ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಸಿಸಿ ಪದಾಧಿಕಾರಿಗಳ ನೇಮಕ: ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪಟ್ಟಿ ಪ್ರಕಟ

Last Updated 9 ಏಪ್ರಿಲ್ 2022, 14:41 IST
ಅಕ್ಷರ ಗಾತ್ರ

ನವದೆಹಲಿ: ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇಮಕದ ನಂತರ ನನೆಗುದಿಗೆ ಬಿದ್ದಿದ್ದ ಕೆಪಿಸಿಸಿಯ ಇತರ ಪದಾಧಿಕಾರಿಗಳ ನೇಮಕಕ್ಕೆ ಕಾಂಗ್ರೆಸ್‌ ವರಿಷ್ಠರು ಶನಿವಾರ ಚಾಲನೆ ನೀಡಿದ್ದು, 40 ಜನ ಉಪಾಧ್ಯಕ್ಷರು ಹಾಗೂ 109 ಜನ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ನೇಮಕ ಪ್ರಕ್ರಿಯೆಯಲ್ಲಿ ಪ್ರಾದೇಶಿಕತೆ ಹಾಗೂ ಜಾತಿವಾರು ಸಮತೋಲನಕ್ಕೆ ಆದ್ಯತೆ ನೀಡಿದ್ದಲ್ಲದೆ, ಹಿರಿಯರ ಜೊತೆ ಕಿರಿಯರನ್ನೂ ಪರಿಗಣಿಸಿರುವುದು ವಿಶೇಷ.

ಹಿಂದುಳಿದ ವರ್ಗಕ್ಕೆ ಸೇರಿದ 53, ಪರಿಶಿಷ್ಟ ಜಾತಿಯ 25, ಪರಿಶಿಷ್ಟ ಪಂಗಡದ 5, ಲಿಂಗಾಯತ ಸಮುದಾಯದ 19, ಒಕ್ಕಲಿಗ ಸಮುದಾಯದ 16, ಅಲ್ಪಸಂಖ್ಯಾತ ಸಮುದಾಯದ 22 ಜನರಿಗೆ ಅವಕಾಶ ಕಲ್ಪಿಸಲಾಗಿದೆ. 23 ಜನ ಮಹಿಳೆಯರೂ ಸ್ಥಾನ ಪಡೆದಿದ್ದಾರೆ.

ಪಟ್ಟಿ ಈ ಕೆಳಕಂಡಂತಿದೆ...

ಉಪಾಧ್ಯಕ್ಷರು:ಅಭಯಚಂದ್ರ ಜೈನ್, ಪಿ.ಎಂ. ಅಶೋಕ್, ಬಿ.ಎನ್. ಚಂದ್ರಪ್ಪ, ಬಸವರಾಜ ರಾಯರಡ್ಡಿ, ಡಿ.ಆರ್. ಪಾಟೀಲ, ಡೇವಿಡ್ ಸಿಮಿಯೋನ್, ಬಿ.ಎಲ್.ಶಂಕರ್, ಡಾ. ಎಲ್.ಹನುಮಂತಯ್ಯ, ಡಾ. ಶರಣಪ್ರಕಾಶ ಪಾಟೀಲ, ಜಿ.ಪದ್ಮಾವತಿ, ಜಿ.ಟಿ. ಚಂದ್ರಶೇಖರ್, ಎಚ್.ಆಂಜನೇಯ, ಎಚ್.ಎಂ. ರೇವಣ್ಣ, ಹಸನ್‌ಸಾಬ್ ದೋಟಿಹಾಳ, ಐವಾನ್ ಡಿಸೋಜಾ, ಕೆ.ಎನ್. ರಾಜಣ್ಣ, ಎಂ.ಸಿ. ವೇಣಗೋಪಾಲ, ಎಂ.ಆರ್. ಸೀತಾರಾಂ, ಮಧು ಬಂಗಾರಪ್ಪ, ಮಲ್ಲಿಕಾರ್ಜುನ ನಾಗಪ್ಪ, ಮಂಜುನಾಥ ಭಂಡಾರಿ, ಎನ್.ಚಲುವರಾಯ ಸ್ವಾಮಿ, ನಾರಾಯಣ ಸ್ವಾಮಿ, ನರೇಂದ್ರ ಸ್ವಾಮಿ, ನಾಸಿರ್ ಹುಸೇನ್, ಪಿ.ಆರ್. ರಮೇಶ್, ಪಿ.ವಿ. ಮೋಹನ್, ಪ್ರಕಾಶ ಹುಕ್ಕೇರಿ, ಪ್ರಮೋದ್ ಮಧ್ವರಾಜ, ಆರ್.ಬಿ. ತಿಮ್ಮಾಪೂರ, ರಮಾನಾಥ ರೈ, ಎಸ್.ಇ. ಸುಧೀಂದ್ರ, ಸಂತೋಷ್ ಲಾಡ್, ಶರಣಪ್ಪ ಮಟ್ಟೂರ, ಶಿವರಾಮೇಗೌಡ, ಕೆ.ತಿಪ್ಪಣ್ಣಪ್ಪ, ವಿ.ಎಸ್. ಉಗ್ರಪ್ಪ, ವಿನಯ್ ಕುಲಕರ್ಣಿ, ವಿನಯಕುಮಾರ ಸೊರಕೆ.

