ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲಬುರಗಿ (ಜಿಲ್ಲೆ)

ADVERTISEMENT

ಕೇಂದ್ರ ತಂಡದಿಂದ ಬೆಳೆ ಹಾನಿ ಪರಿಶೀಲನೆ: ಅನ್ನದಾತರ ಅಳಲು ಆಲಿಸಿದ‌ ತಂಡ

Flood Assessment Team: ಕಳೆದ‌ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ವ್ಯಾಪಕ ಮಳೆಯಿಂದ ಜಿಲ್ಲೆಯಲ್ಲಿ ಹಾಳಾದ ಬೆಳೆಗಳ ಹಾನಿಗಳ ಅಧ್ಯಯನಕ್ಕೆ ಜಿಲ್ಲೆ ಕೇಂದ್ರ ತಂಡವು ಬಂದಿದ್ದು, ಮಂಗಳವಾರ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್, ಡೊಂಗರಗಾಂವ, ಭೀಮನಾಳ, ಕಮಲಾಪೂರ ಗ್ರಾಮಗಳಿಗೆ ಭೇಟಿ ನೀಡಿದೆ
Last Updated 13 ಜನವರಿ 2026, 8:34 IST
ಕೇಂದ್ರ ತಂಡದಿಂದ ಬೆಳೆ ಹಾನಿ ಪರಿಶೀಲನೆ: ಅನ್ನದಾತರ ಅಳಲು ಆಲಿಸಿದ‌ ತಂಡ

ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಪ್ರಾರಂಭ

ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ಪ್ರಾರಂಭಿಸಲಾಗಿದೆ ಎಂದು ಶಾಖಾಧಿಕಾರಿ ಸೂರ್ಯಕಾಂತ ಕಿರುಸಾವಳಗಿ ತಿಳಿಸಿದ್ದಾರೆ.
Last Updated 13 ಜನವರಿ 2026, 8:13 IST
ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಪ್ರಾರಂಭ

ತೊಗರಿ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ

ತಾಲೂಕಿನ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಮಾಶಾಳ ಮಾಶಾಳ ಗ್ರಾಮದಲ್ಲಿ ಪ್ರತಿ ವರ್ಷ ಜಿಲ್ಲಾಧಿಕಾರಿಗಳು ತೊಕರಿ ಖರೀದಿ ಕೇಂದ್ರ   ಆರಂಭಿಸುತ್ತಿದ್ದರು ಆದರೆ ಈ ವರ್ಷ ತೊಗರಿ   ಖರೀದಿ...
Last Updated 13 ಜನವರಿ 2026, 8:12 IST
ತೊಗರಿ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ

ಯಲ್ಲಾಲಿಂಗ ಮಹಾರಾಜರ ರಥೋತ್ಸವ 15ಕ್ಕೆ

allalinga Maharaja ಸದ್ಗುರು ಯಲ್ಲಾಲಿಂಗ ಮಹಾರಾಜರ ರಥೋತ್ಸವ 15 ರಂದು
Last Updated 13 ಜನವರಿ 2026, 8:10 IST
ಯಲ್ಲಾಲಿಂಗ ಮಹಾರಾಜರ ರಥೋತ್ಸವ 15ಕ್ಕೆ

ಗುರು ಪರಂಪರೆ ಭಾರತೀಯ ಸಂಸ್ಕೃತಿಯ ಆತ್ಮ: ಹಿರೇಮಠದ ರಾಜಶೇಖರ ಶಿವಾಚಾರ್ಯ

ಚವದಾಪುರಿ ಸಂಸ್ಥಾನ ಹಿರೇಮಠದ ರಾಜಶೇಖರ ಶಿವಾಚಾರ್ಯರ ಅಭಿಮತ
Last Updated 13 ಜನವರಿ 2026, 8:10 IST
ಗುರು ಪರಂಪರೆ ಭಾರತೀಯ ಸಂಸ್ಕೃತಿಯ ಆತ್ಮ: ಹಿರೇಮಠದ ರಾಜಶೇಖರ ಶಿವಾಚಾರ್ಯ

