ಶನಿವಾರ, 2 ಆಗಸ್ಟ್ 2025
×
ADVERTISEMENT

ಕೊಪ್ಪಳ (ಜಿಲ್ಲೆ)

ADVERTISEMENT

ಗಂಗಾವತಿ | ಐಟಿಐ ಅತಿಥಿ ಬೋಧಕರ ಹುದ್ದೆಗೆ ಅರ್ಜಿ

ಗಂಗಾವತಿ: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿನ ಎಲೆಕ್ಟ್ರೀಷಿಯನ್, ಮೆಕಾನಿಕಲ್ ಮೋಟಾರ್ ವೆ ಹಿಕಲ್, ಟರ್ನರ್, ಫಿಟ್ಟರ್, ವೆಲ್ಡರ್ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ...
Last Updated 2 ಆಗಸ್ಟ್ 2025, 7:47 IST
ಗಂಗಾವತಿ | ಐಟಿಐ ಅತಿಥಿ ಬೋಧಕರ ಹುದ್ದೆಗೆ ಅರ್ಜಿ

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿ; ಶಾಸಕ ದೊಡ್ಡನಗೌಡ ಪಾಟೀಲ

Karnataka Congress Leadership: ಕುಷ್ಠಗಿ: ‘ಪಕ್ಷಾತೀತವಾಗಿ ಹೇಳಬೇಕೆಂದರೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದು ಒಳ್ಳೆಯದು’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
Last Updated 2 ಆಗಸ್ಟ್ 2025, 7:40 IST
ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿ; ಶಾಸಕ ದೊಡ್ಡನಗೌಡ ಪಾಟೀಲ

ಯಲಬುರ್ಗಾ | ‘ಮದ್ಯ ಅಕ್ರಮ ಮಾರಾಟ ನಿಯಂತ್ರಿಸಿ’

ತಾಲ್ಲೂಕಿನ ಬೇವೂರು ಠಾಣೆ ವ್ಯಾಪ್ತಿಯ ವಟಪವರಿ ಗ್ರಾಮದದಲ್ಲಿ ವಿಪರೀತ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಕೂಡಲೇ ನಿಯಂತ್ರಣಗೊಳಿಸಿ ಹಾಳಾಗುತ್ತಿರುವ ಯುವಕರು ಮತ್ತು ಕುಟುಂಬಗಳನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು...
Last Updated 2 ಆಗಸ್ಟ್ 2025, 7:35 IST
ಯಲಬುರ್ಗಾ | ‘ಮದ್ಯ ಅಕ್ರಮ ಮಾರಾಟ ನಿಯಂತ್ರಿಸಿ’

ಕೊಪ್ಪಳ | 'ಒಳ ಮೀಸಲಾತಿ ಜಾರಿಗೆ ಪಟ್ಟು'

ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಬೇಡಿಕೆ ಈಡೇರಿಕೆಗೆ ಹೋರಾಟ
Last Updated 2 ಆಗಸ್ಟ್ 2025, 7:33 IST
ಕೊಪ್ಪಳ | 'ಒಳ ಮೀಸಲಾತಿ ಜಾರಿಗೆ ಪಟ್ಟು'

ಕೊಪ್ಪಳ | ಬಲ್ಡೋಟಾ ವಿರುದ್ಧದ ಹೋರಾಟಕ್ಕೆ ’ಆಪರೇಷನ್‌ ಆಂಜನೇಯ’

Steel Plant Protest Warning: ಕೊಪ್ಪಳ: ‘ಜಿಲ್ಲಾಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆ ಕೈ ಬಿಡಬೇಕು. ಜನರ ಭಾವನೆಗಳಿಗೆ ಬೆಲೆಕೊಟ್ಟು ಬಸಾಪುರ ಕೆರೆಯನ್ನು ಸೆ. 5ರ ಒಳಗೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು...
Last Updated 2 ಆಗಸ್ಟ್ 2025, 6:48 IST
ಕೊಪ್ಪಳ | ಬಲ್ಡೋಟಾ ವಿರುದ್ಧದ ಹೋರಾಟಕ್ಕೆ ’ಆಪರೇಷನ್‌ ಆಂಜನೇಯ’

ಗಂಗಾವತಿ | 'ಅಗತ್ಯ ರಸಗೊಬ್ಬರ ವಿತರಿಸಲು ಸೂಚನೆ'

ಗಂಗಾವತಿ: ಸಗಟು, ಚಿಲ್ಲರೆ ರಸಗೊಬ್ಬರ ವಿತರಕರ ಸಭೆ
Last Updated 2 ಆಗಸ್ಟ್ 2025, 6:48 IST
ಗಂಗಾವತಿ | 'ಅಗತ್ಯ ರಸಗೊಬ್ಬರ ವಿತರಿಸಲು ಸೂಚನೆ'

ಅಳವಂಡಿ | ಕರಿಯಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ

Kariyamma Idol Installation: ಅಳವಂಡಿ: ಸಮೀಪದ ವದಗನಾಳ ಗ್ರಾಮದಲ್ಲಿ ನೂತನವಾಗಿ ಕರಿಯಮ್ಮದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆಯು ಶುಕ್ರವಾರ ನಡೆಯಿತು.
Last Updated 2 ಆಗಸ್ಟ್ 2025, 6:47 IST
ಅಳವಂಡಿ | ಕರಿಯಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ
ADVERTISEMENT

ಯಲಬುರ್ಗಾ | ಮಳೆಮಲ್ಲೇಶ್ವರ ಅದ್ದೂರಿ ಲಘು ರಥೋತ್ಸವ

Light Chariot Festival: ಯಲಬುರ್ಗಾ: ತಾಲ್ಲೂಕಿನ ವಜ್ರಬಂಡಿ ಗ್ರಾಮದ ಹೊರವಲಯದಲ್ಲಿರುವ ಗುಡ್ಡದ ಮಳೆಮಲ್ಲೇಶ್ವರ ದೇವರ ಜಾತ್ರೆ ಅದ್ದೂರಿಯಾಗಿ ನೆರವೇರಿತು. ಪ್ರಯುಕ್ತ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ…
Last Updated 2 ಆಗಸ್ಟ್ 2025, 6:47 IST
ಯಲಬುರ್ಗಾ | ಮಳೆಮಲ್ಲೇಶ್ವರ ಅದ್ದೂರಿ ಲಘು ರಥೋತ್ಸವ

ಕಾರಟಗಿ ಬಂದ್‌ ಕರೆಗೆ ಮಿಶ್ರ ಪ್ರತಿಕ್ರಿಯೆ

ಯೂರಿಯಾ ಗೊಬ್ಬರ ವಿಷಯದಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲ: ಬಿಜೆಪಿ ಆರೋಪ
Last Updated 2 ಆಗಸ್ಟ್ 2025, 6:46 IST
ಕಾರಟಗಿ ಬಂದ್‌ ಕರೆಗೆ ಮಿಶ್ರ ಪ್ರತಿಕ್ರಿಯೆ

ಕೆಆರ್‌ಐಡಿಎಲ್‌ ಭ್ರಷ್ಟಾಚಾರ: ಐದು ಸಾವಿರಕ್ಕೂ ಅಧಿಕ ಪುಟಗಳ ದಾಖಲೆ ಜಪ್ತಿ

Lokayukta Investigation Karnataka: ಕೆಆರ್‌ಐಡಿಎಲ್‌ನಲ್ಲಿ ನಡೆದ ಭ್ರಷ್ಟಾಚಾರ ಸಂಬಂಧ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಐದು ಸಾವಿರಕ್ಕೂ ಅಧಿಕ ಪುಟಗಳ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
Last Updated 1 ಆಗಸ್ಟ್ 2025, 17:51 IST
ಕೆಆರ್‌ಐಡಿಎಲ್‌ ಭ್ರಷ್ಟಾಚಾರ: ಐದು ಸಾವಿರಕ್ಕೂ ಅಧಿಕ ಪುಟಗಳ ದಾಖಲೆ ಜಪ್ತಿ
ADVERTISEMENT
ADVERTISEMENT
ADVERTISEMENT