ಪೀಠಾಧಿಪಾತಿ ಅಭಿನವ ಶಿವಲಿಂಗ ಸ್ವಾಮೀಜಿ, ಹಿರೇಮಠದ ಶಾಂತಲಿಂಗ ಸ್ವಾಮೀಜಿ ಸ್ಥಳಕ್ಕೆ ಆಗಮಿಸಿ ಬಾದಾಮಿ ಹಾಲು ಸವಿದರು. ದರ್ಗಾ ಸಮಿತಿಯಿಂದ ಇಬ್ಬರು ಸ್ವಾಮೀಜಿಗಳಿಗೆ ಸತ್ಕರಿಸಲಾಯಿತು. ರೈತ ಹೋರಾಟಗಾರ ದಯಾನಂದ ಪಾಟೀಲ, ದರ್ಗಾ ಸಮಿತಿ ಪ್ರಮುಖರಾದ ರಹಿಮಾನ ಡಾಂಗೆ, ಮಹಿಬೂಬ ಭಾಗವಾನ್, ಮಜೀಬ್ ಫಣಿಬಂಧ, ಮೈನೋದ್ದಿನ್ ಖೂರೇಸಿ, ಮಹಿಬೂಬ ಫಣಿಬಂಧ, ಸಿದ್ದರಾಮ ಅರಳಿಮರ ಇತರರು ಇದ್ದರು.