ಕೋಲಿ ಸಮಾಜ: ಸಂತೋಷ ನೇಮಕ

ಪ್ರಜಾವಾಣಿ ವಾರ್ತೆ ಅಖಿಲ ಭಾರತೀಯ ಕೋಲಿ ಸಮಾಜದ ಕಾಳಗಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸಂತೋಷ ಸೇನಾಪತಿ ಕಡಬೂರ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ದತ್ತಾತ್ರೇಯ ರೆಡ್ಡಿ ತಿಳಿಸಿದ್ದಾರೆ.
Last Updated 13 ಜನವರಿ 2026, 8:09 IST
ಕೋಲಿ ಸಮಾಜ: ಸಂತೋಷ ನೇಮಕ

ಮಡಿವಾಳಪ್ಪನವರ ಅಧ್ಯಯನ ಪೀಠಕ್ಕೆ ಮನವಿ

ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆವರೆಗೆ ನೂರಾರು ಜನರು ಪಾದಯಾತ್ರೆ ಮಾಡಿ ಕಡಕೋಳ ಮಡಿವಾಳಪ್ಪನವರ ಸಂಶೋಧನಾ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕೆಂದು ಮನವಿ ಸಲ್ಲಿಸಿದರು.
Last Updated 13 ಜನವರಿ 2026, 8:07 IST
ಮಡಿವಾಳಪ್ಪನವರ ಅಧ್ಯಯನ ಪೀಠಕ್ಕೆ ಮನವಿ
ADVERTISEMENT

ಕಲಬುರಗಿಯಲ್ಲಿ 'ಜ್ಞಾನ ದೇಗುಲ' ಶೈಕ್ಷಣಿಕ ಮೇಳ ಆರಂಭಕ್ಕೆ ಕ್ಷಣಗಣನೆ

PUC Education Fair: 'ಪ್ರಜಾವಾಣಿ' ಹಾಗೂ 'ಡೆಕ್ಕನ್ ಹೆರಾಲ್ಡ್' ಪತ್ರಿಕಾ ಬಳಗವು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ನಗರದ ಎಸ್‌. ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿರುವ 'ಜ್ಞಾನ ದೇಗುಲ' ಶೈಕ್ಷಣಿಕ ಮೇಳ ಉದ್ಘಾಟನೆಗೆ ಕ್ಷಣಗಣನೆ ‌ಆರಂಭವಾಗಿದೆ.
Last Updated 13 ಜನವರಿ 2026, 5:06 IST
ಕಲಬುರಗಿಯಲ್ಲಿ 'ಜ್ಞಾನ ದೇಗುಲ' ಶೈಕ್ಷಣಿಕ ಮೇಳ ಆರಂಭಕ್ಕೆ ಕ್ಷಣಗಣನೆ

ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ನಮಗೆ ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್

Kharge DK Clash: ಕಲ್ಯಾಣ ಕರ್ನಾಟಕ ಭಾಗಕ್ಕೆ ಹರಿದು ಬರುತ್ತಿರುವ ಅನುದಾನದ ಕುರಿತು ಉಲ್ಲೇಖಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟಾಂಗ್ ನೀಡಿದ ಪ್ರಸಂಗ ಜಿಲ್ಲೆಯ ಯಡ್ರಾಮಿಯಲ್ಲಿ ಸೋಮವಾರ ನಡೆಯಿತು.
Last Updated 12 ಜನವರಿ 2026, 23:59 IST
ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ನಮಗೆ  ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್

ಸೇಡಂ | ವಿಬಿ–ಜಿ–ರಾಮ್–ಜಿ ವಿರುದ್ಧ ಕಾನೂನು ಸಮರ: ಸಿಎಂ ಸಿದ್ದರಾಮಯ್ಯ

Sedam News: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ ಜಿ ರಾಮ್ ಕಾಯ್ದೆ‌ ವಿರುದ್ಧ ಕಾನೂನು ಹೋರಾಟ ‌ನಡೆಸಲಾಗುವುದು ಮತ್ತು ಈ ಕುರಿತು ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ‌ಸಿದ್ದರಾಮಯ್ಯ ತಿಳಿಸಿದರು.
Last Updated 12 ಜನವರಿ 2026, 16:54 IST
ಸೇಡಂ | ವಿಬಿ–ಜಿ–ರಾಮ್–ಜಿ ವಿರುದ್ಧ ಕಾನೂನು ಸಮರ: ಸಿಎಂ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT