‘ಹೆಣ್ಣು ಹಾಗೂ ಗೋವನ್ನು ತಾಯಿ ಅಂಥ ಪೂಜಿಸುವ ದೇಶ ಭಾರತ. ಆದರೆ, ಹೆಣ್ಣಿಗೆ ಭದ್ರತೆ ಇಲ್ಲ, ಗೋವಿಗೆ ರಕ್ಷಣೆ ಇಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿ ಹೆಣ್ಣು ಹಾಗೂ ಗೋವು ರಕ್ಷಣೆಗೆ ಮುಂದಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸು ಮಾಡುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಲವ್ ಜಿಹಾದ್ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಡೆಯಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.