ಗುರುವಾರ, 24 ಜುಲೈ 2025
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಕೊಡಗು | ಹಾರಂಗಿಯಿಂದ 15 ಸಾವಿರ ಕ್ಯುಸೆಕ್ ನೀರು ನದಿಗೆ

Heavy Rainfall: ಮಡಿಕೇರಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುರುವಾರ ಭಾರಿ ಮಳೆ ಸುರಿಯುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣ ನೀರು ಹರಿದು ಬರುತ್ತಿದೆ. ಹೀಗಾಗಿ, ಗುರುವಾರ ರಾತ್ರಿ 11 ಗಂಟೆಯ ಹೊತ್ತಿಗೆ 15 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ.
Last Updated 24 ಜುಲೈ 2025, 17:38 IST
ಕೊಡಗು | ಹಾರಂಗಿಯಿಂದ 15 ಸಾವಿರ ಕ್ಯುಸೆಕ್ ನೀರು ನದಿಗೆ

ಅಟ್ಟ ಸೇರುತ್ತಿವೆ ಮನೆಯ ಪರಿಕರಗಳು

ಮಳೆಗಾಲದಲ್ಲಿ ಹೊತ್ತಿಕೊಳ್ಳುತ್ತಿದ್ದ ಪೆಟ್ರೋಮ್ಯಾಕ್ಸ್ ಇಲ್ಲ; ಕಾಫಿ ಪುಡಿ ಮಾಡುವ ಯಂತ್ರವೂ ಕಾಣೆ
Last Updated 24 ಜುಲೈ 2025, 5:24 IST
ಅಟ್ಟ ಸೇರುತ್ತಿವೆ ಮನೆಯ ಪರಿಕರಗಳು

ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು

ಕುಶಾಲನಗರ : ಕೊಡಗು ವಿವಿಯಲ್ಲಿ ಮಾಧ್ಯಮ ದಿನಾಚರಣೆ
Last Updated 24 ಜುಲೈ 2025, 5:24 IST
ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು

‘ಯುವ ಜನರು ಸಮಾಜದ ಆಸ್ತಿಯಾಗಿ ಬೆಳೆಯಿರಿ’

ಯುವ ಸ್ಪಂದನ ಮತ್ತು ಜೀವನ ಕೌಶಲ್ಯ ಕಾರ್ಯಕ್ರಮದಲ್ಲಿ ವೆಂಕಟೇಶ್ ಪ್ರಸನ್ನ ಹೇಳಿಕೆ
Last Updated 24 ಜುಲೈ 2025, 5:22 IST
‘ಯುವ ಜನರು ಸಮಾಜದ ಆಸ್ತಿಯಾಗಿ ಬೆಳೆಯಿರಿ’

ಬದಲಾದ ಜೀವನ ಶೈಲಿಯಿಂದ ಅನಾರೋಗ್ಯ

ಉಚಿತ ಫೂಟ್ ಥೆರಪಿ ಶಿಬಿರಕ್ಕೆ ಚಾಲನೆ: ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯ
Last Updated 24 ಜುಲೈ 2025, 5:21 IST
ಬದಲಾದ ಜೀವನ ಶೈಲಿಯಿಂದ ಅನಾರೋಗ್ಯ

ಕಡತ ನಾಪತ್ತೆ: ಸಿಬ್ಬಂದಿ ಅಮಾನತು

ತಾಂತ್ರಿಕ ವಿಭಾಗದ ಸಿಬ್ಬಂದಿಯಿಂದ ಕೃತ್ಯ: ‍ದೂರು ದಾಖಲು
Last Updated 24 ಜುಲೈ 2025, 5:20 IST
ಕಡತ ನಾಪತ್ತೆ: ಸಿಬ್ಬಂದಿ ಅಮಾನತು

ನಾಪೋಕ್ಲು | ಶೌಚದ ಗುಂಡಿಗೆ ಬಿದ್ದ ಕಾಡಾನೆ ಪಾರು

ನಾಪೋಕ್ಲು: ಆಹಾರ ಅರಸಿ ಬಂದ ಕಾಡಾನೆಯೂoದು ಶೌಚಾಲಯದ ಗುಂಡಿ ಯ ಒಳಗಡೆ ಬಿದ್ದ ಘಟನೆ ಕರಡ  ಗ್ರಾಮದಲ್ಲಿ  ಮಂಗಳವಾರ ರಾತ್ರಿ  ಜರುಗಿದೆ.ಇಲ್ಲಿಗೆ ಸಮೀಪದ ಚೇಲಾವರ ಗ್ರಾಮದ ನಿವಾಸಿ ...
Last Updated 23 ಜುಲೈ 2025, 20:19 IST
ನಾಪೋಕ್ಲು | ಶೌಚದ ಗುಂಡಿಗೆ ಬಿದ್ದ ಕಾಡಾನೆ ಪಾರು
ADVERTISEMENT

ಮೃತಪಟ್ಟ ಮಡಿಕೇರಿ ನಿವಾಸಿ: ಗಯಾನ ದೇಶದಿಂದ ಮೃತದೇಹ ತರಲು ಸರ್ಕಾರದ ನೆರವು

ಗಯಾನಾ ದೇಶದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ನಿವಾಸಿ ಪಿ.ಬಿ.ಗಿರೀಶಬಾಬು ಪಾಲೆ ಅವರ ಮೃತದೇಹ ತರಲು ರಾಜ್ಯಸರ್ಕಾರವು ₹ 3.60 ಲಕ್ಷ ನೆರವು ನೀಡಿದೆ.
Last Updated 23 ಜುಲೈ 2025, 20:15 IST
ಮೃತಪಟ್ಟ ಮಡಿಕೇರಿ ನಿವಾಸಿ: ಗಯಾನ ದೇಶದಿಂದ ಮೃತದೇಹ ತರಲು ಸರ್ಕಾರದ ನೆರವು

ನಾಡಿಗೆ ಅಮೂಲ್ಯ ಕೊಡುಗೆ ಕೊಟ್ಟವರು ಫ.ಗು.ಹಳಕಟ್ಟಿ: ಕನ್ನಡ ಉಪನ್ಯಾಸಕ ಜಮೀರ್

ಉಪನ್ಯಾಸಕ ಜಮೀರ್ ಅಹಮ್ಮದ್ ವಿಶ್ಲೇಷಣೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಕಾರ್ಯಕ್ರಮ
Last Updated 23 ಜುಲೈ 2025, 4:11 IST
ನಾಡಿಗೆ ಅಮೂಲ್ಯ ಕೊಡುಗೆ ಕೊಟ್ಟವರು ಫ.ಗು.ಹಳಕಟ್ಟಿ: ಕನ್ನಡ ಉಪನ್ಯಾಸಕ ಜಮೀರ್

ನಾಪೋಕ್ಲು: ಮಳೆಯ ನಡುವೆಯೂ ಕೃಷಿ ಚಟುವಟಿಕೆ ಬಿರುಸು

ಯಂತ್ರೋಪಕರಣ ಬಳಸಿ ಗದ್ದೆ ಹದ ಮಾಡುತ್ತಿರುವ ರೈತರು
Last Updated 23 ಜುಲೈ 2025, 4:08 IST
ನಾಪೋಕ್ಲು: ಮಳೆಯ ನಡುವೆಯೂ ಕೃಷಿ ಚಟುವಟಿಕೆ ಬಿರುಸು
ADVERTISEMENT
ADVERTISEMENT
ADVERTISEMENT