ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ (ಜಿಲ್ಲೆ)

ADVERTISEMENT

ಅಫಜಲಪುರ: ಬೇಸಿಗೆ ಬೆಳೆ ನಾಟಿಗೆ ಮುಂದಾದ ರೈತರು

ಏಪ್ರಿಲ್‌ ತಿಂಗಳವರೆಗೆ ಕಾಲುವೆಗೆಗಳಿ ನೀರು ಹರಿಸಬಹುದು ಎನ್ನುವ ಆಶಾಭಾವ
Last Updated 19 ಜನವರಿ 2026, 8:21 IST
ಅಫಜಲಪುರ: ಬೇಸಿಗೆ ಬೆಳೆ ನಾಟಿಗೆ ಮುಂದಾದ ರೈತರು

ನಾಲವಾರ ಮಠದ ಭವ್ಯ ರಥೋತ್ಸವ: ವಿವಿಧೆಡೆಯಿಂದ ಹರಿದು ಬರುವ ಜನಸಮೂಹ

Religious Festivity Nalwar: ನಾಲವಾರದ ಕೋರಿಸಿದ್ದೇಶ್ವರ ಮಠದಲ್ಲಿ ಜ.19ರಂದು ವಿಜೃಂಭಣೆಯ ರಥೋತ್ಸವ ನಡೆಯಲಿದ್ದು, ಭಕ್ತರ ಹರಕೆಯ ತನಾರತಿ, ಜಾನಪದ ಆಟಗಳು, ಶ್ರೀನಾಥ್‌ಗೆ ಪ್ರಶಸ್ತಿ ಸೇರಿದಂತೆ ವೈಭವದ ಜಾತ್ರೆ ಆಯೋಜಿಸಲಾಗಿದೆ.
Last Updated 19 ಜನವರಿ 2026, 8:21 IST
ನಾಲವಾರ ಮಠದ ಭವ್ಯ ರಥೋತ್ಸವ: ವಿವಿಧೆಡೆಯಿಂದ ಹರಿದು ಬರುವ ಜನಸಮೂಹ

ರೊಮೆನಿಯಾದಲ್ಲಿ ಕಲಬುರಗಿ ಕಲಾವಿದನ ಚಿತ್ರ ಪ್ರದರ್ಶನ

International Photo Recognition: ರೊಮೆನಿಯಾದ 10ನೇ ಓನೆಕ್ಸ್ 2025 ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಲಬುರಗಿಯ ಎಂ.ಡಿ. ಮಿಣಜಗಿ ಭಾಗವಹಿಸಿದ್ದರು. ‘ಹಾರಲು ಸಿದ್ಧವಾದ ಕೊಕ್ಕರೆ’ ಛಾಯಾಚಿತ್ರಕ್ಕೆ ಪ್ರಶಂಸೆ ಸಿಕ್ಕಿದೆ.
Last Updated 19 ಜನವರಿ 2026, 8:21 IST
ರೊಮೆನಿಯಾದಲ್ಲಿ ಕಲಬುರಗಿ ಕಲಾವಿದನ ಚಿತ್ರ ಪ್ರದರ್ಶನ

ಚರಂಡಿ ನೀರಿನ ದುರ್ನಾತಕ್ಕೆ ಸವಾರರು ಹೈರಾಣ: ಹೆಸರಿಗೆ 50 ಅಡಿ; ಬಳಕೆಗೆ ಐದಡಿ ದಾರಿ

Urban Infrastructure Woes: ಕಲಬುರಗಿಯ ಹಳೇ ಜೇವರ್ಗಿ ರಸ್ತೆಯಲ್ಲಿ ಚರಂಡಿ ನೀರು ಉಕ್ಕಿ ಹರಿದು, ರಸ್ತೆಯ ಮೇಲೆ ಗುಂಡಿಗಳು ಆವರಿಸಿಕೊಂಡಿದ್ದು ವಾಹನ ಸಂಚಾರ ಹಾಗೂ ವ್ಯಾಪಾರ ವಹಿವಾಟಿಗೆ ತೀವ್ರ ಅಡೆತಡೆಯಾಗುತ್ತಿದೆ.
Last Updated 19 ಜನವರಿ 2026, 8:21 IST
ಚರಂಡಿ ನೀರಿನ ದುರ್ನಾತಕ್ಕೆ ಸವಾರರು ಹೈರಾಣ: ಹೆಸರಿಗೆ 50 ಅಡಿ; ಬಳಕೆಗೆ ಐದಡಿ ದಾರಿ

ಅಫಜಲಪುರ| ಕಾರ್ಖಾನೆಯಲ್ಲಿ ರೈತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ: ಜಿಲ್ಲಾಧಿಕಾರಿ

Farmer Facilities Order: ‘ಕಬ್ಬು ಮಾರಾಟಕ್ಕೆ ಬರುವ ರೈತರಿಗೆ ಕುಡಿಯುವ ನೀರು, ಶೌಚಾಲಯ, ವಾಸತಿಗಾಗಿ ಅಗತ್ಯ ಸೌಕರ್ಯ ಕಲ್ಪಿಸಬೇಕು’ ಎಂದು ಅಫಜಲಪುರದ ಶುಗರ್ಸ್ ಕಾರ್ಖಾನೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
Last Updated 19 ಜನವರಿ 2026, 8:21 IST
ಅಫಜಲಪುರ| ಕಾರ್ಖಾನೆಯಲ್ಲಿ ರೈತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ: ಜಿಲ್ಲಾಧಿಕಾರಿ