ಪ್ರಧಾನ ಕಾರ್ಯದರ್ಶಿಗಳು:ಎ.ಸಿ. ಶ್ರೀನಿವಾಸ್, ಗಜಾನನ ತಾರಿಸ್ಕರ್, ಆಘಾ ಸುಲ್ತಾನ್, ಅಕೈ ಪದ್ಮಶಾಲಿ, ಅಲ್ಕೋಡ್ ಹನುಮಂತಪ್ಪ, ಅನಿಲ್‌ಕುಮಾರ್ ಪಾಟೀಲ, ಅನಿಲ್‌ಕುಮಾರ್, ಅರುಣ್ ಮಾಚಯ್ಯ, ಬಿ.ಬಾಲರಾಜ್ ನಾಯ್ಕ, ಬಿ.ಬಿ. ರಾಮಸ್ವಾಮಿ ಗೌಡ, ಬಿ.ಟಿ. ಶ್ರೀನಿವಾಸಮೂರ್ತಿ, ಬಾಲರಾಜ್ ಬಸವನಗೌಡ ಬಾದರ್ಲಿ, ಭೀಮಣ್ಣ ನಾಯ್ಕ, ಬೃಜೇಶ್ ಕಾಳಪ್ಪ, ಪಿ.ಡಿ. ಗಂಗಾಧರ, ಚಂದ್ರಮೌಳಿ, ಡಿ.ಕೆ. ಮೋಹನ್, ದಯಾನಂದ ಪಾಟೀಲ, ದೀಪಕ್ ಪೂಜಾರಿ, ಎ.ಧನಂಜಯ, ಎಂ.ಎಚ್. ಚಲವಾದಿ, ಡಾ. ಸಾಸಲು ಸತೀಶ್, ಬಿ. ಗುರಪ್ಪ ನಾಯ್ಡು, ಡಾ.ಎಚ್.ಎನ್. ರವೀಂದ್ರ, ಡಾ.ನಾಗಲಕ್ಷ್ಮೀ ಚೌಧರಿ, ಎಫ್.ಎಚ್. ಜಕ್ಕಪ್ಪನವರ, ಜಿ.ಎ. ಬಾವಾ, ಜಿ.ಶೇಖರ, ಗಾಯತ್ರಿ ಶಾಂತನಗೌಡ, ಗೀತಾರಾವ್ ಚಿದ್ರಿ, ಎಚ್.ಸಿದ್ದಯ್ಯ, ಎಚ್.ಕೆ. ಶ್ರೀಕಂಠು, ಹುಚ್ಚಪ್ಪ, ಇನಾಯತ್ ಅಲಿ, ಜೆ.ಎಂ. ಮಂಜುನಾಥ, ಜೆ.ಎಸ್. ಆಂಜನೇಯಲು, ಜಯಸಿಂಹ, ಕೆ. ಶಿವಮೂರ್ತಿ, ಕೆ.ಪಿ ಚಂದ್ರಕಲಾ, ಕೆ.ರತ್ನಾಕರ, ಕಮಲಾಕ್ಷಿ ರಾಜಣ್ಣ, ಕಾಂತಾ ನಾಯ್ಕ, ಕವಿತಾ ರೆಡ್ಡಿ, ಕೇಶವಮೂರ್ತಿ, ಕೃಷ್ಣಂ ರಾಜು, ಕೃಪಾ ಆಳ್ವಾ, ಲಕ್ಷ್ಮಣ, ಎಂ.ಡಿ. ಲಕ್ಷ್ಮೀನಾರಾಯಣ, ಲತಾ, ಎಂ.ಎ. ಗಫೂರ್, ಎಂ.ರಾಜಕುಮಾರ್, ಎಂ.ರಾಮಚಂದ್ರಪ್ಪ, ಎಂ.ರಾಮಪ್ಪ, ಎಂ.ಸುರೇಶ, ಎಂ.