ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ (ಜಿಲ್ಲೆ)

ADVERTISEMENT

ಟಿಕೆಟ್ ರಹಿತ ಪ್ರಯಾಣ: ಸೋಲಾಪುರ ವಿಭಾಗದಲ್ಲಿ ₹8.39 ಕೋಟಿ ದಂಡ

Central Railway Penalty: ಕಲಬುರಗಿ: ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಮಧ್ಯ ರೈಲ್ವೆಯ ಸೋಲಾಪುರ ವಿಭಾಗವು 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 8.39 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ ಎಂದು ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ
Last Updated 8 ಜನವರಿ 2026, 15:44 IST
ಟಿಕೆಟ್ ರಹಿತ ಪ್ರಯಾಣ: ಸೋಲಾಪುರ ವಿಭಾಗದಲ್ಲಿ ₹8.39 ಕೋಟಿ ದಂಡ

ಕಲಬುರಗಿ| ಬಾಲ್ಯವಿವಾಹ: ಯುವಕನ ಜೊತೆ ಬಾಲಕಿಯ ಪೋಷಕರಿಗೂ ಜೈಲು ಶಿಕ್ಷೆ

POCSO Verdict: ಕಲಬುರಗಿ: ಬಾಲಕಿಯನ್ನು ಮದುವೆಯಾದ ಯುವಕನಿಗೆ ಪೋಕ್ಸೊ ಕಾಯ್ದೆಯಡಿ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿರುವುದರ ಜೊತೆಗೆ, ಯುವಕ ಮತ್ತು ಬಾಲಕಿಯ ತಂದೆ ತಾಯಂದಿರಿಗೂ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ
Last Updated 8 ಜನವರಿ 2026, 14:48 IST
ಕಲಬುರಗಿ| ಬಾಲ್ಯವಿವಾಹ: ಯುವಕನ ಜೊತೆ ಬಾಲಕಿಯ ಪೋಷಕರಿಗೂ ಜೈಲು ಶಿಕ್ಷೆ

ಕಾಳಗಿ | ಟಂಟಂ ವಾಹನ ಪಲ್ಟಿ: ಏಳು ಬಾಲಕಿಯರು ಸೇರಿ 8 ಜನರಿಗೆ ಗಾಯ

Kalagi Accident: ಕಾಳಗಿ: ಟಂಟಂ ವಾಹನ ಪಲ್ಟಿಯಾಗಿ ಶಾಲಾ ಕಾಲೇಜಿನ ಏಳು ಬಾಲಕಿಯರು ಹಾಗೂ ಒಬ್ಬ ವೃದ್ಧೆ ಗಾಯಗೊಂಡಿರುವ ಘಟನೆ ಕಮಲಾಪುರ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ
Last Updated 8 ಜನವರಿ 2026, 10:33 IST
ಕಾಳಗಿ | ಟಂಟಂ ವಾಹನ ಪಲ್ಟಿ: ಏಳು ಬಾಲಕಿಯರು ಸೇರಿ 8 ಜನರಿಗೆ ಗಾಯ

ಕಲಬುರಗಿ: ಜ.10 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ

ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯಿಂದ ನಿಂತ ನೀರು ಕಲುಷಿತವಾಗಿ ಬರುತ್ತಿರುವ ಕಾರಣ ಸರಡಗಿ ಜಾಕ್‌ವೆಲ್‌ ಪಂಪ್‌ಹೌಸ್‌ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಕೋಟನೂರ ಹಾಗೂ ಶೋರ್‌ಗುಂಬಜ್‌ ನೀರು ಶುದ್ಧೀಕರಣ
Last Updated 8 ಜನವರಿ 2026, 6:18 IST
ಕಲಬುರಗಿ: ಜ.10 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ: ತಿಮ್ಮಾಪುರಿ ವೃತ್ತದಲ್ಲಿ ಗಲೀಜು ನೀರು

Public Hygiene Concern: ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ರಸ್ತೆಯಲ್ಲಿ ಗಲೀಜು ನೀರು ಹರಿಯುತ್ತಿರುವುದು ಮತ್ತು ದುರ್ವಾಸನೆದಿಂದ ಸಾರ್ವಜನಿಕರಿಗೆ ಅಸೌಕರ್ಯ ಉಂಟಾಗಿದೆ ಎಂಬುದಾಗಿ ಕಲಬುರಗಿಯಲ್ಲಿ ಪರಿಚಯವಾಗಿದೆ.
Last Updated 8 ಜನವರಿ 2026, 6:15 IST
ಕಲಬುರಗಿ: ತಿಮ್ಮಾಪುರಿ ವೃತ್ತದಲ್ಲಿ ಗಲೀಜು ನೀರು

