‘ಬಣ್ಣದ ಬುಗುರಿಯ ಸಮಾಜವಾದ’ (ಜಿ.ವಿ. ಅರುಣ), ‘ಮಾಸದ ಚಪ್ಪಲಿಯ ನೆನಪು’ (ಲಲಿತಾ ಕೆ. ಹೊಸಪ್ಯಾಟಿ), ‘ಅಮ್ಮಾ... ಯಾರೋ ಬಂದ್ರೂ!’ (ನಳಿನಿ ಭೀಮಪ್ಪ), ‘ಬಾಲ ಪ್ರತಿಭಾ ಪೀಡನ’ (ಪಿ.ಬಿ. ಪ್ರಸನ್ನ) ಹಾಗೂ ‘ಸ್ಟೋರ್ ರೂಂ ಅಟ್ಟ ಎಂಬ ಮೂಲೆಗಳು’ (ವಿಜಯಶ್ರೀ ಎಂ. ಹಾಲಾಡಿ) ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.