ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರುಣಾಳು ಬಾ ಬೆಳಕೆ

ADVERTISEMENT

ಸಾವು ಬದುಕಿನ ನಡುವಿನ ಗೆರೆ

ಒಂದು ಪರಿವಾರದ ಜನ ರಜೆ ಕಳೆಯಲೆಂದು ಗೋವಾಕ್ಕೆ ಹೋದರು. ಪ್ರತಿದಿನದಂತೆ ಅಂದೆಯೂ ಬೆಳಿಗ್ಗೆ ಸಮುದ್ರತೀರಕ್ಕೆ ಬಂದು ನಿಂತರು. ಪರಿವಾರದವರೆಲ್ಲ ದಂಡೆಯ ಮೇಲೆ ಕುಳಿತು ಸುಂದರ ದೃಶ್ಯವನ್ನು ಆಸ್ವಾದಿಸುತ್ತಿರುವಾಗ ಮನೆಯ ಹಿರಿಯರು ಸಮುದ್ರದ ನೀರಿಗಿಳಿದರು. ನಿಧಾನಕ್ಕೆ ಮುಂದೆ ಸಾಗುತ್ತ ಎದೆ ಮಟ್ಟ ನೀರು ಬರುವವರೆಗೆ ನಡೆದು ನಿಂತರು. ದಂಡೆಯ ಮೇಲಿದ್ದ ಪರಿವಾರದವರು ಅವರನ್ನೇ ನೋಡುತ್ತಿದ್ದರು.
Last Updated 16 ಜೂನ್ 2018, 9:20 IST
fallback

ಆತ್ಮಾಹುತಿ

ಅದೆಂಥ ಆತ್ಮಾಹುತಿ! ಅದೆಂಥ ಉಜ್ವಲ ದೇಶಪ್ರೇಮ! ನಮ್ಮ ಪವಿತ್ರ ದೇಶದ ಪ್ರತಿಯೊಬ್ಬ ಯುವಕ-ಯುವತಿಯರ ಮೈಯಲ್ಲಿ ಈ ದೇಶಪ್ರೇಮ ಸತತವಾಗಿ ಮಿಡಿದದ್ದೇ ಆದರೆ ನಮ್ಮ ದೇಶವನ್ನು ಲೂಟಿ ಮಾಡುತ್ತಿರುವ ಭ್ರಷ್ಟರ, ಸ್ವಾರ್ಥಿಗಳ ಕೈಯಿಂದ ಅದನ್ನು ಮುಕ್ತಮಾಡಬಹುದೇನೋ?
Last Updated 16 ಜೂನ್ 2018, 9:20 IST
fallback

ಬೇರೆಬೇರೆ ಭಾಷೆ-ಒಂದೇ ಅರ್ಥ

ನಮ್ಮ ಜಾತಿ, ನಮ್ಮ ಧರ್ಮ, ನಮ್ಮ ನಂಬಿಕೆಗಳು ಎಂದು ಹಾರಾಡುತ್ತೇವೆ. ಹೋರಾಡುತ್ತೇವೆ, ಸಾಮಾಜಿಕ ಜೀವನವನ್ನು ನರಕ ಮಾಡಿಕೊಳ್ಳುತ್ತೇವೆ. ನಿಜವಾಗಿ ನೋಡಿದರೆ ಯಾವುದೇ ನಿಜವಾದ ಧರ್ಮದ ಮೂಲ ಆಶಯ ಒಂದೇ.
Last Updated 16 ಜೂನ್ 2018, 9:20 IST
fallback

ರಾಯ ಸಾಹೇಬ್ - ಪ್ರೇಮಚಂದ

ಕಾದಂಬರಿಗಳ ಸಾಮ್ರಾಟ್ ಎಂದು ಸಾಹಿತ್ಯಪ್ರಿಯರಿಂದ ಕರೆಸಿಕೊಂಡ ಮುನ್ಶಿ ಪ್ರೇಮಚಂದ ನಿಜವಾಗಿಯೂ ಹಿಂದಿ ಸಾಹಿತ್ಯದ ಧ್ರುವತಾರೆ! ಬಹುದೊಡ್ಡ ಹೆಸರು. ಅವರ ಒಂದೊಂದು ಕಾದಂಬರಿ ಸಾಮಾಜಿಕ ಆಂದೋಲನವನ್ನು ಮಾಡುವಷ್ಟರ ಮಟ್ಟಿಗೆ ಪ್ರಖರವಾಗಿದ್ದವು.
Last Updated 16 ಜೂನ್ 2018, 9:20 IST
fallback

ಪುಸ್ತಕದ ಜ್ಞಾನ-ಮಸ್ತಕದ ಮಣೆ

ಪುಸ್ತಕಗಳಿಂದ ವಿಷಯ ತಿಳಿಯುತ್ತದೆ. ಬರಿ ವಿಷಯ ಸಂಗ್ರಹಣೆ ತಲೆಗೆ ಭಾರವಾಗುತ್ತದೆ. ಅದರಿಂದ ಜೀವನಕ್ಕೆ ಯಾವ ಪ್ರಯೋಜನವೂ ಇಲ್ಲ. ಅ ವಿಷಯ ಅನುಭವದ ಮೂಸೆಯಲ್ಲಿ ಪಕ್ವವಾದಾಗ ಜ್ಞಾನವಾಗುತ್ತದೆ. ನಮ್ಮ ಪ್ರಯತ್ನ ಸದಾ ಜ್ಞಾನವನ್ನು ಪಡೆಯುವುದರಲ್ಲಿರಬೇಕು.
Last Updated 16 ಜೂನ್ 2018, 9:20 IST
fallback

