‘ತ್ರಿವೇಣಿ ಚಿತ್ರಮಂದಿರದ ಎದುರು ಸಿನಿಮಾ ಕಟೌಟ್ ಇದ್ದು, ಅದಕ್ಕೆ ಪೋಸ್ಟರ್ಗಳನ್ನು ಅಂಟಿಸಲಾಗುತ್ತದೆ. ಸಿನಿಮಾದ ಕಟೌಟ್ ತೆಗೆಯಲು ವ್ಯವಸ್ಥಾಪಕರು ಮುಂದಾಗಿದ್ದರು. ಆದರೆ, ಅದನ್ನು ತೆಗೆಯಲು ಕೆಲಸಗಾರರು ಸಿಕ್ಕಿರಲಿಲ್ಲ. ‘ಕಟೌಟ್ ತೆಗೆದರೆ ₹ 600 ನೀಡುತ್ತೇನೆ’ ಎಂದು ಚಂದ್ರಪ್ಪ ಅವರಿಗೆ ಹೇಳಿದ್ದರು. ಅದಕ್ಕೆ ಅವರು ಸಹ ಒಪ್ಪಿದ್ದರು’ ಎಂದೂ ಪೊಲೀಸರು ಹೇಳಿದರು.