‘ಗೋರಖನಾಥ ಅವರ ಹೆಸರನ್ನು ಬೇರೆಯವರ ಜತೆ ಹೋಲಿಕೆ ಮಾಡುವುದರಿಂದ ಈ ಸಂಪ್ರದಾಯ ಉಗಮದ ಕಾಲಘಟ್ಟವನ್ನು ನಿರ್ಧರಿಸಲು ಆಗುವುದಿಲ್ಲ. ಒಂದು ವೇಳೆ ಆ ರೀತಿ ಮಾಡಿದ್ದೆ ಆದಲ್ಲಿ ನಾವು ಸತ್ಯಶೋಧನೆಯಲ್ಲಿ ದಾರಿ ತಪ್ಪಿದಂತಾಗುತ್ತದೆ. ನಮ್ಮ ಸಂಪ್ರದಾಯದ ಬಗ್ಗೆ ಪ್ರಚಾರ ಮಾಡುತ್ತಾ, ನಮ್ಮ ಬಗ್ಗೆ ವೈಭವಿಕರಿಸಿಕೊಳ್ಳದೆ ಸತ್ಯ ಶೋಧನೆ ಮಾಡಿ ಜಗತ್ತಿಗೆ ತಿಳಿಸಬೇಕು’ ಎಂದರು.