ತಮಿಳುನಾಡಿನ ದೊರೈ, 1962ನೇ ಐಪಿಎಸ್ ಕರ್ನಾಟಕ ಕೇಡರ್ನ ಅಧಿಕಾರಿ. 1994-96ರ ಅವಧಿಯಲ್ಲಿ ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು. ನಂತರ, ರಾಜ್ಯಕ್ಕೆ ಬಂದು 1996–97ರ ಅವಧಿಯಲ್ಲಿ ಡಿಜಿ– ಐಜಿಪಿ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಕೆಂಗೇರಿಯಲ್ಲಿ ಕುಟುಂಬ ಸಮೇತ ವಾಸವಿದ್ದರು.