ಕಂಪನಿಗಳಲ್ಲಿ ಸ್ಥಾನ ಪಡೆದ ಶರಣಬಸವ ವಿವಿ ವಿದ್ಯಾರ್ಥಿನಿಯರು

Campus Recruitment: ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಮಹಿಳಾ ಬಿಬಿಎ ಕೋರ್ಸ್‌ನ ಐದು ವಿದ್ಯಾರ್ಥಿನಿಯರು ಬೆಂಗಳೂರಿನ ಎರಡು ಕಂಪನಿಗಳಿಂದ ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದು, ನಂತರ ಶಾಶ್ವತ ಉದ್ಯೋಗವೂ ದೊರೆಯಲಿದೆ ಎಂದು ಶಿಲ್ಪಾ ಕಂದಗೂಳ ತಿಳಿಸಿದರು.
Last Updated 8 ಜನವರಿ 2026, 6:13 IST
ಕಂಪನಿಗಳಲ್ಲಿ ಸ್ಥಾನ ಪಡೆದ ಶರಣಬಸವ ವಿವಿ ವಿದ್ಯಾರ್ಥಿನಿಯರು

ನಿಡಗುಂದಾ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಾರಂಭ: ಮುಕುಂದ ದೇಶಪಾಂಡೆ

Tur Dal Support: ನಿಡಗುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಾಫೆಡ್ ಮಾರ್ಗದರ್ಶನದಲ್ಲಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಕೇಂದ್ರ ಆರಂಭವಾಗಿದ್ದು, ರೈತರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಮುಕುಂದ ದೇಶಪಾಂಡೆ ತಿಳಿಸಿದ್ದಾರೆ.
Last Updated 8 ಜನವರಿ 2026, 6:11 IST
ನಿಡಗುಂದಾ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಾರಂಭ: ಮುಕುಂದ ದೇಶಪಾಂಡೆ
ADVERTISEMENT

ಅರಣಕಲ್‌ ದಾಖಲೆ ಕಮಲಾಪುರಕ್ಕೆ ಹಸ್ತಾಂತರಿಸಲು ಆಗ್ರಹ

ರೇವಣಸಿದ್ದೇಶ್ವರ ದೇವಸ್ಥಾನ ಕಲಬುರಗಿ ಉಪ ವಿಭಾಗಕ್ಕೆ ಸೇರಿಸಲು ಆಗ್ರಹ
Last Updated 8 ಜನವರಿ 2026, 6:10 IST
ಅರಣಕಲ್‌ ದಾಖಲೆ ಕಮಲಾಪುರಕ್ಕೆ ಹಸ್ತಾಂತರಿಸಲು ಆಗ್ರಹ

ಬ್ಯಾಸ್ಕೆಟ್‌ಬಾಲ್‌ ಪಟು ಅಭಿಷೇಕಗೆ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಗುರಿ

Sports Infrastructure Gap: ಕಲಬುರಗಿಯಲ್ಲಿ ಬ್ಯಾಸ್ಕೆಟ್‌ಬಾಲ್‌ಗೆ ಅಗತ್ಯ ಸೌಲಭ್ಯಗಳ ಕೊರತೆಯಿದ್ದರೂ, ಅಭಿಷೇಕನಂತಹ ಪ್ರತಿಭಾವಂತ ಕ್ರೀಡಾಪಟುಗಳು ತಮ್ಮ ಸಾಧನೆಯ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯುತ್ತಿದ್ದಾರೆ.
Last Updated 8 ಜನವರಿ 2026, 6:08 IST
ಬ್ಯಾಸ್ಕೆಟ್‌ಬಾಲ್‌ ಪಟು ಅಭಿಷೇಕಗೆ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಗುರಿ

ಜ.12 ರಂದು ಚಿತ್ತಾಪುರಕ್ಕೆ ಮುಖ್ಯಮಂತ್ರಿ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

Development Projects: ಚಿತ್ತಾಪುರ ಮತಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜ.12ರಂದು ಭೇಟಿ ನೀಡಲಿದ್ದಾರೆಂದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
Last Updated 8 ಜನವರಿ 2026, 5:15 IST
ಜ.12 ರಂದು ಚಿತ್ತಾಪುರಕ್ಕೆ ಮುಖ್ಯಮಂತ್ರಿ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ADVERTISEMENT
ADVERTISEMENT
ADVERTISEMENT