‘ಮತಾಂತರಕ್ಕೆ ಪ್ರೋತ್ಸಾಹ, ತ್ರಿವರ್ಣ ಧ್ವಜದ ಬಗ್ಗೆ ಸುಳ್ಳು ಆರೋಪದ ಅವಮಾನ, ಹಿಜಾಬ್ ಪರ, ಸಮವಸ್ತ್ರಕ್ಕೆ ವಿರೋಧ, ಹರ್ಷ ಕೊಲೆಗಡುಕರ ಪರ ಮೃದು ಧೋರಣೆ, ಕಾಶ್ಮೀರ ಹಿಂದೂಗಳ ಹತ್ಯೆಯ ಸಮರ್ಥನೆ, ವ್ಯಾಪಾರ ಬಂದ್ ಮಾಡಿದಾಗ ಪ್ರೋತ್ಸಾಹ, ಕಾಂಗ್ರೆಸ್ಸಿಗರೇ, ಇದಲ್ಲವೇ ನಿಮ್ಮ ಸಾಧನೆ!?’ ಎಂದು ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.