ಹುದ್ದೆ ಕಳೆದುಕೊಂಡ ಇತರರು: ಎಂ.ಆರ್.ದೊರೆಸ್ವಾಮಿ– ಶಿಕ್ಷಣ ಸುಧಾರಣೆಗಳ ಸಲಹೆಗಾರರು, ಮೋಹನ್ ಲಿಂಬಿಕಾಯಿ– ಕಾನೂನು ಸಲಹೆಗಾರರು, ಎನ್.ಭೃಂಗೇಶ್– ಮಾಧ್ಯಮ ಸಲಹೆಗಾರರು ಬೇಳೂರು ಸುದರ್ಶನ– ಮುಖ್ಯಮಂತ್ರಿಯವರ ಇ–ಆಡಳಿತ ಸುಧಾರಣೆ ಸಲಹೆಗಾರರು, ಸುನಿಲ್ ಜಿ.ಎಸ್– ಮುಖ್ಯಮಂತ್ರಿ ಮಾಧ್ಯಮ ಸಂಯೋಜಕ, ಪ್ರಶಾಂತ್ ಪ್ರಕಾಶ್– ನೀತಿ ನಿರೂಪಣೆ ಮತ್ತು ಕಾರ್ಯತಂತ್ರ ಸಲಹೆಗಾರರು.