ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಕೊಡಗು: ಮಡಿಕೇರಿಯಲ್ಲಿ ಕರಗೋತ್ಸವ ಆರಂಭ

Madikeri Festival: ಮಡಿಕೇರಿಯಲ್ಲಿ ವಿಜೃಂಭಣೆಯ ಕರಗೋತ್ಸವ ಆರಂಭಗೊಂಡಿದ್ದು, ಕೋಟೆ ಮಾರಿಯಮ್ಮ ಸೇರಿದಂತೆ ನಾಲ್ಕು ದೇವಿಯ ಕರಗಗಳನ್ನು ಭಕ್ತರು ಆರಾಧಿಸಿದರು. ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅ. 2ರವರೆಗೆ ನಡೆಯಲಿವೆ.
Last Updated 22 ಸೆಪ್ಟೆಂಬರ್ 2025, 14:26 IST
ಕೊಡಗು: ಮಡಿಕೇರಿಯಲ್ಲಿ ಕರಗೋತ್ಸವ ಆರಂಭ

ಕೊಡಗು: ಬಿಜೆಪಿ ಓಬಿಸಿ ಘಟಕದ ಅಧ್ಯಕ್ಷ ಅಪ್ರು ರವೀಂದ್ರ ಕಾಂಗ್ರೆಸ್ ಸೇರ್ಪಡೆ

Congress Join: ಬಿಜೆಪಿಯ ಕೊಡಗು ಜಿಲ್ಲಾ ಘಟಕದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಅಪ್ರು ರವೀಂದ್ರ ಹಾಗೂ ಇತರ ಕಾರ್ಯಕರ್ತರು ಸೋಮವಾರ ಇಲ್ಲಿನ ಬಾಲಭವನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
Last Updated 22 ಸೆಪ್ಟೆಂಬರ್ 2025, 9:04 IST
ಕೊಡಗು: ಬಿಜೆಪಿ ಓಬಿಸಿ ಘಟಕದ ಅಧ್ಯಕ್ಷ ಅಪ್ರು ರವೀಂದ್ರ ಕಾಂಗ್ರೆಸ್ ಸೇರ್ಪಡೆ

ಕೊಡಗು: ಗೋಣಿಕೊಪ್ಪಲಿನಲ್ಲಿ ನವರಾತ್ರಿ ಉತ್ಸವ ಆರಂಭ

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ ಸೋಮವಾರ ನವರಾತ್ರಿ ಉತ್ಸವ ಆರಂಭಗೊಂಡಿತು.
Last Updated 22 ಸೆಪ್ಟೆಂಬರ್ 2025, 8:37 IST
ಕೊಡಗು: ಗೋಣಿಕೊಪ್ಪಲಿನಲ್ಲಿ ನವರಾತ್ರಿ ಉತ್ಸವ ಆರಂಭ

ಮಡಿಕೇರಿ ದಸರಾ ಪ್ರಚಾರದಿಂದ ದೂರ!

ನವರಾತ್ರಿಯ ದಿನಗಳಂದು ನಡೆಯುವ ಕಾರ್ಯಕ್ರಮಗಳಿಗೆ ಹೊರ ಜಿಲ್ಲೆಯಲ್ಲಿ ಬೇಕಿದೆ ಪ್ರಚಾರ
Last Updated 22 ಸೆಪ್ಟೆಂಬರ್ 2025, 7:19 IST
ಮಡಿಕೇರಿ ದಸರಾ ಪ್ರಚಾರದಿಂದ ದೂರ!

ಮಡಿಕೇರಿ: ಕರಗೋತ್ಸವಕ್ಕೆ ಅಣಿಯಾದ ಮಂಜಿನ ನಗರಿ

ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವಕ್ಕೆ ಕ್ಷಣಗಣನೆ
Last Updated 22 ಸೆಪ್ಟೆಂಬರ್ 2025, 7:18 IST
ಮಡಿಕೇರಿ: ಕರಗೋತ್ಸವಕ್ಕೆ ಅಣಿಯಾದ ಮಂಜಿನ ನಗರಿ

ಗೋಣಿಕೊಪ್ಪಲು: ದಸರಾ ಜನೋತ್ಸವಕ್ಕೆ ಸಜ್ಜು

ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 11 ದಿನ ಸಾಂಸ್ಕೃತಿಕ ಕಲರವ
Last Updated 22 ಸೆಪ್ಟೆಂಬರ್ 2025, 7:15 IST
ಗೋಣಿಕೊಪ್ಪಲು: ದಸರಾ ಜನೋತ್ಸವಕ್ಕೆ ಸಜ್ಜು

ಮಡಿಕೇರಿ: ದೇವತೆಗಳ ಕರಗೋತ್ಸವ ಇಂದಿನಿಂದ

Navaratri Celebration: ‘ಬೆಳಕಿನ ದಸರೆ’ ಎಂದೇ ಹೆಸರಾದ ಮಡಿಕೇರಿ ದಸರೆಗೆ ಮುನ್ನುಡಿ ಬರೆಯುವ ಕರಗೋತ್ಸವಕ್ಕೆ ಸೆ. 22ರ ಸಂಜೆ 5ಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಚಾಲನೆ ನೀಡಲಿದ್ದಾರೆ.
Last Updated 22 ಸೆಪ್ಟೆಂಬರ್ 2025, 0:30 IST
ಮಡಿಕೇರಿ: ದೇವತೆಗಳ ಕರಗೋತ್ಸವ ಇಂದಿನಿಂದ
ADVERTISEMENT

ಕೊಡಗು | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ನಿತ್ಯ ಮಾಹಿತಿ ನೀಡಿ: ಜಿಲ್ಲಾಧಿಕಾರಿ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಾಳೆಯಿಂದ; ವಿಡಿಯೊ ಕಾನ್ಫರೆನ್ಸ್ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿ
Last Updated 21 ಸೆಪ್ಟೆಂಬರ್ 2025, 5:32 IST
ಕೊಡಗು | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ನಿತ್ಯ ಮಾಹಿತಿ ನೀಡಿ: ಜಿಲ್ಲಾಧಿಕಾರಿ

ಮಡಿಕೇರಿ: ಅಪ್ಪಚ್ಚಕವಿ 158ನೇ ಜನ್ಮದಿನಾಚರಣೆ: ಪುಸ್ತಕಗಳ ಕುರಿತು ಮಾತು,ಕವಿಗೋಷ್ಠಿ

Appachakavi Celebration: ಮಡಿಕೇರಿಯಲ್ಲಿ ಅಪ್ಪನೆರವಂಡ ಅಪ್ಪಚ್ಚಕವಿ ಅವರ 158ನೇ ಜನ್ಮದಿನಾಚರಣೆಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ, ಪುಸ್ತಕ ಚರ್ಚೆ, ಸಾಹಿತ್ಯ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 21 ಸೆಪ್ಟೆಂಬರ್ 2025, 5:30 IST
ಮಡಿಕೇರಿ: ಅಪ್ಪಚ್ಚಕವಿ 158ನೇ ಜನ್ಮದಿನಾಚರಣೆ: ಪುಸ್ತಕಗಳ ಕುರಿತು ಮಾತು,ಕವಿಗೋಷ್ಠಿ

ಮಡಿಕೇರಿ: ಈ ಬಾರಿ ವಿಶೇಷ ಸೆಲ್ಫಿ ಸ್ಪರ್ಧೆ

ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ಆಯೋಜನೆ
Last Updated 21 ಸೆಪ್ಟೆಂಬರ್ 2025, 5:17 IST
ಮಡಿಕೇರಿ: ಈ ಬಾರಿ ವಿಶೇಷ ಸೆಲ್ಫಿ ಸ್ಪರ್ಧೆ
ADVERTISEMENT
ADVERTISEMENT
ADVERTISEMENT