ಭಾನುವಾರ, 10 ಆಗಸ್ಟ್ 2025
×
ADVERTISEMENT
ADVERTISEMENT

ಪ್ರವಾಸ: ಚಾರಣ ಬೇಡವೆನ್ನುತ್ತಾ ಹಿಮಾಲಯ ಏರಿದೆ!

ಕೆ.ಸಿ. ವಿರೂಪಾಕ್ಷ
Published : 9 ಆಗಸ್ಟ್ 2025, 23:30 IST
Last Updated : 9 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ಹಿಮಾಲಯ ಚಾರಣ ಹಲವರ ಜೀವಮಾನದ ಕನಸಾಗಿರುತ್ತದೆ. ಇದಕ್ಕಾಗಿ ಪ್ರತಿ ಕ್ಷಣವೂ ಹಂಬಲಿಸುತ್ತಲೇ ಇರುತ್ತಾರೆ. ಆದರೆ, ಈ ಲೇಖಕರು ಅನಿರೀಕ್ಷಿತವಾಗಿ ಚಾರಣಕ್ಕೆ ಹೊರಡುತ್ತಾರೆ. ಅಲ್ಲಿ ತಮಗಾದ ಅನುಭವವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಚಾರಣದ ವೇಳೆ ತಂಪಾಗಿರುವ ಇಂತಹ ನದಿಗಳನ್ನು ದಾಟುವುದು ಸುಲಭದ ಮಾತಲ್ಲ...
ಚಾರಣದ ವೇಳೆ ತಂಪಾಗಿರುವ ಇಂತಹ ನದಿಗಳನ್ನು ದಾಟುವುದು ಸುಲಭದ ಮಾತಲ್ಲ...
ಹೀಗೆ ಬನ್ನಿ...ಇಲ್ಲಿ ನಿಂತು ಕಣಿವೆಯ ಸೌಂದರ್ಯವನ್ನೊಮ್ಮೆ ಆಸ್ವಾದಿಸಿ
ಹೀಗೆ ಬನ್ನಿ...ಇಲ್ಲಿ ನಿಂತು ಕಣಿವೆಯ ಸೌಂದರ್ಯವನ್ನೊಮ್ಮೆ ಆಸ್ವಾದಿಸಿ
ಪೇಸ್‌ ಮೇಕರ್‌ ವ್ಯಕ್ತಿಯೂ...
ಈ ಬಾರಿಯ ತಂಡದಲ್ಲಿ 17 ವರ್ಷದವರಿಂದ 68 ವರ್ಷದವರೆಗಿನ ವಿವಿಧ ವಯೋಮಾನದವರಿದ್ದರು. ಮತ್ತೊಂದು ವಿಶೇಷ ಎಂದರೆ ನಾಲ್ಕು ವರ್ಷದ ಹಿಂದೆ ಹೃದಯಕ್ಕೆ ಪೇಸ್‌ ಮೇಕರ್‌ ಅಳವಡಿಸಿಕೊಂಡಿದ್ದ 52 ವಯಸ್ಸಿನ ಸುಬ್ಬರಾಜು ನಮ್ಮೊಂದಿಗೆ ಇದ್ದರು. ಪೇಸ್‌ ಮೇಕರ್‌ ಹಾಕಿಸಿಕೊಂಡಿರುವುದು ಅವರ ಚಾರಣದ ಉತ್ಸಾಹಕ್ಕೇನೂ ಅಡ್ಡಿಯಾಗಿರಲಿಲ್ಲ. ಅತ್ಯಂತ ಉತ್ಸಾಹದಿಂದಲೇ ಅವರೂ ಚಾರಣ ಮುಗಿಸಿದರು.
ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯಲ್ಲಿರುವ ಚಂದ್ರತಾಲ್‌ ಸರೋವರ
ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯಲ್ಲಿರುವ ಚಂದ್ರತಾಲ್‌ ಸರೋವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT