ಗ್ರಾಮದ ಹಿರಿಯರು, ಮುಖಂಡರು ಗ್ರಾಮದಲ್ಲಿ ಸಭೆ ಸೇರಿ, ‘ಸಾಧ್ಯವಾದರೆ ಆಯಾ ಕೆಟಗರಿಗಳಲ್ಲಿ ಒಮ್ಮತದ ಅಭ್ಯರ್ಥಿ ನಿಲ್ಲಿಸಿ, ಅವಿರೋಧ ಆಯ್ಕೆ ಮಾಡಬಹುದು. ಇಲ್ಲವಾದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸ
ಬಹುದು. ಚುನಾವಣೆಗೆ ನಿಲ್ಲುವ ವರನ್ನು ಯಾರು ಅಡ್ಡಿಪಡಿಸಬಾರದು’ ಎಂದು ತೀರ್ಮಾನ ತೆಗೆದುಕೊಂಡಿದ್ದಾರೆ.