ಜನಪರ ಸಂಸ್ಕೃತಿ ಉತ್ಸವ 2018 ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು-ಡಾ.ಡಿ.ಕೆ. ಚೌಟ, ಡಾ.ಸಿ.ಎನ್.ಮಂಜುನಾಥ, ಎಸ್.ಜಿ.ಸಿದ್ದರಾಮಯ್ಯ, ಜೆ.ಲೋಕೇಶ್, ಡಾ.ಎಂ.ಆರ್. ಏಕಾಂತಪ್ಪ, ಎಂ.ವಿ.ರೇವಣಸಿದ್ದಯ್ಯ, ಸಮಾರೋಪ ನುಡಿ- ಆರ್. ನರೇಂದ್ರ ಬಾಬು. ಆಯೋಜನೆ-ರಂಗಪಂಚಮಿ, ಸ್ಥಳ- ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸೋಮವಾರ ಸಂಜೆ 7