ಗುರುವಾರ, 24 ಜುಲೈ 2025
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ನಾಪೋಕ್ಲು | ಶೌಚದ ಗುಂಡಿಗೆ ಬಿದ್ದ ಕಾಡಾನೆ ಪಾರು

ನಾಪೋಕ್ಲು: ಆಹಾರ ಅರಸಿ ಬಂದ ಕಾಡಾನೆಯೂoದು ಶೌಚಾಲಯದ ಗುಂಡಿ ಯ ಒಳಗಡೆ ಬಿದ್ದ ಘಟನೆ ಕರಡ  ಗ್ರಾಮದಲ್ಲಿ  ಮಂಗಳವಾರ ರಾತ್ರಿ  ಜರುಗಿದೆ.ಇಲ್ಲಿಗೆ ಸಮೀಪದ ಚೇಲಾವರ ಗ್ರಾಮದ ನಿವಾಸಿ ...
Last Updated 23 ಜುಲೈ 2025, 20:19 IST
ನಾಪೋಕ್ಲು | ಶೌಚದ ಗುಂಡಿಗೆ ಬಿದ್ದ ಕಾಡಾನೆ ಪಾರು

ಮೃತಪಟ್ಟ ಮಡಿಕೇರಿ ನಿವಾಸಿ: ಗಯಾನ ದೇಶದಿಂದ ಮೃತದೇಹ ತರಲು ಸರ್ಕಾರದ ನೆರವು

ಗಯಾನಾ ದೇಶದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ನಿವಾಸಿ ಪಿ.ಬಿ.ಗಿರೀಶಬಾಬು ಪಾಲೆ ಅವರ ಮೃತದೇಹ ತರಲು ರಾಜ್ಯಸರ್ಕಾರವು ₹ 3.60 ಲಕ್ಷ ನೆರವು ನೀಡಿದೆ.
Last Updated 23 ಜುಲೈ 2025, 20:15 IST
ಮೃತಪಟ್ಟ ಮಡಿಕೇರಿ ನಿವಾಸಿ: ಗಯಾನ ದೇಶದಿಂದ ಮೃತದೇಹ ತರಲು ಸರ್ಕಾರದ ನೆರವು

ನಾಡಿಗೆ ಅಮೂಲ್ಯ ಕೊಡುಗೆ ಕೊಟ್ಟವರು ಫ.ಗು.ಹಳಕಟ್ಟಿ: ಕನ್ನಡ ಉಪನ್ಯಾಸಕ ಜಮೀರ್

ಉಪನ್ಯಾಸಕ ಜಮೀರ್ ಅಹಮ್ಮದ್ ವಿಶ್ಲೇಷಣೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಕಾರ್ಯಕ್ರಮ
Last Updated 23 ಜುಲೈ 2025, 4:11 IST
ನಾಡಿಗೆ ಅಮೂಲ್ಯ ಕೊಡುಗೆ ಕೊಟ್ಟವರು ಫ.ಗು.ಹಳಕಟ್ಟಿ: ಕನ್ನಡ ಉಪನ್ಯಾಸಕ ಜಮೀರ್

ನಾಪೋಕ್ಲು: ಮಳೆಯ ನಡುವೆಯೂ ಕೃಷಿ ಚಟುವಟಿಕೆ ಬಿರುಸು

ಯಂತ್ರೋಪಕರಣ ಬಳಸಿ ಗದ್ದೆ ಹದ ಮಾಡುತ್ತಿರುವ ರೈತರು
Last Updated 23 ಜುಲೈ 2025, 4:08 IST
ನಾಪೋಕ್ಲು: ಮಳೆಯ ನಡುವೆಯೂ ಕೃಷಿ ಚಟುವಟಿಕೆ ಬಿರುಸು

ಮಡಿಕೇರಿ: ಏಡಿ ಈಗ ಅಪರೂಪದ ಅತಿಥಿ...!

ವರ್ಷಗಳು ಉರುಳಿದಂತೆ ಕ್ಷೀಣಿಸುತ್ತಿದೆ ಏಡಿ ಸಂತಾನ
Last Updated 23 ಜುಲೈ 2025, 4:04 IST
ಮಡಿಕೇರಿ: ಏಡಿ ಈಗ ಅಪರೂಪದ ಅತಿಥಿ...!

ಹೆಚ್ಚಿದ ವನ್ಯಜೀವಿ ಉಪಟಳ: ಆಕ್ರೋಶ

ನಿಯಂತ್ರಣಕ್ಕೆ ಒತ್ತಾಯಿಸಿ ಪೊನ್ನಂಪೇಟೆ ತಾಲ್ಲೂಕಿನ ರೈತರಿಂದ ಪ್ರತಿಭಟನೆ
Last Updated 23 ಜುಲೈ 2025, 4:01 IST
ಹೆಚ್ಚಿದ ವನ್ಯಜೀವಿ ಉಪಟಳ: ಆಕ್ರೋಶ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ: ಶಾಸಕ ಡಾ.ಮಂತರ್ ಗೌಡ

ಕೂಡಿಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿ ಆರಂಭ
Last Updated 23 ಜುಲೈ 2025, 3:59 IST
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ: ಶಾಸಕ ಡಾ.ಮಂತರ್ ಗೌಡ
ADVERTISEMENT

ಮಿದುಳಿನ ಆರೋಗ್ಯ ಅತಿ ಮುಖ್ಯ: ಡಾ.ಆನಂದ್

ಮಡಿಕೇರಿಯಲ್ಲಿ ವಿಶ್ವ ಮಿದುಳು ದಿನಾಚರಣೆ, ‘ಮಿದುಳು ಆರೋಗ್ಯ ಚಿಕಿತ್ಸಾಲಯ’ದಲ್ಲಿ ಚಿಕಿತ್ಸೆ ಲಭ್ಯ
Last Updated 23 ಜುಲೈ 2025, 3:08 IST
ಮಿದುಳಿನ ಆರೋಗ್ಯ ಅತಿ ಮುಖ್ಯ: ಡಾ.ಆನಂದ್

‘ಫೆಡರೇಷನ್ ಬ್ರ್ಯಾಂಡ್‌’ ಅಕ್ಕಿಗೆ ಮಾರುಕಟ್ಟೆಗೆ: ವಾಟೇರಿರ ಪಿ. ಬೋಪಣ್ಣ

ರೈತರಿಂದ ನೇರವಾಗಿ ಅಕ್ಕಿ ಖರೀದಿಗೆ ಚಿಂತನೆ
Last Updated 22 ಜುಲೈ 2025, 3:12 IST
‘ಫೆಡರೇಷನ್ ಬ್ರ್ಯಾಂಡ್‌’ ಅಕ್ಕಿಗೆ ಮಾರುಕಟ್ಟೆಗೆ: ವಾಟೇರಿರ ಪಿ. ಬೋಪಣ್ಣ

ನಾಪೋಕ್ಲು: ಭಗಂಡೇಶ್ವರ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ

ಭಾಗಮಂಡಲದ ಗಜಾನನ ಯುವಕ ಸಂಘದ ವತಿಯಿಂದ ಭಗಂಡೇಶ್ವರ ದೇವಾಲಯದ ಆವರಣವನ್ನು ಸೋಮವಾರ ಶುಚಿಗೊಳಿಸಲಾಯಿತು.
Last Updated 22 ಜುಲೈ 2025, 3:10 IST
ನಾಪೋಕ್ಲು: ಭಗಂಡೇಶ್ವರ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ
ADVERTISEMENT
ADVERTISEMENT
ADVERTISEMENT