‘ಅಲ್ಲದೆ, ಅತಿಥಿ ಉಪನ್ಯಾಸಕರ ಸೇವೆಯನ್ನು ಸಕ್ರಮಗೊಳಿಸುವಂತೆ ಕೋರಿ ವೀರಣ್ಣ ಎಸ್. ಸಜ್ಜನರ್ ಮತ್ತು ಇತರರು (2012), ಕೆ.ಆರ್. ವಿಶ್ವಕುಮಾರ್ ಮತ್ತು ಇತರರು (2014), ಜಯಚಂದ್ರ ಕೆ.ಇ ಮತ್ತು ಇತರರು (2017), ಇತ್ತೀಚಿನ ಸಕಲೇಶ್ ಎಚ್.ಜಿ. ಮತ್ತು ಇತರರು (2020) ಸಲ್ಲಿಸಿದ್ದ ಅರ್ಜಿಯನ್ನು ಉಮಾದೇವಿ ಪ್ರಕರಣದ ತೀರ್ಪು ಹಾಗೂ ಸೇವಾ ಅವಧಿ ಆಧರಿಸಿ ತಾತ್ಕಾಲಿಕ ನೌಕರರನ್ನು ಸಕ್ರಮ ಮಾಡಲು ಪರಿಗಣಿಸಲು ಅರ್ಹರಾಗಿರುವುದಿಲ್ಲವೆಂಬ ನಿಲುವು ಆಧರಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ವಜಾಗೊಳಿಸಿದೆ’