‘ಇನ್ನು ಅನಂತಕುಮಾರ್ ಹೆಗಡೆ ಅವರದು ಮನುಷ್ಯರು, ಸುಸಂಸ್ಕೃತರು, ವಿದ್ಯಾವಂತರು ಮಾತನಾಡುವ ಭಾಷೆನಾ? ಶೋಭಾ ಕರಂದಾಜ್ಲೆ ಅವರು ತಾವೇ ವೈದ್ಯರೆಂದು ತಿಳಿದುಕೊಂಡಂತಿದೆ. ಹೊನ್ನಾವರದ ಯುವಕ ಪರೇಶ ಮೇಸ್ತ ಶವ ನೋಡಿದ ತಕ್ಷಣವೇ ಸುಳ್ಳು, ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.