‘ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ತಂದು ಮಹಿಳೆಯರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂವಿಧಾನಬದ್ಧ ಮೀಸಲಾತಿ ದೊರಕಿಸಿಕೊಟ್ಟಿದ್ದು ರಾಜೀವ್ಗಾಂಧಿ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೀಸಲಾತಿಯನ್ನು ಪ್ರತಿ ವರ್ಷ ಬದಲಿಸಿ ಅಧಿಕಾರಕ್ಕೆ ತೊಡಕುಂಟು ಮಾಡಿದ್ದು ಬಿಜೆಪಿ. ಇದು ನಿಮಗೆ ಗೊತ್ತೇ ಈಶ್ವರಪ್ಪ’ ಎಂದು ಏಕವಚನದಲ್ಲಿ ಪ್ರಶ್ನಿಸಿದರು.