<p><strong>ಬೆಂಗಳೂರು: </strong>ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಸೇವಾ ಭಾರತಿ ಕರ್ನಾಟಕವು ಕೋವಿಡ್ ಸಂಕಷ್ಟದ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಿವೆ.</p>.<p>ರಾಜ್ಯದ ಒಟ್ಟು169 ಕೇಂದ್ರಗಳಲ್ಲಿ ಸಹಾಯವಾಣಿ ತೆರೆದು ಅವುಗಳ ಮೂಲಕ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿವೆ. ಒಟ್ಟು346 ಸ್ಥಾನಗಳಲ್ಲಿ10,771 ಮಂದಿಗೆ ಲಸಿಕೆ ನೀಡಲು ಸಹಕರಿಸಲಾಗಿದ್ದು,253 ಇತರ ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಸಹಭಾಗಿತ್ವ ವಹಿಸಿವೆ.</p>.<p class="Subhead"><strong>ಇತರ ಕಾರ್ಯಗಳು</strong></p>.<p><span class="Bullet">-</span>13 ನಗರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿ 1,121 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದಾಖಲಾದವರ ಪೈಕಿ ಒಟ್ಟು 650 ಮಂದಿಕೋವಿಡ್ನಿಂದ ಗುಣಮುಖರಾಗಿದ್ದಾರೆ.</p>.<p><span class="Bullet">-</span>ಎರಡು ನಗರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಿ, ಆಮ್ಲಜನಕ ಸೌಲಭ್ಯವಿರುವ 50 ಹಾಗೂ ಇತರ 110 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಗೆ ದಾಖಲಾಗಿದ್ದವರ ಪೈಕಿ 130 ಮಂದಿ ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ.</p>.<p><span class="Bullet">-</span>66 ನಗರಗಳ ಸರ್ಕಾರಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ 319 ಕಾರ್ಯಕರ್ತರು ವಿವಿಧ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಹಕಾರ ನೀಡಿದ್ದಾರೆ.</p>.<p><span class="Bullet">-</span>ಆನ್ಲೈನ್ ವೈದ್ಯ ಸಹಾಯವಾಣಿಯ ಮೂಲಕ 134 ಸ್ಥಾನಗಳಲ್ಲಿ 2,817 ಮಂದಿಗೆ ಸಲಹೆ ಮತ್ತು ನೆರವು ನೀಡಲಾಗಿದೆ. ಈ ಕಾರ್ಯಕ್ಕೆ 378 ವೈದ್ಯರು ಕೈಜೋಡಿಸಿದ್ದಾರೆ.</p>.<p><span class="Bullet">-</span>64 ಕಡೆಗಳಲ್ಲಿ 26,576 ಮಂದಿಗೆ ಆಹಾರದ ಕಿಟ್ ವಿತರಣೆ.</p>.<p><span class="Bullet">-</span>ರಾಜ್ಯದಾದ್ಯಂತ 105 ಕಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಿ 9,388 ಯೂನಿಟ್ ರಕ್ತ ಸಂಗ್ರಹ.</p>.<p><span class="Bullet">-</span>27 ಕಡೆಗಳಲ್ಲಿ ಪ್ಲಾಸ್ಮಾ ದಾನದ ವ್ಯವಸ್ಥೆ ಮಾಡಲಾಗಿದೆ. 151 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.</p>.<p><span class="Bullet">-</span>ರಾಜ್ಯದ198 ಕಡೆ 6,895 ಮಂದಿಗೆ ಆಯುರ್ವೇದಿಕ್ ಕಷಾಯ ವಿತರಣೆ.</p>.<p><span class="Bullet">-</span>ಮಾನಸಿಕ ಆರೋಗ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚಿಸಲು 87 ಕಡೆ ಆಪ್ತ ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 3,325 ಮಂದಿ ಇದರ ಪ್ರಯೋಜನಪಡೆದಿದ್ದಾರೆ.</p>.<p><span class="Bullet">-</span>ರಾಜ್ಯದಾದ್ಯಂತ 158 ಪ್ರದೇಶ<br />ಗಳಲ್ಲಿ ಸಂಘದ ಸ್ವಯಂಸೇವಕರು ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಿರ್ವಹಿಸಿದ್ದಾರೆ.</p>.<p><span class="Bullet">-</span>93 ಸ್ಥಾನಗಳಲ್ಲಿ ಮೃತದೇಹ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ.</p>.<p><strong>ಹೆಚ್ಚಿನ ಮಾಹಿತಿಗೆ:</strong>ಪ್ರವೀಣ್ ಪಟವರ್ಧನ್ 9845342972, ರಾಧಾಕೃಷ್ಣ ಹೊಳ್ಳ 9731264009.