ನಾನು ನಂದಿಯಲ್ಲ, ಜಗದೀಶ್: 'ನನ್ನ ಮೇಲಿನ ಹಿಂದಿನ ಪ್ರಕರಣಗಳನ್ನು ಎಸ್ಐಟಿ ಕೆದಕುತ್ತಿದೆ. ನನ್ನನ್ನು ಏಕೆ ರೌಡಿಶೀಟರ್ ಮಾಡಿಲ್ಲ ಎಂದು ಎಸ್ಐಟಿ ಅಧಿಕಾರಿಗಳು, ಇನ್ಸ್ಪೆಕ್ಟರೊಬ್ಬರನ್ನು ತಮ್ಮ ಕಚೇರಿಗೆ ಕರೆಸಿ ಕೇಳಿದ್ದಾರೆ. ಓ ಅಧಿಕಾರಿ ಎಚ್ಚರಿಕೆ ಇರಲಿ, ನಾನು ನಂದಿಯಲ್ಲ, ಜಗದೀಶ. ನಿನ್ನ ಜಾತಕ ನನ್ನ ಬಳಿ ಇದೆ. ಬನ್ನಿ ಕಾನೂನು ಹೋರಾಟ ಮಾಡೋಣ. ನಾನು ರೆಡಿ' ಎಂದೂ ಹೇಳಿದರು.