ಉದಯಶಂಕರ, ಮಹಾವೀರ ಲಕ್ಷ್ಮಣ ಮೋಹಿತೆ, ಮಲ್ಲಿಕಾರ್ಜುನ ಪಾಟೀಲ, ಮಮತಾ ಗಟ್ಟಿ, ಮಂಜುಳಾ ಮಾನಸ, ಮಂಜುಳಾ ನಾಯ್ಡು, ಮಂಜುಳಾ ರಾಜು, ಮಂಜುನಾಥ ರೆಡ್ಡಿ, ಮನ್ಸೂರ್ ಅಲಿ ಖಾನ್, ಮರಿಗೌಡ ಪಾಟೀಲ, ಮೀನಾಕ್ಷಿ ಸಂಗ್ರಾಮ್, ಮೆಹ್ರೋಜ್‌ ಖಾನ್, ಮಿಲಿಂದ್ ಧರ್ಮಸೇನಾ, ಮಿಥುನ್ ರೈ, ಮುನಿ ಶಾಮಣ್ಣ, ಮುರಳೀಧರ ಹಾಲಪ್ಪ, ಎನ್.ಸಂಪಂಗಿ, ನೈನಾ ಝವರ್, ನಿವೇದಿತ್ ಆಳ್ವಾ, ಪ್ಯಾರೇ ಜಾನ್, ಆರ್.ಮಂಜುನಾಥ, ಆರ್.ಎಸ್. ಸತ್ಯನಾರಾಯಣ, ಆರ್.ಬಿ. ವೆಂಕಟೇಶ, ರಫೀಕ್ ಅಹಮದ್, ರಾಜನಂದಿನಿ ಕಾಗೋಡು, ರಾಜಕುಮಾರ್, ರಕ್ಷಿತ್ ಶಿವರಾಮ್, ರಮಾನಂದ ಬಿ. ನಾಯ್ಕ, ರತ್ನಪ್ರಭಾ, ರುದ್ರಪ್ಪ ಲಮಾಣಿ, ಎಸ್. ಮನೋಹರ, ಎಸ್.ಎ. ಹುಸೇನ್, ಎಸ್.ಸಿ. ಬಸವರಾಜ್, ಎಸ್.ಪಿ. ಪ್ರಭಾಕರ ಗೌಡ, ಎಸ್.ಎಸ್. ಮಲ್ಲಿಕಾರ್ಜುನ, ಸದಾನಂದ ಡಂಗನವರ, ಸಯೀದ್ ಅಹಮದ್, ಶಾರದಾ ಗೌಡ, ಶಾ ನಿಜಾಮುದ್ದಿನ್ ಅಲಿಯಾಸ್ ನಿಜಾಮ್, ಶಾಕಿರ್ ಸನದಿ, ಶರಣು ಮೋದಿ, ಪಿ.ಒ. ಶಿವಕುಮಾರ, ಶಿವಣ್ಣ ಮಳವಳ್ಳಿ, ಸುಜಾತಾ ದೊಡ್ಡಮನಿ, ಸಿರಾಜ್ ಶೇಖ್, ಸುನೀಲ್ ಜೆ. ಹನುಮಣ್ಣವರ, ಸುಷ್ಮಾ ರಾಜಗೋಪಾಲ, ಟಿ. ಈಶ್ವರ, ಎ. ವಸಂತಕುಮಾರ್, ವೀಣಾ ಕಾಶಪ್ಪನವರ್, ವೆಂಕಟರಾವ್ ಘೋರ್ಪಡೆ, ವಿಜಯ್ ಕೆ.ಮುಳಗುಂದ, ವಿಜಯ ಸಿಂಗ್, ವೈ.ಎನ್. ಗೌಡರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT