ಶನಿವಾರ, 26 ಜುಲೈ 2025
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಕೊಡಗಿನ ಹಲವೆಡೆ ಬಿರುಗಾಳಿ ಸಹಿತ ಮಳೆ; ಬುಡಮೇಲಾದ ಮರಗಳು

Heavy Rain in Kodagu: ಕೊಡಗು ಜಿಲ್ಲೆಯಲ್ಲಿ ಶನಿವಾರ ನಿರಂತರವಾಗಿ ಬಿರುಗಾಳಿ ಬೀಸುತ್ತಿದ್ದು, ಭಾರಿ ಮಳೆ ಸುರಿಯುತ್ತಿದೆ.
Last Updated 26 ಜುಲೈ 2025, 7:43 IST
ಕೊಡಗಿನ ಹಲವೆಡೆ ಬಿರುಗಾಳಿ ಸಹಿತ ಮಳೆ; ಬುಡಮೇಲಾದ ಮರಗಳು

ಮಧ್ಯವರ್ತಿಗಳೊಂದಿಗೆ ಸಿಬ್ಬಂದಿ ಶಾಮೀಲು

ಕುಶಾಲನಗರ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ
Last Updated 26 ಜುಲೈ 2025, 5:50 IST
ಮಧ್ಯವರ್ತಿಗಳೊಂದಿಗೆ ಸಿಬ್ಬಂದಿ ಶಾಮೀಲು

ಪೆರಾಜೆ: ಮುಂದುವರಿದ ಕಾಡಾನೆಗಳ ಉಪಟಳ

ಅಡಿಕೆ, ಬಾಳೆ, ತೆಂಗು, ಗೇರು, ಭತ್ತ ಬೆಳೆ ನಾಶ: ಕೃಷಿಕರು ಹೈರಾಣ
Last Updated 26 ಜುಲೈ 2025, 5:49 IST
ಪೆರಾಜೆ: ಮುಂದುವರಿದ ಕಾಡಾನೆಗಳ ಉಪಟಳ

ಕಾರ್ಗಿಲ್ ಹುತಾತ್ಮರಿಗೆ ದೀಪ, ಗಾನ, ಪುಷ್ಪನಮನ ಇಂದು

ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಜುಲೈ 26ರಂದು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಇಲ್ಲಿನ
Last Updated 26 ಜುಲೈ 2025, 5:47 IST
fallback

ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಪದವಿಗಳ ಫಲಿತಾಂಶ ಪ್ರಕಟ

ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಪದವಿಗಳ ಫಲಿತಾಂಶ ಪ್ರಕಟ
Last Updated 26 ಜುಲೈ 2025, 5:46 IST
ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಪದವಿಗಳ ಫಲಿತಾಂಶ ಪ್ರಕಟ

ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕ ಉದ್ಘಾಟನೆ ಇಂದು

ಇಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮ
Last Updated 26 ಜುಲೈ 2025, 5:46 IST
fallback

ಸೋಮವಾರಪೇಟೆ | ಗೋಡೆ ಕುಸಿದು ಮಹಿಳೆ ಸಾವು; ಮೂವರು ಮಕ್ಕಳು, ಸೋದರನಿಗೆ ಗಾಯ

Kodagu Rain: ಕೊಡಗು ಜಿಲ್ಲೆಯಲ್ಲಿ ಬಿರುಗಾಳಿ, ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದ ಸುಷ್ಮಾ (26) ಎಂಬುವವರು ಮನೆಯ ಗೋಡೆ ಕುಸಿದು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
Last Updated 26 ಜುಲೈ 2025, 4:27 IST
ಸೋಮವಾರಪೇಟೆ | ಗೋಡೆ ಕುಸಿದು ಮಹಿಳೆ ಸಾವು; ಮೂವರು ಮಕ್ಕಳು, ಸೋದರನಿಗೆ ಗಾಯ
ADVERTISEMENT

ಕೊಡಗು: ಭೂಕುಸಿತ ತಡೆಗೆ ₹ 50 ಕೋಟಿ; ಸಚಿವ ಕೃಷ್ಣ ಬೈರೇಗೌಡ

Kodagu Landslide Prevention: ಮಡಿಕೇರಿ: ಕೊಡಗಿನಲ್ಲಿ ಭೂಕುಸಿತ ತಡೆಯಲು ₹ 50 ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಸೂಚಿಸಿರುವೆ. ಬಳಿಕ ಭೂಕುಸಿತ ಪ್ರದೇಶಗಳಲ್ಲಿ ರಕ್ಷಣಾ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Last Updated 25 ಜುಲೈ 2025, 18:45 IST
ಕೊಡಗು: ಭೂಕುಸಿತ ತಡೆಗೆ ₹ 50 ಕೋಟಿ; ಸಚಿವ ಕೃಷ್ಣ ಬೈರೇಗೌಡ

ಸುಳ್ಯ ಬಳಿ ಕಾರು–ಲಾರಿ ನಡುವೆ ಅಪಘಾತ: ಗೋಣಿಕೊಪ್ಪ ಮೂಲದ ನಾಲ್ವರ ಸಾವು

Fatal Crash: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಯನಾಡು-ದೇವರಕೊಲ್ಲಿ ಮಧ್ಯೆ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 4 ಮಂದಿ ಮೃತಪಟ್ಟಿದ್ದಾರೆ.
Last Updated 25 ಜುಲೈ 2025, 9:30 IST
ಸುಳ್ಯ ಬಳಿ ಕಾರು–ಲಾರಿ ನಡುವೆ ಅಪಘಾತ: ಗೋಣಿಕೊಪ್ಪ ಮೂಲದ ನಾಲ್ವರ ಸಾವು

ಕೊಡಗಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ, ಪರಿಶೀಲನೆ

Kodagu Inspection: ಕೊಡಗು ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಹಲವೆಡೆ ಪರಿಶೀಲನೆ ನಡೆಸಿದರು.
Last Updated 25 ಜುಲೈ 2025, 8:18 IST
ಕೊಡಗಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ, ಪರಿಶೀಲನೆ
ADVERTISEMENT
ADVERTISEMENT
ADVERTISEMENT