‘ವಿಜಯಕುಮಾರ್ ಅವರು,ಮಾಫಿ ಪಾಸ್ ಟಿಂಬರ್ ಕಂಟ್ರ್ಯಾಕ್ಟರ್ ಜತೆ ಕೈಜೋಡಿಸಿದ್ದು, ಹಲಗಡ್ಕಕದ ಸರ್ವೆ ನಂಬರ್ 10ರ ಹಿಡುವಳಿಯ ದ್ಯಾವಪ್ಪ ಅವರ ಸ್ವಂತ ಜಾಗದ್ದವು ಎಂದು ಗುರುತಿಸಿ ಬಾಳೂರು ಮೀಸಲು ಅರಣ್ಯದಲ್ಲಿ 500ರಿಂದ 600 ಮರಗಳನ್ನು ಕಡಿಸಿದ್ದಾರೆ’ ಎಂದು ಸಚಿವ ಲಿಂಬಾವಳಿ ಅವರಿಗೆ ಪತ್ರದಲ್ಲಿ ಕುಮಾರಸ್ವಾಮಿ
ಆಪಾದಿಸಿದ್ದಾರೆ.