ಕಲಬುರಗಿ| ಬಸವಣ್ಣ ಜಗತ್ತು ವ್ಯಾಪಿಸುವ ಕಾಲ ಸನ್ನಿಹಿತ: ಅರವಿಂದ ಜತ್ತಿ

Basava Vachana Tech: ತಂತ್ರಜ್ಞಾನದ ನೆರವಿನಿಂದ ‘ಸೌಂಡ್ಸ್ ಆಫ್ ಬಸವ’ ವೆಬ್‌ಸೈಟ್ ಮೂಲಕ ವಚನಗಳನ್ನು ಬಹುಭಾಷೆಯಲ್ಲಿ ಜಗತ್ತಿಗೆ ತಲುಪಿಸಲು ಕಲಬುರಗಿಯಲ್ಲಿ ಬೃಹತ್ ಕಾರ್ಯಕ್ರಮ ಜರುಗಿತು ಎಂದು ಅರವಿಂದ ಜತ್ತಿ ಹೇಳಿದರು.
Last Updated 19 ಜನವರಿ 2026, 8:21 IST
ಕಲಬುರಗಿ| ಬಸವಣ್ಣ ಜಗತ್ತು ವ್ಯಾಪಿಸುವ ಕಾಲ ಸನ್ನಿಹಿತ: ಅರವಿಂದ ಜತ್ತಿ

ಬ್ರೇಲ್‌ ಗ್ರಂಥಾಲಯ; ಅಂಧ ವಿದ್ಯಾರ್ಥಿಗಳ ಬೆಳಕಿಂಡಿ

Braille Access for Blind Students: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿರುವ ಬ್ರೇಲ್‌ ಗ್ರಂಥಾಲಯ ಅಂಧ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ತಕ್ಷಣವೇ ಬ್ರೇಲ್‌ ಲಿಪಿಗೆ ಪರಿವರ್ತಿಸುವ rara ಸೌಲಭ್ಯ ಒದಗಿಸುತ್ತದೆ. ಈ ಗ್ರಂಥಾಲಯ ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ.
Last Updated 19 ಜನವರಿ 2026, 0:00 IST
ಬ್ರೇಲ್‌ ಗ್ರಂಥಾಲಯ; ಅಂಧ ವಿದ್ಯಾರ್ಥಿಗಳ ಬೆಳಕಿಂಡಿ
ADVERTISEMENT

‘ಸತ್ಶಶುದ್ದ ಕಾಯಕವೇ ಶರಣರ ತತ್ವ’

Lingayat Teachings:‘ಸತ್ಯ ಶುದ್ಧವಾದ ಕಾಯಕವೇ ಶರಣರ ಮೂಲ ತತ್ವವಾಗಿತ್ತು. ಸಮಾಜದ ಪ್ರಗತಿಗೆ ಕಾಯಕವೇ ಆಧಾರವಾಗಿದೆ’ ಎಂದು ಚಲಗೇರಿ ಮಠದ ಪೀಠಾಧಿಪಾತಿ ಶಾಂತವೀರ ಸ್ವಾಮೀಜಿ ಹೇಳಿದರು.
Last Updated 18 ಜನವರಿ 2026, 7:59 IST
‘ಸತ್ಶಶುದ್ದ ಕಾಯಕವೇ ಶರಣರ ತತ್ವ’

‘ಭಾಷೆಗಳು ಗೊತ್ತಾಗಿದ್ದೇ ಸಾರ್ಥಗಳ ಮೂಲಕ’

ಪಾಲಿ ಡಿಪ್ಲೊಮಾ ಪ್ರಮಾಣ ಪತ್ರಗಳ ವಿತರಣೆ; ಸದ್ಯೋಜಾತ ಭಟ್ಟ ಮಾಹಿತಿ
Last Updated 18 ಜನವರಿ 2026, 7:15 IST
‘ಭಾಷೆಗಳು ಗೊತ್ತಾಗಿದ್ದೇ ಸಾರ್ಥಗಳ ಮೂಲಕ’

51 ತೊಲ ಬಂಗಾರ, ₹10 ಲಕ್ಷ ವರದಕ್ಷಿಣೆ ಕೊಟ್ಟರೂ ಮತ್ತೊಂದು ಮದುವೆ

51 ತೊಲ ಬಂಗಾರ, ₹10 ಲಕ್ಷ ವರದಕ್ಷಿಣೆ ಕೊಟ್ಟು ಮದುವೆ ಮಾಡಿದರೂ ಅಳಿಯ ಮತ್ತೊಂದು ಮದುವೆಯಾಗಿರುವ ಕುರಿತು ಆರ್‌.ಜಿ.ನಗರ ಪೊಲೀಸ್‌ ಠಾಣೆಯಲ್ಲಿ...
Last Updated 18 ಜನವರಿ 2026, 7:14 IST
fallback
ADVERTISEMENT
ADVERTISEMENT
ADVERTISEMENT