ತಿಳಿಹೇಳುವ ರೀತಿ

ಅಹಂಕಾರದಲ್ಲಿ ಮನಸ್ಸು ಸೆಟೆದು ನಿಂತಾಗ ಅದನ್ನು ಕೆಳಗಿಳಿಸಲು, ಮನುಷ್ಯನನ್ನು ವಿನಯಶೀಲನನ್ನಾಗಿಸಲು ಹಾಗೆಯೇ ನೋವಾಗದಂತೆ, ಆದರೂ ಗುರಿ ತಪ್ಪದಂತೆ ತಿಳಿಸಿ ಹೇಳುವ ಕಲೆ ಹಿರಿಯರಿಗೆ ಸಿದ್ಧಿಯಾಗಬೇಕು.
Last Updated 16 ಜೂನ್ 2018, 9:20 IST
fallback

ಖಡ್ಗದಿಂದ ಸಾಧ್ಯವಾಗದ್ದು ಪ್ರೀತಿಯಿಂದ ಸಾಧ್ಯ

ಪ್ರೀತಿ ಬಹುದೊಡ್ಡ ಅಸ್ತ್ರ. ಅದು ಯಾರನ್ನಾದರೂ, ಯಾವುದನ್ನಾದರೂ ಗೆಲ್ಲುತ್ತದೆ. ಖಡ್ಗದಿಂದ ಆಗದ್ದು ಪ್ರೀತಿಯ ಒರತೆಯಿಂದ ಸಾಧ್ಯವಾಗುತ್ತದೆ. ಇದು ಪ್ರಪಂಚದ ಇತಿಹಾಸ ಕಲಿಸಿದ ಬಹುದೊಡ್ಡ ಪಾಠ. ಇದುವರೆಗೂ ಜಗತ್ತನ್ನು ಬರೀ ಬಲದಿಂದ ಗೆದ್ದವರು ಇಲ್ಲ. ಗೆದ್ದವರೆಲ್ಲ ಪ್ರೇಮದಿಂದಲೇ ಗೆದ್ದವರು.
Last Updated 16 ಜೂನ್ 2018, 9:20 IST
fallback
ADVERTISEMENT

ಅನುಕರಣೆಯ ಅಪಾಯ

ಕಣ್ಣು ತೆರೆದು ನೋಡಿದರೆ ಮುಂದೆ ಒಂದು ಅಸ್ಪಷ್ಟವಾದ ಆಕೃತಿ ನಿಂತಂತೆ ಕಂಡಿತು. ಒಬ್ಬ ಮನುಷ್ಯ ಗಾಳಿಯಲ್ಲಿ ತೇಲಾಡುತ್ತಿರುವಂತೆ ಭಾಸವಾಯಿತು. ನಿಧಾನವಾಗಿ ಆ ಆಕೃತಿಗೊಂದು ರೂಪ ಬಂದಿತು. ‘ಯಾರು ನೀನು?’
Last Updated 16 ಜೂನ್ 2018, 9:20 IST
fallback

ಅಲ್ಪಾಯುಷಿಗಳಾಗುವ ಸಂಸ್ಥೆಗಳು

ಒಂದು ದಿನ ಬೆಳಿಗ್ಗೆ ಹೆಣ್ಣು ಜೇನುಹುಳಗಳೆಲ್ಲ ತಮ್ಮ ಕರ್ತವ್ಯಕ್ಕಾಗಿ ಹಾರಿ ಹೊರನಡೆದವು. ಮಧ್ಯಾಹ್ನ ತಮ್ಮ ಗೂಡಿಗೆ ಬರುವುದರೊಳಗೆ ತಮ್ಮ ಗೂಡಿನ ತುಂಬ ಗಂಡು ಜೇನುಹುಳಗಳು ತುಂಬಿಕೊಂಡಿದ್ದನ್ನು ನೋಡಿದವು. ‘ಅರೇ! ತಾವು ಕಟ್ಟಿದ್ದ ಗೂಡಿನಲ್ಲಿ ಇವರೇಕೆ ಸೇರಿಕೊಂಡರು’ ಎಂದು ಆಶ್ಚರ್ಯ ಅವಕ್ಕೆ. ‘ನಮ್ಮ ಮನೆಯಲ್ಲಿ ನೀವೇಕೆ ಸೇರಿಕೊಂಡಿದ್ದೀರಿ ಹೊರಗೆ ನಡೆಯಿರಿ’ ಎಂದು ಕೇಳಿದವು ಗಂಡು ಹುಳುಗಳನ್ನು. ಗಂಡುಹುಳುಗಳು ಸುಲಭವಾಗಿ ಒಪ್ಪಿಯಾವೇ? ‘
Last Updated 16 ಜೂನ್ 2018, 9:20 IST
fallback

ಸಮಾಜದ ಹಣ

ಇಂಥ ಮಠಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಿಡುವ ಮೂಲಕೇಂದ್ರಗಳು. ಈ ಗುರುಪರಂಪರೆಗೆ ನಮ್ಮೆಲ್ಲರ ಗೌರವ ಪೂರ್ವಕ ಪ್ರಣಾಮಗಳು ಸಲ್ಲಬೇಕು.
Last Updated 16 ಜೂನ್ 2018, 9:20 IST
fallback
ADVERTISEMENT