ನೆರೆ ಸಂತ್ರಸ್ತರ ಕರೆ ಬಂದರೆ ತಲೆನೋವು ಎಂದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಮಾತು ಇಡೀ @BJP4Karnataka ಧೋರಣೆಯನ್ನು ಬಿಂಬಿಸುತ್ತದೆ.
ಕಷ್ಟದ ಸಮಯದಲ್ಲಿ ಸರ್ಕಾರವಿಲ್ಲದೆ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದೆಹಲಿಯಲ್ಲಿ ಕುರ್ಚಿ ಲಾಬಿ ನಡೆಸಲು ಹೋಗಿರುವ ಬಿಜೆಪಿ ನಾಯಕರಿಗೆ ಅಧಿಕಾರ ಲಾಲಸೆ ಒಂದೇ ಅಜೆಂಡಾ.#ಜನವಿರೋಧಿಬಿಜೆಪಿ