ವಿವಿಧ ಕ್ಷೇತ್ರಗಳ 12 ಮಂದಿ ಯುವ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಒಂದು ಕೋಟಿ ಉದ್ಯೋಗ ಸೃಷ್ಟಿಗೆ ಇರುವ ಅವಕಾಶಗಳು-ಸವಾಲುಗಳು ಕುರಿತ ಚರ್ಚಾಗೋಷ್ಠಿ 1 ಬ್ರಿಡ್ಜ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಮದನ್ ಪದಕಿ, ಕೃಷಿಕಲ್ಪ ಫೌಂಡೇಶನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಂ.ಪಾಟೀಲ, ಬೆಂಗಳೂರಿನ ವೋಲ್ವೋ ಕಂಪನಿ ಸಿಇಒ ಕಮಲ್ ಬಾಲಿ, ನಿವೃತ್ತ ಐಎಫ್ಎಸ್ ಅಧಿಕಾರಿ ವಿನಯ್ ಲೂತ್ರ, ಇಂಡಿ ವಿಲೇಜ್ ಸಿಇಓ ಸ್ಮಿತಾ ಮಾಲಿಪಾಟೀಲ್, ವಯತಿ ವೇವ್ಸ್ ಸಿಇಓ ದೇವಿಕಾ ಕೃಷ್ಣನ್ ಪಾಲ್ಗೊಂಡಿದ್ದರು.