ಶುಕ್ರವಾರ, 7 ನವೆಂಬರ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಹೊರನಾಡ ಕನ್ನಡಿಗ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಕರುಣಾಳು ಬಾ ಬೆಳಕೆ
ADVERTISEMENT
ಆತ್ಮಾಹುತಿ
ಅದೆಂಥ ಆತ್ಮಾಹುತಿ! ಅದೆಂಥ ಉಜ್ವಲ ದೇಶಪ್ರೇಮ! ನಮ್ಮ ಪವಿತ್ರ ದೇಶದ ಪ್ರತಿಯೊಬ್ಬ ಯುವಕ-ಯುವತಿಯರ ಮೈಯಲ್ಲಿ ಈ ದೇಶಪ್ರೇಮ ಸತತವಾಗಿ ಮಿಡಿದದ್ದೇ ಆದರೆ ನಮ್ಮ ದೇಶವನ್ನು ಲೂಟಿ ಮಾಡುತ್ತಿರುವ ಭ್ರಷ್ಟರ, ಸ್ವಾರ್ಥಿಗಳ ಕೈಯಿಂದ ಅದನ್ನು ಮುಕ್ತಮಾಡಬಹುದೇನೋ?
Last Updated 16 ಜೂನ್ 2018, 9:20 IST
ಬೇರೆಬೇರೆ ಭಾಷೆ-ಒಂದೇ ಅರ್ಥ
ನಮ್ಮ ಜಾತಿ, ನಮ್ಮ ಧರ್ಮ, ನಮ್ಮ ನಂಬಿಕೆಗಳು ಎಂದು ಹಾರಾಡುತ್ತೇವೆ. ಹೋರಾಡುತ್ತೇವೆ, ಸಾಮಾಜಿಕ ಜೀವನವನ್ನು ನರಕ ಮಾಡಿಕೊಳ್ಳುತ್ತೇವೆ. ನಿಜವಾಗಿ ನೋಡಿದರೆ ಯಾವುದೇ ನಿಜವಾದ ಧರ್ಮದ ಮೂಲ ಆಶಯ ಒಂದೇ.
Last Updated 16 ಜೂನ್ 2018, 9:20 IST
ರಾಯ ಸಾಹೇಬ್ - ಪ್ರೇಮಚಂದ
ಕಾದಂಬರಿಗಳ ಸಾಮ್ರಾಟ್ ಎಂದು ಸಾಹಿತ್ಯಪ್ರಿಯರಿಂದ ಕರೆಸಿಕೊಂಡ ಮುನ್ಶಿ ಪ್ರೇಮಚಂದ ನಿಜವಾಗಿಯೂ ಹಿಂದಿ ಸಾಹಿತ್ಯದ ಧ್ರುವತಾರೆ! ಬಹುದೊಡ್ಡ ಹೆಸರು. ಅವರ ಒಂದೊಂದು ಕಾದಂಬರಿ ಸಾಮಾಜಿಕ ಆಂದೋಲನವನ್ನು ಮಾಡುವಷ್ಟರ ಮಟ್ಟಿಗೆ ಪ್ರಖರವಾಗಿದ್ದವು.
Last Updated 16 ಜೂನ್ 2018, 9:20 IST
ಪುಸ್ತಕದ ಜ್ಞಾನ-ಮಸ್ತಕದ ಮಣೆ
ಪುಸ್ತಕಗಳಿಂದ ವಿಷಯ ತಿಳಿಯುತ್ತದೆ. ಬರಿ ವಿಷಯ ಸಂಗ್ರಹಣೆ ತಲೆಗೆ ಭಾರವಾಗುತ್ತದೆ. ಅದರಿಂದ ಜೀವನಕ್ಕೆ ಯಾವ ಪ್ರಯೋಜನವೂ ಇಲ್ಲ. ಅ ವಿಷಯ ಅನುಭವದ ಮೂಸೆಯಲ್ಲಿ ಪಕ್ವವಾದಾಗ ಜ್ಞಾನವಾಗುತ್ತದೆ. ನಮ್ಮ ಪ್ರಯತ್ನ ಸದಾ ಜ್ಞಾನವನ್ನು ಪಡೆಯುವುದರಲ್ಲಿರಬೇಕು.
Last Updated 16 ಜೂನ್ 2018, 9:20 IST
ಅನುಕರಣೆಯ ಅಪಾಯ
ಕಣ್ಣು ತೆರೆದು ನೋಡಿದರೆ ಮುಂದೆ ಒಂದು ಅಸ್ಪಷ್ಟವಾದ ಆಕೃತಿ ನಿಂತಂತೆ ಕಂಡಿತು. ಒಬ್ಬ ಮನುಷ್ಯ ಗಾಳಿಯಲ್ಲಿ ತೇಲಾಡುತ್ತಿರುವಂತೆ ಭಾಸವಾಯಿತು. ನಿಧಾನವಾಗಿ ಆ ಆಕೃತಿಗೊಂದು ರೂಪ ಬಂದಿತು. ‘ಯಾರು ನೀನು?’
