ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ (ಜಿಲ್ಲೆ)

ADVERTISEMENT

ಕಲಬುರಗಿ| ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ; ಬೈಕ್ ಸವಾರನಿಗೆ ಗಂಭೀರ ಗಾಯ

Sedam Bus Bike Crash: ಕೆಕೆಆರ್‌ಟಿಸಿ ಬಸ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರರೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಸೇಡಂ ತಾಲ್ಲೂಕಿನ ಬೀರನಳ್ಳಿ ಗ್ರಾಮದ ಸಮೀಪ ಮಂಗಳವಾರ ನಡೆದಿದೆ.
Last Updated 17 ಫೆಬ್ರುವರಿ 2026, 8:23 IST
ಕಲಬುರಗಿ| ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ; ಬೈಕ್ ಸವಾರನಿಗೆ ಗಂಭೀರ ಗಾಯ

ಕಲಬುರಗಿ| ಶಿವರಾತ್ರಿ ಅಮಾವಾಸ್ಯೆ: ಘತ್ತರಗಿ ಬಸ್‌ಗಾಗಿ ಮುಗಿಬಿದ್ದ ಜನ

Afzalpur Bus Shortage: ಶಿವರಾತ್ರಿ ಅಮಾವಾಸ್ಯೆ ಹಾಗೂ ಶಿವಯೋಗಿ ಹಬ್ಬದ ಹಿನ್ನೆಲೆಯಲ್ಲಿ ಘತ್ತರಗಿಯ ಭಾಗ್ಯವಂತಿ ದೇವಿ ದೇವಸ್ಥಾನಕ್ಕೆ ತೆರಳಲು ಅಫಜಲಪುರ ಬಸ್ ನಿಲ್ದಾಣದಲ್ಲಿ ಸಾಕಷ್ಟು ಬಸ್ ಗಳು ಇಲ್ಲದೇ ಪ್ರಯಾಣಿಕರು ಹಾಗೂ ಭಕ್ತರು ಪರದಾಡಿದರು.
Last Updated 17 ಫೆಬ್ರುವರಿ 2026, 6:56 IST
ಕಲಬುರಗಿ| ಶಿವರಾತ್ರಿ ಅಮಾವಾಸ್ಯೆ: ಘತ್ತರಗಿ ಬಸ್‌ಗಾಗಿ ಮುಗಿಬಿದ್ದ ಜನ

ಕಲಬುರಗಿ: ಸರ್ಕಾರಿ, ಅನುದಾನಿತ ಐಟಿಐ ಕಾಲೇಜುಗಳ ತರಬೇತಿದಾರರ ಕ್ರೀಡಾಕೂಟ

Ravindranath Bali: ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಐಟಿಐ ತರಬೇತಿದಾರರ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ ಹೇಳಿದರು. ವಿದ್ಯಾರ್ಥಿಗಳ ಜೀವನ ಅಮೂಲ್ಯವಾದದ್ದು ಎಂದು ಅವರು ತಿಳಿಸಿದರು.
Last Updated 17 ಫೆಬ್ರುವರಿ 2026, 5:53 IST
ಕಲಬುರಗಿ: ಸರ್ಕಾರಿ, ಅನುದಾನಿತ ಐಟಿಐ ಕಾಲೇಜುಗಳ ತರಬೇತಿದಾರರ ಕ್ರೀಡಾಕೂಟ

ಕಲಬುರಗಿ: ಇಡಬ್ಲುಎಸ್ ಜಾರಿಗೆ ಬ್ರಾಹ್ಮಣ ಮಹಾಸಂಘ ಒತ್ತಾಯ

Brahmin Mahasangha: ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡಿದ್ದು, ರಾಜ್ಯ ಸರ್ಕಾರ ಅದನ್ನು ರಾಜ್ಯದಲ್ಲಿ ಜಾರಿಗೊಳಿಸಿಲ್ಲ. ಕೂಡಲೇ ಈ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
Last Updated 17 ಫೆಬ್ರುವರಿ 2026, 5:52 IST
ಕಲಬುರಗಿ: ಇಡಬ್ಲುಎಸ್ ಜಾರಿಗೆ ಬ್ರಾಹ್ಮಣ ಮಹಾಸಂಘ ಒತ್ತಾಯ

ಕಲಬುರಗಿ: 35 ಬಗೆಯ ಪಕ್ಷಿಗಳ ಗುರುತು

Great Backyard Bird Count: ಆಸಕ್ತರಲ್ಲಿ ಪಕ್ಷಿಗಳ ನಡವಳಿಕೆ, ವೈಶಿಷ್ಟ್ಯ ಪರಿಚಯಿಸುವ ಉದ್ದೇಶದಿಂದ ನಗರದಲ್ಲಿ ಇದೇ ಮೊದಲ ಬಾರಿಗೆ ‘ಆಸಕ್ತ ಅಧ್ಯಯನಕಾರರ ಗ್ರೇಟ್‌ ಬ್ಯಾಕ್‌ ಯಾರ್ಡ್‌ ಬರ್ಡ್‌ ಕೌಂಟ್‌’ ಕಾರ್ಯಕ್ರಮ ನಡೆಯಿತು.
Last Updated 17 ಫೆಬ್ರುವರಿ 2026, 5:52 IST
ಕಲಬುರಗಿ: 35 ಬಗೆಯ ಪಕ್ಷಿಗಳ ಗುರುತು

ಸೇಡಂ: ಈಜಲು ನದಿಗಿಳಿದ ಯುವಕ ಸಾವು

Kagina River Tragedy: ಈಜಲು ನದಿಗಿಳಿದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸೇಡಂ ತಾಲ್ಲೂಕಿನ ಬೀರನಳ್ಳಿ ಗ್ರಾಮದ ಕಾಗಿಣಾ ನದಿಯಲ್ಲಿ ನಡೆದಿದೆ. ಮೃತ ಯುವಕ ಆಳಂದ ತಾಲ್ಲೂಕಿನ ಶಿವಪ್ರಕಾಶ ಪಾಟೀಲ ಎಂದು ಗುರುತಿಸಲಾಗಿದೆ.
Last Updated 17 ಫೆಬ್ರುವರಿ 2026, 5:09 IST
ಸೇಡಂ: ಈಜಲು ನದಿಗಿಳಿದ ಯುವಕ ಸಾವು

ಯಡ್ರಾಮಿ | 19 ವರ್ಷದಿಂದ ಕತ್ತಲೆಯಲ್ಲಿ ಕಡಕೋಳ ಶಾಲೆ: ವಿದ್ಯಾರ್ಥಿಗಳ ಪರದಾಟ

No Electricity for 19 Years: ಯಡ್ರಾಮಿ ತಾಲ್ಲೂಕಿನ ಕಡಕೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 19 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿದೆ. ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
Last Updated 17 ಫೆಬ್ರುವರಿ 2026, 4:47 IST
ಯಡ್ರಾಮಿ | 19 ವರ್ಷದಿಂದ ಕತ್ತಲೆಯಲ್ಲಿ ಕಡಕೋಳ ಶಾಲೆ: ವಿದ್ಯಾರ್ಥಿಗಳ ಪರದಾಟ
ADVERTISEMENT

ಅಫಜಲಪುರ: ಬಂದರವಾಡ ಸರ್ಕಾರಿ ಶಾಲೆಗೆ 75ರ ಸಂಭ್ರಮ

Amrit Mahotsav: ತಾಲ್ಲೂಕಿನ ಬಂದರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75ನೇ ವರ್ಷದ ಅಮೃತ್ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಎಂ.ವೈ.ಪಾಟೀಲ ಉದ್ಘಾಟಿಸಿದರು. ಹಳೆ ವಿದ್ಯಾರ್ಥಿಗಳು ಸಂಗ್ರಹಿಸಿದ ಹಣದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ.
Last Updated 17 ಫೆಬ್ರುವರಿ 2026, 4:47 IST
ಅಫಜಲಪುರ: ಬಂದರವಾಡ ಸರ್ಕಾರಿ ಶಾಲೆಗೆ 75ರ ಸಂಭ್ರಮ

ಕೋರವಾರ ಅಣಿವೀರಭದ್ರೇಶ್ವರ ಜಾತ್ರೆ | ಅಗ್ನಿಪ್ರವೇಶ ಇಂದು: ಭವ್ಯರಥೋತ್ಸವ ನಾಳೆ

ಆರಂಭ
Last Updated 17 ಫೆಬ್ರುವರಿ 2026, 4:45 IST
ಕೋರವಾರ ಅಣಿವೀರಭದ್ರೇಶ್ವರ ಜಾತ್ರೆ | ಅಗ್ನಿಪ್ರವೇಶ ಇಂದು: ಭವ್ಯರಥೋತ್ಸವ ನಾಳೆ

ಆಳಂದ: ನಿರಗುಡಿ ರೇವಣಸಿದ್ದೇಶ್ವರರ ಸಂಭ್ರಮದ ರಥೋತ್ಸವ

Aland Temple Fair: ಆಳಂದ ತಾಲ್ಲೂಕಿನ ಗಡಿಗ್ರಾಮ ನಿರಗುಡಿಯಲ್ಲಿ ಶ್ರೀ ರೇವಣಸಿದ್ದೇಶ್ವರ ದೇವರ ರಥೋತ್ಸವವು ಸಂಭ್ರಮದಿಂದ ಜರುಗಿತು. ಮಹಾಶಿವರಾತ್ರಿ ನಿಮಿತ್ತ ಅಗ್ನಿ ಹಾಯುವ ಮೂಲಕ ಭಕ್ತರು ಹರಕೆ ತೀರಿಸಿದರು.
Last Updated 17 ಫೆಬ್ರುವರಿ 2026, 4:44 IST
ಆಳಂದ: ನಿರಗುಡಿ ರೇವಣಸಿದ್ದೇಶ್ವರರ ಸಂಭ್ರಮದ ರಥೋತ್ಸವ
ADVERTISEMENT
ADVERTISEMENT
ADVERTISEMENT