಜ್ಯದಲ್ಲಿ ಶೇ 75ರಷ್ಟು ಬಿಪಿಎಲ್ ಕಾರ್ಡ್: ಸಚಿವ ಮುನಿಯಪ್ಪ

Karnataka Ration Card: ಯಾವುದೇ ರಾಜ್ಯದಲ್ಲಿ ಜನಸಂಖ್ಯೆಯ ಶೇ 50ಕ್ಕಿಂತ ಅಧಿಕ ಬಿಪಿಎಲ್‌ ಕಾರ್ಡ್‌ಗಳು ಇರಬಾರದು ಎಂಬ ನಿಯಮವಿದೆ. ಆದರೂ ಕರ್ನಾಟಕದಲ್ಲಿ ಶೇ 75ರಷ್ಟು ಕಾರ್ಡ್‌ಗಳಿವೆ ಎಂದು ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದರು.
Last Updated 11 ಜನವರಿ 2026, 12:48 IST
ರಾಜ್ಯದಲ್ಲಿ ಶೇ 75ರಷ್ಟು ಬಿಪಿಎಲ್ ಕಾರ್ಡ್: ಸಚಿವ ಮುನಿಯಪ್ಪ

ರಾಜಕೀಯ ಪ್ರೇರಿತ ಪಾದಯಾತ್ರೆ ಜನ ಒಪ್ಪಲ್ಲ: ಸಚಿವ ಪ್ರಿಯಾಂಕ್ ಖರ್ಗೆ

Priyank Kharge Statement: ಬಳ್ಳಾರಿ ಗಲಾಟೆ ಹಿನ್ನೆಲೆಯಲ್ಲಿ ಬಿಜೆಪಿ ನಡೆಸಲಿರುವ ಪಾದಯಾತ್ರೆ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜಕೀಯ ಉದ್ದೇಶದ ಪಾದಯಾತ್ರೆಗಳನ್ನು ಜನ ಒಪ್ಪುವುದಿಲ್ಲ ಎಂದು ವ್ಯಂಗ್ಯವಾಡಿದರು.
Last Updated 11 ಜನವರಿ 2026, 8:11 IST
ರಾಜಕೀಯ ಪ್ರೇರಿತ ಪಾದಯಾತ್ರೆ ಜನ ಒಪ್ಪಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ‘ಪ್ರಬುದ್ಧ ಅಕಾಡೆಮಿ’ ಉದ್ಘಾಟಿಸಿದ ಸಚಿವ ‌ಪ್ರಿಯಾಂಕ್‌ ಖರ್ಗೆ

Kalaburagi UPSC Training: ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲು ನಿರ್ಮಿಸಿರುವ ‘ಪ್ರಬುದ್ಧ ಅಕಾಡೆಮಿ’ಯನ್ನು ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಸ್ಮಾರ್ಟ್ ತರಗತಿಗಳು, ಗ್ರಂಥಾಲಯ ಮತ್ತು ಲ್ಯಾಬ್‌ಗಳನ್ನು ಒಳಗೊಂಡಿದೆ.
Last Updated 11 ಜನವರಿ 2026, 7:56 IST
ಕಲಬುರಗಿ: ‘ಪ್ರಬುದ್ಧ ಅಕಾಡೆಮಿ’ ಉದ್ಘಾಟಿಸಿದ ಸಚಿವ ‌ಪ್ರಿಯಾಂಕ್‌ ಖರ್ಗೆ

ಪಿಯುಸಿ ಬಳಿಕ ಮುಂದೇನು? ಆಯ್ಕೆಗೂ ಮುನ್ನ ಮೊದಲು ಆಲೋಚನೆ ಅಗತ್ಯ

ಪಿಯುಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಕಲಾ, ವಿಜ್ಞಾನ, ವಾಣಿಜ್ಯ, ಎಐ, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಆಯ್ಕೆಗಳ ಸಂಪೂರ್ಣ ಮಾಹಿತಿ.
Last Updated 11 ಜನವರಿ 2026, 5:35 IST
ಪಿಯುಸಿ ಬಳಿಕ ಮುಂದೇನು? ಆಯ್ಕೆಗೂ ಮುನ್ನ ಮೊದಲು ಆಲೋಚನೆ ಅಗತ್ಯ

ಕಲಬುರಗಿ | ಅಮಿತ್ ಶಾ ಅಸಮರ್ಥ ಗೃಹಸಚಿವ: ಸಚಿವ ಪ್ರಿಯಾಂಕ್ ಖರ್ಗೆ

ಬಾಂಗ್ಲಾದೇಶದ ನುಸುಳುಕೋರರನ್ನು ತಡೆಯುವಲ್ಲಿ ವಿಫಲರಾದ ಅಮಿತ್ ಶಾ ದೇಶ ಕಂಡ ಅಸಮರ್ಥ ಗೃಹಸಚಿವ ಎಂದು ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
Last Updated 11 ಜನವರಿ 2026, 5:34 IST
ಕಲಬುರಗಿ | ಅಮಿತ್ ಶಾ ಅಸಮರ್ಥ ಗೃಹಸಚಿವ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ| ಭಾರತ ಸೌಹಾರ್ದ, ಅಧ್ಯಾತ್ಮ ಚಿಂತನೆಯ ನೆಲ: ಇಂದುಮತಿ ಪಾಟೀಲ ಅಭಿಮತ

ಭಾರತ ಸೌಹಾರ್ದ ಮತ್ತು ಅಧ್ಯಾತ್ಮ ಚಿಂತನೆಯ ನೆಲವಾಗಿದ್ದರೂ ಇಂದು ಸಮಾಜದಲ್ಲಿ ಪ್ರಜ್ಞಾವಂತಿಕೆ ಮತ್ತು ಸೌಹಾರ್ದ ಮರೀಚಿಕೆಯಾಗಿದೆ ಎಂದು ಇಂದುಮತಿ ಪಾಟೀಲ ಕಲಬುರಗಿಯಲ್ಲಿ ಅಭಿಪ್ರಾಯಪಟ್ಟರು.
Last Updated 11 ಜನವರಿ 2026, 5:28 IST
ಕಲಬುರಗಿ| ಭಾರತ ಸೌಹಾರ್ದ, ಅಧ್ಯಾತ್ಮ ಚಿಂತನೆಯ ನೆಲ: ಇಂದುಮತಿ ಪಾಟೀಲ ಅಭಿಮತ

ಚಿಂಚೋಳಿ| ತೊಗರಿ ಇಳುವರಿ ಕುಸಿತ: ಆತಂಕದಲ್ಲಿ ರೈತರು

ಚಿಂಚೋಳಿ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ತೊಗರಿ ಬೆಳೆ ಇಳುವರಿ ತೀವ್ರವಾಗಿ ಕುಸಿತಗೊಂಡಿದ್ದು, ಎಕರೆಗೆ 2 ಕ್ವಿಂಟಲ್‌ಗೂ ಕಡಿಮೆ ಇಳುವರಿ ಬಂದಿರುವುದರಿಂದ ರೈತರು ಆತಂಕದಲ್ಲಿದ್ದಾರೆ.
Last Updated 11 ಜನವರಿ 2026, 5:28 IST
ಚಿಂಚೋಳಿ| ತೊಗರಿ ಇಳುವರಿ ಕುಸಿತ: ಆತಂಕದಲ್ಲಿ ರೈತರು
ADVERTISEMENT

ಯಡ್ರಾಮಿಯಲ್ಲಿ ಸಿಎಂ ಕಾರ್ಯಕ್ರಮ: ಸಿದ್ಧತೆ ಪರಿಶೀಲಿಸಿದ ಡಾ. ಅಜಯ್ ಸಿಂಗ್

ಯಡ್ರಾಮಿಯಲ್ಲಿ ಜ.12ರಂದು ನಡೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಪರಿಶೀಲಿಸಿದರು.
Last Updated 11 ಜನವರಿ 2026, 5:27 IST
ಯಡ್ರಾಮಿಯಲ್ಲಿ ಸಿಎಂ ಕಾರ್ಯಕ್ರಮ: ಸಿದ್ಧತೆ ಪರಿಶೀಲಿಸಿದ ಡಾ. ಅಜಯ್ ಸಿಂಗ್

ಕಲಬುರಗಿ: ಚಿನ್ನ ಕದ್ದು ವೃದ್ಧೆ ಕೂಡಿಹಾಕಿದ್ದ ಆರೋಪಿ ಬಂಧನ

ಕಲಬುರಗಿಯಲ್ಲಿ ವೃದ್ಧೆಯನ್ನು ಬೆದರಿಸಿ 70 ಗ್ರಾಂ ಚಿನ್ನ ಕದ್ದು ಕೂಡಿ ಹಾಕಿದ್ದ ಆರೋಪಿ ಶಿವಕುಮಾರ್ ಕುಪ್ಪಸ್ವಾಮಿ ಬಂಧನ. ಸಿಸಿ ಟಿವಿ ಆಧಾರದಲ್ಲಿ ಪತ್ತೆ, 40 ಗ್ರಾಂ ಚಿನ್ನ ವಶ.
Last Updated 11 ಜನವರಿ 2026, 5:22 IST
ಕಲಬುರಗಿ: ಚಿನ್ನ ಕದ್ದು ವೃದ್ಧೆ ಕೂಡಿಹಾಕಿದ್ದ ಆರೋಪಿ ಬಂಧನ

ಕಲಬುರಗಿ| ವೆನಿಜುವೆಲಾ ಮೇಲೆ ಅಮೆರಿಕ ದಾಳಿ, ಭಾರತ ಖಂಡಿಸಲಿ: ಎಡಪಕ್ಷಗಳು

ವೆನಿಜುವೆಲಾ ವಿರುದ್ಧ ಅಮೆರಿಕ ನಡೆಸಿದ ದಾಳಿ ಹಾಗೂ ಅಧ್ಯಕ್ಷ ಮಡೂರೊ ಅಪಹರಣ ಖಂಡಿಸಿ ಕಲಬುರಗಿಯಲ್ಲಿ ಸಿಪಿಐ, ಸಿಪಿಎಂ, ಎಸ್‌ಯುಸಿಐ ಪಕ್ಷಗಳಿಂದ ಪ್ರತಿಭಟನೆ ನಡೆಯಿತು. ಭಾರತ ಸರ್ಕಾರ ಖಂಡನೆ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಲಾಯಿತು.
Last Updated 11 ಜನವರಿ 2026, 5:22 IST
ಕಲಬುರಗಿ| ವೆನಿಜುವೆಲಾ ಮೇಲೆ ಅಮೆರಿಕ ದಾಳಿ, ಭಾರತ ಖಂಡಿಸಲಿ: ಎಡಪಕ್ಷಗಳು
ADVERTISEMENT
ADVERTISEMENT
ADVERTISEMENT