Last Updated 16 ಜೂನ್ 2018, 9:20 IST
ಅಲ್ಪಾಯುಷಿಗಳಾಗುವ ಸಂಸ್ಥೆಗಳು
ಒಂದು ದಿನ ಬೆಳಿಗ್ಗೆ ಹೆಣ್ಣು ಜೇನುಹುಳಗಳೆಲ್ಲ ತಮ್ಮ ಕರ್ತವ್ಯಕ್ಕಾಗಿ ಹಾರಿ ಹೊರನಡೆದವು. ಮಧ್ಯಾಹ್ನ ತಮ್ಮ ಗೂಡಿಗೆ ಬರುವುದರೊಳಗೆ ತಮ್ಮ ಗೂಡಿನ ತುಂಬ ಗಂಡು ಜೇನುಹುಳಗಳು ತುಂಬಿಕೊಂಡಿದ್ದನ್ನು ನೋಡಿದವು. ‘ಅರೇ! ತಾವು ಕಟ್ಟಿದ್ದ ಗೂಡಿನಲ್ಲಿ ಇವರೇಕೆ ಸೇರಿಕೊಂಡರು’ ಎಂದು ಆಶ್ಚರ್ಯ ಅವಕ್ಕೆ. ‘ನಮ್ಮ ಮನೆಯಲ್ಲಿ ನೀವೇಕೆ ಸೇರಿಕೊಂಡಿದ್ದೀರಿ ಹೊರಗೆ ನಡೆಯಿರಿ’ ಎಂದು ಕೇಳಿದವು ಗಂಡು ಹುಳುಗಳನ್ನು. ಗಂಡುಹುಳುಗಳು ಸುಲಭವಾಗಿ ಒಪ್ಪಿಯಾವೇ? ‘
Last Updated 16 ಜೂನ್ 2018, 9:20 IST
ತಲ್ಲಣಿಸದಿರು ಕಂಡ್ಯ ತಾಳು ಮನವೇ
ದಾಸರು ಹೇಳಿದ್ದು ತಲ್ಲಣಿಸದಿರು ಕಂಡ್ಯ ತಾಳು ಮನವೇ, ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು ಘಟ್ಯಾಗಿ ಸಲಹುವನು ಅದಕೆ ಸಂಶಯ ಬೇಡ ಎಂದು. ವಿಶ್ವಾಸ ಬಲವಾದಾಗ ಶ್ರದ್ಧೆ ಮೂಡುತ್ತದೆ. ಶ್ರದ್ಧೆ ಸಾಧನೆ ಮಾಡಿಸುತ್ತದೆ.
Last Updated 16 ಜೂನ್ 2018, 9:20 IST
ADVERTISEMENT
ಹಳೆಯ ಸೇತುವೆ
ಕಳೆದ ಬಾರಿ ಹೋದಾಗ ಆ ಸೇತುವೆಯ ಅವಸ್ಥೆಯನ್ನು ಕಂಡಿದ್ದೆಯಲ್ಲ. ಮೊದಲೇ ಅದು ಮರದ ಸೇತುವೆ. ಪಕ್ಕದ ಹಗ್ಗಗಳು ಹರಿದುಹೋಗಿದ್ದವು. ಅಲ್ಲಲ್ಲಿ ಸೇತುವೆಯ ಮರದ ಹಲಗೆಗಳು ಕೊಳೆತುಹೋಗಿ ಆಗಲೋ ಈಗಲೋ ಬಿದ್ದು ಹೋಗುವಂತಿದ್ದವು. ಈಗ ಅವು ಬಿದ್ದೇ ಹೋಗಿರಬೇಕು’ ಒಂದೇ ಸಮನೆ ಗೊಣಗುತ್ತಿದ್ದರು ಯಜಮಾನರು.
Last Updated 16 ಜೂನ್ 2018, 9:20 IST
ಸಾಂತ್ವನದ ಶಕ್ತಿ
ನಾವು ಅಲ್ಲಿಯೇ ಕುಳಿತು ಅವರೊಂದಿಗೇ ಒಂದಿಷ್ಟು ಕಣ್ಣೀರು ಸುರಿಸಿದೆವು. ಒಂದು ಸುಂದರವಾದ ವೃಕ್ಷವಾಗಬೇಕಾಗಿದ್ದ ಚೇತನ ಸಸಿಯಾಗಿದ್ದಾಗಲೇ ಕಮರಿ ಹೋದದ್ದು ಸಂಕಟವನ್ನು ತಂದಿತ್ತು. ನಾವಾರೂ ಮಾತನಾಡಲಿಲ್ಲ. ಅಲ್ಲಿ ಮಾತೂ ಅವಶ್ಯಕವಾಗಿರಲಿಲ್ಲ.
Last Updated 16 ಜೂನ್ 2018, 9:20 IST
ನಿರಂತರವಾಗಬೇಕಾದ ಗುರುಪರಂಪರೆ
ಧಾರವಾಡ ಪುಟ್ಟ ಊರಾದರೂ ನಮ್ಮ ಮನೆಯಿಂದ ಗುರುಕುಲ ಸಾಕಷ್ಟು ದೂರ. ಗುರುಗಳು ನೋಡಲು ತುಂಬ ಸಂಭಾವಿತರ ಹಾಗೆ ಕಾಣುತ್ತಿದ್ದರು. ಹೋದ ತಕ್ಷಣ ಮಡಿ ಉಟ್ಟುಕೊಂಡು ಅವರ ಮುಂದೆ ಕುಳಿತು ಸಂಧ್ಯಾವಂದನೆ ಮಾಡಬೇಕು
Last Updated 16 ಜೂನ್ 2018, 9:20 IST
ADVERTISEMENT
<
1
2
...
93
>
ADVERTISEMENT
ADVERTISEMENT