ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ | ಎಎಪಿ ಪ್ರಮುಖ ಫಲಾನುಭವಿ: ಇ.ಡಿ

Published : 25 ಏಪ್ರಿಲ್ 2024, 12:11 IST
Last Updated : 25 ಏಪ್ರಿಲ್ 2024, 12:11 IST
ಫಾಲೋ ಮಾಡಿ
Comments
‘ಕಿಕ್‌ಬ್ಯಾಕ್‌ ಬೇಡಿಕೆಯಲ್ಲೂ ಭಾಗಿ’
‘ಕೇಜ್ರಿವಾಲ್‌ ಅವರು ಕಿಕ್‌ಬ್ಯಾಕ್ ಬೇಡಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅದು ಅಪರಾಧದ ಮತ್ತಷ್ಟು ಆದಾಯವನ್ನು ಗಳಿಸಿದೆ. ಹೀಗಾಗಿ ಎಎಪಿ ಮಾತ್ರವಲ್ಲದೇ ಕೇಜ್ರಿವಾಲ್‌ ಅವರೂ ಪಿಎಂಎಲ್‌ಎ ಸೆಕ್ಷನ್‌ 4ರ ಅಡಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ. ಅಲ್ಲದೆ ಅವರು ಪಿಎಂಎಲ್‌ಎ ಸೆಕ್ಷನ್‌ 70ರ ಅಡಿಯಲ್ಲೂ ಕಾನೂನು ಕ್ರಮ ಮತ್ತು ಶಿಕ್ಷೆಗೆ ಗುರಿಯಾಗುತ್ತಾರೆ’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.  ‘ದೆಹಲಿಯ ಮುಖ್ಯಮಂತ್ರಿ ಸ್ಥಾನವನ್ನು ಬಳಸಿಕೊಂಡು ಅವರು ಹಣ ಅಕ್ರಮ ವರ್ಗಾವಣೆಯನ್ನು ಸುಲಭಗೊಳಿಸಿದರು‘ ಎಂದು ಹೇಳಿರುವ ಜಾರಿ ನಿರ್ದೇಶನಾಲಯ ತನ್ನ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯಲ್ಲಿ ಅರ್ಹತೆಯ ಅಂಶಗಳಿಲ್ಲವಾಗಿದ್ದು ವಜಾಗೊಳಿಸಲು ಸೂಕ್ತವಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT