<p><strong>ಬೆಂಗಳೂರು: </strong>ಬಿಜೆಪಿ ರಾಜ್ಯ ಘಟಕ ವಿವಿಧ ಜಿಲ್ಲೆಗಳಿಗೆ ಪಕ್ಷದ ಪ್ರಭಾರಿಗಳು ಮತ್ತು ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರನ್ನು ನೇಮಿಸಿದೆ.</p>.<p>ಮಾಜಿ ಸಚಿವರಾದ ಎ.ಮಂಜು ಅವರಿಗೆ ಮಂಡ್ಯ, ಡಿ.ಎನ್.ಜೀವರಾಜ್ ಅವರನ್ನು ಶಿವಮೊಗ್ಗಕ್ಕೆ ಪ್ರಭಾರಿಯನ್ನಾಗಿ ನೇಮಿಸಲಾಗಿದೆ.</p>.<p>ಶಾಸಕರಾದ ಅಭಯ ಪಾಟೀಲ– ಬಾಗಲಕೋಟೆ, ಉಮಾನಾಥ ಕೋಟ್ಯಾನ್–ಉಡುಪಿ, ಸಂಸದರಾದ ಭಗವಂತ ಖೂಬಾ– ಯಾದಗಿರಿ, ಪ್ರತಾಪ ಸಿಂಹ– ತುಮಕೂರು, ಪಿ.ಸಿ.ಮೋಹನ್– ಬೆಂಗಳೂರು ಗ್ರಾಮಾಂತರ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್– ಬೀದರ್ ಜಿಲ್ಲೆಗೆ ಪ್ರಭಾರಿಯಾಗಿ ನೇಮಿಸಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬಿಜೆಪಿ ರಾಜ್ಯ ಘಟಕ ವಿವಿಧ ಜಿಲ್ಲೆಗಳಿಗೆ ಪಕ್ಷದ ಪ್ರಭಾರಿಗಳು ಮತ್ತು ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರನ್ನು ನೇಮಿಸಿದೆ.</p>.<p>ಮಾಜಿ ಸಚಿವರಾದ ಎ.ಮಂಜು ಅವರಿಗೆ ಮಂಡ್ಯ, ಡಿ.ಎನ್.ಜೀವರಾಜ್ ಅವರನ್ನು ಶಿವಮೊಗ್ಗಕ್ಕೆ ಪ್ರಭಾರಿಯನ್ನಾಗಿ ನೇಮಿಸಲಾಗಿದೆ.</p>.<p>ಶಾಸಕರಾದ ಅಭಯ ಪಾಟೀಲ– ಬಾಗಲಕೋಟೆ, ಉಮಾನಾಥ ಕೋಟ್ಯಾನ್–ಉಡುಪಿ, ಸಂಸದರಾದ ಭಗವಂತ ಖೂಬಾ– ಯಾದಗಿರಿ, ಪ್ರತಾಪ ಸಿಂಹ– ತುಮಕೂರು, ಪಿ.ಸಿ.ಮೋಹನ್– ಬೆಂಗಳೂರು ಗ್ರಾಮಾಂತರ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್– ಬೀದರ್ ಜಿಲ್ಲೆಗೆ ಪ್ರಭಾರಿಯಾಗಿ ನೇಮಿಸಲಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>