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಸೇವಾ ಭಾರತಿ ಕರ್ನಾಟಕವು ಕೋವಿಡ್ ಸಂಕಷ್ಟದ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಿವೆ.</p>.<p>ರಾಜ್ಯದ ಒಟ್ಟು169 ಕೇಂದ್ರಗಳಲ್ಲಿ ಸಹಾಯವಾಣಿ ತೆರೆದು ಅವುಗಳ ಮೂಲಕ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿವೆ. ಒಟ್ಟು346 ಸ್ಥಾನಗಳಲ್ಲಿ10,771 ಮಂದಿಗೆ ಲಸಿಕೆ ನೀಡಲು ಸಹಕರಿಸಲಾಗಿದ್ದು,253 ಇತರ ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಸಹಭಾಗಿತ್ವ ವಹಿಸಿವೆ.</p>.<p class="Subhead"><strong>ಇತರ ಕಾರ್ಯಗಳು</strong></p>.<p><span class="Bullet">-</span>13 ನಗರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿ 1,121 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದಾಖಲಾದವರ ಪೈಕಿ ಒಟ್ಟು 650 ಮಂದಿಕೋವಿಡ್ನಿಂದ ಗುಣಮುಖರಾಗಿದ್ದಾರೆ.</p>.<p><span class="Bullet">-</span>ಎರಡು ನಗರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಿ, ಆಮ್ಲಜನಕ ಸೌಲಭ್ಯವಿರುವ 50 ಹಾಗೂ ಇತರ 110 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಗೆ ದಾಖಲಾಗಿದ್ದವರ ಪೈಕಿ 130 ಮಂದಿ ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ.</p>.<p><span class="Bullet">-</span>66 ನಗರಗಳ ಸರ್ಕಾರಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ 319 ಕಾರ್ಯಕರ್ತರು ವಿವಿಧ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಹಕಾರ ನೀಡಿದ್ದಾರೆ.</p>.<p><span class="Bullet">-</span>ಆನ್ಲೈನ್ ವೈದ್ಯ ಸಹಾಯವಾಣಿಯ ಮೂಲಕ 134 ಸ್ಥಾನಗಳಲ್ಲಿ 2,817 ಮಂದಿಗೆ ಸಲಹೆ ಮತ್ತು ನೆರವು ನೀಡಲಾಗಿದೆ. ಈ ಕಾರ್ಯಕ್ಕೆ 378 ವೈದ್ಯರು ಕೈಜೋಡಿಸಿದ್ದಾರೆ.</p>.<p><span class="Bullet">-</span>64 ಕಡೆಗಳಲ್ಲಿ 26,576 ಮಂದಿಗೆ ಆಹಾರದ ಕಿಟ್ ವಿತರಣೆ.</p>.<p><span class="Bullet">-</span>ರಾಜ್ಯದಾದ್ಯಂತ 105 ಕಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಿ 9,388 ಯೂನಿಟ್ ರಕ್ತ ಸಂಗ್ರಹ.</p>.<p><span class="Bullet">-</span>27 ಕಡೆಗಳಲ್ಲಿ ಪ್ಲಾಸ್ಮಾ ದಾನದ ವ್ಯವಸ್ಥೆ ಮಾಡಲಾಗಿದೆ. 151 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.</p>.<p><span class="Bullet">-</span>ರಾಜ್ಯದ198 ಕಡೆ 6,895 ಮಂದಿಗೆ ಆಯುರ್ವೇದಿಕ್ ಕಷಾಯ ವಿತರಣೆ.</p>.<p><span class="Bullet">-</span>ಮಾನಸಿಕ ಆರೋಗ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚಿಸಲು 87 ಕಡೆ ಆಪ್ತ ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 3,325 ಮಂದಿ ಇದರ ಪ್ರಯೋಜನಪಡೆದಿದ್ದಾರೆ.</p>.<p><span class="Bullet">-</span>ರಾಜ್ಯದಾದ್ಯಂತ 158 ಪ್ರದೇಶ<br />ಗಳಲ್ಲಿ ಸಂಘದ ಸ್ವಯಂಸೇವಕರು ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಿರ್ವಹಿಸಿದ್ದಾರೆ.</p>.<p><span class="Bullet">-</span>93 ಸ್ಥಾನಗಳಲ್ಲಿ ಮೃತದೇಹ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ.</p>.<p><strong>ಹೆಚ್ಚಿನ ಮಾಹಿತಿಗೆ:</strong>ಪ್ರವೀಣ್ ಪಟವರ್ಧನ್ 9845342972, ರಾಧಾಕೃಷ್ಣ ಹೊಳ್ಳ 9731264009.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>