ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಸಿಪಿಐ ಸಂದೀಪ್ ಜಿ. ಎಸ್, ಕುಂದಾಪುರ ಎಎಸ್ಪಿ ಹರಿರಾಮ ಶಂಕರ, ಉಪ ವಿಭಾಗಾಧಿಕಾರಿ ರಾಜು ಕೆ, ಬೈಂದೂರು ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್, ಸಿಪಿಐ ಸುರೇಶ ಜಿ. ನಾಯ್ಕ್, ಎಸ್ಐ ಸಂಗೀತಾ ಶಟನಾ ಸ್ಥಳದಲ್ಲಿ ಇದ್ದಾರೆ. ಸಮುದ್ರ ಪಾಲಾದವರ ಪತ್ತೆಗೆ ಪ್ರಯತ್ನ ಮುಂದುವರಿದಿದೆ.ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿನೀಡಿದ್ದಾರೆ.